Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Cinema Updates

ಅಪ್ಪು ಅಗಲಿಕೆಯ ನೋ’ವಿ’ನ ನಡುವೆಯೇ ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ದಾರೆ ಅಶ್ವಿನಿ ಏನು ಅಂತ ನೋಡಿ.

Posted on April 27, 2022 By Kannada Trend News No Comments on ಅಪ್ಪು ಅಗಲಿಕೆಯ ನೋ’ವಿ’ನ ನಡುವೆಯೇ ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ದಾರೆ ಅಶ್ವಿನಿ ಏನು ಅಂತ ನೋಡಿ.
ಅಪ್ಪು ಅಗಲಿಕೆಯ ನೋ’ವಿ’ನ ನಡುವೆಯೇ ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ದಾರೆ ಅಶ್ವಿನಿ ಏನು ಅಂತ ನೋಡಿ.

ಪುನೀತ್ ರಾಜಕುಮಾರ್ ಹೆಸರು ಕೇಳಿದ ತಕ್ಷಣ ಎಲ್ಲರ ಮನಸ್ಸು ತುಂಬಾ ಭಾರವಾಗಿ ಬಿಡುತ್ತದೆ ಯಾಕೆಂದರೆ ಚಿಕ್ಕ ವಯಸ್ಸಿನಿಂದಲೂ ಸಹ ತಮ್ಮ ಅದ್ಭುತ ನಟನೆಯಿಂದ ಕನ್ನಡಿಗರ ಎಲ್ಲರ ಮನಸ್ಸನ್ನು ಗೆದ್ದಿದ್ದರು ಅಪ್ಪು, ಈಗಲೂ ಸಹ ತಮ್ಮ ಅಮೋಘ ನಟನೆಯಿಂದ ಮತ್ತು ಉತ್ತಮ ಆದರ್ಶ ಪೂರ್ಣ ವ್ಯಕ್ತಿತ್ವದಿಂದ ಎಲ್ಲರ ಮನಸಲ್ಲೂ ಮನೆ ಮಾಡಿದ್ದರು. ಉತ್ತಮ ಸಂದೇಶವುಳ್ಳ ಸಿನಿಮಾಗಳ ಮೂಲಕ ಹಾಗೂ ಜನಪ್ರಿಯ ರಿಯಾಲಿಟಿ ಶೋಗಳ ಮೂಲಕ ಮನೆಮನೆಗಳನ್ನು ಅಪಾರ ಸಂಖ್ಯೆಯಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅವರ ಅಭಿಮಾನಿಗಳು ಆಗಿದ್ದರು….

Read More “ಅಪ್ಪು ಅಗಲಿಕೆಯ ನೋ’ವಿ’ನ ನಡುವೆಯೇ ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ದಾರೆ ಅಶ್ವಿನಿ ಏನು ಅಂತ ನೋಡಿ.” »

Cinema Updates

ಅಣ್ಣಾವ್ರ ಹುಟ್ಟುಹಬ್ಬಕ್ಕೆ ಪುನೀತ್ ಪತ್ನಿ ಅಶ್ವಿನಿ ಮಾಡಿದ ಕೆಲಸವೇನು ನೋಡಿ

Posted on April 26, 2022 By Kannada Trend News No Comments on ಅಣ್ಣಾವ್ರ ಹುಟ್ಟುಹಬ್ಬಕ್ಕೆ ಪುನೀತ್ ಪತ್ನಿ ಅಶ್ವಿನಿ ಮಾಡಿದ ಕೆಲಸವೇನು ನೋಡಿ
ಅಣ್ಣಾವ್ರ ಹುಟ್ಟುಹಬ್ಬಕ್ಕೆ ಪುನೀತ್ ಪತ್ನಿ ಅಶ್ವಿನಿ ಮಾಡಿದ ಕೆಲಸವೇನು ನೋಡಿ

ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಸಿನಿ ರಂಗದ ಹೆಮ್ಮೆ ಇವರು ನಟಿಸಿದ ಸಿನಿಮಾಗಳು ಕನ್ನಡ ಸಿನಿಮಾ ರಂಗ ಒಂದು ಭದ್ರವಾದ ನೆಲೆಯೂರಲು ಮೈಲಿಗಲ್ಲಾಯಿತು ಎಂದೇ ಹೇಳಬಹುದು. ಇವರು ನಟಿಸುತ್ತಿದ್ದ ಸಿನಿಮಾಗಳು ಜನರನ್ನು ಮನರಂಜಿಸುವ ಉದ್ದೇಶವಷ್ಟೇ ಹೊಂದಿರದೆ ಉತ್ತಮ ಸಂದೇಶಗಳನ್ನು ನೀಡುವ ಮೂಲಕ ಜನರ ಮನಪರಿವರ್ತನೆ ಮಾಡುತ್ತಿದ್ದ ಸಾಧನವಾಗಿತ್ತು ಎನ್ನಬಹುದು. ಬಂಗಾರದ ಮನುಷ್ಯ ಎನ್ನುವ ಇವರ ಸಿನಿಮಾವನ್ನು ನೋಡಿದ ಹಳ್ಳಿಯಿಂದ ಸಿಟಿಗೆ ಹೋಗಿ ನೆಲೆಸಿದ್ದ ಎಷ್ಟೋ ಯುವಕರುಗಳು ಮತ್ತೆ ಹಳ್ಳಿಗೆ ವಾಪಸ್ಸು ಬಂದು ವ್ಯವಸಾಯ ಮಾಡಲು ಶುರುಮಾಡಿದ್ದರು ಎನ್ನುವ…

Read More “ಅಣ್ಣಾವ್ರ ಹುಟ್ಟುಹಬ್ಬಕ್ಕೆ ಪುನೀತ್ ಪತ್ನಿ ಅಶ್ವಿನಿ ಮಾಡಿದ ಕೆಲಸವೇನು ನೋಡಿ” »

Cinema Updates

ಅಪ್ಪು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯವನ್ನು ಮುಂದೆ ನಡೆಸಿಕೊಡುವವರು ಯಾರು ಗೊತ್ತಾ. ?

Posted on April 23, 2022April 25, 2022 By Kannada Trend News No Comments on ಅಪ್ಪು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯವನ್ನು ಮುಂದೆ ನಡೆಸಿಕೊಡುವವರು ಯಾರು ಗೊತ್ತಾ. ?
ಅಪ್ಪು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯವನ್ನು ಮುಂದೆ ನಡೆಸಿಕೊಡುವವರು ಯಾರು ಗೊತ್ತಾ. ?

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವು ಹಿಂದಿಯಲ್ಲಿ ಅಮಿತಾ ಬಚ್ಚನ್ ಅವರು ನಡೆಸಿಕೊಡುತ್ತಿದ್ದ ಕೌನ್ ಬನೆಗ ಕರೊಡ್ಪತಿ ರೀತಿಯಲ್ಲೇ ನಡೆಯುವ ಕನ್ನಡದ ರಿಯಾಲಿಟಿ ಶೋ. ಈ ಕಾರ್ಯಕ್ರಮವು ಈಗಾಗಲೇ ಸಕ್ಸಸ್ ಫುಲ್ ಆಗಿ ನಾಲ್ಕು ಸೀಸನ್ ಗಳನ್ನು ಕನ್ನಡದಲ್ಲಿ ಮುಗಿಸಿದೆ. ಮೊದಲು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಈ ಕಾರ್ಯಕ್ರಮವು ನಂತರ ಕಲರ್ಸ್ ಕನ್ನಡ ವಾಹಿನಿ ಮೂಲಕ ತೆರೆಕಾಣಲು ಶುರುವಾಯಿತು. ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಇದರ ನಾಲ್ಕು ಸೀಸನ್ ಗಳನ್ನು ಪುನೀತ್ ರಾಜಕುಮಾರ್ ಅವರು ಅತ್ಯಂತ ಸರಳ,…

Read More “ಅಪ್ಪು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯವನ್ನು ಮುಂದೆ ನಡೆಸಿಕೊಡುವವರು ಯಾರು ಗೊತ್ತಾ. ?” »

Cinema Updates

Posts pagination

Previous 1 … 16 17

Copyright © 2025 Kannada Trend News.


Developed By Top Digital Marketing & Website Development company in Mysore