Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Ravichandran

ಕ್ರೇಜಿ ಸ್ಟಾರ್ ರವಿಚಂದ್ರನ್ & ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಟೇಜ್ ಮೇಲೆ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ ಎಷ್ಟು ಸೊಗಸಾಗಿದೆ.

Posted on April 2, 2023 By Kannada Trend News No Comments on ಕ್ರೇಜಿ ಸ್ಟಾರ್ ರವಿಚಂದ್ರನ್ & ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಟೇಜ್ ಮೇಲೆ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ ಎಷ್ಟು ಸೊಗಸಾಗಿದೆ.
ಕ್ರೇಜಿ ಸ್ಟಾರ್ ರವಿಚಂದ್ರನ್ & ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಟೇಜ್ ಮೇಲೆ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ ಎಷ್ಟು ಸೊಗಸಾಗಿದೆ.

  ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಸಿನಿಮಾ ಇಂಡಸ್ಟ್ರಿಯ ಕನಸುಗಾರ. ಸಿನಿಮಾವನ್ನೇ ತನ್ನ ಉಸಿರಾಗಿಸಿಕೊಂಡು, ಬದುಕಾಗಿಸಿಕೊಂಡ ಹಠವಾದಿ. ಕನ್ನಡಿಗರಿಗೆ ಹೊಸದಾದ ಪ್ರೇಮಲೋಕ ಪರಿಚಯಿಸಿದ ರಣಧೀರ. ಚಿನ್ನ, ರಸಿಕ, ಜಾಣ, ಮಲ್ಲ, ಕಲಾವಿದನಾಗಿ ಪ್ರೀತಿ ಪಾಠವನ್ನು ಹೇಳಿಕೊಡುತ್ತಿದ್ದ ಹಳ್ಳಿ ಮೇಷ್ಟ್ರು. ಹೀಗಾಗಿ ಇವರನ್ನು ಪ್ರೀತಿಯಿಂದ ರವಿಮಾಮ ಎಂದು ಕೂಡ ಕರೆಯುತ್ತಾರೆ. ಇಂದಿಗೂ ಕೂಡ ಅದೆಷ್ಟೋ ಎಂಗೆಳೆಯರಿಗೆ ಸಿನಿಮಾ ಮೂಲಕ ಪ್ರೀತಿ ಪಾಠ ಹೇಳಿಕೊಡುತ್ತಿರುವ ಪ್ರೇಮ ಬ್ರಹ್ಮಸ್ಮಿ ಇವರು. ಪ್ರಶ್ನಿಸಿದವರಿಗೆ ಪ್ರೀತ್ಸೋದ್ ತಪ್ಪಾ ಎಂದು ಕೇಳುವ ಸಿಪಾಯಿ. ಇದಷ್ಟೇ ಅಲ್ಲದೆ ಕೌಟುಂಬಿಕ…

Read More “ಕ್ರೇಜಿ ಸ್ಟಾರ್ ರವಿಚಂದ್ರನ್ & ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಟೇಜ್ ಮೇಲೆ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ ಎಷ್ಟು ಸೊಗಸಾಗಿದೆ.” »

Entertainment

ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

Posted on February 7, 2023 By Kannada Trend News No Comments on ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.
ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

  ಇಂಡಸ್ಟ್ರಿಯಲ್ಲಿ ಇಷ್ಟೊಂದು ಸ್ಟಾರ್ ಗಳು ಇದ್ದರೂ ಸುದೀಪ್ ಅವರನ್ನೇ ತಮ್ಮ ದೊಡ್ಡ ಮಗ ಎಂದು ರವಿಚಂದ್ರನ್ ಅವರು ಹೇಳುವುದು ಯಾಕೆ ಗೊತ್ತಾ.? ರವಿಚಂದ್ರನ್ (Ravichandran) ಎನ್ನುವ ಹೆಸರೇ ಒಂದು ವಿಶೇಷ ಶಕ್ತಿ ಹೊಂದಿದೆ. ರವಿಚಂದ್ರನ್ ಎಂದರೆ ಸಿನಿಮಾ, ಸಿನಿಮಾ ಎಂದರೆ ರವಿಚಂದ್ರನ್ ಎಂದು ಹೇಳಬಹುದು. ಕರ್ನಾಟಕದ ಮಂದಿಗೆ ರವಿಚಂದ್ರನ್ ಅವರು ಸಿನಿಮಾ ವಿಷಯದಲ್ಲಿ ಬಹಳ ಹತ್ತಿರವಾಗಿದ್ದಾರೆ. ರವಿಚಂದ್ರನ್ ಅವರು ಸೋಲೊ ಹೀರೋ ಆಗಿ ಸಾಕಷ್ಟು ಸಿನಿಮಾಗಳಲ್ಲಿ ರಂಜಿಸಿರುವುದು ಮಾತ್ರ ಅಲ್ಲದೆ ಮಲ್ಟಿಸ್ಟಾರ್ ಸಿನಿಮಾ ಮಾಡಿ ಕೂಡ…

Read More “ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.” »

Entertainment

ಎಲ್ರೂ ಮನೆ ಮಾರಿಕೊಂಡಿದ್ದಾನೆ ಅಂತಾರೆ ಸೋತಿರೋದು ನಾನಲ್ಲ ನೀವು ಎಂದು ಕಣ್ಣಿರಿಟ್ಟ ನಟ ರವಿಚಂದ್ರನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.

Posted on February 1, 2023 By Kannada Trend News No Comments on ಎಲ್ರೂ ಮನೆ ಮಾರಿಕೊಂಡಿದ್ದಾನೆ ಅಂತಾರೆ ಸೋತಿರೋದು ನಾನಲ್ಲ ನೀವು ಎಂದು ಕಣ್ಣಿರಿಟ್ಟ ನಟ ರವಿಚಂದ್ರನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.
ಎಲ್ರೂ ಮನೆ ಮಾರಿಕೊಂಡಿದ್ದಾನೆ ಅಂತಾರೆ ಸೋತಿರೋದು ನಾನಲ್ಲ ನೀವು ಎಂದು ಕಣ್ಣಿರಿಟ್ಟ ನಟ ರವಿಚಂದ್ರನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.

ಕ್ರೇಜಿಸ್ಟಾರ್ ರವಿಚಂದ್ರನ್ (Crazy star Ravichandran) ಅವರು ಹೆಚ್ಚಾಗಿ ರಾಜಕೀಯ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ ಆದರೆ ಹೂವಿನ ಹಡಗಲಿ ಅಲ್ಲಿ ಸಮಾಜ ಸೇವಕ ಕೃಷ್ಣನಾಯಕ್ (Krishna Nayak) ಅವರು ಏರ್ಪಡಿಸಿದ್ದ ಕಾರ್ಯಕ್ರಮಕ್ಕಾಗಿ ಅಲ್ಲಿಗೆ ಹೋಗಿದ್ದಾರೆ. ಹತ್ತಿರದಲ್ಲೇ ದಾಂಡೇಲಿ ಅಲ್ಲಿ ಶೂಟಿಂಗ್ ಅಲ್ಲಿ ಇದ್ದ ಕಾರಣ ಆಯೋಜಕರ ಒತ್ತಾಯದ ಮೇರೆಗೆ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಕಾಣುವ ಆಸೆಯಿಂದ ಕೂಡ ಹೂವಿನ ಹಡಗಲಿಗೆ (Hoovina hadagali) ಹೋಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ರವಿಚಂದ್ರನ್ ಅವರು ಮಾತಿಗಿಳಿದ ಸಮಯದಲ್ಲಿ ಅನೇಕ ವಿಷಯಗಳನ್ನು ಅಭಿಮಾನಿಗಳ ಜೊತೆ…

Read More “ಎಲ್ರೂ ಮನೆ ಮಾರಿಕೊಂಡಿದ್ದಾನೆ ಅಂತಾರೆ ಸೋತಿರೋದು ನಾನಲ್ಲ ನೀವು ಎಂದು ಕಣ್ಣಿರಿಟ್ಟ ನಟ ರವಿಚಂದ್ರನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.” »

Viral News

ಕಷ್ಟದಲ್ಲಿ ಇರುವ ರವಿಚಂದ್ರನ್ ಗೆ ಸಹಾಸ ಮಾಡಲು K.D ಸಿನಿಮಾದಲ್ಲಿ ಅವಕಾಶ ನೀಡಿದ ಡೈರೆಕ್ಟರ್ ಪ್ರೇಮ್, ಆದ್ರೆ ರವಿ ಸರ್ ಡಿಮ್ಯಾಂಡ್ ಸಂಭಾವನೆ ಎಷ್ಟು ಗೊತ್ತ.?

Posted on January 4, 2023 By Kannada Trend News No Comments on ಕಷ್ಟದಲ್ಲಿ ಇರುವ ರವಿಚಂದ್ರನ್ ಗೆ ಸಹಾಸ ಮಾಡಲು K.D ಸಿನಿಮಾದಲ್ಲಿ ಅವಕಾಶ ನೀಡಿದ ಡೈರೆಕ್ಟರ್ ಪ್ರೇಮ್, ಆದ್ರೆ ರವಿ ಸರ್ ಡಿಮ್ಯಾಂಡ್ ಸಂಭಾವನೆ ಎಷ್ಟು ಗೊತ್ತ.?
ಕಷ್ಟದಲ್ಲಿ ಇರುವ ರವಿಚಂದ್ರನ್ ಗೆ ಸಹಾಸ ಮಾಡಲು K.D ಸಿನಿಮಾದಲ್ಲಿ ಅವಕಾಶ ನೀಡಿದ ಡೈರೆಕ್ಟರ್ ಪ್ರೇಮ್, ಆದ್ರೆ ರವಿ ಸರ್ ಡಿಮ್ಯಾಂಡ್ ಸಂಭಾವನೆ ಎಷ್ಟು ಗೊತ್ತ.?

  ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕರ್ನಾಟಕ ಕಂಡ ಒಬ್ಬ ಕನಸುಗಾರ. ಇವರು ಹುಟ್ಟಿದ್ದೇ ಸಿನಿಮಾಗಾಗಿ ಎನ್ನುವ ರೀತಿ ಬದುಕು ಪೂರ್ತಿ ಸಿನಿಮಾಗಾಗಿ ಅರ್ಪಿಸಿಕೊಂಡವರು. ಇವರ ಕೆರಿಯರ್ ನ ಆರಂಭಿಕ ದಿನದಲ್ಲಿ ಇವರು ಮುಟ್ಟಿದ್ದೆಲ್ಲ ಚಿನ್ನ ಆಗಿರುತ್ತಿತ್ತು. ಪ್ರೇಮಲೋಕ, ರಣಧೀರ, ಯುಗಪುರುಷ, ಅಂಜದಗಂಡು ಸಿನಿಮಾದಿಂದ ಹಿಡಿದು ಪುಟ್ನಂಜ, ಚಿಕ್ಕೆಜಮಾನ್ರು, ಸಿಪಾಯಿ, ಹಳ್ಳಿಮೇಷ್ಟ್ರು ,ಮಾಂಗಲ್ಯಂ ತಂತುನಾನೇನ, ಕನಸುಗಾರ ಇನ್ನು ಮುಂತಾದ ಅನೇಕ ಸೂಪರ್ ಹಿಟ್ ಗಳನ್ನು ಕನ್ನಡಕ್ಕೆ ನೀಡಿರುವ ಇವರ ಈ ಸಾಧನೆಗೆ ಇವರೇ ಸಾಟಿ. ಆದರೆ ಅದು ಯಾಕೋ…

Read More “ಕಷ್ಟದಲ್ಲಿ ಇರುವ ರವಿಚಂದ್ರನ್ ಗೆ ಸಹಾಸ ಮಾಡಲು K.D ಸಿನಿಮಾದಲ್ಲಿ ಅವಕಾಶ ನೀಡಿದ ಡೈರೆಕ್ಟರ್ ಪ್ರೇಮ್, ಆದ್ರೆ ರವಿ ಸರ್ ಡಿಮ್ಯಾಂಡ್ ಸಂಭಾವನೆ ಎಷ್ಟು ಗೊತ್ತ.?” »

Entertainment

ಆರತಿ ತಟ್ಟೆಗೆ ದುಡ್ಡು ಹಾಕುವುದಕ್ಕೂ ಕೂಡ ರವಿಚಂದ್ರನ್ ಬಳಿ ಹಣವಿಲ್ಲ, ದೇವಸ್ಥಾನದಲ್ಲಿ ಶಿವಣ್ಣನ ಬಳಿ ಹಣ ತೆಗೆದುಕೊಂಡು ಆರತಿ ತಟ್ಟೆಗೆ ಕಾಸು ಹಾಕಿದ ರವಿಚಂದ್ರನ್ ವಿಡಿಯೋ ವೈರಲ್.

Posted on December 9, 2022 By Kannada Trend News No Comments on ಆರತಿ ತಟ್ಟೆಗೆ ದುಡ್ಡು ಹಾಕುವುದಕ್ಕೂ ಕೂಡ ರವಿಚಂದ್ರನ್ ಬಳಿ ಹಣವಿಲ್ಲ, ದೇವಸ್ಥಾನದಲ್ಲಿ ಶಿವಣ್ಣನ ಬಳಿ ಹಣ ತೆಗೆದುಕೊಂಡು ಆರತಿ ತಟ್ಟೆಗೆ ಕಾಸು ಹಾಕಿದ ರವಿಚಂದ್ರನ್ ವಿಡಿಯೋ ವೈರಲ್.
ಆರತಿ ತಟ್ಟೆಗೆ ದುಡ್ಡು ಹಾಕುವುದಕ್ಕೂ ಕೂಡ ರವಿಚಂದ್ರನ್ ಬಳಿ ಹಣವಿಲ್ಲ, ದೇವಸ್ಥಾನದಲ್ಲಿ ಶಿವಣ್ಣನ ಬಳಿ ಹಣ ತೆಗೆದುಕೊಂಡು ಆರತಿ ತಟ್ಟೆಗೆ ಕಾಸು ಹಾಕಿದ ರವಿಚಂದ್ರನ್ ವಿಡಿಯೋ ವೈರಲ್.

ರವಿಚಂದ್ರನ್ ಶಿವರಾಜ್ ಕುಮಾರ್ ಚಿತ್ರ ರಂಗ ಎಂಬುದು ಬಣ್ಣದ ಲೋಕ ಇಲ್ಲಿ ಯಾವಾಗ ಯಾರು ಹೇಗೆ ಬೇಕಾದರೂ ಕೂಡ ಬದಲಾಗುತ್ತಾರೆ. ಬಡವ ಶ್ರೀಮಂತನಾಗಬಹುದು ಶ್ರೀಮಂತ ಬಡವನಾಗಬಹುದು ಇದಕ್ಕೆ ಸಾಕಷ್ಟು ಉದಾಹರಣೆಯನ್ನು ನಾವು ನೋಡಿದ್ದೇವೆ. ಆದರೆ ಒಂದು ಕಾಲದಲ್ಲಿ ಇಡೀ ಚಿತ್ರರಂಗವನ್ನು ಆಳುತ್ತಿದ್ದ ಹಾಗೂ ಕೋಟಿ ಕೋಟಿ ಮೌಲ್ಯದ ಬಜೆಟ್ ಹೂಡಿಕೆ ಮಾಡುತ್ತಿದ್ದಂತಹ ರವಿಚಂದ್ರನ್ ಅವರು ಇಂದು ಯಾವ ಸ್ಥಿತಿಗೆ ಬಂದಿದ್ದಾರೆ ಎಂಬುದನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ರವಿಚಂದ್ರನ್ ಅವರು ಹುಟ್ಟುತ್ತಾ ಆಗರ್ಭ ಶ್ರೀಮಂತರು ಹಾಗೂ ಅವರ ತಂದೆ…

Read More “ಆರತಿ ತಟ್ಟೆಗೆ ದುಡ್ಡು ಹಾಕುವುದಕ್ಕೂ ಕೂಡ ರವಿಚಂದ್ರನ್ ಬಳಿ ಹಣವಿಲ್ಲ, ದೇವಸ್ಥಾನದಲ್ಲಿ ಶಿವಣ್ಣನ ಬಳಿ ಹಣ ತೆಗೆದುಕೊಂಡು ಆರತಿ ತಟ್ಟೆಗೆ ಕಾಸು ಹಾಕಿದ ರವಿಚಂದ್ರನ್ ವಿಡಿಯೋ ವೈರಲ್.” »

Entertainment

ಅಂದು ಇಡೀ ಚಿತ್ರರಂಗವೇ ಬೇಡ ಬೇಡ ಎಂದು ರವಿಚಂದ್ರನ್ ಗೆ ಬುದ್ದಿ ಹೇಳಿದ್ರು, ಆದ್ರೂ ಕೂಡ ರಜನಿಕಾಂತ್ ಕಾಂತ್ ಗೆ ರವಿಚಂದ್ರನ್ ಸವಾಲ್ ಹಾಕಿದ್ರು ನಂತರ ಇಬ್ಬರಲ್ಲಿ ಗೆದ್ದವರು ಯಾರು ಗೊತ್ತ.?

Posted on December 8, 2022 By Kannada Trend News No Comments on ಅಂದು ಇಡೀ ಚಿತ್ರರಂಗವೇ ಬೇಡ ಬೇಡ ಎಂದು ರವಿಚಂದ್ರನ್ ಗೆ ಬುದ್ದಿ ಹೇಳಿದ್ರು, ಆದ್ರೂ ಕೂಡ ರಜನಿಕಾಂತ್ ಕಾಂತ್ ಗೆ ರವಿಚಂದ್ರನ್ ಸವಾಲ್ ಹಾಕಿದ್ರು ನಂತರ ಇಬ್ಬರಲ್ಲಿ ಗೆದ್ದವರು ಯಾರು ಗೊತ್ತ.?
ಅಂದು ಇಡೀ ಚಿತ್ರರಂಗವೇ ಬೇಡ ಬೇಡ ಎಂದು ರವಿಚಂದ್ರನ್ ಗೆ ಬುದ್ದಿ ಹೇಳಿದ್ರು, ಆದ್ರೂ ಕೂಡ ರಜನಿಕಾಂತ್ ಕಾಂತ್ ಗೆ ರವಿಚಂದ್ರನ್ ಸವಾಲ್ ಹಾಕಿದ್ರು ನಂತರ ಇಬ್ಬರಲ್ಲಿ ಗೆದ್ದವರು ಯಾರು ಗೊತ್ತ.?

  ((Rajinikanth)ರಜನಿಕಾಂತ್ ಎದುರು ತೊಡೆತಟ್ಟಿ ಗೆದ್ದಿದ್ದ ರವಿಚಂದ್ರನ್(Ravichandran) ಯಾವ ಕಾರಣಕ್ಕಾಗಿ ಗೊತ್ತಾ.? ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮಿಳಿನ ಒಬ್ಬ ಶ್ರೇಷ್ಠ ನಟ ಈ ಹೆಸರಾಂತ ನಟ ಇಂದು ತಮಿಳಿಗೆ ಮಾತ್ರ ಸೀಮಿತವಾಗದೆ ಭಾರತದಾದ್ಯಂತ ತಮ್ಮ ಹವಾ ಕ್ರಿಯೆಟ್ ಮಾಡಿದ್ದಾರೆ. ಭಾರತದ ಸಿನಿಮಾ ಲೋಕದಲ್ಲಿಯೇ ಸೂಪರ್ ಸ್ಟಾರ್ ಎಂದು ಕರೆಸಿಕೊಂಡಿರುವ ರಜನಿಕಾಂತ್ ಅವರು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಹ ಹೊಂದಿದ್ದಾರೆ. ಕರ್ನಾಟಕ ಮೂಲದವರಾದ ರಜನಿಕಾಂತ್ ಅವರು ಚೆನ್ನೈ ಹೋಗಿ ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆ ಕಂಡುಕೊಂಡ ಕಥೆಯೇ…

Read More “ಅಂದು ಇಡೀ ಚಿತ್ರರಂಗವೇ ಬೇಡ ಬೇಡ ಎಂದು ರವಿಚಂದ್ರನ್ ಗೆ ಬುದ್ದಿ ಹೇಳಿದ್ರು, ಆದ್ರೂ ಕೂಡ ರಜನಿಕಾಂತ್ ಕಾಂತ್ ಗೆ ರವಿಚಂದ್ರನ್ ಸವಾಲ್ ಹಾಕಿದ್ರು ನಂತರ ಇಬ್ಬರಲ್ಲಿ ಗೆದ್ದವರು ಯಾರು ಗೊತ್ತ.?” »

Entertainment

ರವಿಚಂದ್ರನ್ ಮಾಡಬೇಕಿದ್ದ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿ ದಾಖಲೆ ಸೃಷ್ಟಿ ಮಾಡಿದ ಸಿನಿಮಾ ಯಾವುದು ಗೊತ್ತಾ.?

Posted on December 7, 2022 By Kannada Trend News No Comments on ರವಿಚಂದ್ರನ್ ಮಾಡಬೇಕಿದ್ದ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿ ದಾಖಲೆ ಸೃಷ್ಟಿ ಮಾಡಿದ ಸಿನಿಮಾ ಯಾವುದು ಗೊತ್ತಾ.?
ರವಿಚಂದ್ರನ್ ಮಾಡಬೇಕಿದ್ದ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿ ದಾಖಲೆ ಸೃಷ್ಟಿ ಮಾಡಿದ ಸಿನಿಮಾ ಯಾವುದು ಗೊತ್ತಾ.?

ವಿಷ್ಣು ದಾದಾ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಈ ಇಬ್ಬರು ನಟರು ಕೂಡ ಕರ್ನಾಟಕ ಕಂಡ ಶ್ರೇಷ್ಠ ಕಲಾವಿದರುಗಳು. ಇಬ್ಬರದು ವಿಭಿನ್ನ ಬಗೆಯ ವ್ಯಕ್ತಿತ್ವ ಹಾಗೂ ಸಿನಿಮಾ ಬಗ್ಗೆ ಬೇರೆ ರೀತಿಯ ಅಭಿರುಚಿ. ಇಬ್ಬರೂ ಪರಸ್ಪರ ವಿಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸಿ ಜನರನ್ನು ಮನಸ್ಸು ಸೆಳೆದವರು. ಹೆಣ್ಣು ಮಕ್ಕಳ ಹಾರ್ಟ್ ಗೆದ್ದ ಡ್ರೀಮ್ ಬಾಯ್ ಆಗಿ ರವಿಚಂದ್ರನ್ ಅವರು ತೆರೆ ಮೇಲೆ ನಟಿಸಿ ಗೆದ್ದಿದ್ದರೆ. ವಿಷ್ಣುವರ್ಧನ್ ಅವರು ಕೂಡ ಹೆಣ್ಣುಮಕ್ಕಳು ಇಷ್ಟ ಪಡುವಂತಹ ಪಾತ್ರಗಳಲ್ಲಿ…

Read More “ರವಿಚಂದ್ರನ್ ಮಾಡಬೇಕಿದ್ದ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿ ದಾಖಲೆ ಸೃಷ್ಟಿ ಮಾಡಿದ ಸಿನಿಮಾ ಯಾವುದು ಗೊತ್ತಾ.?” »

Entertainment

ಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್ ಮಾಡ್ಬೇಡಿ ಅಂತ ಖಡಕ್ ಆಗಿ ಎಚ್ಚರಿಕೆ ಕೊಟ್ಟ ನಟ ರವಿಚಂದ್ರನ್.

Posted on December 3, 2022December 3, 2022 By Kannada Trend News No Comments on ಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್ ಮಾಡ್ಬೇಡಿ ಅಂತ ಖಡಕ್ ಆಗಿ ಎಚ್ಚರಿಕೆ ಕೊಟ್ಟ ನಟ ರವಿಚಂದ್ರನ್.
ಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್ ಮಾಡ್ಬೇಡಿ ಅಂತ ಖಡಕ್ ಆಗಿ ಎಚ್ಚರಿಕೆ ಕೊಟ್ಟ ನಟ ರವಿಚಂದ್ರನ್.

  ಟಿವಿಗಳಲ್ಲಿ ಅವರಿವರು ನನಗೆ ಸಹಾಯ ಮಾಡಿದರು ಎಂದು ಹೇಳುತ್ತಿರುವುದೆಲ್ಲ ಸುಳ್ಳು ಎಂದು ರವಿಚಂದ್ರನ್. ಕ್ರೇಜಿಸ್ಟಾರ್ ರವಿಚಂದ್ರನ್ ಎಂದರೆ ಅದೊಂದು ರಾಯಲ್ ನೇಮ್ ಹೆಸರಿಗೆ ತಕ್ಕಂತೆ ರಾಯಲ್ ಆಗಿಯೇ ಸಿನಿಮಾಗಳನ್ನು ಮಾಡಿ ರಾಯಲ್ ಆಗಿಯೇ ಬದುಕಿದವರು ರವಿಚಂದ್ರನ್ ಅವರು. ಒಂದು ಕಾಲದಲ್ಲಿ ಕರ್ನಾಟಕದ ಅತಿ ಶ್ರೀಮಂತರ ಸಾಲಿನ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಇರುತ್ತಿದ್ದ ರವಿಚಂದ್ರನ್ ಅವರು ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಜೀ ಕನ್ನಡ ವಾಹಿನಿಯ ಕಾರ್ಯಕ್ರಮ ಒಂದರ ವೇದಿಕೆ ಮೇಲೆ ಮನಸಾರೆ…

Read More “ಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್ ಮಾಡ್ಬೇಡಿ ಅಂತ ಖಡಕ್ ಆಗಿ ಎಚ್ಚರಿಕೆ ಕೊಟ್ಟ ನಟ ರವಿಚಂದ್ರನ್.” »

News

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ ರವಿಚಂದ್ರನ್ ಹಾಗೂ ಅವರ ಪತ್ನಿ ನಡುವೆ ಇರುವ ವಯಸ್ಸಿನ ಅಂತರ. ನಿಮ್ಮಿಂದ ಊಹೆ ಮಾಡಲು ಸಾಧ್ಯಾನಾ.?

Posted on November 26, 2022 By Kannada Trend News No Comments on ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ ರವಿಚಂದ್ರನ್ ಹಾಗೂ ಅವರ ಪತ್ನಿ ನಡುವೆ ಇರುವ ವಯಸ್ಸಿನ ಅಂತರ. ನಿಮ್ಮಿಂದ ಊಹೆ ಮಾಡಲು ಸಾಧ್ಯಾನಾ.?
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ ರವಿಚಂದ್ರನ್ ಹಾಗೂ ಅವರ ಪತ್ನಿ ನಡುವೆ ಇರುವ ವಯಸ್ಸಿನ ಅಂತರ. ನಿಮ್ಮಿಂದ ಊಹೆ ಮಾಡಲು ಸಾಧ್ಯಾನಾ.?

ಕನಸುಗಾರ ರವಿಚಂದ್ರನ್ ಅವರು ನಮ್ಮ ಸ್ಯಾಂಡಲ್ ಕಂಡ ಒಬ್ಬ ಕ್ರೇಜಿ ನಟ ಸಿನಿಮಾ ಬಗ್ಗೆ ಇವರಿಗೆ ಇರುವ ಆಸಕ್ತಿ ಇಂಟರೆಸ್ಟ್ ಇವುಗಳಿಂದಲೇ ಕ್ರೇಜಿಸ್ಟಾರ್ ಎಂದು ಕರೆಸಿಕೊಂಡವರು. ನಿರ್ಮಾಪಕ ವಿ ವೀರಸ್ವಾಮಿ ಮಗನಾಗಿದ್ದ ರವಿಚಂದ್ರನ್ ಅವರು ಚಿಕ್ಕ ವಯಸ್ಸಿನಿಂದಲೂ ಕೂಡ ತಾನೊಬ್ಬ ಸ್ಟಾರ್ ನಟನಾಗಬೇಕು ಎಂದು ಆಸೆ ಪಟ್ಟವರು. ಅಂದುಕೊಂಡ ಹಾಗೆ ಸಿನಿಮಾರಂಗವನ್ನು ಪ್ರವೇಶಿಸಿ ಪ್ರೇಮಲೋಕ, ರಣಧೀರ, ಅಂಜದಗಂಡು, ಶಾಂತಿ ಕ್ರಾಂತಿ, ಚಿನ್ನ, ಪುಟ್ನಂಜ, ಕಲಾವಿದ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಕನ್ನಡಿಗರಿಂದ ರವಿಮಾಮ ಎಂದು ಕರೆಸಿಕೊಂಡವರು….

Read More “ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ ರವಿಚಂದ್ರನ್ ಹಾಗೂ ಅವರ ಪತ್ನಿ ನಡುವೆ ಇರುವ ವಯಸ್ಸಿನ ಅಂತರ. ನಿಮ್ಮಿಂದ ಊಹೆ ಮಾಡಲು ಸಾಧ್ಯಾನಾ.?” »

Entertainment

ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ರು ನಟಿ ಮಹಾಲಕ್ಷ್ಮಿ.

Posted on November 19, 2022 By Kannada Trend News No Comments on ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ರು ನಟಿ ಮಹಾಲಕ್ಷ್ಮಿ.
ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ರು ನಟಿ ಮಹಾಲಕ್ಷ್ಮಿ.

ಕಳೆದ ಎರಡು ತಿಂಗಳಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೆನ್ಯೇಷನ್ ಕ್ರಿಯೇಟ್ ಮಾಡಿದ ಜೋಡಿ ಅಂದರೆ ಅದು ನಡಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅಂತಾನೆ ಹೇಳಬಹುದು. ಇವರಿಬ್ಬರ ಜೋಡಿಯನ್ನು ನೋಡಿ ಎಲ್ಲಾ ಟ್ರೋಲರ್ಸ್ ಮತ್ತು ನೆಟ್ಟಿಗರು ವಿಧ ವಿಧವಾಗಿ ಅವರನ್ನು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದರು. ಅಷ್ಟೇ ಅಲ್ಲದೆ ಕೆಲವು ಅಭಿಮಾನಿಗಳು ಕೂಡ ನಟಿ ಮಹಾಲಕ್ಷ್ಮಿ ಅವರು ತೆಗೆದುಕೊಂಡಿರುವ ನಿರ್ಧಾರವನ್ನು ನೋಡಿ ನಿಜಕ್ಕೂ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದರು. ಏಕೆಂದರೆ ನಟಿ ಮಹಾಲಕ್ಷ್ಮಿ ಅವರು ಹೆಸರಿಗೆ ಮಾತ್ರ…

Read More “ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ರು ನಟಿ ಮಹಾಲಕ್ಷ್ಮಿ.” »

Entertainment

Posts pagination

1 2 … 4 Next

Copyright © 2025 Kannada Trend News.


Developed By Top Digital Marketing & Website Development company in Mysore