Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Author: Kannada Trend News

Best place to read latest news

ಮೋಹನ್ ಜುನೇಜಾ ಅವರ ಅಂತಿಮ ದರ್ಶನಕ್ಕೆ ಯಾವ ಸ್ಟಾರ್ ನಟರು ಕೂಡ ಯಾಕೆ ಬರಲಿಲ್ಲ ಗೊತ್ತ.?

Posted on May 8, 2022 By Kannada Trend News No Comments on ಮೋಹನ್ ಜುನೇಜಾ ಅವರ ಅಂತಿಮ ದರ್ಶನಕ್ಕೆ ಯಾವ ಸ್ಟಾರ್ ನಟರು ಕೂಡ ಯಾಕೆ ಬರಲಿಲ್ಲ ಗೊತ್ತ.?
ಮೋಹನ್ ಜುನೇಜಾ ಅವರ ಅಂತಿಮ ದರ್ಶನಕ್ಕೆ ಯಾವ ಸ್ಟಾರ್ ನಟರು ಕೂಡ ಯಾಕೆ ಬರಲಿಲ್ಲ ಗೊತ್ತ.?

ನಮಸ್ತೆ ಸ್ನೇಹಿತರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೋಹನ್ ಜುನೇಜಾ ಅವರು ನೆನ್ನೆಯಷ್ಟೇ ಹೃ’ದ’ಯಾ’ಘಾ’ತ’ದಿಂದ ವಿ’ಧಿ’ವ’ಶರಾದಂತಹ ವಿಚಾರ ಕೇಳಿ ಇಡೀ ಕರುನಾಡು ಒಂದು ಕ್ಷಣ ನಿಬ್ಬೆರಗಾಯಿತು. ಅಷ್ಟೇ ಅಲ್ಲದೆ ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನ’ಷ್ಟ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಏಕೆಂದರೆ ಅವರು ಸುಮಾರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಮಾಡಿದ್ದಾರೆ ಹಾಗೂ ರಂಗಭೂಮಿಯಲ್ಲೂ ಕೂಡ ತಮ್ಮನ್ನು ತೊಡಗಿಸಿಕೊಂಡ ವ್ಯಕ್ತಿ. ಎಲ್ಲರಿಗೂ ಕೂಡ ಮೋಹನ್ ಜುನೇಜಾ ಅವರು ಕೇವಲ ಒಬ್ಬ ಹಾಸ್ಯಗಾರ ಅಥವಾ ನಟನೆ ಮಾಡುವಂತಹ ವ್ಯಕ್ತಿ…

Read More “ಮೋಹನ್ ಜುನೇಜಾ ಅವರ ಅಂತಿಮ ದರ್ಶನಕ್ಕೆ ಯಾವ ಸ್ಟಾರ್ ನಟರು ಕೂಡ ಯಾಕೆ ಬರಲಿಲ್ಲ ಗೊತ್ತ.?” »

Cinema Updates

ಚಿಕಿತ್ಸೆಗೂ ಹಣವಿಲ್ಲದೆ ಸಾ’ವ’ನ’ಪ್ಪಿದ ನಟ ಮೋಹನ್ ಜುನೇಜಾ, ಇವರ ಕಥೆ ಕಳಿದರೆ ಎಂಥವರಾದರೂ ಕ’ಣ್ಣೀ’ರು ಹಾಕುತ್ತಾರೆ.

Posted on May 7, 2022May 7, 2022 By Kannada Trend News No Comments on ಚಿಕಿತ್ಸೆಗೂ ಹಣವಿಲ್ಲದೆ ಸಾ’ವ’ನ’ಪ್ಪಿದ ನಟ ಮೋಹನ್ ಜುನೇಜಾ, ಇವರ ಕಥೆ ಕಳಿದರೆ ಎಂಥವರಾದರೂ ಕ’ಣ್ಣೀ’ರು ಹಾಕುತ್ತಾರೆ.
ಚಿಕಿತ್ಸೆಗೂ ಹಣವಿಲ್ಲದೆ ಸಾ’ವ’ನ’ಪ್ಪಿದ ನಟ ಮೋಹನ್ ಜುನೇಜಾ, ಇವರ ಕಥೆ ಕಳಿದರೆ ಎಂಥವರಾದರೂ ಕ’ಣ್ಣೀ’ರು ಹಾಕುತ್ತಾರೆ.

ಮೋಹನ್ ಜುನೇಜಾ ಸಾಮಾನ್ಯವಾಗಿ ಈ ಹೆಸರನ್ನು ನೀವು ಕೇಳುತ್ತೀರಾ ಕನ್ನಡದಲ್ಲಿ ಸುಮಾರು ನೂರಕ್ಕೂ ಅಧಿಕ ಚಲನ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಅದರಲ್ಲಿಯೂ ಕೂಡ ದರ್ಶನ್ ಅಭಿನಯದ ನವಗ್ರಹ ಸಿನಿಮಾದಲ್ಲಿ ಹಾಗೂ ಗಣೇಶ್, ಸುದೀಪ್, ಪುನೀತ್ ರಾಜಕುಮಾರ್, ಶಿವರಾಜಕುಮಾರ್ ಹೀಗೆ ಕನ್ನಡದ ಹಲವು ದಿಗ್ಗಜ ನಾಯಕರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಕೆಜಿಎಫ್ ಚಪ್ಟರ್ ಟು ಸಿನಿಮಾದಲ್ಲೂ ಕೂಡ ಇವರು ಕಾಣಿಸಿಕೊಂಡಿದ್ದರು ಇದೇ ಇವರ ಕೊನೆಯ ಸಿನಿಮಾ ಅಂತ ಕಾಣಿಸುತ್ತದೆ.ವಹೌದು ಕೊನೆಯಬಾರಿ ನಟನೆ ಮಾಡಿ ಪರದೆಯ ಮೇಲೆ ರಾರಾಜಿಸಿ…

Read More “ಚಿಕಿತ್ಸೆಗೂ ಹಣವಿಲ್ಲದೆ ಸಾ’ವ’ನ’ಪ್ಪಿದ ನಟ ಮೋಹನ್ ಜುನೇಜಾ, ಇವರ ಕಥೆ ಕಳಿದರೆ ಎಂಥವರಾದರೂ ಕ’ಣ್ಣೀ’ರು ಹಾಕುತ್ತಾರೆ.” »

Cinema Updates

ಜೊತೆ ಜೊತೆಯಲ್ಲಿ ಸೀರಿಯಲ್ ರಾಜ ನಂದಿನಿ ಪಾತ್ರಕ್ಕೆ ಸೋನು ಗೌಡ ತೆಗೆದುಕೊಂಡಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ.?

Posted on May 7, 2022May 7, 2022 By Kannada Trend News No Comments on ಜೊತೆ ಜೊತೆಯಲ್ಲಿ ಸೀರಿಯಲ್ ರಾಜ ನಂದಿನಿ ಪಾತ್ರಕ್ಕೆ ಸೋನು ಗೌಡ ತೆಗೆದುಕೊಂಡಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ.?
ಜೊತೆ ಜೊತೆಯಲ್ಲಿ ಸೀರಿಯಲ್ ರಾಜ ನಂದಿನಿ ಪಾತ್ರಕ್ಕೆ ಸೋನು ಗೌಡ ತೆಗೆದುಕೊಂಡಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ.?

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಜೊತೆ ಜೊತೆಯಲಿ ಧಾರಾವಾಹಿ ಒಂದು ಕಾಲದಲ್ಲಿ ಸಂಚಲನ ಸೃಷ್ಟಿ ಮಾಡಿದ ಧಾರವಾಹಿ ಅಂತ ಹೇಳಬಹುದು. ಏಕೆಂದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಎಲ್ಲಾ ಧಾರಾವಾಹಿಗಳಿಗಿಂತ ಜೊತೆ ಜೊತೆಯಲಿ ಧಾರಾವಾಹಿ ಹೆಚ್ಚು ಟಿ.ಆರ್.ಪಿ ಪಡೆದಿತ್ತು. ಅಷ್ಟೇ ಯಾಕೆ ಈ ಧಾರಾವಾಹಿ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡಾ ಪ್ರೇಕ್ಷಕರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಕರ್ನಾಟಕದಲ್ಲಿ ಬಹಳಷ್ಟು ಅಭಿಮಾನಿಗಳು ಜೊತೆ ಜೊತೆಯಲಿ ಸೀರಿಯಲ್ ಪ್ರತಿನಿತ್ಯ…

Read More “ಜೊತೆ ಜೊತೆಯಲ್ಲಿ ಸೀರಿಯಲ್ ರಾಜ ನಂದಿನಿ ಪಾತ್ರಕ್ಕೆ ಸೋನು ಗೌಡ ತೆಗೆದುಕೊಂಡಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ.?” »

Serial Loka

ಧೃವಸರ್ಜಾ ತಮ್ಮ ಪ್ರೀತಿಯ ಅತ್ತಿಗೆ ಮೇಘನಾರಾಜ್ ಅವರ ಹುಟ್ಟು ಹಬ್ಬಕ್ಕೆ ಕೊಟ್ಟ ಬೆಲೆ ಬಾಳುವ ಉಡುಗೊರೆ ನೋಡಿ.

Posted on May 6, 2022 By Kannada Trend News No Comments on ಧೃವಸರ್ಜಾ ತಮ್ಮ ಪ್ರೀತಿಯ ಅತ್ತಿಗೆ ಮೇಘನಾರಾಜ್ ಅವರ ಹುಟ್ಟು ಹಬ್ಬಕ್ಕೆ ಕೊಟ್ಟ ಬೆಲೆ ಬಾಳುವ ಉಡುಗೊರೆ ನೋಡಿ.
ಧೃವಸರ್ಜಾ ತಮ್ಮ ಪ್ರೀತಿಯ ಅತ್ತಿಗೆ ಮೇಘನಾರಾಜ್ ಅವರ ಹುಟ್ಟು ಹಬ್ಬಕ್ಕೆ ಕೊಟ್ಟ ಬೆಲೆ ಬಾಳುವ ಉಡುಗೊರೆ ನೋಡಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಸ್ಯಾಂಡಲ್ ವುಡ್‌ ನಾ ಮೋಸ್ಟ್ ಬ್ಯೂಟಿಫುಲ್ ಜೋಡಿಗಳಲ್ಲಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಜೋಡಿ ಕೂಡ ಒಂದು‌. ಈ ಜೋಡಿ ನೋಡುವುದಕ್ಕೆ ತುಂಬಾ ಸುಂದರವಾಗಿತ್ತು ಯಾರ ಕಣ್ಣು ಬಿತ್ತೋ ಏನೋ ಅಥವಾ ವಿಧಿ ಲಿಖಿತವೋ ಏನೋ ತಿಳಿದಿಲ್ಲ ಕೇವಲ ಮೂರು ವರ್ಷದ ಸಾಂಸಾರಿಕ ಜೀವನಕ್ಕೆ ಕೊನೆಯೆಂಬುದು ಬಂದೇ ಬಿಟ್ಟಿತ್ತು. ಹೌದು ಚಿರಂಜೀವಿ ಸರ್ಜಾ ಅವರು 2020ರಲ್ಲಿ ಹೃ’ದ’ಯಾ’ಘಾ’ತ’ದಿಂದ ನಮ್ಮೆಲ್ಲರನ್ನು ಬಿಟ್ಟು ಹಗಲಿದರೂ. ಈ ಸಮಯದಲ್ಲಿ ಮೇಘನಾ ರಾಜ್ ಅವರು ನಾಲ್ಕು ತಿಂಗಳ…

Read More “ಧೃವಸರ್ಜಾ ತಮ್ಮ ಪ್ರೀತಿಯ ಅತ್ತಿಗೆ ಮೇಘನಾರಾಜ್ ಅವರ ಹುಟ್ಟು ಹಬ್ಬಕ್ಕೆ ಕೊಟ್ಟ ಬೆಲೆ ಬಾಳುವ ಉಡುಗೊರೆ ನೋಡಿ.” »

Cinema Updates

ಕುಮಾರ ಸ್ವಾಮಿಯವರನ್ನು ರಾಧಿಕಾ ಎರಡನೇ ಮದುವೆಯಾಗಿದ್ದು ಯಾಕೆ ಗೊತ್ತಾ.? ಕಾರಣ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

Posted on May 6, 2022 By Kannada Trend News No Comments on ಕುಮಾರ ಸ್ವಾಮಿಯವರನ್ನು ರಾಧಿಕಾ ಎರಡನೇ ಮದುವೆಯಾಗಿದ್ದು ಯಾಕೆ ಗೊತ್ತಾ.? ಕಾರಣ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಕುಮಾರ ಸ್ವಾಮಿಯವರನ್ನು ರಾಧಿಕಾ ಎರಡನೇ ಮದುವೆಯಾಗಿದ್ದು ಯಾಕೆ ಗೊತ್ತಾ.? ಕಾರಣ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಕುಮಾರಸ್ವಾಮಿ ನಿಮ್ಮೆಲ್ಲರಿಗೂ ಕೂಡ ಇವರ ಹೆಸರು ತಿಳಿದೇ ಇದೆ ಏಕೆಂದರೆ ಜೆಡಿಎಸ್ ಪಕ್ಷದ ಮುಖ್ಯಸ್ಥರು ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು. ಆದರೆ ಐದು ವರ್ಷ ಇಬ್ಬರು ಪೂರ್ಣಗೊಳಿಸಲಿಲ್ಲ ಕೇವಲ 10 ತಿಂಗಳು, 12 ತಿಂಗಳು, ಆರು ತಿಂಗಳು ಈ ರೀತಿ ಮೂರು ಬಾರಿ ಮುಖ್ಯಮಂತ್ರಿ ಸ್ಥಾನವನ್ನು ಏರಿದರು. ರಾಜಕೀಯದಲ್ಲಿ ಇವರು ಬಹಳನೇ ಸಕ್ರಿಯವಾಗಿದ್ದರು ರಾಜಕೀಯಕ್ಕೆ ಬರುವುದಕ್ಕಿಂತ ಮುಂಚೆ ಇವರು ಸಿನಿಮಾದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದರು. ಹೌದು ಇವರ ಹಲವಾರು ಸಿನಿಮಾಗಳಿಗೆ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ…

Read More “ಕುಮಾರ ಸ್ವಾಮಿಯವರನ್ನು ರಾಧಿಕಾ ಎರಡನೇ ಮದುವೆಯಾಗಿದ್ದು ಯಾಕೆ ಗೊತ್ತಾ.? ಕಾರಣ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.” »

Cinema Updates

ಕೊನೆಗೂ ಎರಡನೇ ಮಗಳ ವಿಚಾರದಲ್ಲಿ ಗುಡ್ ನ್ಯೂಸ್ ಕೊಟ್ಟ ಶಿವರಾಜ್ ಕುಮಾರ್.

Posted on May 5, 2022 By Kannada Trend News No Comments on ಕೊನೆಗೂ ಎರಡನೇ ಮಗಳ ವಿಚಾರದಲ್ಲಿ ಗುಡ್ ನ್ಯೂಸ್ ಕೊಟ್ಟ ಶಿವರಾಜ್ ಕುಮಾರ್.
ಕೊನೆಗೂ ಎರಡನೇ ಮಗಳ ವಿಚಾರದಲ್ಲಿ ಗುಡ್ ನ್ಯೂಸ್ ಕೊಟ್ಟ ಶಿವರಾಜ್ ಕುಮಾರ್.

ಶಿವರಾಜ್ ಕುಮಾರ್ ಅವರು ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ತುಂಬಾನೇ ಯಂಗ್ ಮತ್ತು ಎನರ್ಜಿಟಿಕ್ ಆಗಿ ಇರುವಂತಹ ನಟ ಅಂತನೇ ಹೇಳಬಹುದು. ಇಲ್ಲಿವರೆಗೂ ಕೂಡ ಸುಮಾರು 130ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಅಷ್ಟೇ ಅಲ್ಲದೆ ಇವರು ಮೊಟ್ಟಮೊದಲ ಬಾರಿಗೆ ನಾಯಕ ನಟರಾಗಿ ಗುರುತಿಸಿಕೊಳ್ಳುವಂತಹ ಆನಂದ್ ಸಿನಿಮಾದಲ್ಲಿ 100 ದಿನಗಳನ್ನು ಪೂರೈಸಿದೆ. ಅಷ್ಟೇ ಅಲ್ಲದೆ ತದನಂತರ ತೆಗೆದಂತಹ ಎರಡು ಸಿನಿಮಾಗಳು ಕೂಡ ನೂರು ದಿನ ಪೂರೈಸಿದ ಕಾರಣ ಇವರಿಗೆ ಹ್ಯಾಟ್ರಿಕ್ ಎಂಬ ಬಿರುದು ಬಂದಿದೆ. ಸತತ ಮೂರು…

Read More “ಕೊನೆಗೂ ಎರಡನೇ ಮಗಳ ವಿಚಾರದಲ್ಲಿ ಗುಡ್ ನ್ಯೂಸ್ ಕೊಟ್ಟ ಶಿವರಾಜ್ ಕುಮಾರ್.” »

Cinema Updates

ಅಪ್ಪು ಅಗಲಿದ ಮೇಲೆ ಇದೇ ಮೊದಲ ಬಾರಿಗೆ ಕ’ಣ್ಣೀ’ರಿ’ಡುತ್ತಲೇ ವೇದಿಕೆಯ ಮೇಲೆ ಅಪ್ಪು ಬಗ್ಗೆ ಮಾತನಾಡಿದ ಅಶ್ವಿನಿ.

Posted on May 4, 2022 By Kannada Trend News No Comments on ಅಪ್ಪು ಅಗಲಿದ ಮೇಲೆ ಇದೇ ಮೊದಲ ಬಾರಿಗೆ ಕ’ಣ್ಣೀ’ರಿ’ಡುತ್ತಲೇ ವೇದಿಕೆಯ ಮೇಲೆ ಅಪ್ಪು ಬಗ್ಗೆ ಮಾತನಾಡಿದ ಅಶ್ವಿನಿ.
ಅಪ್ಪು ಅಗಲಿದ ಮೇಲೆ ಇದೇ ಮೊದಲ ಬಾರಿಗೆ ಕ’ಣ್ಣೀ’ರಿ’ಡುತ್ತಲೇ ವೇದಿಕೆಯ ಮೇಲೆ ಅಪ್ಪು ಬಗ್ಗೆ ಮಾತನಾಡಿದ ಅಶ್ವಿನಿ.

ಅಪ್ಪು ಅವರ ಹೆಸರು ಇದೀಗ ಎಲ್ಲರ ಮನಸ್ಸಿನಲ್ಲಿಯೂ ಕೂಡ ಚಿರಸ್ಮರಣೆ ಇದೀಗ ಅವರ ನೆನಪು ನಮ್ಮೆಲ್ಲರ ಒಟ್ಟಿಗೆ ಇದೆ ಕ’ಷ್ಟದ ಸಂದರ್ಭದಲ್ಲೂ ಕೂಡ ಅಶ್ವಿನಿ ಅವರು ಇದೀಗ ಎಲ್ಲ ನೋ’ವನ್ನು ಮರೆತು ಅಪ್ಪು ಅವರು ಮಾಡಬೇಕಾದಂತಹ ಕೆಲಸದಲ್ಲಿ ಭಾಗಿಯಾಗುತ್ತಿದ್ದಾರೆ. ಹೌದು ಅಗಲಿದ ನಂತರ ಅಶ್ವಿನಿ ಅವರು ಬಹಳಷ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಅಪ್ಪು ಅವರು ಇಲ್ಲದಿದ್ದರೂ ಕೂಡ ತಮ್ಮ ಕರ್ತವ್ಯವನ್ನು ಜವಾಬ್ದಾರಿಯನ್ನು ನಿಷ್ಠೆಯಿಂದ ಪರಿಪಾಲಿಸದೇ ಬೇಕಾದಂತಹ ಅನಿವಾರ್ಯ ಅವರಿಗೆ ಇದ್ದ ಕಾರಣ ಎಲ್ಲಾ ಕಾರ್ಯಕ್ರಮವನ್ನು ಕೂಡ ಭಾಗವಹಿಸುತ್ತಿದ್ದಾರೆ ಆದರೆ…

Read More “ಅಪ್ಪು ಅಗಲಿದ ಮೇಲೆ ಇದೇ ಮೊದಲ ಬಾರಿಗೆ ಕ’ಣ್ಣೀ’ರಿ’ಡುತ್ತಲೇ ವೇದಿಕೆಯ ಮೇಲೆ ಅಪ್ಪು ಬಗ್ಗೆ ಮಾತನಾಡಿದ ಅಶ್ವಿನಿ.” »

Cinema Updates

ಅಪ್ಪು ಸಾ’ಯು’ವ ಹಿಂದಿನ ದಿನ ತಮ್ಮ ಡೈರಿಯಲ್ಲಿ ಏನು ಬರೆದಿದ್ದರು ಗೊತ್ತ, ಇದನ್ನು ನೋಡಿ ಕ’ಣ್ಣೀ’ರಿ’ಟ್ಟ ಅಶ್ವಿನಿ.!

Posted on May 3, 2022 By Kannada Trend News No Comments on ಅಪ್ಪು ಸಾ’ಯು’ವ ಹಿಂದಿನ ದಿನ ತಮ್ಮ ಡೈರಿಯಲ್ಲಿ ಏನು ಬರೆದಿದ್ದರು ಗೊತ್ತ, ಇದನ್ನು ನೋಡಿ ಕ’ಣ್ಣೀ’ರಿ’ಟ್ಟ ಅಶ್ವಿನಿ.!
ಅಪ್ಪು ಸಾ’ಯು’ವ ಹಿಂದಿನ ದಿನ ತಮ್ಮ ಡೈರಿಯಲ್ಲಿ ಏನು ಬರೆದಿದ್ದರು ಗೊತ್ತ, ಇದನ್ನು ನೋಡಿ ಕ’ಣ್ಣೀ’ರಿ’ಟ್ಟ ಅಶ್ವಿನಿ.!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮನ್ನು ಅಗಲಿ ಇಂದಿಗೆ ಆರು ತಿಂಗಳು ಕಳೆದಿದೆ ಆದರೂ ಕೂಡ ಅವರನ್ನು ಮರೆಯಲು ನಮ್ಮಿಂದ ಸಾಧ್ಯವಾಗುತ್ತಿಲ್ಲ‌. ಯಾವುದೇ ಸಮಾರಂಭ ಆಗಿರಬಹುದು ಅಥವಾ ಯಾವುದೇ ವೇದಿಕೆ ಆಗಿರಬಹುದು ಎಲ್ಲರೂ ಕೂಡ ಅಪ್ಪು ಅವರನ್ನು ಅಲ್ಲಿ ನೆನೆಯುತ್ತಾರೆ . ಅಪ್ಪು ಅವರ ಅಗಲಿಕೆ ಸಿನಿಮಾ ಇಂಡಸ್ಟ್ರಿಗೆ ಮಾತ್ರವಲ್ಲದೆ ಇಡೀ ಕರ್ನಾಟಕ ಜನತೆಗೆ ತುಂಬಲಾರದ ನ’ಷ್ಟ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಇನ್ನು ಎಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ಬಹಳಷ್ಟು ಜನರಿಗೆ…

Read More “ಅಪ್ಪು ಸಾ’ಯು’ವ ಹಿಂದಿನ ದಿನ ತಮ್ಮ ಡೈರಿಯಲ್ಲಿ ಏನು ಬರೆದಿದ್ದರು ಗೊತ್ತ, ಇದನ್ನು ನೋಡಿ ಕ’ಣ್ಣೀ’ರಿ’ಟ್ಟ ಅಶ್ವಿನಿ.!” »

Cinema Updates

ಅಪ್ಪು ನಟನೆ ಮಾಡಬೇಕಿದ್ದ ಸಿನಿಮಾದಲ್ಲಿ ಇದೀಗ ಯುವರಾಜ್ ಕುಮಾರ್ ನಟನೆ ಮಾಡುತ್ತಿದ್ದಾರೆ, ಇದಕ್ಕೆ ಅಶ್ವಿನಿ ಪ್ರತಿಕ್ರಿಯೆ ಹೇಗಿದೆ ನೋಡಿ.

Posted on May 2, 2022 By Kannada Trend News No Comments on ಅಪ್ಪು ನಟನೆ ಮಾಡಬೇಕಿದ್ದ ಸಿನಿಮಾದಲ್ಲಿ ಇದೀಗ ಯುವರಾಜ್ ಕುಮಾರ್ ನಟನೆ ಮಾಡುತ್ತಿದ್ದಾರೆ, ಇದಕ್ಕೆ ಅಶ್ವಿನಿ ಪ್ರತಿಕ್ರಿಯೆ ಹೇಗಿದೆ ನೋಡಿ.
ಅಪ್ಪು ನಟನೆ ಮಾಡಬೇಕಿದ್ದ ಸಿನಿಮಾದಲ್ಲಿ ಇದೀಗ ಯುವರಾಜ್ ಕುಮಾರ್ ನಟನೆ ಮಾಡುತ್ತಿದ್ದಾರೆ, ಇದಕ್ಕೆ ಅಶ್ವಿನಿ ಪ್ರತಿಕ್ರಿಯೆ ಹೇಗಿದೆ ನೋಡಿ.

ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ನಟ ನಟಿಯರು ಬಂದು ಹೋಗಿದ್ದಾರೆ ಆದರೆ ಅಂದಿನ ಕಾಲದಿಂದ ಹಿಡಿದು ಇಂದಿನವರೆಗೂ ಕೂಡ ಸದಾ ಕಾಲ ಸಿನಿಮಾದ ವಿಚಾರವಾಗಿ ಅಥವಾ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸದಾಕಾಲ ಗುರುತಿಸಿಕೊಂಡಿರುವಂತಹ ಏಕೈಕ ಕುಟುಂಬ ಎಂದರೆ ಅದು ಡಾಕ್ಟರ್ ರಾಜಕುಮಾರ್ ಅಂತಾನೆ ಕರೆಯಬಹುದು. ಹೌದು ಡಾಕ್ಟರ್ ರಾಜಕುಮಾರ್ ಆಗಿರಬಹುದು ಅಥವಾ ಅವರ ಮಕ್ಕಳು ಆಗಿರಬಹುದು ಇವರ ಮೊಮ್ಮಕ್ಕಳು ಅಂದರೆ ಸುಮಾರು ಮೂರು ತಲೆಮಾರುಗಳಿಂದಲೂ ಕುಟುಂಬ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡರು ಸಿನಿಮಾರಂಗಕ್ಕೆ ನೀಡಿರುವುದನ್ನು ನಾವು ನೋಡಬಹುದಾಗಿದೆ….

Read More “ಅಪ್ಪು ನಟನೆ ಮಾಡಬೇಕಿದ್ದ ಸಿನಿಮಾದಲ್ಲಿ ಇದೀಗ ಯುವರಾಜ್ ಕುಮಾರ್ ನಟನೆ ಮಾಡುತ್ತಿದ್ದಾರೆ, ಇದಕ್ಕೆ ಅಶ್ವಿನಿ ಪ್ರತಿಕ್ರಿಯೆ ಹೇಗಿದೆ ನೋಡಿ.” »

Cinema Updates

ಅಪ್ಪು ಅತ್ತಿಗೆ ಗೀತಾಗಾಗಿ ಎಂತಹ ತ್ಯಾಗ ಮಾಡಿದ್ದಾರೆ ನೋಡಿ, ನಿಜಕ್ಕೂ ಅವರ ಈ ಕೆಲಸವನ್ನು ನೋಡಿದರೆ ಪ್ರತಿಯೊಬ್ಬರೂ ಕೂಡ ಮೆಚ್ಚಿಕೊಳ್ಳುತ್ತಾರೆ.

Posted on May 2, 2022 By Kannada Trend News No Comments on ಅಪ್ಪು ಅತ್ತಿಗೆ ಗೀತಾಗಾಗಿ ಎಂತಹ ತ್ಯಾಗ ಮಾಡಿದ್ದಾರೆ ನೋಡಿ, ನಿಜಕ್ಕೂ ಅವರ ಈ ಕೆಲಸವನ್ನು ನೋಡಿದರೆ ಪ್ರತಿಯೊಬ್ಬರೂ ಕೂಡ ಮೆಚ್ಚಿಕೊಳ್ಳುತ್ತಾರೆ.
ಅಪ್ಪು ಅತ್ತಿಗೆ ಗೀತಾಗಾಗಿ ಎಂತಹ ತ್ಯಾಗ ಮಾಡಿದ್ದಾರೆ ನೋಡಿ, ನಿಜಕ್ಕೂ ಅವರ ಈ ಕೆಲಸವನ್ನು ನೋಡಿದರೆ ಪ್ರತಿಯೊಬ್ಬರೂ ಕೂಡ ಮೆಚ್ಚಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಅಧಿಕಾರ ಅಂತಸ್ತು ಪ್ರತಿಷ್ಠೆ ಅಂದರೆ ಎಲ್ಲರೂ ಕೂಡ ಇಷ್ಟ ಪಡುತ್ತಾರೆ ಆದರೆ ನಮ್ಮ ಪುನೀತ್ ರಾಜಕುಮಾರ್ ಅವರು ಮಾತ್ರ ತಮಗೆ ಸಿಗಬೇಕಾದಂತಹ ಸ್ಥಾನವನ್ನು ತಮ್ಮ ಅತ್ತಿಗೆ ಆದಂತಹ ಗೀತಾ ಅವರಿಗೆ ನೀಡಿ ಇದೀಗ ಮಾನವೀಯತೆ ಮೆರೆದಿದ್ದಾರೆ. ನಿಜಕ್ಕೂ ಇಂತಹ ಮನಸ್ಸು ಎಷ್ಟು ಜನರಿಗೆ ತಾನೆ ಇರುತ್ತದೆ ಹೇಳಿ ಅಪ್ಪು ಅವರು ಎಷ್ಟು ಸಮಾಜ ಸೇವೆ ಮಾಡಿದ್ದಾರೆ ಹಾಗೂ ಬಡವರಿಗೆ ಎಷ್ಟು ಸಹಾಯ ಮಾಡಿದ್ದಾರೆ ಎಂಬ ವಿಚಾರ ಈಗಾಗಲೇ ಸಾಕಷ್ಟು ಜನರಿಗೆ ತಿಳಿದಿದೆ. ಅವರು ಹಲವಾರು ವೃದ್ಧಾಶ್ರಮ,…

Read More “ಅಪ್ಪು ಅತ್ತಿಗೆ ಗೀತಾಗಾಗಿ ಎಂತಹ ತ್ಯಾಗ ಮಾಡಿದ್ದಾರೆ ನೋಡಿ, ನಿಜಕ್ಕೂ ಅವರ ಈ ಕೆಲಸವನ್ನು ನೋಡಿದರೆ ಪ್ರತಿಯೊಬ್ಬರೂ ಕೂಡ ಮೆಚ್ಚಿಕೊಳ್ಳುತ್ತಾರೆ.” »

Cinema Updates

Posts pagination

Previous 1 … 352 353 354 … 367 Next

Copyright © 2025 Kannada Trend News.


Developed By Top Digital Marketing & Website Development company in Mysore