Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Useful Information

ನಿಮ್ಮ ಹೆಸರಿನ ಮೊದಲ ಅಕ್ಷರ ನಿಮ್ಮ ಗುಣದ ಬಗ್ಗೆ ಹೇಳುತ್ತದೆ, ಜೀವನದ ಅದೇಷ್ಟೋ ಸತ್ಯ ನಿಮ್ಮ ಹೆಸರಿನಲ್ಲೆ ಅಡಗಿದೆ ಏನದು ಅಂತ ನೋಡಿ.!

Posted on June 17, 2023 By Kannada Trend News No Comments on ನಿಮ್ಮ ಹೆಸರಿನ ಮೊದಲ ಅಕ್ಷರ ನಿಮ್ಮ ಗುಣದ ಬಗ್ಗೆ ಹೇಳುತ್ತದೆ, ಜೀವನದ ಅದೇಷ್ಟೋ ಸತ್ಯ ನಿಮ್ಮ ಹೆಸರಿನಲ್ಲೆ ಅಡಗಿದೆ ಏನದು ಅಂತ ನೋಡಿ.!
ನಿಮ್ಮ ಹೆಸರಿನ ಮೊದಲ ಅಕ್ಷರ ನಿಮ್ಮ ಗುಣದ ಬಗ್ಗೆ ಹೇಳುತ್ತದೆ, ಜೀವನದ ಅದೇಷ್ಟೋ ಸತ್ಯ ನಿಮ್ಮ ಹೆಸರಿನಲ್ಲೆ ಅಡಗಿದೆ ಏನದು ಅಂತ ನೋಡಿ.!

  ಹುಟ್ಟಿದ ಪ್ರತಿಯೊಬ್ಬರಿಗೂ ಕೂಡ ಅವರನ್ನು ಗುರುತಿಸುವ ಕಾರಣದಿಂದ ಒಂದು ಹೆಸರನ್ನು ಇಡುತ್ತಾರೆ. ಕೆಲವರು ತಮ್ಮ ಅಭಿಮಾನವನ್ನು ತೋರಿಸುವ ಇಚ್ಛೆಯಿಂದ ಅವರು ಯಾರ ಅಭಿಮಾನಿಗಳ ಆಗಿರುತ್ತಾರೆ ಅಂತ ಸ್ಟಾರ್ಗಳ ಹೆಸರು ಇಡುತ್ತಾರೆ. ಕೆಲವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅವರ ರಾಶಿ ನಕ್ಷತ್ರಗಳ ಅನುಗುಣವಾಗಿ ಹೆಸರು ಇಟ್ಟರೆ, ಕೆಲವರು ಯಾರು ಜೀವನದಲ್ಲಿ ಏಳಿಗೆ ಕಂಡಿರುತ್ತಾರೋ ಅವರಂತೆ ತಮ್ಮ ಮಕ್ಕಳಾಗಲಿ ಎಂದು ಹೆಸರು ಇಡುತ್ತಾರೆ. ಈ ರೀತಿ ಇಟ್ಟ ಹೆಸರಿನಿಂದ ಅಥವಾ ಕರೆವ ಹೆಸರಲ್ಲೂ ವೈಬೇಷನ್ ಇರುತ್ತದೆ ಹಾಗಾಗಿಯೇ ಹೆಸರನ್ನು…

Read More “ನಿಮ್ಮ ಹೆಸರಿನ ಮೊದಲ ಅಕ್ಷರ ನಿಮ್ಮ ಗುಣದ ಬಗ್ಗೆ ಹೇಳುತ್ತದೆ, ಜೀವನದ ಅದೇಷ್ಟೋ ಸತ್ಯ ನಿಮ್ಮ ಹೆಸರಿನಲ್ಲೆ ಅಡಗಿದೆ ಏನದು ಅಂತ ನೋಡಿ.!” »

Useful Information

ಕೊತ್ತಂಬರಿ ಸೊಪ್ಪು ತುಂಬಾ ದಿನ ಹಾಳಾಗದೆ ಇರಬೇಕು ಎಂದರೆ ಒಂದು ನೀರಿನ ಬಾಟಲಿ ಇಂದ ಈ ರೀತಿ ಮಾಡಿ ಸಾಕು.! ಸೊಪ್ಪು ಬೇಗ ಹಾಳಗಲ್ಲ

Posted on June 17, 2023 By Kannada Trend News No Comments on ಕೊತ್ತಂಬರಿ ಸೊಪ್ಪು ತುಂಬಾ ದಿನ ಹಾಳಾಗದೆ ಇರಬೇಕು ಎಂದರೆ ಒಂದು ನೀರಿನ ಬಾಟಲಿ ಇಂದ ಈ ರೀತಿ ಮಾಡಿ ಸಾಕು.! ಸೊಪ್ಪು ಬೇಗ ಹಾಳಗಲ್ಲ
ಕೊತ್ತಂಬರಿ ಸೊಪ್ಪು ತುಂಬಾ ದಿನ ಹಾಳಾಗದೆ ಇರಬೇಕು ಎಂದರೆ ಒಂದು ನೀರಿನ ಬಾಟಲಿ ಇಂದ ಈ ರೀತಿ ಮಾಡಿ ಸಾಕು.! ಸೊಪ್ಪು ಬೇಗ ಹಾಳಗಲ್ಲ

  ಕೊತ್ತಂಬರಿ ಸೊಪ್ಪು ಬಹುಬೇಗ ಹಾಳಾಗುವ ಒಂದು ಪದಾರ್ಥ. ಫ್ರಿಡ್ಜ್ ಅಲ್ಲಿ ಇಟ್ಟರೂ ಕೂಡ ಕೊತ್ತಂಬರಿ ಸೊಪ್ಪು ಬಹಳ ಬೇಗ ಕೆಟ್ಟು ಹೋಗುತ್ತದೆ. ಆದರೆ ಕೊತ್ತಂಬರಿ ಸೊಪ್ಪನ್ನು ತಂದ ತಕ್ಷಣವೇ ಒಂದು ಟಿಪ್ಸ್ ಫಾಲೋ ಮಾಡುವುದರಿಂದ ಬಹಳ ದಿನಗಳವರೆಗೆ ಕೊತ್ತಂಬರಿ ಸೊಪ್ಪು ಬಾಳಿಕೆ ಬರುವ ಹಾಗೆ ಮಾಡಬಹುದು. ಯಾಕೆಂದರೆ ಕೆಲವೊಮ್ಮೆ ಕೊತ್ತಂಬರಿ ಸೊಪ್ಪಿಗೆ ವಿಪರೀತ ರೇಟ್ ಇರುತ್ತದೆ. ಕೆಲವೊಮ್ಮೆ ಮಾರ್ಕೆಟ್ ಅಲ್ಲಿ ಕೊತ್ತಂಬರಿ ಸೊಪ್ಪು ಸಿಗುವುದಿಲ್ಲ ಇನ್ನು ಕೆಲವೊಮ್ಮೆ ಕಡಿಮೆ ರೇಟ್ ಕಡಿಮೆ ಇದೆ ಎಂದು ಹೆಚ್ಚು…

Read More “ಕೊತ್ತಂಬರಿ ಸೊಪ್ಪು ತುಂಬಾ ದಿನ ಹಾಳಾಗದೆ ಇರಬೇಕು ಎಂದರೆ ಒಂದು ನೀರಿನ ಬಾಟಲಿ ಇಂದ ಈ ರೀತಿ ಮಾಡಿ ಸಾಕು.! ಸೊಪ್ಪು ಬೇಗ ಹಾಳಗಲ್ಲ” »

Useful Information

ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ.? ಎಲ್ಲಾ ಮಹಿಳೆಯರೆಲ್ಲಾ ತಿಳಿದುಕೊಳ್ಳಬೇಕಾದ ವಿಷಯ ಇದು…

Posted on June 16, 2023 By Kannada Trend News No Comments on ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ.? ಎಲ್ಲಾ ಮಹಿಳೆಯರೆಲ್ಲಾ ತಿಳಿದುಕೊಳ್ಳಬೇಕಾದ ವಿಷಯ ಇದು…
ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ.? ಎಲ್ಲಾ ಮಹಿಳೆಯರೆಲ್ಲಾ ತಿಳಿದುಕೊಳ್ಳಬೇಕಾದ ವಿಷಯ ಇದು…

  ಕಾಂಗ್ರೆಸ್ ಪಕ್ಷವು ಚುನಾವಣೆ ಮುಂಚೆ ನೀಡಿದ್ದ ಪಂಚಖಾತ್ರಿ ಭರವಸೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದು. ಎರಡನೇ ಗ್ಯಾರಂಟಿ ಕಾರ್ಡ್ ಯೋಜನೆ ಯಾಗಿ ಘೋಷಣೆಯಾಗಿದ್ದ ಗೃಹಲಕ್ಷ್ಮಿ ಯೋಜನೆ ಅಡಿ ಕಾಂಗ್ರೆಸ್ ಸರ್ಕಾರ ಸ್ಥಾಪನೆಯಾದರೆ ರಾಜ್ಯದ ಎಲ್ಲಾ ಕುಟುಂಬಗಳ ಯಜಮಾನಿಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗೆ ಸಹಾಯಧನ ನೀಡಿ ಅವರ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ಪಕ್ಷವು ಭರವಸೆ ನೀಡಿತ್ತು. ಅಂತೆಯೇ ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆ 2023 ರಲ್ಲಿ ಗೆದ್ದ ಬಳಿಕ ಈ ಯೋಜನೆ ಅನುಷ್ಠಾನಕ್ಕೆ…

Read More “ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ.? ಎಲ್ಲಾ ಮಹಿಳೆಯರೆಲ್ಲಾ ತಿಳಿದುಕೊಳ್ಳಬೇಕಾದ ವಿಷಯ ಇದು…” »

Useful Information

ಲೋನ್ ಕಟ್ಟಿಲ್ಲ ಅಂತ ನಿಮ್ಮ ಗಾಡಿ ಸೀಝ್ ಮಾಡ್ತಿದ್ದಾರ.? ಈ ಕಾನೂನಿನ ಬಗ್ಗೆ ತಿಳಿದುಕೊಳ್ಳಿ ಸಾಕು ಯಾರು ನಿಮ್ಮ ಗಾಡಿ ಮುಟ್ಟಲ್ಲ.!

Posted on June 16, 2023 By Kannada Trend News No Comments on ಲೋನ್ ಕಟ್ಟಿಲ್ಲ ಅಂತ ನಿಮ್ಮ ಗಾಡಿ ಸೀಝ್ ಮಾಡ್ತಿದ್ದಾರ.? ಈ ಕಾನೂನಿನ ಬಗ್ಗೆ ತಿಳಿದುಕೊಳ್ಳಿ ಸಾಕು ಯಾರು ನಿಮ್ಮ ಗಾಡಿ ಮುಟ್ಟಲ್ಲ.!
ಲೋನ್ ಕಟ್ಟಿಲ್ಲ ಅಂತ ನಿಮ್ಮ ಗಾಡಿ ಸೀಝ್ ಮಾಡ್ತಿದ್ದಾರ.? ಈ ಕಾನೂನಿನ ಬಗ್ಗೆ ತಿಳಿದುಕೊಳ್ಳಿ ಸಾಕು ಯಾರು ನಿಮ್ಮ ಗಾಡಿ ಮುಟ್ಟಲ್ಲ.!

  ವೆಹಿಕಲ್ ಲೋನ್ ಗಳನ್ನು ಪಡೆದಿರುವವರು ಈ ಒಂದು ಸಾಮಾನ್ಯ ಸಮಸ್ಯೆಯನ್ನು ಯಾವಾಗ ಅನುಭವಿಸುತ್ತಾ ಇರುತ್ತಾರೆ. ಡೌನ್ ಪೇಮೆಂಟ್ ಕಟ್ಟಿ EMI ಕಟ್ಟುತ್ತಾ ಸಾಲದ ಮೇಲೆ ಗಾಡಿಗಳನ್ನು ಪಡೆದವರು ಒಂದು ಅಥವಾ ಎರಡು ಕಂತುಗಳನ್ನು ಉಳಿಸಿಕೊಂಡಿದ್ದರು ಕೂಡ ಅದು ಕಟ್ಟುವುದು ವಿಳಂಬವಾದಾಗ ಸಾಲ ಕೊಟ್ಟ ಬ್ಯಾಂಕ್ ಗಳು ರಿಕವರಿ ಏಜೆಂಟ್ ಗಳಿಂದ ವಾಹನಗಳನ್ನು ಸೀಝ್ ಮಾಡಿಸುತ್ತಾರೆ. ಜೊತೆಗೆ ಸೀಝ್ ಮಾಡಿಕೊಂಡ ವಾಹನವನ್ನು ಮಾಲೀಕನಿಗೆ ಒಂದು ಮಾತು ತಿಳಿಸದೆ ಸೇಲ್ ಮಾಡಿಬಿಡುತ್ತಾರೆ. ಸೇಲ್ ಆದಮೇಲೆ ಕೂಡ ಕಡಿಮೆ ಮೊತ್ತಕ್ಕೆ…

Read More “ಲೋನ್ ಕಟ್ಟಿಲ್ಲ ಅಂತ ನಿಮ್ಮ ಗಾಡಿ ಸೀಝ್ ಮಾಡ್ತಿದ್ದಾರ.? ಈ ಕಾನೂನಿನ ಬಗ್ಗೆ ತಿಳಿದುಕೊಳ್ಳಿ ಸಾಕು ಯಾರು ನಿಮ್ಮ ಗಾಡಿ ಮುಟ್ಟಲ್ಲ.!” »

Useful Information

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರು ತಪ್ಪದೆ ಇದನ್ನು ನೋಡಿ

Posted on June 16, 2023 By Kannada Trend News No Comments on ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರು ತಪ್ಪದೆ ಇದನ್ನು ನೋಡಿ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರು ತಪ್ಪದೆ ಇದನ್ನು ನೋಡಿ

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆಯೇ ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತರಲು ಪಣತೊಟ್ಟಿದೆ. ಇವುಗಳ ಪೈಕಿ 5 ಗ್ಯಾರಂಟಿ ಕಾರ್ಡ್ ಗಳಲ್ಲಿ ಎರಡನೇ ಗ್ಯಾರೆಂಟಿ ಆಗಿದ್ದ ಗೃಹಲಕ್ಷ್ಮಿ ಯೋಜನೆಗೆ ಲಾಂಚಿಂಗ್ ಡೇಟ್, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿ ಬೇಕಾದ ದಾಖಲೆಗಳು, ಯಾರೆಲ್ಲ ಅರ್ಜಿ ಸಲ್ಲಿಸಬಹುದು ಮತ್ತು ಯಾರು ಯೋಜನೆಗಳಿಗೆ ಫಲಾನುಭವಿಗಳಾಗಲು ಸಾಧ್ಯವಿಲ್ಲ. ಮತ್ತು ಅರ್ಜಿ ಸಲ್ಲಿಸಲು ಆಫ್ಲೈನ್ ಮೂಲಕ ಆನ್ಲೈನ್ ಅಥವಾ ಆನ್ಲೈನ್ ಮೂಲಕ ಯಾವ ವ್ಯವಸ್ಥೆ ಮಾಡಲಾಗಿದೆ ಎನ್ನುವ ಎಲ್ಲಾ ವಿವರಗಳನ್ನು ಒಳಗೊಂಡ…

Read More “ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರು ತಪ್ಪದೆ ಇದನ್ನು ನೋಡಿ” »

Useful Information

ಭಾಗ್ಯಲಕ್ಷ್ಮಿ ಯೋಜನೆಯ ಒಂದು ಲಕ್ಷ ರೂಪಾಯಿ ಪಡೆಯುವ ವಿಧಾನ, ಹೆಣ್ಣು ಮಕ್ಕಳಿರುವ ಪೋಷಕರು ಇದನ್ನು ತಿಳಿದುಕೊಂಡಿರಲೇಬೇಕು.!

Posted on June 15, 2023 By Kannada Trend News No Comments on ಭಾಗ್ಯಲಕ್ಷ್ಮಿ ಯೋಜನೆಯ ಒಂದು ಲಕ್ಷ ರೂಪಾಯಿ ಪಡೆಯುವ ವಿಧಾನ, ಹೆಣ್ಣು ಮಕ್ಕಳಿರುವ ಪೋಷಕರು ಇದನ್ನು ತಿಳಿದುಕೊಂಡಿರಲೇಬೇಕು.!
ಭಾಗ್ಯಲಕ್ಷ್ಮಿ ಯೋಜನೆಯ ಒಂದು ಲಕ್ಷ ರೂಪಾಯಿ ಪಡೆಯುವ ವಿಧಾನ, ಹೆಣ್ಣು ಮಕ್ಕಳಿರುವ ಪೋಷಕರು ಇದನ್ನು ತಿಳಿದುಕೊಂಡಿರಲೇಬೇಕು.!

  ಹೆಣ್ಣು ಮಕ್ಕಳ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನವನ್ನು ಉತ್ತೇಜಿಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಕರ್ನಾಟಕ ಸರ್ಕಾರವು ಬಾಗ್ಯಲಕ್ಷ್ಮಿ ಎನ್ನುವ ಈ ಹೊಸ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯ ಆರ್ಥಿಕ ಸೌಲಭ್ಯವಾಗಿ ಒಂದು ಲಕ್ಷ ರೂಪಾಯಿ ಹಣವನ್ನು ಹೆಣ್ಣು ಮಗುವಿಗೆ ಅದರ ತಾಯಿ /ತಂದೆ/ಪೋಷಕರ ಮೂಲಕ ಕೆಲವು ನಿಬಂಧನೆಗಳನ್ನು ಪೂರೈಸಿದ್ದಲ್ಲಿ ನೀಡಲಾಗುವುದು. ಭಾಗ್ಯಲಕ್ಷ್ಮಿ ಯೋಜನೆಗೆ ಇರುವ ನಿಬಂಧನೆಗಳು:- ● ಬಡತನ…

Read More “ಭಾಗ್ಯಲಕ್ಷ್ಮಿ ಯೋಜನೆಯ ಒಂದು ಲಕ್ಷ ರೂಪಾಯಿ ಪಡೆಯುವ ವಿಧಾನ, ಹೆಣ್ಣು ಮಕ್ಕಳಿರುವ ಪೋಷಕರು ಇದನ್ನು ತಿಳಿದುಕೊಂಡಿರಲೇಬೇಕು.!” »

Useful Information

ಇಂದಿನಿಂದ ಗೃಹಲಕ್ಷ್ಮಿ ಯೋಜನೆ ಮತ್ತು ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಅವಕಾಶ.! ಅಪ್ಲೈ ಮಾಡುವುದು ಹೇಗೆ ನೋಡಿ.!

Posted on June 15, 2023 By Kannada Trend News No Comments on ಇಂದಿನಿಂದ ಗೃಹಲಕ್ಷ್ಮಿ ಯೋಜನೆ ಮತ್ತು ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಅವಕಾಶ.! ಅಪ್ಲೈ ಮಾಡುವುದು ಹೇಗೆ ನೋಡಿ.!
ಇಂದಿನಿಂದ ಗೃಹಲಕ್ಷ್ಮಿ ಯೋಜನೆ ಮತ್ತು ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಅವಕಾಶ.! ಅಪ್ಲೈ ಮಾಡುವುದು ಹೇಗೆ ನೋಡಿ.!

  ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಚುನಾವಣೋತ್ತರವಾಗಿ ನೀಡಿದ್ದ ಭರವಸೆಯಂತೆ 5 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಕರ್ನಾಟಕದಲ್ಲಿ ಜಾರಿಗೆ ತಂದಿದ್ದಾರೆ. ಅದರಲ್ಲಿ ಮಹಿಳೆಯರಿಗಾಗಿಯೇ ಇರುವ ಎರಡು ವಿಶೇಷ ಯೋಜನೆಗಳು ಎಂದರೆ ಗೃಹಲಕ್ಷ್ಮಿ ಯೋಜನೆ ಮತ್ತು ಶಕ್ತಿ ಯೋಜನೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಕರ್ನಾಟಕದ ಪ್ರತಿ ಕುಟುಂಬದ ಮಹಿಳೆಗೂ ಕೂಡ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ 2000ರೂ. ಸಹಾಯಧನ ಸಿಗಲಿದೆ. ಹಾಗೆಯೇ ಶಕ್ತಿ ಯೋಜನೆ ಅಡಿ ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕದ…

Read More “ಇಂದಿನಿಂದ ಗೃಹಲಕ್ಷ್ಮಿ ಯೋಜನೆ ಮತ್ತು ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಅವಕಾಶ.! ಅಪ್ಲೈ ಮಾಡುವುದು ಹೇಗೆ ನೋಡಿ.!” »

Useful Information

ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುತ್ತಿರುವ ಎಲ್ಲರೂ ಜೂನ್ 15ನೇ ತಾರೀಖಿನ ಒಳಗೆ ಈ ಕೆಲಸ ಮಾಡುವುದು ಕಡ್ಡಾಯ.! ಇಲ್ಲದಿದ್ದರೆ ಪಿಂಚಣಿ ಬಂದ್ ಆಗುತ್ತೆ ಎಚ್ಚರ.!

Posted on June 13, 2023 By Kannada Trend News No Comments on ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುತ್ತಿರುವ ಎಲ್ಲರೂ ಜೂನ್ 15ನೇ ತಾರೀಖಿನ ಒಳಗೆ ಈ ಕೆಲಸ ಮಾಡುವುದು ಕಡ್ಡಾಯ.! ಇಲ್ಲದಿದ್ದರೆ ಪಿಂಚಣಿ ಬಂದ್ ಆಗುತ್ತೆ ಎಚ್ಚರ.!
ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುತ್ತಿರುವ ಎಲ್ಲರೂ ಜೂನ್ 15ನೇ ತಾರೀಖಿನ ಒಳಗೆ ಈ ಕೆಲಸ ಮಾಡುವುದು ಕಡ್ಡಾಯ.! ಇಲ್ಲದಿದ್ದರೆ ಪಿಂಚಣಿ ಬಂದ್ ಆಗುತ್ತೆ ಎಚ್ಚರ.!

ಕರ್ನಾಟಕದ ಕಂದಾಯ ಇಲಾಖೆಯಿಂದ ರಾಜ್ಯದಾದ್ಯಂತ ಇರುವ ಎಲ್ಲಾ ಸಾರ್ವಜನಿಕರ ಗಮನಕ್ಕೆ. ಪ್ರತಿ ತಿಂಗಳು ವೃದ್ಧಾಪ್ಯ ವೇತನ ಅಂದರೆ 60 ವರ್ಷ ಮೇಲ್ಪಟ್ಟ ಅಜ್ಜ ಹಾಗೂ ಅಜ್ಜಿಯರು ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುತ್ತಿದ್ದರೆ ಅಥವಾ ಅಂಗವಿಕಲ ವೇತನ ಪಡೆಯುತ್ತಿದ್ದರೆ ಅಥವಾ ವಿಧವಾ ವೇತನ ಪಡೆಯುತ್ತಿದ್ದರೆ, ಸಂಧ್ಯಾ ಸುರಕ್ಷ ಯೋಜನೆ ಸೇರಿದಂತೆ ಮನಸ್ವಿನಿ ಹಾಗೂ ಮೈತ್ರಿ ಮತ್ತು ಇತರೆ ಯಾವುದೇ ಹಣವನ್ನು ಕರ್ನಾಟಕದ ಕಂದಾಯ ಇಲಾಖೆಯ ಮೂಲಕ ಪ್ರತಿ ತಿಂಗಳು ಸರ್ಕಾರದಿಂದ ನಿಮಗೆ ಹಣ ಬರುತ್ತಿದ್ದರೆ ಇದೇ ತಿಂಗಳು…

Read More “ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುತ್ತಿರುವ ಎಲ್ಲರೂ ಜೂನ್ 15ನೇ ತಾರೀಖಿನ ಒಳಗೆ ಈ ಕೆಲಸ ಮಾಡುವುದು ಕಡ್ಡಾಯ.! ಇಲ್ಲದಿದ್ದರೆ ಪಿಂಚಣಿ ಬಂದ್ ಆಗುತ್ತೆ ಎಚ್ಚರ.!” »

Useful Information

ಕೇವಲ 2 ಲಕ್ಷದಲ್ಲಿ ಕಟ್ಟಿಸಿರುವ ಮನೆ ಇದು.! ಮಧ್ಯಮ & ಬಡ ವರ್ಗದ ಜನರಿಗೆ ಹೇಳಿ ಮಾಡಿಸಿದ ಮನೆ, ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಇದನ್ನೊಮ್ಮೆ ನೋಡಿ.!

Posted on June 13, 2023 By Kannada Trend News No Comments on ಕೇವಲ 2 ಲಕ್ಷದಲ್ಲಿ ಕಟ್ಟಿಸಿರುವ ಮನೆ ಇದು.! ಮಧ್ಯಮ & ಬಡ ವರ್ಗದ ಜನರಿಗೆ ಹೇಳಿ ಮಾಡಿಸಿದ ಮನೆ, ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಇದನ್ನೊಮ್ಮೆ ನೋಡಿ.!
ಕೇವಲ 2 ಲಕ್ಷದಲ್ಲಿ ಕಟ್ಟಿಸಿರುವ ಮನೆ ಇದು.! ಮಧ್ಯಮ & ಬಡ ವರ್ಗದ ಜನರಿಗೆ ಹೇಳಿ ಮಾಡಿಸಿದ ಮನೆ, ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಇದನ್ನೊಮ್ಮೆ ನೋಡಿ.!

  ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಮಾತು ಇರುವಂತೆ ಈಗಿನ ಕಾಲದ ಬೆಲೆಗಳಲ್ಲಿ ಮನೆ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಆದರೆ ಮನೆ ಅಥವಾ ವಸತಿ ಎನ್ನುವುದು ಮನುಷ್ಯನೊಬ್ಬನ ಮೂಲಭೂತ ಅವಶ್ಯಕತೆ. ಈ ರೀತಿ ಸ್ವಂತ ಮನೆ ಇಲ್ಲದೆ ಹೋದರೆ ಬಾಡಿಗೆ ಮನೆಗಳಲ್ಲಿ ವಾಸಿಸಲು ಪ್ರತಿ ತಿಂಗಳು ಕೂಡ ಸಂಬಳದ ಭಾಗದಲ್ಲಿ ಅತಿ ದೊಡ್ಡ ಮೊತ್ತವನ್ನು ಅದಕ್ಕಾಗಿ ಮೀಸಲಿಡಬೇಕು. ಹಾಗಾಗಿ ಪ್ರತಿಯೊಬ್ಬರೂ ಸಹ ಜೀವನದಲ್ಲಿ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಅಥವಾ…

Read More “ಕೇವಲ 2 ಲಕ್ಷದಲ್ಲಿ ಕಟ್ಟಿಸಿರುವ ಮನೆ ಇದು.! ಮಧ್ಯಮ & ಬಡ ವರ್ಗದ ಜನರಿಗೆ ಹೇಳಿ ಮಾಡಿಸಿದ ಮನೆ, ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಇದನ್ನೊಮ್ಮೆ ನೋಡಿ.!” »

Useful Information

ಪೋಷಕರಿಗೆ ಗುಡ್ ನ್ಯೂಸ್ ನಿಮ್ಮ ಮಕ್ಕಳ ಹೆಸರಿನಲ್ಲಿ ಇದೊಂದು ಕೆಲಸವನ್ನು ಮಾಡಿದ್ರೆ ಸಾಕು ಸರ್ಕಾರವೇ ಅವರಿಗೆ 1.5 ಲಕ್ಷ ಹಣವನ್ನು ನೀಡಲಿದೆ..!

Posted on June 13, 2023 By Kannada Trend News No Comments on ಪೋಷಕರಿಗೆ ಗುಡ್ ನ್ಯೂಸ್ ನಿಮ್ಮ ಮಕ್ಕಳ ಹೆಸರಿನಲ್ಲಿ ಇದೊಂದು ಕೆಲಸವನ್ನು ಮಾಡಿದ್ರೆ ಸಾಕು ಸರ್ಕಾರವೇ ಅವರಿಗೆ 1.5 ಲಕ್ಷ ಹಣವನ್ನು ನೀಡಲಿದೆ..!
ಪೋಷಕರಿಗೆ ಗುಡ್ ನ್ಯೂಸ್ ನಿಮ್ಮ ಮಕ್ಕಳ ಹೆಸರಿನಲ್ಲಿ ಇದೊಂದು ಕೆಲಸವನ್ನು ಮಾಡಿದ್ರೆ ಸಾಕು ಸರ್ಕಾರವೇ ಅವರಿಗೆ 1.5 ಲಕ್ಷ ಹಣವನ್ನು ನೀಡಲಿದೆ..!

  ಈ ಬರಹದಲ್ಲಿ ಸರ್ಕಾರವು ಹೊತ್ತು ತಂದಿರುವ ಹೊಸ ಯೋಜನೆಯ ಬಗ್ಗೆ ತಿಳಿಸಲಿದ್ದೇವೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮಕ್ಕಳ ಆಸೆ ಕನಸುಗಳು ನನಸಾಗಬೇಕು. ಮಕ್ಕಳ ಅಭಿವೃದ್ಧಿಯು ದೇಶದ ಅಭಿವೃದ್ಧಿ ಕಾರ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದಕ್ಕಾಗಿಯೇ ಸರ್ಕಾರವು ಪಿಪಿಎಫ್ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇದನ್ನು ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಎಂದು ಕರೆಯಲಾಗುತ್ತದೆ. ಈಗಾಗಲೇ ಕರ್ನಾಟಕ ರಾಜ್ಯದ ಜನರು ಗೃಹಲಕ್ಷ್ಮಿ ಯೋಜನೆ ಹಾಗೂ ಉಚಿತ ಬಸ್ ಪ್ರಯಾಣ ಯೋಜನೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ….

Read More “ಪೋಷಕರಿಗೆ ಗುಡ್ ನ್ಯೂಸ್ ನಿಮ್ಮ ಮಕ್ಕಳ ಹೆಸರಿನಲ್ಲಿ ಇದೊಂದು ಕೆಲಸವನ್ನು ಮಾಡಿದ್ರೆ ಸಾಕು ಸರ್ಕಾರವೇ ಅವರಿಗೆ 1.5 ಲಕ್ಷ ಹಣವನ್ನು ನೀಡಲಿದೆ..!” »

Useful Information

Posts pagination

Previous 1 … 145 146 147 … 157 Next

Copyright © 2025 Kannada Trend News.


Developed By Top Digital Marketing & Website Development company in Mysore