ಯಾರು ಲಕ್ಷ್ಮಿ ದೇವಿಗೆ ಈ ಹೂವನ್ನು ಸಮರ್ಪಣೆ ಮಾಡುತ್ತಾರೋ ಅವರಿಗೆ ಜೀವನಪೂರ್ತಿ ದುಡ್ಡಿನ ಕೊರತೆ ಬರುವುದಿಲ್ಲ.!
ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಲು ನಮ್ಮ ಬಳಿ ಹಣ ಇದ್ದರೆ ಆನೆ ಬಲ ಇರುತ್ತದೆ ಹಾಗೂ ನಮ್ಮ ಜೀವನದ ಸಂತೋಷದ ಮೂಲವೂ ಕೂಡ ಸದ್ಯದ ಪ್ರಪಂಚದ ಮಟ್ಟಿಗೆ ಹಣವೇ ಆಗಿದೆ. ಹಣ ಇಲ್ಲದ ಮನೆಯಲ್ಲಿ ನಿತ್ಯವೂ ದುಃ’ಖ, ಕ’ಷ್ಟ ತಪ್ಪುವುದಿಲ್ಲ. ಪ್ರತಿಯೊಬ್ಬರಿಗೂ ಕೂಡ ತಾವು ಹಣ ಉಳಿಸಿ ಶ್ರೀಮಂತರಾಗಬೇಕು ಎನ್ನುವ ಇಚ್ಛೆ ಇದ್ದೇ ಇರುತ್ತದೆ. ಆದರೆ ಕೆಲವರಿಗೆ ದುಡಿದ ಹಣ ಕೈಯಲ್ಲಿ ಉಳಿಯುವುದೇ ಇಲ್ಲ, ಇನ್ನು ಕೆಲವರು ತಮ್ಮ ಹಣವನ್ನು ಬೇರೆ ಕಡೆ ಹಾಕಿ…