Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸ್ತ್ರೀಯರಿಗೆ ಆರೋಗ್ಯ ಮಾಹಿತಿ.!

Posted on October 10, 2023 By Kannada Trend News No Comments on ಸ್ತ್ರೀಯರಿಗೆ ಆರೋಗ್ಯ ಮಾಹಿತಿ.!

 

ಸ್ತ್ರೀಯರು ತಮ್ಮ ಆರೋಗ್ಯದ ವಿಚಾರವಾಗಿ ಬಹಳಷ್ಟು ಮಾಹಿತಿಗಳ ನ್ನು ತಿಳಿದುಕೊಂಡಿರುವುದು ಒಳ್ಳೆಯದು. ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾಳೆ. ಅದರಲ್ಲಂತೂ ಅವಳ ಹೆರಿಗೆ ಸಮಯದಲ್ಲಿ ಬಹಳಷ್ಟು ನೋವನ್ನು ಅವಳು ಅನುಭವಿಸುತ್ತಾಳೆ ಆ ನೋವುವನ್ನು ಬೇರೆಯೊಬ್ಬರಿಗೆ ಹೇಳುವುದಕ್ಕೆ ಅಸಾಧ್ಯ ಅಷ್ಟರ ಮಟ್ಟಿಗೆ ಆ ನೋವು ಇರುತ್ತದೆ.

ಹೀಗೆ ಇಂತಹ ಎಲ್ಲಾ ರೀತಿಯ ಕಷ್ಟ ಗಳನ್ನು ಒಬ್ಬ ಹೆಣ್ಣು ಅನುಭವಿಸುತ್ತಾಳೆ ಎಂದರೆ ಅವಳಿಗೆ ಪ್ರತಿ ಯೊಬ್ಬರೂ ಹೆಚ್ಚಿನ ಗೌರವವನ್ನು ಕೊಡಲೇಬೇಕು ಹೌದು. ಹಾಗಾದರೆ ಈ ದಿನ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ತಮ್ಮ ಜೀವನದಲ್ಲಿ ಯಾವ ರೀತಿಯಾದಂತಹ ಕೆಲವೊಂದಷ್ಟು ಆರೋಗ್ಯ ಮಾಹಿತಿಗಳನ್ನು ತಿಳಿದು ಕೊಂಡಿರಬೇಕು ಹಾಗೂ ಯಾವ ಸಮಯದಲ್ಲಿ ನಾವು ಯಾವ ಔಷಧಿ ಯನ್ನು ತೆಗೆದು ಕೊಳ್ಳುವುದರಿಂದ ಆ ಆರೋಗ್ಯ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

ಪುರುಷರಲ್ಲಿ ಈ ರೀತಿಯ ಲಕ್ಷಣಗಳಿದ್ದರೆ ಅವರು ಬಹಳ ಅದೃಷ್ಟವಂತರು.!

ಹಾಗೂ ಯಾವ ಆಹಾರ ಕ್ರಮವನ್ನು ಸೇವನೆ ಮಾಡಬೇಕು ಯಾವ ಆಹಾರ ಕ್ರಮವನ್ನು ಸೇವನೆ ಮಾಡಬಾರದು ಹೀಗೆ ಮಹಿಳೆಯ ಆರೋಗ್ಯದ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

* ಸಾಮಾನ್ಯ ಹೆರಿಗೆಯಾದಾಗ ಸ್ವಲ್ಪ ರಕ್ತಸ್ರಾವವೂ ಆಗುವುದುಂಟು. ಹುಟ್ಟಿದ ಮಗುವಿನ ಮೈ ತೊಳೆದ ಕೂಡಲೇ ಅದಕ್ಕೆ ಹಾಲು ಉಣಿಸುವು ದರಿಂದ ತಾಯಿಯ ರಕ್ತಸ್ರಾವ ನಿಲ್ಲುತ್ತದೆ.
* ಗರ್ಭಿಣಿಯರಿಗೆ ವಾಂತಿ ಮತ್ತು ವಾಕರಿಕೆಗಳು ಉಂಟಾದಾಗ ಹಾಲಿನ ಜೊತೆ ಮೊಟ್ಟೆಯ ಬಿಳಿ ತಿರುಳನ್ನು ಮತ್ತು ಸ್ವಲ್ಪ ಅಡಿಗೆ ಸೋಡಾವನ್ನು ಹಾಕಿ ಬೆರೆಸಿ ಕುಡಿದರೆ ವಾಂತಿ ಮತ್ತು ವಾಕರಿಕೆಗಳೆರಡೂ ನಿಲ್ಲುತ್ತವೆ.

ನಿಮ್ಮ ಊಟದಲ್ಲಿ ಈ ಪದಾರ್ಥಗಳನ್ನು ಸೇರಿಸಿ ತಿನ್ನಿ‌ ಕೂದಲು ಉದುರುವುದು ಸಂಪೂರ್ಣ ನಿಲ್ಲುತ್ತೆ.!

* ಒಂದು ಲೋಟ ಕೀರೇಸೊಪ್ಪಿನ ರಸಕ್ಕೆ ಒಂದು ಚಮಚ ನಿಂಬೆಹಣ್ಣಿನ ರಸವನ್ನು ಸೇರಿಸಿ ಸೇವಿಸುವುದರಿಂದ ಗರ್ಭಿಣಿಯರ ಕಾಲಿನ ಊತ ನಿವಾರಣೆಯಾಗುತ್ತದೆ.
* ಬೇವಿನ ತೊಗಟೆಯ ಕಷಾಯ ಮತ್ತು ಜಾಲಿ ಮರದ ತೊಗಡೆಯ ಕಷಾಯಗಳನ್ನು ಸೇರಿಸಿ ಸೇವಿಸುವುದರಿಂದ ಸ್ತ್ರೀಯರಲ್ಲಿ ಕಂಡು ಬರುವ ಬಿಳಿಸೆರಗಿನ ತೊಂದರೆ ನೀಗುತ್ತದೆ.

* ಸ್ತ್ರೀಯರಲ್ಲಿ ಮುಟ್ಟಿನ ಸ್ರಾವವು ಗಡ್ಡೆಗಳ ರೂಪದಲ್ಲಿ ಆಗುತ್ತಿದ್ದರೆ ಸ್ವಲ್ಪ ಇಂಗನ್ನು ತುಪ್ಪದಲ್ಲಿ ಹುರಿದು ಅದಕ್ಕೆ ಶ್ರೀಗಂಧವನ್ನು ತೇಯ್ದು ಅದನ್ನು ಎರಡು ಚಮಚಗಳಷ್ಟು ಜೇನುತುಪ್ಪದಲ್ಲಿ ಬೆರೆಸಿ ದಿನಕ್ಕೆ ಮೂರು ವೇಳೆ ಸೇವಿಸುತ್ತಾ ಬರಬೇಕು.
* ನುಗ್ಗೆ ಸೊಪ್ಪಿನ ರಸವನ್ನು ಪ್ರತಿದಿನವೂ ಖಾಲಿ ಹೊಟ್ಟೆಯಲ್ಲಿ ಬೆಳಗಿನ ಹೊತ್ತು ಎಂಟು ಚಮಚದಷ್ಟು ಸೇವಿಸುತ್ತಾ ಬಂದರೆ, ಪುರುಷರಿಗೆ ಪುರುಷತ್ವ ಹೆಚ್ಚಾಗುತ್ತದೆ. ಅಲ್ಲದೆ ಲಭ್ಯವಿರುವಾಗ ನುಗ್ಗೆ ಹೂವಿನಿಂದ ಮಾಡಿದ ಕೂಟನ್ನು ಸೇವಿಸುವುದರಿಂದ ಪುರುಷತ್ವ ವೃದ್ಧಿಯಾಗುತ್ತದೆ.

FD ಡೆಪಾಸಿಟ್ ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ಕಟ್ಟಿದ್ರೆ 38,570 ಬಡ್ಡಿ ಸಿಗುತ್ತೆ.! ಹಣ ಗಳಿಸಲು ಇದೇ ಬೆಸ್ಟ್ ಪ್ಲಾನ್

* ಪುರುಷರು ಅಳಲೆಕಾಯಿ, ಲವಂಗ, ತುಳಸಿ ಮುಂತಾದವುವನ್ನು ಹೆಚ್ಚಾಗಿ ಸೇವಿಸಿದರೆ ಅವರ ಪುರುಷತ್ವ ಕಡಿಮೆಯಾಗುತ್ತದೆ.
* ಬಿಲ್ವಪತ್ರೆ ಬೇರಿನ ತೊಗಟೆಯೊಂದಿಗೆ ಸಮಪ್ರಮಾಣದ ಜೀರಿಗೆಯನ್ನು ಮಿಶ್ರಮಾಡಿ, ಚೆನ್ನಾಗಿ ಅರೆಯಿರಿ. ಇದನ್ನು ದಿನಕ್ಕೊಂದು ಚಮಚದಂತೆ ತುಪ್ಪದೊಂದಿಗೆ ಸೇವಿಸಿರಿ. ಇದರಿಂದ ಗಂಡಸರಲ್ಲಿನ ಲೈಂಗಿಕ ದುರ್ಬಲತೆ ನೀಗುತ್ತದೆ.

* ಕೆಲವು ಸಲ ಹಸುಗೂಸುಗಳಿಗೆ ಶೀತವಾಗಿಬಿಡುತ್ತದೆ. ಅಂತಹ ಸಮಯದಲ್ಲಿ ಕೆಲವು ತುಳಸಿ ಎಲೆಗಳನ್ನು ಬಿಡಿಸಿ ಅವುಗಳನ್ನು ಅರೆದು, ರಸವನ್ನು ನಾಲ್ಕಾರು ಹನಿಗಳಷ್ಟು ಮಗುವಿನ ಬಾಯಿಗೆ ಹಾಕಿದರೆ ಶೀತ ಬೇಗನೇ ಕಡಿಮೆಯಾಗುತ್ತದೆ.
* ಕರಿಬೇವಿನ ಎಲೆ ಅದರ ರಸವು ಕಣ್ಣಿನ ದೃಷ್ಟಿ ಸಾಮರ್ಥ್ಯವನ್ನು ಕಾಪಾಡುವುದಲ್ಲದೆ ಕಣ್ಣುಗಳಲ್ಲಿ ಪೊರೆ ಉಂಟಾಗುವುದನ್ನು ತಡೆಗಟ್ಟುತ್ತದೆ.

* ಮನುಷ್ಯನ ಭ್ರೂಣಕ್ಕೆ ಎಂಟು ವಾರಗಳಾಗುಷ್ಟರಲ್ಲಿ ತಲೆ, ಕೈಕಾಲು ಗಳು ಸ್ಪಷ್ಟವಾಗಿ ಬೆಳೆದಿರುತ್ತದೆ. ಆ ಸಮಯದಲ್ಲಿ ಗರ್ಭಕೋಶಕ್ಕೆ ಏಟು ಬಿದ್ದರೆ ಮಗುವಿಗೆ ನೋವಿನ ಅನುಭವವಾಗುತ್ತದೆ ಎನ್ನಲಾಗಿದೆ.
* ರಿಕೆಟ್ಸ್ ರೋಗ ಬಂದಿರುವ ಮಕ್ಕಳು ನೋಡಲು ದಷ್ಟಪುಷ್ಟರಾಗಿ ದ್ದರೂ, ದೇಹದಲ್ಲಿ ಬಲವಿರುವುದಿಲ್ಲ. ಡಿ ಜೀವಸತ್ವದ ಕೊರತೆಯಿಂದಾಗಿ ಮಕ್ಕಳಲ್ಲಿ ಮೂಳೆಗಳ ಡಿ ಜೀವನದ ಕೊರತೆಯಿಂದ ಕಾಲುಗಳು ಸೊಟ್ಟಗಾಗಬಹುದು.

News
WhatsApp Group Join Now
Telegram Group Join Now

Post navigation

Previous Post: ಪುರುಷರಲ್ಲಿ ಈ ರೀತಿಯ ಲಕ್ಷಣಗಳಿದ್ದರೆ ಅವರು ಬಹಳ ಅದೃಷ್ಟವಂತರು.!
Next Post: ಕಾಮಾಕ್ಷಿ ದೀಪ ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು.! ಸ್ವಲ್ಪ ಎಚ್ಚರ ತಪ್ಪಿದ್ರು ಜೀವನ ಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore