Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಷ್ಟ ಬಂದಾಗ ಕೊರಗಜ್ಜನನ್ನು ನೆನೆದು ಒಂದು ರೂಪಾಯಿ ನಾಣ್ಯದಿಂದ ಮನೆಯಲ್ಲಿ ಈ ರೀತಿ ಹರಕೆ ಕಟ್ಟಿಕೊಳ್ಳಿ.! 3 ದಿನದಲ್ಲಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.!

Posted on June 2, 2023February 11, 2025 By Kannada Trend News No Comments on ಕಷ್ಟ ಬಂದಾಗ ಕೊರಗಜ್ಜನನ್ನು ನೆನೆದು ಒಂದು ರೂಪಾಯಿ ನಾಣ್ಯದಿಂದ ಮನೆಯಲ್ಲಿ ಈ ರೀತಿ ಹರಕೆ ಕಟ್ಟಿಕೊಳ್ಳಿ.! 3 ದಿನದಲ್ಲಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.!

 

ತುಳುನಾಡಿನ ಆರಾಧ್ಯ ದೈವ ವಾಗಿರುವಂತಹ ಕೊರಗಜ್ಜನನ್ನು ಅಲ್ಲಿಯ ಜನರು ಭಕ್ತಿಯಿಂದ ಪೂಜಿಸುತ್ತಾರೆ ಹಾಗೂ ಅವರು ಏನೇ ಕಷ್ಟ ಬಂದರೂ ಕೂಡ ಅಜ್ಜನನ್ನು ನೆನೆದರೆ ಸಾಕು ಅವರ ಕಷ್ಟವೆಲ್ಲವೂ ಕೂಡ ದೂರವಾಗುತ್ತದೆ ಎಂದೇ ಅಲ್ಲಿನ ಜನರು ನಂಬಿದ್ದಾರೆ.ಅದೇ ರೀತಿಯಾಗಿ ಕೊರಗಜ್ಜ ಅಲ್ಲಿಯ ಜನರಿಗೆ ಎಲ್ಲಾ ರೀತಿಯಲ್ಲಿಯೂ ಕೂಡ ಒಳ್ಳೆಯದನ್ನೇ ಮಾಡುತ್ತಿದ್ದಾರೆ.

 

ಹಾಗೂ ಅಜ್ಜನನ್ನು ಕಷ್ಟದ ಸಮಯ ಗಳಲ್ಲಿ ನೆನಪಿಸಿಕೊಂಡರೆ ಸಾಕು ಅವರ ಕಷ್ಟ ದೂರವಾಗುತ್ತದೆ ಎಂದೇ ಹೇಳಬಹುದು. ಅಲ್ಲಿಯ ಜನ ಯಾವುದೇ ರೀತಿಯ ತಪ್ಪನ್ನು ಮಾಡಿದರೆ ಅಲ್ಲಿ ಯಾರು ಕೂಡ ಬೇರೆಯವರು ಶಿಕ್ಷೆ ಕೊಡುವಂತಿಲ್ಲ ಬದಲಿಗೆ ಅಜ್ಜನೇ ಅವರಿಗೆ ಶಿಕ್ಷೆಯನ್ನು ಕೊಡುತ್ತಾನೆ.

ಮನೆಯಲ್ಲಿರುವಂತಹ ಯಾವುದೇ ಸಮಸ್ಯೆಗಳನ್ನು ಅಂದರೆ ನೀವೇನಾ ದರೂ ಬೆಲೆ ಬಾಳುವಂತಹ ಆಭರಣಗಳನ್ನು ಕಳೆದುಕೊಂಡಿದ್ದರೆ, ಅನಾರೋಗ್ಯದ ಸಮಸ್ಯೆ, ವಾಮಾಚಾರ ಮಾಡಿದ್ದರೆ ಹೀಗೆ ಇನ್ಯಾವುದೇ ರೀತಿಯ ಸಮಸ್ಯೆ ಎದುರಾಗಿದ್ದರು ಕೂಡ ಆ ಸಮಸ್ಯೆಗಳನ್ನು ಅಜ್ಜನ ಬಳಿ ಹೇಳುತ್ತಾ ನೀವು ಹರಕೆ ಮಾಡಿದರೆ ಸಾಕು ನೀವು ಕಳೆದುಕೊಂಡಿರು ವಂತಹ ಬೆಲೆಬಾಳುವ ಆಭರಣಗಳು ನಿಮಗೆ ತಲುಪುತ್ತದೆ ಎಂದೇ ಹೇಳಬಹುದು.

ಅದರಲ್ಲೂ ಬೇರೆಯವರು ಯಾರಾದರೂ ಕಳ್ಳತನ ಮಾಡಿದ್ದರೆ ಅವರಾಗಿಯೇ ಬಂದು ಅಜ್ಜನಲ್ಲಿ ಕ್ಷಮೆಯನ್ನು ಕೇಳುತ್ತಾರೆ. ಈ ರೀತಿಯಾದಂತಹ ಘಟನೆಗಳು ಅಲ್ಲಿ ಹಲವಾರು ಬಾರಿ ನಡೆದಿದೆ ಅದೇ ರೀತಿಯಾಗಿ ಈ ರೀತಿಯಾಗಿ ತಪ್ಪು ಮಾಡಿದವರಿಗೆ ಅಲ್ಲಿ ಕೋರ್ಟ್ ಮೆಟ್ಟಿಲೇರಿಸುವುದಿಲ್ಲ ಬದಲಿಗೆ ಎಲ್ಲರೂ ಕೂಡ ಅಜ್ಜನ ಸನ್ನಿಧಾನದಲ್ಲಿಯೇ ಆ ವ್ಯಕ್ತಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಾರೆ.

ಯಾರೇ ಏನೇ ಕಷ್ಟ ಎಂದು ಹೋದರು ಕೂಡ ಅಜ್ಜ ಯಾವುದನ್ನು ಕೂಡ ಇಲ್ಲ ಎಂದು ಹೇಳುವುದಿಲ್ಲ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಲು ಅಜ್ಜನಲ್ಲಿ ಹರಕೆ ಕಟ್ಟಿ ಬರುತ್ತಾರೆ. ಅದೇ ರೀತಿಯಾಗಿ ತಮ್ಮ ಹರಕೆ ಸಂಪೂರ್ಣವಾದ ನಂತರ ಅಜ್ಜನಿಗೆ ಇಷ್ಟವಾದಂತ ಚಕ್ಕಲಿ ಹಾಗೂ ಶೇಂದಿ ತಂಬಾಕು ಈ ರೀತಿಯಾದ ಪದಾರ್ಥಗಳನ್ನು ಕೊಡುವುದರ ಮೂಲಕ ಅಜ್ಜನಲ್ಲಿ ಹರಕೆಯನ್ನು ಒಪ್ಪಿಸಿ ಬರುತ್ತಾರೆ.

ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಅಜ್ಜನ ಮೂಲ ಸಾನಿಧ್ಯಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಅಂತವರು ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿ ನೀವು ಹರಕೆ ಮಾಡಿದರೆ, ನಿಮ್ಮ ಎಲ್ಲ ಸಂಕಷ್ಟಗಳು ಕೂಡ ದೂರವಾಗುತ್ತದೆ ಹಾಗಾದರೆ ಈ ದಿನ ಕೇವಲ ಒಂದು ರೂಪಾಯಿ ನಾಣ್ಯದಿಂದ ಹೇಗೆ ಅಜ್ಜನಲ್ಲಿ ಹರಕೆಯನ್ನು ಕಟ್ಟಿಕೊಳ್ಳುವುದು ಎಂದು ತಿಳಿಯೋಣ.

ಮನೆಯ ಸದಸ್ಯರಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾಗಿದ್ದರೆ ಅಥವಾ ಯಾರಿಗೆ ಹಣಕಾಸಿನ ತೊಂದರೆ ಇರುತ್ತದೆ ಅಥವಾ ಬೇರೆ ಯಾರಾದರೂ ನಿಮ್ಮ ಮೇಲೆ ವಾಮಾಚಾರ ಮಾಡಿದರೆ ಅವರು ಒಂದು ರೂಪಾಯಿ ನಾಣ್ಯವನ್ನು ಹಿಡಿದು ನಿಮ್ಮ ತಲೆಯಿಂದ 9 ಬಾರಿ ದೃಷ್ಟಿ ತೆಗೆಯ ಬೇಕು ನಂತರ ಅದನ್ನು ಹಿಡಿದು ಅಜ್ಜನನ್ನು ಪ್ರಾರ್ಥಿಸುತ್ತಾ.

ನನ್ನಲ್ಲಿರುವ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿ ಅಜ್ಜ ನನ್ನ ಸಮಸ್ಯೆ ದೂರ ಆದ ತಕ್ಷಣ ನಿಮ್ಮ ಮೂಲ ಕ್ಷೇತ್ರವಾದಂತಹ ಕುತ್ತಾರಿಗೆ ಬಂದು ನಾನು ಈ ಹರಕೆಯನ್ನು ಒಪ್ಪಿಸಿ ಬರುತ್ತೇನೆ ಎಂದು ಪ್ರಾರ್ಥನೆ ಮಾಡಿ. ಈ ರೀತಿಯಾಗಿ ನೀವು ಸಂಜೆಯ ಸಮಯ ಮಾಡಿ ಹರಕೆ ಕಟ್ಟಿ ಕೊಳ್ಳುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

News
WhatsApp Group Join Now
Telegram Group Join Now

Post navigation

Previous Post: ರಕ್ಷಣಾ ಇಲಾಖೆಯಲ್ಲಿ ಉದ್ಯೋಗವಕಾಶ, 10ನೇ ತರಗತಿಯಾಗಿದ್ದರು ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ…
Next Post: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ. ಬೇಕಾಗುವ ದಾಖಲೆ & ಅರ್ಹತೆಗಳೇನು ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore