Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Cinema Updates

ಕೊನೆಗೂ ಬಯಲಾಯಿತು ಸತ್ಯ ಅಪ್ಪು ಅವರ ಮೇಲೆ ಐಟಿ ರೈಡ್ ಮಾಡಿಸಿದ್ದು ಯಾರು ಗೊತ್ತಾ.? ಶಿವಣ್ಣ ಕೊಟ್ಟ ಶಾ’ಕಿಂ’ಗ್ ಹೇಳಿಕೆ

Posted on May 28, 2022May 28, 2022 By Kannada Trend News No Comments on ಕೊನೆಗೂ ಬಯಲಾಯಿತು ಸತ್ಯ ಅಪ್ಪು ಅವರ ಮೇಲೆ ಐಟಿ ರೈಡ್ ಮಾಡಿಸಿದ್ದು ಯಾರು ಗೊತ್ತಾ.? ಶಿವಣ್ಣ ಕೊಟ್ಟ ಶಾ’ಕಿಂ’ಗ್ ಹೇಳಿಕೆ
ಕೊನೆಗೂ ಬಯಲಾಯಿತು ಸತ್ಯ ಅಪ್ಪು ಅವರ ಮೇಲೆ ಐಟಿ ರೈಡ್ ಮಾಡಿಸಿದ್ದು ಯಾರು ಗೊತ್ತಾ.? ಶಿವಣ್ಣ ಕೊಟ್ಟ ಶಾ’ಕಿಂ’ಗ್ ಹೇಳಿಕೆ

ಕುಟುಂಬ ಎಂದು ರಾಜಕೀಯದ ಬಗ್ಗೆ ಆಸೆ ಪಟ್ಟವರಲ್ಲ. ಡಾಕ್ಟರ್ ರಾಜಕುಮಾರ್ ಅವರಿಗೆ ಇಡೀ ಕರ್ನಾಟಕದ ಜನತೆ ಅಭಿಮಾನಿಗಳಾಗಿದ್ದರು. ಕನ್ನಡದ ಕಣ್ಮಣಿಯಾದ ಅಣ್ಣಾವ್ರ ಮಾತನ್ನು ಸಿನಿಮಾರಂಗ ದವರು ಎಂದೂ ತೆಗೆದು ಹಾಕುತ್ತಿರಲಿಲ್ಲ. ಹಾಗೆ ಅಭಿಮಾನಿಗಳಿಗೆ ಅಣ್ಣಾವ್ರು ಒಂದು ಮಾತನ್ನು ಹೇಳಿದರೆ ಸಾಕು ಅವರು ಅಕ್ಷರಶಃ ಆಗ ಅದನ್ನು ಪಾಲಿಸುತ್ತಿದ್ದರು. ಈ ರೀತಿ ಎಲ್ಲರಿಗೂ ಒಂದು ಒಳ್ಳೆಯ ಮಾರ್ಗದರ್ಶಕರಾಗಿ ಸ್ವತಃ ತಾವೇ ಒಬ್ಬ ಆದರ್ಶ ವ್ಯಕ್ತಿಯಾಗಿ ಬದುಕಿದವರು ಅಣ್ಣಾವ್ರು. ರಾಜಕೀಯ ಕುಟುಂಬದಿಂದ ಮಗನಿಗೆ ಹೆಣ್ಣು ತಂದರೂ ಕೂಡ ಎಂದಿಗೂ ತಾವು…

Read More “ಕೊನೆಗೂ ಬಯಲಾಯಿತು ಸತ್ಯ ಅಪ್ಪು ಅವರ ಮೇಲೆ ಐಟಿ ರೈಡ್ ಮಾಡಿಸಿದ್ದು ಯಾರು ಗೊತ್ತಾ.? ಶಿವಣ್ಣ ಕೊಟ್ಟ ಶಾ’ಕಿಂ’ಗ್ ಹೇಳಿಕೆ” »

Cinema Updates

ಮದುವೆಗೆ ಮುನ್ನ ಅಪ್ಪು ವರ್ತನೆ ಈ ರೀತಿ ಇರಲಿಲ್ಲ ಎನ್ನುವ ಶಾ’ಕಿಂ’ಗ್ ಹೇಳಿಕೆ ಕೊಟ್ಟ ನಟಿ ಪ್ರೇಮಾ.

Posted on May 27, 2022 By Kannada Trend News No Comments on ಮದುವೆಗೆ ಮುನ್ನ ಅಪ್ಪು ವರ್ತನೆ ಈ ರೀತಿ ಇರಲಿಲ್ಲ ಎನ್ನುವ ಶಾ’ಕಿಂ’ಗ್ ಹೇಳಿಕೆ ಕೊಟ್ಟ ನಟಿ ಪ್ರೇಮಾ.
ಮದುವೆಗೆ ಮುನ್ನ ಅಪ್ಪು ವರ್ತನೆ ಈ ರೀತಿ ಇರಲಿಲ್ಲ ಎನ್ನುವ ಶಾ’ಕಿಂ’ಗ್ ಹೇಳಿಕೆ ಕೊಟ್ಟ ನಟಿ ಪ್ರೇಮಾ.

ನಟ ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವದ ಬಗ್ಗೆ ಹೇಳುವುದೇ ಬೇಡ ಪುನೀತ್ ರಾಜಕುಮಾರ್ ಅವರು ಮಾತ್ರವಲ್ಲದೆ ಅಣ್ಣಾವ್ರ ಮಕ್ಕಳಾದ ಎಲ್ಲರೂ ಸಹ ತಮ್ಮ ಸನ್ನಡತೆಯಿಂದ ಕನ್ನಡದ ಮನೆಮಾತಾಗಿರುವ ವರು. ಸಿನಿಮಾರಂಗದ ವಿಷಯವೇ ಆಗಲಿ, ವೈಯಕ್ತಿಕ ವಿಷಯವೇ ಆಗಲಿ ಯಾರಿಂದಲೂ ಕೂಡ ಇದುವರೆಗೆ ಒಂದು ನೆಗೆಟಿವ್ ಕಮೆಂಟ್ ಮಾಡಿಸಿ ಕೊಂಡವರಲ್ಲ. ಅದರಲ್ಲೂ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನಂತರ ಪುನೀತ್ ಅವರ ವ್ಯಕ್ತಿತ್ವ ಎನ್ನುವುದು ಇಡೀ ಪ್ರಪಂಚಕ್ಕೆ ಇನ್ನು ಸ್ಪಷ್ಟವಾಯಿತು. ಪುನೀತ್ ರಾಜ್ ಕುಮಾರ್ ಯಾವಾಗಲೂ ಹೇಳುತ್ತಿದ್ದ…

Read More “ಮದುವೆಗೆ ಮುನ್ನ ಅಪ್ಪು ವರ್ತನೆ ಈ ರೀತಿ ಇರಲಿಲ್ಲ ಎನ್ನುವ ಶಾ’ಕಿಂ’ಗ್ ಹೇಳಿಕೆ ಕೊಟ್ಟ ನಟಿ ಪ್ರೇಮಾ.” »

Cinema Updates

ಅಪ್ಪು ಬಗ್ಗೆ ಡ್ಯಾನ್ಸಿಂಗ್ ಚಾಂಪಿಯನ್ ಶೋ ಕಾರ್ಯಕ್ರಮದಲ್ಲಿ ಅಶ್ವಿನಿ ಸ್ಟೇಜ್ ಮೇಲೆ ನಿಂತು ಎಲ್ಲರ ಮುಂದೆ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.

Posted on May 25, 2022 By Kannada Trend News No Comments on ಅಪ್ಪು ಬಗ್ಗೆ ಡ್ಯಾನ್ಸಿಂಗ್ ಚಾಂಪಿಯನ್ ಶೋ ಕಾರ್ಯಕ್ರಮದಲ್ಲಿ ಅಶ್ವಿನಿ ಸ್ಟೇಜ್ ಮೇಲೆ ನಿಂತು ಎಲ್ಲರ ಮುಂದೆ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.
ಅಪ್ಪು ಬಗ್ಗೆ ಡ್ಯಾನ್ಸಿಂಗ್ ಚಾಂಪಿಯನ್ ಶೋ ಕಾರ್ಯಕ್ರಮದಲ್ಲಿ ಅಶ್ವಿನಿ ಸ್ಟೇಜ್ ಮೇಲೆ ನಿಂತು ಎಲ್ಲರ ಮುಂದೆ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.

ನಟ ಪುನೀತ್ ರಾಜಕುಮಾರ್ ಕರುನಾಡು ಕಂಡ ದೇವತಾ ಮನುಷ್ಯ, ತನ್ನ ನಿಷ್ಕಲ್ಮಶ ಮನಸ್ಸಿನಿಂದ, ಮಗುವಿನಂತಹ ನಗುವಿನಿಂದ, ಸಮಾಜ ಸೇವೆಯಿಂದ, ಮೇರು ವ್ಯಕ್ತಿತ್ವದಿಂದ ಎಲ್ಲಾ ಸೆಲೆಬ್ರಿಟಿಗಳಿಗೂ ಸಹ ಮಾಡಲ್ ಆದವರು ಅಪ್ಪು. ಅಪ್ಪು ಅವರು ಶಾಲೆಯ ಮುಖ ನೋಡುವ ಮೊದಲೇ ಅಭಿನಯದಲ್ಲಿ ಸೈ ಎನಿಸಿಕೊಂಡವರು. ತಂದೆಯ ಜೊತೆ ಸಿನಿಮಾ ಸೆಟ್ಗಳಲ್ಲಿ ಕಾಲಕಳೆಯುತ್ತಿದ್ದರ ಇವರು ತಂದೆಗೆ ಸರಿಸಮನಾಗಿ ಅಭಿನಯಿಸಿ ಕನ್ನಡಿಗರ ಮನಸ್ಸನ್ನು ಗೆದ್ದುಬಿಟ್ಟರು. ಹಾಗೂ ಚಿಕ್ಕವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡ ರಾಜಕುಮಾರ ಇವರು. ಬೆಳೆಯುತ್ತಾ ಕನ್ನಡ ಚಲನಚಿತ್ರರಂಗಕ್ಕೆ ಪವರ್ಸ್ಟಾರ್…

Read More “ಅಪ್ಪು ಬಗ್ಗೆ ಡ್ಯಾನ್ಸಿಂಗ್ ಚಾಂಪಿಯನ್ ಶೋ ಕಾರ್ಯಕ್ರಮದಲ್ಲಿ ಅಶ್ವಿನಿ ಸ್ಟೇಜ್ ಮೇಲೆ ನಿಂತು ಎಲ್ಲರ ಮುಂದೆ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.” »

Cinema Updates

ಇದೇ ನೋಡಿ ಅಪ್ಪು ಅವರ ಇನ್ನೊಂದು ಮುಖ, ಅಪ್ಪು ಅಶ್ವಿನಿ ಅವರ ತವರು ಮನೆಗೆ ಹೋದಾಗ ಏನೇನು ಮಾಡುತ್ತಿದ್ದರು ಗೊತ್ತಾ?

Posted on May 23, 2022 By Kannada Trend News No Comments on ಇದೇ ನೋಡಿ ಅಪ್ಪು ಅವರ ಇನ್ನೊಂದು ಮುಖ, ಅಪ್ಪು ಅಶ್ವಿನಿ ಅವರ ತವರು ಮನೆಗೆ ಹೋದಾಗ ಏನೇನು ಮಾಡುತ್ತಿದ್ದರು ಗೊತ್ತಾ?
ಇದೇ ನೋಡಿ ಅಪ್ಪು ಅವರ ಇನ್ನೊಂದು ಮುಖ, ಅಪ್ಪು ಅಶ್ವಿನಿ ಅವರ ತವರು ಮನೆಗೆ ಹೋದಾಗ ಏನೇನು ಮಾಡುತ್ತಿದ್ದರು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಲನಚಿತ್ರರಂಗ ಮಾತ್ರವಲ್ಲದೆ ಇಡೀ ಕರುನಾಡಿಗೆ ಬೆಳಕು ಆಗಿದ್ದವರು. ಇಂದು ಅವರನ್ನು ಕಳೆದುಕೊಂಡ ಕರ್ನಾಟಕವು ಕಳೆಯನ್ನು ಕರೆದುಕೊಂಡು ಮಂಕಾಗಿದೆ. ಅಪ್ಪು ಅವರು 2021, ಅಕ್ಟೋಬರ್ 29ನೇ ತಾರೀಕಿನಂದು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಅಕಾಲಿಕ ಮರಣಕ್ಕೆ ತುತ್ತಾದರು. ಅಂದಿನಿಂದ ಇಂದಿನವರೆಗೂ ಕರುನಾಡಿಗೆ ಸೂತಕದ ಛಾಯೆ. ಯಾರೊಬ್ಬರೂ ಕೂಡ ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ಇಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ. ಪುನೀತ್ ರಾಜ್ ಕುಮಾರ್ ಅವರಿಗೆ ಮನೆ ಮನೆಗಳಲ್ಲೂ ಕೂಡ ಫ್ಯಾನ್ಸ್…

Read More “ಇದೇ ನೋಡಿ ಅಪ್ಪು ಅವರ ಇನ್ನೊಂದು ಮುಖ, ಅಪ್ಪು ಅಶ್ವಿನಿ ಅವರ ತವರು ಮನೆಗೆ ಹೋದಾಗ ಏನೇನು ಮಾಡುತ್ತಿದ್ದರು ಗೊತ್ತಾ?” »

Cinema Updates

ಅಶ್ವಿನಿ ಹಾಗೂ ಅಪ್ಪು ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ.? ಅಶ್ವಿನಿ ಅವರು ಮದುವೆಯಾದಾಗ ಅವರ ವಯಸ್ಸೆಷ್ಟು ನೋಡಿ.

Posted on May 22, 2022 By Kannada Trend News No Comments on ಅಶ್ವಿನಿ ಹಾಗೂ ಅಪ್ಪು ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ.? ಅಶ್ವಿನಿ ಅವರು ಮದುವೆಯಾದಾಗ ಅವರ ವಯಸ್ಸೆಷ್ಟು ನೋಡಿ.
ಅಶ್ವಿನಿ ಹಾಗೂ ಅಪ್ಪು ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ.? ಅಶ್ವಿನಿ ಅವರು ಮದುವೆಯಾದಾಗ ಅವರ ವಯಸ್ಸೆಷ್ಟು ನೋಡಿ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕರ್ನಾಟಕ ಕಂಡ ಅತ್ಯಂತ ಸರಳ ವ್ಯಕ್ತಿತ್ವದ ಸ್ಟಾರ್ ಅಭಿಮಾನಿಗಳ ಹೃದಯದ ಪ್ರೀತಿಯನ್ನೆಲ್ಲ ಪಡೆದ ರಾಜಕುಮಾರ. ಒಬ್ಬ ಸ್ನೇಹಜೀವಿ, ಕನ್ನಡ ಚಲನಚಿತ್ರರಂಗದ ಹೆಮ್ಮೆಯ ಪುತ್ರ, ರಾಜಕುಟುಂಬದ ಕೀರ್ತಿ ಕಳಸ, ನೊಂದವರ ಪಾಲಿನ ದೇವರು, ಮಕ್ಕಳ ಪ್ರೀತಿಯ ಪವರ್ ಸ್ಟಾರ್, ಹಿರಿಯರಿಗೆ ಆತ್ಮೀಯ ಅಪ್ಪು. ಪುನೀತ್ ರಾಜಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಹಾಗೂ ಮಾತಿನಲ್ಲಿ ಹೇಳಲು ಸಾಧ್ಯವಾಗದಂತಹ ಮೇರುವ್ಯಕ್ತಿತ್ವ. ಕರ್ನಾಟಕದ ಕೇವಲ ಕೆಲವೇ ಬೆರಳೆಣಿಕೆಯ ಸೆಲೆಬ್ರಿಟಿಗಳಿಗೆ ಮಾತ್ರ ಈ ಪರಿಯ ಅಭಿಮಾನ…

Read More “ಅಶ್ವಿನಿ ಹಾಗೂ ಅಪ್ಪು ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ.? ಅಶ್ವಿನಿ ಅವರು ಮದುವೆಯಾದಾಗ ಅವರ ವಯಸ್ಸೆಷ್ಟು ನೋಡಿ.” »

Cinema Updates

ಮಗಳ ಎಸೆಸೆಲ್ಸಿ ರಿಸಲ್ಟ್ ನೋಡಿ ಕ’ಣ್ಣೀ’ರಿ’ಟ್ಟ ಅಶ್ವಿನಿ ಪುನೀತ್ ರಾಜಕುಮಾರ್. ನಿಜವಾದ ಸಾಧನೆ ಅಂದರೆ ಇದು.

Posted on May 21, 2022 By Kannada Trend News No Comments on ಮಗಳ ಎಸೆಸೆಲ್ಸಿ ರಿಸಲ್ಟ್ ನೋಡಿ ಕ’ಣ್ಣೀ’ರಿ’ಟ್ಟ ಅಶ್ವಿನಿ ಪುನೀತ್ ರಾಜಕುಮಾರ್. ನಿಜವಾದ ಸಾಧನೆ ಅಂದರೆ ಇದು.
ಮಗಳ ಎಸೆಸೆಲ್ಸಿ ರಿಸಲ್ಟ್ ನೋಡಿ ಕ’ಣ್ಣೀ’ರಿ’ಟ್ಟ ಅಶ್ವಿನಿ ಪುನೀತ್ ರಾಜಕುಮಾರ್. ನಿಜವಾದ ಸಾಧನೆ ಅಂದರೆ ಇದು.

ಪುನೀತ್ ರಾಜಕುಮಾರ್ ಎಂದರೆ ಸಮಾಜ ಸೇವೆಗೆ ಒಂದು ಬೆಂಚ್ಮಾರ್ಕ್ ಎಂದೇ ಹೇಳಬಹುದು ಪುನೀತ್ ರಾಜಕುಮಾರ್ ಅವರು ಯಾವುದೇ ಪ್ರಚಾರ ಪಡೆಯದೇ ನೊಂದವರ ಕಣ್ಣೀರು ಒರೆಸುವ ಕೆಲಸಕ್ಕೆ ಯಾವಾಗಲೂ ಮುಂದೆ ಇರುತ್ತಿದ್ದರು. ಹಲವು ರೀತಿಯಾಗಿ ಅವರು ಕರ್ನಾಟಕಕ್ಕೆ ಸೇವೆ ಮಾಡುತ್ತಾ ಇದ್ದರು ಇದರಲ್ಲಿ ಮುಖ್ಯವಾಗಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಯಾವಾಗಲೂ ತಮ್ಮಿಂದಾದಷ್ಟು ಸಹಾಯ ಮಾಡುತ್ತಲೇ ಬಂದಿದ್ದರು. ಮೈಸೂರಿನಲ್ಲಿ ಹೆಣ್ಣು ಮಕ್ಕಳಿಗಾಗಿ ಶಕ್ತಿಧಾಮ ಎನ್ನುವ ಆಶ್ರಮವನ್ನು ಕಟ್ಟಿ ಅಲ್ಲಿರುವ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ಪುನೀತ್ ರಾಜಕುಮಾರ್ ಅವರು…

Read More “ಮಗಳ ಎಸೆಸೆಲ್ಸಿ ರಿಸಲ್ಟ್ ನೋಡಿ ಕ’ಣ್ಣೀ’ರಿ’ಟ್ಟ ಅಶ್ವಿನಿ ಪುನೀತ್ ರಾಜಕುಮಾರ್. ನಿಜವಾದ ಸಾಧನೆ ಅಂದರೆ ಇದು.” »

Cinema Updates

ಅಪ್ಪು ಅಗಲಿಕೆ ನಂತರ ಮೊದಲ ಬಾರಿಗೆ ಅಶ್ವಿನಿ ಅವರ ಮುಖದಲ್ಲಿ ನಗು ತರಿಸಿದ ದೊಡ್ಡಮನೆ ಕುಟುಂಬದವರು, ಕುಟುಂಬ ಅಂದರೆ ಹೀಗಿರಬೇಕು.

Posted on May 21, 2022 By Kannada Trend News No Comments on ಅಪ್ಪು ಅಗಲಿಕೆ ನಂತರ ಮೊದಲ ಬಾರಿಗೆ ಅಶ್ವಿನಿ ಅವರ ಮುಖದಲ್ಲಿ ನಗು ತರಿಸಿದ ದೊಡ್ಡಮನೆ ಕುಟುಂಬದವರು, ಕುಟುಂಬ ಅಂದರೆ ಹೀಗಿರಬೇಕು.
ಅಪ್ಪು ಅಗಲಿಕೆ ನಂತರ ಮೊದಲ ಬಾರಿಗೆ ಅಶ್ವಿನಿ ಅವರ ಮುಖದಲ್ಲಿ ನಗು ತರಿಸಿದ ದೊಡ್ಡಮನೆ ಕುಟುಂಬದವರು, ಕುಟುಂಬ ಅಂದರೆ ಹೀಗಿರಬೇಕು.

ಪುನೀತ್ ರಾಜಕುಮಾರ್ ಅವರು ರಾಜಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಸಿನಿಮಾ ಕುಟುಂಬಕ್ಕೆ ಆತ್ಮೀಯರಾಗಿದ್ದರು. ಅವರ ಅಗಲಿಕೆಯ ಕೆಟ್ಟ ಸುದ್ದಿ ಇಡೀ ಕರುನಾಡಿನ ತುಂಬಾ ಸೂತಕದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಅಪ್ಪು ಅಗಲಿಕೆಗೆ ದೇಶದ ಎಲ್ಲಾ ಸುದ್ದಿಮಾಧ್ಯಮಗಳು ಹಾಗೂ ವಿದೇಶದ ಸುದ್ದಿ ಮಾಧ್ಯಮಗಳು ಕೂಡ ಸಂತಾಪ ಸೂಚಿಸಿದ್ದವು. ಕರುನಾಡಿನ ರಾಜಕುಮಾರನ ಅಂತಿಮ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳ ಪ್ರವಾಹವೇ ಹರಿದು ಬಂದಿತ್ತು. ಅಪ್ಪು ಅಗಲಿಕೆಗೆ ಕಂಬನಿ ಮಿಡಿಯದ ಕಂಗಳು ಕರುನಾಡಲ್ಲಿಯೇ ಇಲ್ಲ ಎಂದು ಹೇಳಬಹುದು. ಯಾಕೆಂದರೆ ಕರುನಾಡಿನ ಜನತೆ ಅವರ…

Read More “ಅಪ್ಪು ಅಗಲಿಕೆ ನಂತರ ಮೊದಲ ಬಾರಿಗೆ ಅಶ್ವಿನಿ ಅವರ ಮುಖದಲ್ಲಿ ನಗು ತರಿಸಿದ ದೊಡ್ಡಮನೆ ಕುಟುಂಬದವರು, ಕುಟುಂಬ ಅಂದರೆ ಹೀಗಿರಬೇಕು.” »

Cinema Updates

ವೈರಲ್ ಆಗಿದೆ ಕೊನೆಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮದುವೆ ಮನೆಯಲ್ಲಿ ಖುಷಿ ಖುಷಿಯಿಂದ ಇರೋ ವಿಡಿಯೋ, ಇದು ಯಾವ ಸಮಯದ್ದು ಗೊತ್ತಾ?

Posted on May 18, 2022May 18, 2022 By Kannada Trend News No Comments on ವೈರಲ್ ಆಗಿದೆ ಕೊನೆಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮದುವೆ ಮನೆಯಲ್ಲಿ ಖುಷಿ ಖುಷಿಯಿಂದ ಇರೋ ವಿಡಿಯೋ, ಇದು ಯಾವ ಸಮಯದ್ದು ಗೊತ್ತಾ?
ವೈರಲ್ ಆಗಿದೆ ಕೊನೆಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮದುವೆ ಮನೆಯಲ್ಲಿ ಖುಷಿ ಖುಷಿಯಿಂದ ಇರೋ ವಿಡಿಯೋ, ಇದು ಯಾವ ಸಮಯದ್ದು ಗೊತ್ತಾ?

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಅವರನ್ನು ಕಳೆದುಕೊಂಡು ಬಹಳ ದುಃ’ಖದಿಂದ ಇದ್ದಾರೆ. ಇಡೀ ಕರ್ನಾಟಕವೇ ಮನೆಮಗ ಎಂದು ಒಪ್ಪಿಕೊಂಡಿರುವ ಅಪ್ಪುವನ್ನು ಕಳೆದುಕೊಂಡಿರುವ ದುಃಖ ಅಭಿಮಾನಿಗಳಿಗೆ ಆರು ತಿಂಗಳಾದರೂ ಕೂಡ ಕೊಂಚವೂ ಕಡಿಮೆಯಾಗಿಲ್ಲ. ಹೀಗಿರುವಾಗ ಪುನೀತ್ ರಾಜಕುಮಾರ್ ಅವರ ಅಣ್ಣನಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರು ಈ ನೋ’ವಿ’ನಿಂದ ಕುಸಿದೇ ಹೋಗಿದ್ದಾರೆ ಎನ್ನಬಹುದು. ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪುನೀತ್ ರಾಜ್ ಕುಮಾರ್ ಅವರನ್ನು ಡಿಸೆಂಬರ್ 1,…

Read More “ವೈರಲ್ ಆಗಿದೆ ಕೊನೆಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮದುವೆ ಮನೆಯಲ್ಲಿ ಖುಷಿ ಖುಷಿಯಿಂದ ಇರೋ ವಿಡಿಯೋ, ಇದು ಯಾವ ಸಮಯದ್ದು ಗೊತ್ತಾ?” »

Cinema Updates

ಅಪ್ಪು ಅಗಲಿಕೆಯ ನೋ’ವಿ’ನ ಬಗ್ಗೆ ಮೌನ ಮುರಿದು ಮಾತನಾಡಿದ ಮಂಡ್ಯ ರಮೇಶ್

Posted on May 18, 2022May 18, 2022 By Kannada Trend News No Comments on ಅಪ್ಪು ಅಗಲಿಕೆಯ ನೋ’ವಿ’ನ ಬಗ್ಗೆ ಮೌನ ಮುರಿದು ಮಾತನಾಡಿದ ಮಂಡ್ಯ ರಮೇಶ್
ಅಪ್ಪು ಅಗಲಿಕೆಯ ನೋ’ವಿ’ನ ಬಗ್ಗೆ ಮೌನ ಮುರಿದು ಮಾತನಾಡಿದ ಮಂಡ್ಯ ರಮೇಶ್

ಮಂಡ್ಯ ರಮೇಶ್ ಕನ್ನಡ ರಂಗಭೂಮಿಯ ಹೆಮ್ಮೆ ಕರ್ನಾಟಕದಲ್ಲಿ ರಂಗಭೂಮಿಯು ಇನ್ನು ಉಸಿರಾಡುತ್ತಿರುವುದಕ್ಕೆ ಮಂಡ್ಯ ರಮೇಶ್ ಅವರ ಸೇವೆ ಕೂಡ ದೊಡ್ಡ ಮಟ್ಟದ್ದು. ಕನ್ನಡ ಚಲನಚಿತ್ರ ರಂಗದಲ್ಲಿ ಹಾಸ್ಯನಟನಾಗಿ ಗುರುತಿಸಿಕೊಳ್ಳುತ್ತಿರುವ ಮಂಡ್ಯ ರಮೇಶ್ ಅವರು ಸದ್ಯಕ್ಕೆ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮದಲ್ಲಿ ವಯಸ್ಸಾದರೂ ಮದುವೆಯಾಗದೆ ಉಳಿದಿರುವ ಮುದ್ದೇಶ ಎನ್ನುವ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಇವರ ಈ ಅಭಿನಯ ನೋಡಿ ನಗದ ಕನ್ನಡಿಗರೇ ಇಲ್ಲ. ಆದರೆ ಇವರು ಕೇವಲ ಹಾಸ್ಯಕಷ್ಟೇ ಸೀಮಿತ ಅಲ್ಲ. ರಂಗಭೂಮಿಯಲ್ಲಿ ಇವರ ಪಯಣದ ಬಗ್ಗೆ ಹೇಳಲು…

Read More “ಅಪ್ಪು ಅಗಲಿಕೆಯ ನೋ’ವಿ’ನ ಬಗ್ಗೆ ಮೌನ ಮುರಿದು ಮಾತನಾಡಿದ ಮಂಡ್ಯ ರಮೇಶ್” »

Cinema Updates

ವಿದೇಶದಲ್ಲಿ ಇದ್ದ ಐಷಾರಾಮಿ ಜೀವನ ಬಿಟ್ಟು ತಾಯ್ನಾಡಿನ ಸೇವೆಗಾಗಿ ಬಂದ ಶಂಕರ್ ನಾಗ್ ಮಗಳು ಕಾವ್ಯ ಮಾಡ್ತ ಇರೋ ಕೆಲಸ ಏನೂ ಗೊತ್ತ.?

Posted on May 15, 2022 By Kannada Trend News No Comments on ವಿದೇಶದಲ್ಲಿ ಇದ್ದ ಐಷಾರಾಮಿ ಜೀವನ ಬಿಟ್ಟು ತಾಯ್ನಾಡಿನ ಸೇವೆಗಾಗಿ ಬಂದ ಶಂಕರ್ ನಾಗ್ ಮಗಳು ಕಾವ್ಯ ಮಾಡ್ತ ಇರೋ ಕೆಲಸ ಏನೂ ಗೊತ್ತ.?
ವಿದೇಶದಲ್ಲಿ ಇದ್ದ ಐಷಾರಾಮಿ ಜೀವನ ಬಿಟ್ಟು ತಾಯ್ನಾಡಿನ ಸೇವೆಗಾಗಿ ಬಂದ ಶಂಕರ್ ನಾಗ್ ಮಗಳು ಕಾವ್ಯ ಮಾಡ್ತ ಇರೋ ಕೆಲಸ ಏನೂ ಗೊತ್ತ.?

ಶಂಕರ್ ನಾಗ್ ಈ ಹೆಸರು ಕೇಳಿದರೆ ಒಂದು ರೀತಿಯ ಸಂಚಲನ ಯಾಕೆಂದರೆ ಕರಾಟೆ ಕಿಂಗ್ ಶಂಕರ್ ನಾಗ್ ಅವರು ಅಷ್ಟೇ ಚುರುಕಾಗಿ ಇರುತ್ತಿದ್ದ ವ್ಯಕ್ತಿತ್ವದವರು. ಕನ್ನಡಿಗರು ಇವರನ್ನು ಆಟೋರಾಜ ಕರಾಟೆ ಕಿಂಗ್ ಹೀಗೆ ನಾನಾ ಹೆಸರಿನಿಂದ ಕರೆಯುತ್ತಾರೆ. ಶಂಕರ್ ನಾಗ್ ಅವರು ಮೂಲತಃ ಹೊನ್ನಾವರ ದವರು. ನವೆಂಬರ್ 9, 1959ರಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪಡೆದು ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮುಂಬೈಗೆ ಹೋಗಿದ್ದರು. ಆದರೆ ಅಲ್ಲಿಂದ ಮುಂದೆ ಅವರ ಬದುಕಿನ ದಿಕ್ಕೇ…

Read More “ವಿದೇಶದಲ್ಲಿ ಇದ್ದ ಐಷಾರಾಮಿ ಜೀವನ ಬಿಟ್ಟು ತಾಯ್ನಾಡಿನ ಸೇವೆಗಾಗಿ ಬಂದ ಶಂಕರ್ ನಾಗ್ ಮಗಳು ಕಾವ್ಯ ಮಾಡ್ತ ಇರೋ ಕೆಲಸ ಏನೂ ಗೊತ್ತ.?” »

Cinema Updates

Posts pagination

Previous 1 … 13 14 15 … 17 Next

Copyright © 2025 Kannada Trend News.


Developed By Top Digital Marketing & Website Development company in Mysore