Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Astrology

ಮೇಷ ರಾಶಿಯ ಜುಲೈ ತಿಂಗಳ ಮಾಸ ಭವಿಷ್ಯ. ಈ ತಿಂಗಳು ಒಂದು ಮಹಾನ್ ಶಕ್ತಿ ನಿಮ್ಮನ್ನು ಕಾಯುತ್ತದೆ ನಿರೀಕ್ಷೆಗೂ ಮೀರಿದ ಲಾಭ ದೊರೆಯಲಿದೆ.!

Posted on July 2, 2023 By Kannada Trend News No Comments on ಮೇಷ ರಾಶಿಯ ಜುಲೈ ತಿಂಗಳ ಮಾಸ ಭವಿಷ್ಯ. ಈ ತಿಂಗಳು ಒಂದು ಮಹಾನ್ ಶಕ್ತಿ ನಿಮ್ಮನ್ನು ಕಾಯುತ್ತದೆ ನಿರೀಕ್ಷೆಗೂ ಮೀರಿದ ಲಾಭ ದೊರೆಯಲಿದೆ.!
ಮೇಷ ರಾಶಿಯ ಜುಲೈ ತಿಂಗಳ ಮಾಸ ಭವಿಷ್ಯ. ಈ ತಿಂಗಳು ಒಂದು ಮಹಾನ್ ಶಕ್ತಿ ನಿಮ್ಮನ್ನು ಕಾಯುತ್ತದೆ ನಿರೀಕ್ಷೆಗೂ ಮೀರಿದ ಲಾಭ ದೊರೆಯಲಿದೆ.!

  ಮೇಷ ರಾಶಿಯವರಿಗೆ ರಾಹು ಮತ್ತು ಬೃಹಸ್ಪತಿ, ರಾಶಿಯಲ್ಲಿಯೇ ಇದ್ದಾರೆ. ಇದರಿಂದ ನಿಮಗೆ ಹಲವಾರು ರೀತಿಯ ತೊಂದರೆಗಳು ಸಂಭವಿಸುತ್ತದೆ ಆದರೆ ಈ ಎಲ್ಲಾ ರೀತಿಯ ತೊಂದರೆಗಳಿಂದ ನಿಮ್ಮನ್ನು ಒಂದು ಶಕ್ತಿಯ ರಕ್ಷಿಸುತ್ತಿದೆ. ಹಾಗಾದರೆ ಆ ಒಂದು ಶಕ್ತಿ ಯಾವುದು ಹಾಗೂ ಆ ಒಂದು ಶಕ್ತಿ ನಿಮ್ಮನ್ನು ಈ ಒಂದು ತಿಂಗಳಲ್ಲಿ ಯಾವ ರೀತಿಯಾಗಿ ಕಾಪಾಡುತ್ತದೆ. ಎನ್ನುವುದನ್ನು ಈ ದಿನ ತಿಳಿಯೋಣ. ವಿಶೇಷವಾಗಿ ಜುಲೈ 17ನೇ ತಾರೀಖಿನವರೆಗೆ ನಿಮಗೆ ಒಂದು ಗ್ರಹ ರಕ್ಷಣೆಯನ್ನು ಮಾಡುತ್ತದೆ. ಇದ ರಿಂದ ನಿಮಗೆ…

Read More “ಮೇಷ ರಾಶಿಯ ಜುಲೈ ತಿಂಗಳ ಮಾಸ ಭವಿಷ್ಯ. ಈ ತಿಂಗಳು ಒಂದು ಮಹಾನ್ ಶಕ್ತಿ ನಿಮ್ಮನ್ನು ಕಾಯುತ್ತದೆ ನಿರೀಕ್ಷೆಗೂ ಮೀರಿದ ಲಾಭ ದೊರೆಯಲಿದೆ.!” »

Astrology

ಮಕರ ರಾಶಿಯ ಜುಲೈ 2023ರ ಮಾಸ ಭವಿಷ್ಯ.! ನೀರಿಕ್ಷೆಗೂ ಮೀರಿದ ಧನಲಾಭವಾಗಲಿದೆ.! ಜುಲೈ ತಿಂಗಳ ಫಲಾನುಪಲ ಹೇಗಿದೆ ನೋಡಿ.!

Posted on June 29, 2023 By Kannada Trend News No Comments on ಮಕರ ರಾಶಿಯ ಜುಲೈ 2023ರ ಮಾಸ ಭವಿಷ್ಯ.! ನೀರಿಕ್ಷೆಗೂ ಮೀರಿದ ಧನಲಾಭವಾಗಲಿದೆ.! ಜುಲೈ ತಿಂಗಳ ಫಲಾನುಪಲ ಹೇಗಿದೆ ನೋಡಿ.!
ಮಕರ ರಾಶಿಯ ಜುಲೈ 2023ರ ಮಾಸ ಭವಿಷ್ಯ.! ನೀರಿಕ್ಷೆಗೂ ಮೀರಿದ ಧನಲಾಭವಾಗಲಿದೆ.! ಜುಲೈ ತಿಂಗಳ ಫಲಾನುಪಲ ಹೇಗಿದೆ ನೋಡಿ.!

  ದ್ವಾದಶ ರಾಶಿಗಳಲ್ಲಿ 10ನೇ ರಾಶಿಯಾಗಿರುವ ಮಕರ ರಾಶಿಯವರ ರಾಶಿ ಅಧಿಪತಿ ಶನಿ ಆಗಿರುತ್ತದೆ. ಮಕರ ರಾಶಿಯವರು ಸದಾ ಸೃಜನಶೀಲರಾಗಿರುವ, ಬದ್ಧತೆಯಿಂದ ಕಾರ್ಯವನ್ನು ನಿರ್ವಹಿಸುವ, ಸದಾ ಕಾರ್ಯನಿರತರಾಗಿರುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಟ್ರಾವೆಲಿಂಗ್ ಮಾಡುವುದು ಇವರಿಗೆ ಬಹಳ ಇಷ್ಟವಾದ ಹವ್ಯಾಸ. ಇವರಿಗೆ ಇರುವ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿ ವಾಸಿಸುವ ಅಥವಾ ಲಾಭ ಪಡೆದುಕೊಳ್ಳುವ ಗುಣಗಳು ಜನ್ಮತಹವಾಗಿಯೇ ಬಂದಿರುತ್ತದೆ. ಜುಲೈ ತಿಂಗಳಿನಲ್ಲಿ ಇವರ ಭವಿಷ್ಯ ಯಾವ ರೀತಿ ಇರುತ್ತದೆ ಯಾವ ವಿಚಾರಗಳಲ್ಲಿ ಲಾಭ ಇರುತ್ತದೆ ಯಾವ ವಿಚಾರದಲ್ಲಿ ಎಚ್ಚರಿಕೆಯಿಂದ…

Read More “ಮಕರ ರಾಶಿಯ ಜುಲೈ 2023ರ ಮಾಸ ಭವಿಷ್ಯ.! ನೀರಿಕ್ಷೆಗೂ ಮೀರಿದ ಧನಲಾಭವಾಗಲಿದೆ.! ಜುಲೈ ತಿಂಗಳ ಫಲಾನುಪಲ ಹೇಗಿದೆ ನೋಡಿ.!” »

Astrology

ಆಷಾಡ ಮಾಸದ ಮೊದಲ ಮಂಗಳವಾರ ಇಂದು ದುರ್ಗಾ ದೇವಿಯ ಆಶೀರ್ವಾದ ಈ 5 ರಾಶಿಯವರ ಮೇಲಿದೆ, ಮಾಡುವ ಕೆಲಸ ಕಾರ್ಯದಲ್ಲಿ ಇಂದು ನಿರೀಕ್ಷೆಗೂ ಮೀರಿದ ಲಾಭ.!

Posted on June 20, 2023 By Kannada Trend News No Comments on ಆಷಾಡ ಮಾಸದ ಮೊದಲ ಮಂಗಳವಾರ ಇಂದು ದುರ್ಗಾ ದೇವಿಯ ಆಶೀರ್ವಾದ ಈ 5 ರಾಶಿಯವರ ಮೇಲಿದೆ, ಮಾಡುವ ಕೆಲಸ ಕಾರ್ಯದಲ್ಲಿ ಇಂದು ನಿರೀಕ್ಷೆಗೂ ಮೀರಿದ ಲಾಭ.!
ಆಷಾಡ ಮಾಸದ ಮೊದಲ ಮಂಗಳವಾರ ಇಂದು ದುರ್ಗಾ ದೇವಿಯ ಆಶೀರ್ವಾದ ಈ 5 ರಾಶಿಯವರ ಮೇಲಿದೆ, ಮಾಡುವ ಕೆಲಸ ಕಾರ್ಯದಲ್ಲಿ ಇಂದು ನಿರೀಕ್ಷೆಗೂ ಮೀರಿದ ಲಾಭ.!

  ಮೇಷ ರಾಶಿ:- ಹಣದ ವಿಚಾರಗಳಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದಾಗಿದೆ. ಮನೆಗೆ ಬೇಕಾದ ಅವಶ್ಯಕ ವಸ್ತುಗಳನ್ನು ಖರೀದಿಸುತ್ತೀರಿ. ಬಹಳ ದಿನಗಳ ನಂತರ ನಿಮ್ಮ ಮಕ್ಕಳ ಜೊತೆ ಸಂತೋಷದ ಸಮಯವನ್ನು ಕಳೆಯುತ್ತೀರಿ. ಸಂಗಾತಿ ಜೊತೆಗಿದ್ದ ಮನಸ್ಥಾಪ ಸರಿ ಹೋಗುತ್ತದೆ. ಕೆಲಸದ ವಿಚಾರದಲ್ಲಿ ಜಾಗರೂಕರಾಗಿರಲು ತಿಳಿಸಲಾಗಿದೆ. ಅದೃಷ್ಟದ ಸಂಖ್ಯೆ – 04 ಅದೃಷ್ಟದ ಬಣ್ಣ – ಕೆಂಪು ಉತ್ತಮ ಸಮಯ – ಮಧ್ಯಾಹ್ನ 1:40 ರಿಂದ ರಾತ್ರಿ 9:30ವರೆಗೆ. ವೃಷಭ ರಾಶಿ:- ಇಂದು ನಿಮ್ಮ ಎಲ್ಲಾ ಪ್ರಮುಖ ಕಾರ್ಯಗಳು ಪೂರ್ತಿಗೊಳ್ಳುವ…

Read More “ಆಷಾಡ ಮಾಸದ ಮೊದಲ ಮಂಗಳವಾರ ಇಂದು ದುರ್ಗಾ ದೇವಿಯ ಆಶೀರ್ವಾದ ಈ 5 ರಾಶಿಯವರ ಮೇಲಿದೆ, ಮಾಡುವ ಕೆಲಸ ಕಾರ್ಯದಲ್ಲಿ ಇಂದು ನಿರೀಕ್ಷೆಗೂ ಮೀರಿದ ಲಾಭ.!” »

Astrology

ಶಿವನ ಕೃಪೆ ಇಂದು ಈ 4 ರಾಶಿಯವರಿಗೆ ಇರಲಿದೆ, ಅಂದುಕೊಂಡ ಕೆಲಸದಲ್ಲಿ ಜಯ, ಅನಿರೀಕ್ಷಿತ ಧನಲಾಭ.!

Posted on June 19, 2023 By Kannada Trend News No Comments on ಶಿವನ ಕೃಪೆ ಇಂದು ಈ 4 ರಾಶಿಯವರಿಗೆ ಇರಲಿದೆ, ಅಂದುಕೊಂಡ ಕೆಲಸದಲ್ಲಿ ಜಯ, ಅನಿರೀಕ್ಷಿತ ಧನಲಾಭ.!
ಶಿವನ ಕೃಪೆ ಇಂದು ಈ 4 ರಾಶಿಯವರಿಗೆ ಇರಲಿದೆ, ಅಂದುಕೊಂಡ ಕೆಲಸದಲ್ಲಿ ಜಯ, ಅನಿರೀಕ್ಷಿತ ಧನಲಾಭ.!

  ಮೇಷ ರಾಶಿ:- ಸದಾ ಚುರುಕಿನ ಸ್ವಭಾವದಿಂದ ಕೂಡಿರುವ ನೀವು ಇಂದು ನೀವು ಹಾಕಿಕೊಂಡ ಪ್ಲಾನ್ ಪ್ರಕಾರ ಕೆಲಸ ನಡೆಯದಿದ್ದರೆ ಚಿಂತಾಕ್ರಾಂತರಾಗುವಿರಿ. ಆತ್ಮ ವಿಶ್ವಾಸದಿಂದ ನಿಮ್ಮ ಕೆಲಸಗಳನ್ನು ಮುಂದುವರಿಸಿ ಎಲ್ಲಾ ಕೆಲಸದಲ್ಲೂ ಕೂಡ ನಿಮಗೆ ಯಶಸ್ಸು ಸಿಗಲಿದೆ. ಯಾರೊಂದಿಗೂ ವಿವಾದ ಬೇಡ. ಶುಭ ಸಂಖ್ಯೆ – 05 ವೃಷಭ ರಾಶಿ:- ನೀವು ಕೂಡಿಟ್ಟ ಕಾಸೆಲ್ಲಾ ಇಂದು ಖರ್ಚಾಗುತ್ತದೆ. ಯಾವುದರ ಮೇಲೂ ದುರಾಸೆ ಪಡದೆ ಬಂದದ್ದನ್ನು ಸಂತಸದಿಂದ ಸ್ವೀಕರಿಸಿ. ನಿಮ್ಮನ್ನು ಬಳಸಿಕೊಳ್ಳುವ ಜನರ ಬಗ್ಗೆ ಎಚ್ಚರಿಕೆಯಿಂದಿರಿ. ಆಡುವ ಮಾತುಗಳ…

Read More “ಶಿವನ ಕೃಪೆ ಇಂದು ಈ 4 ರಾಶಿಯವರಿಗೆ ಇರಲಿದೆ, ಅಂದುಕೊಂಡ ಕೆಲಸದಲ್ಲಿ ಜಯ, ಅನಿರೀಕ್ಷಿತ ಧನಲಾಭ.!” »

Astrology

ನಾಳೆ ಜೂನ್ 15 ರಂದು ಮಹಾಪ್ರದೋಷ, ಈ ಐದು ರಾಶಿಯವರಿಗೆ ಶುರುವಾಗಲಿದೆ ಶುಕ್ರದೆಶೆ.! ಅಂದುಕೊಂಡ ಕೆಲಸದಲ್ಲಿ ಜಯ, ಆರ್ಥಿಕ ಲಾಭ, ಕುಟುಂಬದಲ್ಲಿ ಸಂತೋಷ

Posted on June 14, 2023 By Kannada Trend News No Comments on ನಾಳೆ ಜೂನ್ 15 ರಂದು ಮಹಾಪ್ರದೋಷ, ಈ ಐದು ರಾಶಿಯವರಿಗೆ ಶುರುವಾಗಲಿದೆ ಶುಕ್ರದೆಶೆ.! ಅಂದುಕೊಂಡ ಕೆಲಸದಲ್ಲಿ ಜಯ, ಆರ್ಥಿಕ ಲಾಭ, ಕುಟುಂಬದಲ್ಲಿ ಸಂತೋಷ
ನಾಳೆ ಜೂನ್ 15 ರಂದು ಮಹಾಪ್ರದೋಷ, ಈ ಐದು ರಾಶಿಯವರಿಗೆ ಶುರುವಾಗಲಿದೆ ಶುಕ್ರದೆಶೆ.! ಅಂದುಕೊಂಡ ಕೆಲಸದಲ್ಲಿ ಜಯ, ಆರ್ಥಿಕ ಲಾಭ, ಕುಟುಂಬದಲ್ಲಿ ಸಂತೋಷ

  ನಮ್ಮ ಹಿಂದೂ ಪಂಚಾಂಗದ ಪ್ರಕಾರ ನೋಡುವುದಾದರೆ ಪ್ರತಿಯೊಂದು ದಿನವೂ ಕೂಡ ಇಲ್ಲಿ ವಿಶೇಷವೇ. ಇಲ್ಲಿ ಪ್ರತಿಯೊಂದು ದಿನವು ಆಗುವ ಗ್ರಹಗಳ ಚಲನೆ, ಅವುಗಳ ರಾಶಿ ಸಂಚಾರ ಇವುಗಳ ಆಧಾರದ ಮೇಲೆ ರಾಜ್ಯಗಳ ಭವಿಷ್ಯವನ್ನು ಲೆಕ್ಕ ಹಾಕಲಾಗುತ್ತದೆ. ಅದೇ ರೀತಿ ಕೆಲ ರಾಶಿಗಳಿಗೆ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಮುಂಚೆಯೇ ಸೂಚನೆಯನ್ನು ಕೂಡ ಕೊಡಲಾಗುತ್ತದೆ. ಅಂತಹದೇ ಒಂದು ವಿಶೇಷತೆಯ ದಿನ ಇನ್ನೇನು ಸಮೀಪವಿದೆ. ಇದು ಮಹಾಪ್ರದೋಷದ ದಿನವಾಗಿದೆ. ಈ ಬಾರಿ ಪ್ರದೋಷ ಗುರುವಾರ ಬಿದ್ದಿದೆ. ಆದರೂ ಕೂಡ…

Read More “ನಾಳೆ ಜೂನ್ 15 ರಂದು ಮಹಾಪ್ರದೋಷ, ಈ ಐದು ರಾಶಿಯವರಿಗೆ ಶುರುವಾಗಲಿದೆ ಶುಕ್ರದೆಶೆ.! ಅಂದುಕೊಂಡ ಕೆಲಸದಲ್ಲಿ ಜಯ, ಆರ್ಥಿಕ ಲಾಭ, ಕುಟುಂಬದಲ್ಲಿ ಸಂತೋಷ” »

Astrology

ಶ್ರೀ ಗುರುರಾಘವೇಂದ್ರ ಹಾಗೂ ಸಾಯಿಬಾಬಾ ಅವರ ಕೃಪೆ ಈ ರಾಶಿಯವರ ಮೇಲಿರಲಿದೆ, ಎಲ್ಲಾ ಕೆಲಸದಲ್ಲೂ ಯಶಸ್ಸು ದೊರೆಯಲಿದೆ. 12 ರಾಶಿಯವರ ಇಂದಿನ ದಿನಭವಿಷ್ಯ ಹೇಗಿದೆ ನೋಡಿ

Posted on June 8, 2023 By Kannada Trend News No Comments on ಶ್ರೀ ಗುರುರಾಘವೇಂದ್ರ ಹಾಗೂ ಸಾಯಿಬಾಬಾ ಅವರ ಕೃಪೆ ಈ ರಾಶಿಯವರ ಮೇಲಿರಲಿದೆ, ಎಲ್ಲಾ ಕೆಲಸದಲ್ಲೂ ಯಶಸ್ಸು ದೊರೆಯಲಿದೆ. 12 ರಾಶಿಯವರ ಇಂದಿನ ದಿನಭವಿಷ್ಯ ಹೇಗಿದೆ ನೋಡಿ
ಶ್ರೀ ಗುರುರಾಘವೇಂದ್ರ ಹಾಗೂ ಸಾಯಿಬಾಬಾ ಅವರ ಕೃಪೆ ಈ ರಾಶಿಯವರ ಮೇಲಿರಲಿದೆ, ಎಲ್ಲಾ ಕೆಲಸದಲ್ಲೂ ಯಶಸ್ಸು ದೊರೆಯಲಿದೆ. 12 ರಾಶಿಯವರ ಇಂದಿನ ದಿನಭವಿಷ್ಯ ಹೇಗಿದೆ ನೋಡಿ

ಮೇಷ ರಾಶಿ:- ಕಛೇರಿಯಲ್ಲಿ ನೀವಿಂದು ಶ್ರದ್ಧೆಯಿಂದ ಕೆಲಸ ಮಾಡಬೇಕು. ನಿಮ್ಮ ಕೆಲಸದ ಮೂಲಕ ಮೇಲಾಧಿಕಾರಿಗಳ ನಂಬಿಕೆ ಗಳಿಸಿದರೆ ಇನ್ನು ಹೆಚ್ಚಿನ ಜವಾಬ್ದಾರಿಯುತ ಕೆಲಸಗಳನ್ನು ಪಡೆಯುತ್ತೀರಿ. ನಿಮಗೆ ವಹಿಸಿ ಕೊಟ್ಟ ಕೆಲಸವನ್ನು ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಪೂರೈಸುವುದು ಉತ್ತಮ. ಹಣದ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಅದೃಷ್ಟದ ಸಂಖ್ಯೆ: 06 ಅದೃಷ್ಟದ ಬಣ್ಣ: ಕೆಂಪು ಒಳ್ಳೆಯ ಸಮಯ: ಸಂಜೆ 6:25 ರಿಂದ ರಾತ್ರಿ 9:30 ರವರೆಗೆ ವೃಷಭ ರಾಶಿ:- ಆರ್ಥಿಕವಾಗಿ ಇಂದು ಒಳ್ಳೆಯ ದಿನವಲ್ಲ,…

Read More “ಶ್ರೀ ಗುರುರಾಘವೇಂದ್ರ ಹಾಗೂ ಸಾಯಿಬಾಬಾ ಅವರ ಕೃಪೆ ಈ ರಾಶಿಯವರ ಮೇಲಿರಲಿದೆ, ಎಲ್ಲಾ ಕೆಲಸದಲ್ಲೂ ಯಶಸ್ಸು ದೊರೆಯಲಿದೆ. 12 ರಾಶಿಯವರ ಇಂದಿನ ದಿನಭವಿಷ್ಯ ಹೇಗಿದೆ ನೋಡಿ” »

Astrology

ದಿನಭವಿಷ್ಯ:- ಆಂಜನೇಯನ ಕೃಪಕಟಾಕ್ಷ ಈ 3 ರಾಶಿಯವರ ಮೇಲಿದೆ, ಅನಿರೀಕ್ಷಿತ ಧನಲಾಭ, ಅಂದುಕೊಂಡ ಕೆಲಸದಲ್ಲಿ ಜಯ

Posted on June 3, 2023June 3, 2023 By Kannada Trend News No Comments on ದಿನಭವಿಷ್ಯ:- ಆಂಜನೇಯನ ಕೃಪಕಟಾಕ್ಷ ಈ 3 ರಾಶಿಯವರ ಮೇಲಿದೆ, ಅನಿರೀಕ್ಷಿತ ಧನಲಾಭ, ಅಂದುಕೊಂಡ ಕೆಲಸದಲ್ಲಿ ಜಯ
ದಿನಭವಿಷ್ಯ:- ಆಂಜನೇಯನ ಕೃಪಕಟಾಕ್ಷ ಈ 3 ರಾಶಿಯವರ ಮೇಲಿದೆ,  ಅನಿರೀಕ್ಷಿತ ಧನಲಾಭ, ಅಂದುಕೊಂಡ ಕೆಲಸದಲ್ಲಿ ಜಯ

  ಮೇಷ ರಾಶಿ:- ಇಂದು ನೀವು ಹಾಕಿಕೊಂಡ ಯೋಜನೆ ಪ್ರಕಾರ ಕೆಲಸಗಳನ್ನು ಮುಗಿಸಿ, ಇದರಿಂದ ನಿಮಗೆ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಇದರಿಂದ ಮನೆಯ ವಾತಾವರಣವೂ ಉತ್ತಮವಾಗುತ್ತದೆ. ಇಂದು ಪ್ರಚಲಿತ ವಿದ್ಯಮಾನಗಳ ಬಗ್ಗೆ ನಿಮಗೆ ಆಸಕ್ತಿ ಹೆಚ್ಚಾಗುತ್ತದೆ. ಶುಭ ಸಂಖ್ಯೆ: 03. ವೃಷಭ ರಾಶಿ:- ವಿವಾದಗಳು ಇತ್ಯರ್ಥಗೊಂಡು ಮಾನಸಿಕ ನೆಮ್ಮದಿ ಮೂಡುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಭಾಗ್ಯ ಸಿಗುತ್ತದೆ. ಇದು ಮಾತ್ರ ಅಲ್ಲದೆ ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದರೂ ಕೂಡ ನಿಮ್ಮ ಕಾರ್ಯ ವೈಖರಿ ಬಗ್ಗೆ ಇಂದು…

Read More “ದಿನಭವಿಷ್ಯ:- ಆಂಜನೇಯನ ಕೃಪಕಟಾಕ್ಷ ಈ 3 ರಾಶಿಯವರ ಮೇಲಿದೆ, ಅನಿರೀಕ್ಷಿತ ಧನಲಾಭ, ಅಂದುಕೊಂಡ ಕೆಲಸದಲ್ಲಿ ಜಯ” »

Astrology

ಈ ಒಂದು ವಿಧಾನವನ್ನು ಅನುಸರಿಸಿದ್ರೆ ಸಾಕು ಕೇವಲ 4 ದಿನದಲ್ಲಿ ನೀವು ಶ್ರೀಮಂತರಾಗುತ್ತೀರಾ.! ನಂಬಿಕೆ ಇಟ್ಟು ಒಮ್ಮೆ ಮಾಡಿ ನೋಡಿ

Posted on April 21, 2023 By Kannada Trend News No Comments on ಈ ಒಂದು ವಿಧಾನವನ್ನು ಅನುಸರಿಸಿದ್ರೆ ಸಾಕು ಕೇವಲ 4 ದಿನದಲ್ಲಿ ನೀವು ಶ್ರೀಮಂತರಾಗುತ್ತೀರಾ.! ನಂಬಿಕೆ ಇಟ್ಟು ಒಮ್ಮೆ ಮಾಡಿ ನೋಡಿ
ಈ ಒಂದು ವಿಧಾನವನ್ನು ಅನುಸರಿಸಿದ್ರೆ ಸಾಕು ಕೇವಲ 4 ದಿನದಲ್ಲಿ ನೀವು ಶ್ರೀಮಂತರಾಗುತ್ತೀರಾ.! ನಂಬಿಕೆ ಇಟ್ಟು ಒಮ್ಮೆ ಮಾಡಿ ನೋಡಿ

  ಎಲ್ಲರಿಗೂ ಸಹ ಅಗರ್ಭ ಶ್ರೀಮಂತರಾಗಬೇಕು ಸಂಪತ್ತನ್ನು ಹೊಂದಬೇಕು ಎನ್ನುವಂತಹ ಆಸೆ ಇದ್ದೇ ಇರುತ್ತದೆ ನಾವು ಸಂಪತ್ತನ್ನು ಗಳಿಕೆ ಮಾಡಿಕೊಳ್ಳಬೇಕಾದರೆ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವಾಗ ಈ ಒಂದು ವಸ್ತುಗಳನ್ನು ಬಳಸಿದರೆ ಸಾಕು ನೀವು ಕೇಳದೆ ಇರುವಷ್ಟು ಸಂಪತ್ತು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ದಿನದಿಂದ ದಿನಕ್ಕೆ ನಿಮ್ಮ ಆದಾಯದಲ್ಲಿ ಏರಿಕೆ ಕಂಡು ಬರುತ್ತದೆ ತಾಯಿ ಲಕ್ಷ್ಮಿ ದೇವಿಯ ಕೃಪೆ ನಮ್ಮ ಮೇಲೆ ಯಾವಾಗಲೂ ಇರಬೇಕು ಎಂದರೆ ನಾವು ತಿಳಿಸುವಂತಹ ಈ ವಿಧಾನವನ್ನು ನೀವು ಮೂರು ವಾರಗಳ ಕಾಲ…

Read More “ಈ ಒಂದು ವಿಧಾನವನ್ನು ಅನುಸರಿಸಿದ್ರೆ ಸಾಕು ಕೇವಲ 4 ದಿನದಲ್ಲಿ ನೀವು ಶ್ರೀಮಂತರಾಗುತ್ತೀರಾ.! ನಂಬಿಕೆ ಇಟ್ಟು ಒಮ್ಮೆ ಮಾಡಿ ನೋಡಿ” »

Astrology

Posts pagination

Previous 1 … 13 14

Copyright © 2025 Kannada Trend News.


Developed By Top Digital Marketing & Website Development company in Mysore