Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನೀವು ಮಂತ್ರಾಲಯಕ್ಕೆ ಹೋದಾಗ ತಪ್ಪದೆ ರಾಯರ ಬಳಿ ಇದನ್ನು ಬೇಡಿಕೊಳ್ಳಿ.!

Posted on July 28, 2023 By Kannada Trend News No Comments on ನೀವು ಮಂತ್ರಾಲಯಕ್ಕೆ ಹೋದಾಗ ತಪ್ಪದೆ ರಾಯರ ಬಳಿ ಇದನ್ನು ಬೇಡಿಕೊಳ್ಳಿ.!

ಪ್ರತಿಯೊಬ್ಬರಿಗೂ ತಿಳಿದಿರುವಂತೆ ಗುರುರಾಯರ ಪವಾಡದ ಹಲವಾರು ಕಥೆಗಳು ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಯಾರು ಏನು ಬೇಕು ಎಂದು ಬೇಡಿಕೊಳ್ಳುತ್ತಾರೋ ಅದೆಲ್ಲವನ್ನು ಸಹ ಗುರುರಾಯರು ಕರುಣಿಸುತ್ತಾರೆ ಹೌದು. ಅದು ಕೇವಲ ಹಣಕಾಸು ಆಗಿರಲಿ ಅವರ ವ್ಯಾಪಾರ ವ್ಯವಹಾರದಲ್ಲಿ ಲಾಭ ಬರುವುದಾಗಿರಲಿ, ನಿಮ್ಮ ಇಷ್ಟಾರ್ಥ ಗಳು ನೆರವೇರುವುದಾಗಿರಲಿ, ಹೀಗೆ ಪ್ರತಿಯೊಂದು ಕೂಡ ಅವರು ಅಂದುಕೊಂಡ ಹಾಗೆ ಎಲ್ಲವೂ ಕೂಡ ನೆರವೇರುತ್ತದೆ.

ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ದೂರದ ಊರುಗಳಿಂದ ದೇಶ ವಿದೇಶಗಳಿಂದ ಗುರುರಾಯರ ದರ್ಶನವನ್ನು ಪಡೆಯಲು ಬರುತ್ತಾರೆ. ಅದೇ ರೀತಿಯಾಗಿ ಗುರುರಾಯರು ಪ್ರತಿಯೊಬ್ಬರಿಗೂ ಕೂಡ ತಾವು ಅಂದುಕೊಂಡಂತಹ ಪ್ರತಿಯೊಂದು ಇಷ್ಟಾರ್ಥಗಳನ್ನು ಕೂಡ ನೆರವೇರಿಸುತ್ತಾರೆ ಎಂದೇ ಹೇಳಬಹುದು. ಆದ್ದರಿಂದಲೇ ಪ್ರತಿಯೊಬ್ಬರು ಗುರುರಾಯರನ್ನು ಎಷ್ಟು ನಂಬಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ಸುದ್ದಿ ನೋಡಿ:- ಈ ನಾಲ್ಕು ಜನರು ಸಾಯುವವರೆಗೂ ಬಡವರಾಗಿಯೇ ಇರುತ್ತಾರೆ.!

ಹೌದು ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಗುರುರಾಯರ ದರ್ಶನವನ್ನು ಪಡೆಯಬೇಕು ಎಂದು ರಾಯರ ಬೃಂದಾವನಕ್ಕೆ ಹೋಗು ತ್ತಾರೆ ಆದರೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ. ಬೃಂದಾವನದಲ್ಲಿ ಪ್ರತಿಯೊಬ್ಬರೂ ಕೂಡ ಒಂದೇ ರೀತಿಯಾ ದಂತಹ ಇಷ್ಟಾರ್ಥಗಳನ್ನು ಬೇಡಿಕೊಳ್ಳುವುದಿಲ್ಲ.

ಕೆಲವೊಂದಷ್ಟು ಜನ ತಮ್ಮ ಆರೋಗ್ಯದಲ್ಲಿ ಇರುವಂತಹ ಸಮಸ್ಯೆಯನ್ನು ದೂರ ಮಾಡುವಂತೆ ರಾಯರನ್ನು ಕೇಳಿಕೊಂಡರೆ ಮತ್ತಷ್ಟು ಜನ ನಮ್ಮ ವ್ಯಾಪಾರ ವ್ಯವಹಾರದಲ್ಲಿ ಲಾಭ ಬರಲಿ ಎನ್ನುವಂತೆ ಕೇಳುತ್ತಾರೆ. ಇನ್ನು ಕೆಲವೊಂದಷ್ಟು ಜನ ತಮ್ಮ ಮದುವೆಯ ವಿಚಾರವಾಗಿ, ಸಂತಾನದ ವಿಚಾರವಾಗಿ, ಹೀಗೆ ಅವರವರ ಇಷ್ಟಾರ್ಥಗಳನ್ನು ಹೇಳಿಕೊಳ್ಳುವುದರ ಮೂಲಕ ರಾಯರ ದರ್ಶನವನ್ನು ಪಡೆಯಲು ಬೃಂದಾವನಕ್ಕೆ ಬರುತ್ತಾರೆ.

ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ಮೊದಲು ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಾವುದೇ ರೀತಿಯ ತೊಂದರೆ ತಾಪತ್ರಯಗಳು ಇಲ್ಲದೆ ಇರಬೇಕು ಎಂದರೆ. ಮೊದಲು ಅವನಿಗೆ ನೆಮ್ಮದಿ ಸಿಗಬೇಕು. ಹೌದು ಪ್ರತಿಯೊಬ್ಬ ಮನುಷ್ಯ ನಿಗೆ ತನ್ನ ಜೀವನದಲ್ಲಿ ಎಷ್ಟೇ ಹಣಕಾಸು ಎಷ್ಟೇ ಶ್ರೀಮಂತಿಕೆ ಇದ್ದರೂ ಕೂಡ ಕೆಲವೊಮ್ಮೆ ಅವನ ಮನಸ್ಸಿನಲ್ಲಿ ನೆಮ್ಮದಿಯೇ ಇರುವುದಿಲ್ಲ.

ಹೌದು ಹಣಕಾಸು ನಮಗೆ ನೆಮ್ಮದಿಯನ್ನು ಉಂಟುಮಾಡುವುದಿಲ್ಲ. ಬದಲಿಗೆ ನಮ್ಮ ಮನಸ್ಸನ್ನು ಹಾಳುಮಾಡುತ್ತದೆ. ಅಂದರೆ ಪ್ರತಿಯೊಂದ ಕ್ಕೂ ಕೂಡ ಹೆಚ್ಚು ಚಿಂತೆ ಮಾಡುವುದು, ಬೇಡದೆ ಇರುವಂತಹ ವಿಷಯ ದ ಬಗ್ಗೆ ಆಲೋಚನೆ ಮಾಡುತ್ತಾ ನಮ್ಮ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು, ಈ ರೀತಿಯಾಗಿ ಮಾಡುತ್ತಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ರಾಯರ ಸನ್ನಿಧಾನಕ್ಕೆ ಹೋದ ಮೇಲೆ ಅಲ್ಲಿ ನಮಗೆ ಹಣಕಾಸು ಬೇಕು ನಮಗೆ ವ್ಯಾಪಾರ ವ್ಯವಹಾರದಲ್ಲಿ ಲಾಭ ಬರಬೇಕು ಹೀಗೆಂದು ಕೇಳುವುದು ತಪ್ಪು.

ಬದಲಿಗೆ ಪ್ರತಿಯೊಬ್ಬರೂ ಕೂಡ ರಾಯರ ದರ್ಶನವನ್ನು ಪಡೆಯಲು ಹೋದಂತಹ ಸಂದರ್ಭದಲ್ಲಿ ರಾಯರೇ ನನಗೆ ಯಾವುದೇ ರೀತಿಯ ಹಣಕಾಸಿನ ಅವಶ್ಯಕತೆ ಇಲ್ಲ ಬದಲಿಗೆ ನೀವು ತೋರಿಸಿದಂತಹ ಹಾದಿ ಯಲ್ಲಿ ನಾನು ನಡೆಯುತ್ತೇನೆ. ನನಗೆ ನನ್ನ ಮನಸ್ಸಿಗೆ ನೆಮ್ಮದಿ ಸಿಗುವ ಹಾಗೆ ಮಾಡಿ ಎಂದು ಕೇಳಿಕೊಳ್ಳಬೇಕು. ಯಾವುದೇ ಒಬ್ಬ ಮನುಷ್ಯ ಎಷ್ಟೇ ಹಣಕಾಸು ಇದ್ದರೂ ಕೂಡ ಅವನ ಮನಸ್ಸಿಗೆ ನೆಮ್ಮದಿ ಎನ್ನುವುದು ಇರುವುದಿಲ್ಲ.

ಅದರಿಂದ ಅವನು ತನ್ನ ಜೀವನಪರ್ಯಂತ ಹೆಚ್ಚು ಆಲೋಚನೆಯನ್ನು ಮಾಡುತ್ತಾ ಹೆಚ್ಚು ವಿಚಾರದ ಬಗ್ಗೆ ಚಿಂತೆಯನ್ನು ಮಾಡುತ್ತಾ ಇರುತ್ತಾರೆ. ಇದರಿಂದ ಅವನ ಮನಸಿಗೆ ನೆಮ್ಮದಿ ಸಿಗುವು ದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ರಾಯರ ಸನ್ನಿಧಾನಕ್ಕೆ ಹೋ ದಂತಹ ಸಮಯದಲ್ಲಿ ರಾಯರನ್ನು ನನಗೆ ನನ್ನ ದೇಹಕ್ಕೆ ಯಾವುದೇ ಸುಖ ಶಾಂತಿ ಬೇಡ, ಬದಲಿಗೆ ನನ್ನ ಮನಸ್ಸಿಗೆ ನನಗೆ ನೆಮ್ಮದಿ ಸಿಗುವ ಹಾಗೆ ನನಗೆ ಅನುಗ್ರಹಿಸು ತಂದೆ ಎಂದು ಕೇಳಿಕೊಳ್ಳುವುದು ಶ್ರೇಯಸ್ಸು.

News
WhatsApp Group Join Now
Telegram Group Join Now

Post navigation

Previous Post: ಈ ನಾಲ್ಕು ಜನರು ಸಾಯುವವರೆಗೂ ಬಡವರಾಗಿಯೇ ಇರುತ್ತಾರೆ.!
Next Post: SSC JE ನಿಂದ ಬೃಹತ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore