Home Blog Page 354

“ಯುವ ರಣಧೀರ ಕಂಠೀರವ” ಸಿನಿಮಾ ನಿಂತು ಹೋಗಲು ಇದೆ ವಿಚಾರ ಕಾರಣವಾಯ್ತ ? ಅಪ್ಪು ಇದಿದ್ರೆ ಯುವಗೆ ಈ ರೀತಿ ಮೋಸ ಆಗೋಕೆ ಬಿಡ್ತಾ ಇದ್ರ ?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಡಾಕ್ಟರ್ ರಾಜಕುಮಾರ್ ಕುಟುಂಬ ಅಂದರೆ ತುಂಬಾನೇ ಹೆಗ್ಗಳಿಕೆ ಅಷ್ಟೇ ಅಲ್ಲದೆ ಇಡೀ ಚಿತ್ರರಂಗಕ್ಕೆ ಇದು ಒಂದು ಆಲದಮರ ಅಂತನೇ ಹೇಳಬಹುದು. ಈಗಲಾದರೂ ವಾಣಿಜ್ಯ ಮಂಡಳಿ ಅಥವಾ ಫಿಲಂ ಚೇಂಬರ್ ಎಂಬ ಆಫೀಸ್ ಇದೆ ಆದರೆ ಹಿಂದಿನ ಕಾಲದಲ್ಲಿ ಸಿನಿಮಾಗೆ ಸಂಬಂಧಪಟ್ಟಂತಹ ಹಾಗೂ ಹೋಗುಗಳು ಚರ್ಚೆಯಾಗುತ್ತಿದ್ದ ಸ್ಥಳ ಅಂದರೆ ಅದು ದೊಡ್ಮನೆ ಅಂತನೇ ಹೇಳಬಹುದು. ಬಹುತೇಕ ಎಲ್ಲಾ ಕಲಾವಿದರಿಗೆ ಜೀವನವನ್ನು ರೂಪಿಸಿಕೊಟ್ಟಂತಹ ಸ್ಥಳ ಅಂದರೆ ಅದು ದೊಡ್ಮನೆ‌. ಹೌದು ಡಾಕ್ಟರ್ ರಾಜಕುಮಾರ್ ಕುಟುಂಬ ಅಂದರೆ ಇಡೀ ಸಿನಿಮಾ ರಂಗಕ್ಕೆ ಒಂದು ಪೂಜ್ಯನೀಯ ಭಾವನೆ ಮತ್ತು ಗೌರವ ಇತ್ತು ಅಷ್ಟು ಸಹಾಯವನ್ನು ಕೂಡ ದೊಡ್ಮನೆ ಅವರು ಕಲಾವಿದರಿಗೆ ಮಾಡಿಕೊಟ್ಟಿದ್ದರು. ಈ ಒಂದು ಕಾರಣಕ್ಕಾಗಿ ಈಗಲೂ ಕೂಡ ಸ್ಯಾಂಡಲ್ ವುಡ್ ನಲ್ಲಿ ಇರುವಂತಹ ಪ್ರತಿಯೊಬ್ಬ ಕಲಾವಿದರೂ ಕೂಡ ದೊಡ್ಡಮನೆಯನ್ನು ನೆನಪಿಸಿಕೊಳ್ಳುತ್ತಾರೆ.

ಇನ್ನು ವಿಚಾರಕ್ಕೆ ಬರುವುದಾದರೆ ದೊಡ್ಮನೆಯಲ್ಲಿ ಡಾಕ್ಟರ್ ರಾಜಕುಮಾರ್ ಅವರು ಅಗಲಿದ ನಂತರ ಶಿವಣ್ಣ ಪುನೀತ್ ರಾಜಕುಮಾರ್ ಮತ್ತು ರಾಘಣ್ಣ ಇವರೆಲ್ಲರೂ ಕೂಡ ರಾಜಕುಮಾರ್ ಅವರ ಸ್ಥಾನವನ್ನು ತುಂಬುತ್ತಾರೆ. ಅಂದರೆ ರಾಜಕುಮಾರ್ ಅವರು ನಡೆಸುತ್ತಿದ್ದಂತಹ ಕೆಲವೊಂದಷ್ಟು ಸಿನಿಮಾ ಕಾರ್ಯಕ್ರಮ ಆಗಿರಬಹುದು, ಚರ್ಚೆಗಳು ಆಗಿರಬಹುದು ಅಥವಾ ರಂಗದಲ್ಲಿ ಏನಾದರೂ ತೊಡಕುಗಳು ಉಂಟಾದರೆ ಅದಕ್ಕೆ ಪರಿಹರಿಸುವ ಕಾರ್ಯವನ್ನು ಆಗಿರಬಹುದು ಹೀಗೆ ಬಹುತೇಕ ಎಲ್ಲವನ್ನೂ ಕೂಡ ಇವರೇ ನೋಡಿ ಕೊಳ್ಳುತ್ತಿದ್ದರು. ಆದರೆ ಈಗ ದೊಡ್ಮನೆಗೆ ವಿರುದ್ಧವಾದಂತಹ ವೈರಿಗಳು ಬೆಳೆದು ನಿಂತಿರುವುದನ್ನು ನೋಡಿದರೆ ನಿಜಕ್ಕೂ ಕೂಡ ಶೋಚನೀಯ ಅಂತಾನೇ ಹೇಳಬಹುದು. ಹೌದು ಒಂದು ಕಾಲದಲ್ಲಿ ಎಲ್ಲಾ ಕಲಾವಿದರಿಗೂ ಕೂಡ ಸಹಾಯ ಹಸ್ತವನ್ನು ತೋರುತ್ತಿದ್ದಂತಹ ಮನೆಗೆ ಇಂದು ಕಿಡಿಗೇಡಿಗಳು ಮಾಡುತ್ತಿರುವಂತಹ ಈ ಕೆಲಸವನ್ನು ನೋಡಿದರೆ ಎಂಥವರಿಗಾದರೂ ಕೂಡ ಬೇಸರವಾಗುತ್ತದೆ.

ಎಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ಅಗಲಿದ ನಂತರ ಅವರ ಸ್ಥಾನವನ್ನು ತುಂಬಾ ಬಲ್ಲ ಏಕೈಕ ನಟ ಅಂದರೆ ಅದು ಯುವರಾಜ್ ಕುಮಾರ ಎಂಬ ಹೆಸರೂ ಕೇಳಿಬರುತ್ತಿತ್ತು. ಅಷ್ಟೇ ಅಲ್ಲದೆ ಅಪ್ಪು ಅವರು ವಿ’ಧಿ’ವ’ಶರಾದ ಯುವರಾಜ್ ಕುಮಾರ್ ಅವರು ಮುಂದೆ ನಿಂತು ಎಲ್ಲಾ ವಿಧಿವಿಧಾನ ಕಾರ್ಯಗಳನ್ನು ನಡೆಸಿಕೊಟ್ಟರು. ಅಷ್ಟೇ ಅಲ್ಲದೆ ಅಶ್ವಿನಿ ಅವರಿಗೆ ಮತ್ತು ಅವರ ಮಕ್ಕಳಿಗೆ ಬೆನ್ನೆಲುಬಾಗಿ ನಿಂತರು ಈಗಲೂ ಕೂಡ ಅವರ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಇರುವಂತಹ ವ್ಯಕ್ತಿಯೆಂದರೆ ಅದು ಯುವರಾಜ್ ಕುಮಾರ ಅಂತಾನೆ ಹೇಳಬಹುದು. ವ್ಯಕ್ತಿತ್ವದಲ್ಲಿ ಆಗಿರಬಹುದು, ನಟನೆಯಲ್ಲಿ ಆಗಿರಬಹುದು ಅಥವಾ ಸರಳತೆಯಲ್ಲಿ ಆಗಿರಬಹುದು ಮತ್ತೊಬ್ಬರನ್ನು ನೋಡಿದರೆ ಗೌರವ ಕೊಡುವುದರಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ ಪುನೀತ್ ರಾಜಕುಮಾರ್ ಅವರಿಗೆ ಹೊಂದಾಣಿಕೆ ಆಗುವಂತಹ ಗುಣ ಹೊಂದಿರುವ ವ್ಯಕ್ತಿ ಅಂದರೆ ಅದು ಯುವರಾಜ್ ಕುಮಾರ್.

ಇನ್ನು ಯುವರಾಜ್ ಕುಮಾರ್ ದೊಡ್ಡಮನೆಯ ಮೂರನೇ ತಲೆಮಾರು ಅಂತನೇ ಹೇಳಬಹುದು ಇವರ ಅಣ್ಣ ವಿನಯ್ ರಾಜಕುಮಾರ್ ಅವರು ಚಿತ್ರರಂಗಕ್ಕೆ ಬಂದು 4-5 ವರ್ಷಗಳಾಯ್ತು ಹಲವಾರು ಸಿನಿಮಾಗಳನ್ನು ಕೂಡ ಮಾಡಿದರು ಆದರೆ ಯಾವ ಸಿನಿಮಾ ಕೂಡ ಅವರ ಅದೃಷ್ಟವನ್ನು ಬದಲಾಯಿಸಲಿಲ್ಲ. ಈಗಲೂ ನಿರಂತರವಾದ ಪ್ರಯತ್ನವನ್ನು ಪಡುತ್ತಿದ್ದಾರೆ ಆದರೂ ಕೂಡ ಅವರಿಗೆ ಯಶಸ್ಸು ಎಂಬುದು ದೊರೆಯಲಿಲ್ಲ ಇದರಿಂದ ಬಹಳನೇ ನಿರಾಸೆಗೊಂಡಿದ್ದರು. ಅವರ ತಮ್ಮ ಆದಂತಹ ಯುವರಾಜ್ ಕುಮಾರ ಕೂಡ ಇದೀಗ ಸಿನಿಮಾರಂಗಕ್ಕೆ ಎಂಟ್ರಿ ನೀಡುತ್ತಿದ್ದು. “ಯುವ ರಣಧೀರ ಕಂಠೀರವ” ಎಂಬ ಸಿನಿಮಾದಲ್ಲಿ ನಾಯಕನಟನಾಗಿ ಗುರುತಿಸಿಕೊಳ್ಳುವುದರ ಮೂಲಕ ಸ್ವಲ್ಪ ಚಾಲನೆಗೆ ಬಂದಿದ್ದರೂ. ಈ ಒಂದು ಸಿನಿಮಾ ಬಹಳ ಅದ್ಭುತವಾಗಿ ಮೂಡಿ ಬರುತ್ತದೆ ಎಂದು ಈ ಚಿತ್ರದ ಟೀಸರ್ ನೋಡಿದಂತಹ ಪ್ರತಿಯೊಬ್ಬರು ಕೂಡ ಹೇಳಿದ್ದರು. ಪೌರಾಣಿಕ ಹಿನ್ನೆಲೆಯನ್ನು ಹೊಂದಿದಂತಹ ಈ ಕಥೆಯಲ್ಲಿ ಯುವರಾಜ್ ಕುಮಾರ ಅವರು ಬಹಳ ಅದ್ಭುತವಾಗಿ ನಟನೆ ಮಾಡಲು ಎಲ್ಲಾ ರೀತಿಯಾದಂತಹ ತಯಾರಿಯನ್ನು ಮಾಡಿಕೊಂಡಿದ್ದರು ಅಷ್ಟೇ ಅಲ್ಲದೆ ಈ ಸಿನಿಮಾದ ಟೀಸರ್ ಅನ್ನು ಕೂಡ ಆಫೀಸಿಯಲ್ ಆಗಿ ಬಿಡುಗಡೆ ಮಾಡಿದ್ದರು.

ಇದನ್ನು ನೋಡಿದಂತಹ ಪುನೀತ್ ರಾಜಕುಮಾರ್ ಅವರು ನಿಜಕ್ಕೂ ಬಹಳನೇ ಸಂತಸ ವ್ಯಕ್ತಪಡಿಸುತ್ತಾರೆ ಅಷ್ಟೇ ಅಲ್ಲದೆ ನಮ್ಮ ಕುಟುಂಬಕ್ಕೆ ಇಂತಹದೊಂದು ಸಿನಿಮಾ ಬೇಕಿತ್ತು ಮೊದಲಿನಿಂದಲೂ ಕೂಡ ನಾವು ಇಂತಹ ಸಿನಿಮಾವನ್ನು ಮಾಡಬೇಕು ಅಂತ ಅಂದುಕೊಂಡಿದ್ದೆವು ಆದರೆ ಅದಕ್ಕೆ ಸರಿಯಾದ ಅವಕಾಶಗಳು ದೊರೆಯಲಿಲ್ಲ. ಇದೀಗ ಯುವರಾಜ್ ಕುಮಾರ್ ಈ ಸಿನಿಮಾದಲ್ಲಿ ನಟನೆ ಮಾಡುತ್ತಿರುವುದು ನಿಜಕ್ಕೂ ಕೂಡ ನಮಗೆ ತುಂಬಾನೇ ಹೆಮ್ಮೆಪಡುವಂತಹ ವಿಚಾರವಾಗಿದೆ. ಅಷ್ಟೇ ಅಲ್ಲದೆ ಯುವರಾಜ್ ಕುಮಾರ್ ಅನ್ನು ನೋಡಿದರೆ ಅಪ್ಪಾಜಿ ಅವರನ್ನು ನೋಡಿದಂತೆ ಆಗುತ್ತದೆ ಹಾಗಾಗಿ ಅಪ್ಪಾಜಿ ಅವರ ಸ್ಥಾನದಲ್ಲಿ ಯುವರಾಜ್ ಕುಮಾರ್ ನಿಂತು ಈಗ ಸಿನಿಮಾ ಮಾಡುತ್ತಿರುವುದು ನಿಜಕ್ಕೂ ಕೂಡ ನಮ್ಮ ದೊಡ್ಡ ಮನೆಗೆ ಒಂದು ಹೆಗ್ಗಳಿಕೆ ಅಂತನೇ ಹೇಳಬಹುದು ಅಂತ ಹೇಳಿಕೊಂಡಿದ್ದರು.

ಇನ್ನು ಈ ಒಂದು ಸಿನಿಮಾ ಬಿಗ್ ಬಜೆಟ್ ಸಿನಿಮಾ ಆಗಿತ್ತು ಪ್ರಾರಂಭದಲ್ಲಿ ಎಲ್ಲವೂ ಕೂಡ ಚೆನ್ನಾಗಿಯೇ ಇತ್ತು ಎಲ್ಲರೂ ಕೂಡ ಈ ಒಂದು ಸಿನಿಮಾಗೆ ಬಂಡವಾಳವನ್ನು ಹಾಕುವುದಕ್ಕೆ ಮುಂದಾಗುತ್ತಾರೆ. ಎಂದು ಕಾರಣದಿಂದಲೇ ಯುವರಾಜ್ ಕುಮಾರ್ ಹಾಗೂ ಅವರ ಸ್ನೇಹಿತರು ಮತ್ತು ಸಿನಿಮಾಗರ ಸಂಬಂಧಪಟ್ಟಂತಹ ನಿರ್ದೇಶಕರು ಕೂಡ ಹಗಲು-ರಾತ್ರಿಯೆನ್ನದೇ ಬರೋಬ್ಬರಿ ಎರಡೂವರೆ ವರ್ಷಗಳ ಕಾಲ ಈ ಸಿನಿಮಾಗಾಗಿ ತಲೆ ಕೆಡಿಸಿಕೊಳ್ಳುತ್ತಾರೆ. ಅಂದುಕೊಂಡಂತೆ ಟೀಸರ್ ಅನ್ನು ಕೂಡ ಬಿಡುಗಡೆ ಮಾಡುತ್ತಾರೆ ಆದರೆ ಇದನ್ನು ನೋಡಿ ಪ್ರಶಂಸೆಯನ್ನು ವ್ಯಕ್ತಪಡಿಸುವುದರ ಬದಲಾಗಿ ಕೆಲವು ಕಿಡಿಗೇಡಿಗಳು ಈ ಸಿನಿಮಾವನ್ನು ಮುಂದುವರಿಯದೆ ಇರುವಂತೆ ತಡೆಡಲು ಪ್ರಯತ್ನವನ್ನು ಮಾಡುತ್ತಾರೆ. ಹೌದು ಈ ಸಿನಿಮಾದ ವಿಚಾರವಾಗಿ ಯಾವುದೇ ಕೆಲಸ ಕಾರ್ಯಗಳಿಗೂ ಕೂಡ ಚಿತ್ರತಂಡ ಕೈಹಾಕಿದರು ಕೂಡ ಅವುಗಳಲ್ಲಿ ಅಡೆತಡೆಗಳು ಉಂಟಾಗುವಂತೆ ಮಾಡುತ್ತಿದ್ದರು.

ಅಷ್ಟೇ ಅಲ್ಲದೆ ಈ ಸಿನಿಮಾ ಮುಂದೆ ಹೋಗಬಾರದು ಅಂತ ಕಿರುಕುಳವನ್ನು ನೀಡಲು ಪ್ರಾರಂಭ ಮಾಡುತ್ತಾರೆ ಈ ವಿಚಾರವನ್ನು ತಿಳಿದಂತಹ ಪುನೀತ್ ರಾಜಕುಮಾರ್ ಯಾವುದೇ ಕಾರಣಕ್ಕೂ ಕೂಡ ನೀವು ಭಯ ಪಡಬೇಡಿ ಅದೇನೇ ಆಗಲಿ ನಾನು ಮುಂದೆ ನಿಂತುಕೊಂಡು ಈ ಸಿನಿಮಾವನ್ನು ಹಾಗೂ ಈ ಸಿನಿಮಾದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ನೀವು ಧೈರ್ಯದಿಂದ ಮುನ್ನುಗ್ಗಿ ಅಂತ ಹೇಳುತ್ತಾರೆ. ಪುನೀತ್ ರಾಜಕುಮಾರ್ ಅವರ ಈ ಮಾತನ್ನು ಕೇಳಿದಂತಹ ಯುವರಾಜ್ ಕುಮಾರ್ ಮತ್ತು ನಿರ್ಮಾಪಕರು ನಿರ್ದೇಶಕರು ಹಾಗೂ ಚಿತ್ರತಂಡದ ಎಲ್ಲರೂ ಕೂಡ ಅಪ್ಪು ಅವರು ನಮಗೆ ಬೆನ್ನೆಲುಬು ಇದ್ದಂತೆ ಇವರು ಇದ್ದರೆ ನಮಗೆ ಆನೆಬಲ ಸಿಕ್ಕಂತೆ ಎಂದು ಮುನ್ನುಗ್ಗುತ್ತಾರೆ. ಆದರೆ ಅಷ್ಟೊತ್ತಿಗಾಗಲೇ ವಿಧಿ ಆಟ ಹೇಗಿದೆ ನೋಡಿ ಅಪ್ಪು ಅವರು ಕೂಡ ನಮ್ಮೆಲ್ಲರನ್ನು ಬಿಟ್ಟು ಆಗಲಿ ಹೋಗುತ್ತಾರೆ.

ಅವರು ಓದದೆ ಹೋದದ್ದು ಕಿಡಿಗೇಡಿಗಳಿಗೆ ಇನ್ನು ಕೂಡ ಅನುಕೂಲವಾಗುತ್ತದೆ ಈ ಸಿನಿಮಾ ಯಾವುದೇ ಕಾರಣಕ್ಕೂ ಕೂಡ ತೆರೆಮೇಲೆ ಕಾಣಬಾರದು ಅಂತ ಮತ್ತಷ್ಟು ಕಿರುಕುಳವನ್ನು ನೀಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ನಮಗೆ ಅಪ್ಪು ಅವರು ಒಂದು ದೊಡ್ಡ ಬಲ ಆದರೆ ಇಂದು ಅವರು ಇಲ್ಲದ ಮೇಲೆ ನಮಗೆ ಯಾರು ಬೆಂಬಲ ನೀಡುವುದಕ್ಕೆ ಸಾಧ್ಯ ಅಂತ ಹೇಳಿ ನಿರ್ಮಾಪಕರು ಮತ್ತು ನಿರ್ದೇಶಕರು ಯುವರಾಜ್ ಕುಮಾರ ಎಲ್ಲರೂ ಕೂಡ ಹಳ ನಿರಾಸೆಯಿಂದ ಈ ಒಂದು ಸಿನಿಮಾ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿ ಬಿಡುತ್ತಾರೆ. ಈ ವಿಚಾರವನ್ನು ನಿರ್ದೇಶಕ ಆದಂತಹ ಪುನೀತ್ ರುದ್ರನಾಗ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಳ್ಳುತ್ತಾರೆ. ಒಂದು ವೇಳೆ ಅಪ್ಪು ಅವರು ಇದ್ದಿದ್ದರೆ ಖಂಡಿತವಾಗಿಯೂ ಕೂಡ ಈ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಲು ಬಿಡುತ್ತ ಇರಲಿಲ್ಲ. ಯುವರಾಜ್ ಕುಮಾರ್ ಗೆ ಇಂತಹ ಮೋಸ ಆಗುವುದಕ್ಕೂ ಕೂಡ ಬಿಡುತ್ತಿರಲಿಲ್ಲ ಆದರೆ ವಿಧಿಯ ಆಟ ಹೇಗಿದೆ ನೋಡಿ ಅಪ್ಪು ಅವರು ಇಲ್ಲದೆ ಇರುವ ಕಾರಣ ಇಂದು ಯುವ ರಣಧೀರ ಕಂಠೀರವ ಸಿನಿಮಾ ಇದೀಗ ನಿಂತುಹೋಗಿದೆ.

ಈಗ ನಮಗೆ ತಿಳಿಯುತ್ತದೆ ಅಪ್ಪು ಅವರ ಬೆಲೆ ಹಾಗೂ ಅವರ ಸ್ಥಾನಮಾನ ಎಷ್ಟು ಇತ್ತು ಅಂತ ಆದರೆ ಈಗ ಯೋಚಿಸಿ ಪ್ರಯೋಜನವಿಲ್ಲ. ಏಕೆಂದರೆ ಅಪ್ಪು ಅವರು ನಮ್ಮನ್ನು ಅಗಲಿ ಶಾಶ್ವತವಾಗಿ ದೂರ ಆಗಿದ್ದರೆ ಈ ನೋ’ವನ್ನು ಬರಿಸುವಂತಹ ಶಕ್ತಿ ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿತಿಸಿಕೊಳ್ಳೊಣ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಮೋಹನ್ ಜುನೇಜಾ ಅವರ ಅಂತಿಮ ದರ್ಶನಕ್ಕೆ ಯಾವ ಸ್ಟಾರ್ ನಟರು ಕೂಡ ಯಾಕೆ ಬರಲಿಲ್ಲ ಗೊತ್ತ.?

ನಮಸ್ತೆ ಸ್ನೇಹಿತರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೋಹನ್ ಜುನೇಜಾ ಅವರು ನೆನ್ನೆಯಷ್ಟೇ ಹೃ’ದ’ಯಾ’ಘಾ’ತ’ದಿಂದ ವಿ’ಧಿ’ವ’ಶರಾದಂತಹ ವಿಚಾರ ಕೇಳಿ ಇಡೀ ಕರುನಾಡು ಒಂದು ಕ್ಷಣ ನಿಬ್ಬೆರಗಾಯಿತು. ಅಷ್ಟೇ ಅಲ್ಲದೆ ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನ’ಷ್ಟ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಏಕೆಂದರೆ ಅವರು ಸುಮಾರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಮಾಡಿದ್ದಾರೆ ಹಾಗೂ ರಂಗಭೂಮಿಯಲ್ಲೂ ಕೂಡ ತಮ್ಮನ್ನು ತೊಡಗಿಸಿಕೊಂಡ ವ್ಯಕ್ತಿ. ಎಲ್ಲರಿಗೂ ಕೂಡ ಮೋಹನ್ ಜುನೇಜಾ ಅವರು ಕೇವಲ ಒಬ್ಬ ಹಾಸ್ಯಗಾರ ಅಥವಾ ನಟನೆ ಮಾಡುವಂತಹ ವ್ಯಕ್ತಿ ಅಂತ ಅಂದುಕೊಂಡಿದ್ದೆ. ಆದರೆ ನಿಜಕ್ಕೂ ಕೂಡ ಮೋಹನ್ ಜುನೇಜಾ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಟೈಟರ್ ಆಗುವ ಮೂಲಕ ಹೌದು ಇವರು ಹಲವಾರು ಡೈಲಾಗ್ ಗಳನ್ನು ಬರೆಯುತ್ತಿದ್ದರೂ, ಸಂಭಾಷಣೆಯನ್ನು ಬರೆಯುತ್ತಿದ್ದರು, ಅಷ್ಟೇ ಅಲ್ಲದೆ ಹಲವಾರು ಧಾರವಾಹಿಗಳಿಗೆ ಕಥೆಯನ್ನು ಸಂಭಾಷಣೆಯನ್ನು ಬರೆಯುತ್ತಿದ್ದರು. ಬರಹದಲ್ಲಿ ತುಂಬಾನೇ ಪ್ರಾವೀಣ್ಯತೆಯನ್ನು ಹೊಂದಿದ್ದರೂ ಆದರೂ ಕೂಡ ಇವರು ನಟನೆಯಲ್ಲಿ ಹೆಚ್ಚು ಗುರುತಿಸಿಕೊಂಡವರು ಇವರ ಬರವಣಿಗೆ ಎಲೆಮರೆಯ ಕಾಯಿಯಂತೆ ಮರೆಯಾಯಿತು.

ಇದಿಷ್ಟು ಕೂಡ ಅವರ ವೈಯಕ್ತಿಕ ಜೀವನ ಮತ್ತು ಸಿನಿ ಜೀವನ ಅಂತ ಹೇಳಬಹುದು ಇನ್ನು ಮೋಹನ್ ರವರು ಇಂದು ನೆನ್ನೆ ಮೊನ್ನೆ ಸಿನಿಮಾರಂಗಕ್ಕೆ ಬಂದವರೆಲ್ಲ. ಹೌದು ದಶಕಗಳಿಂದಲೂ ಕೂಡ ಸಿನಿಮಾದಲ್ಲಿ ನಟನೆ ಮಾಡಿಕೊಂಡು ಬಂದವರು ಆಗಿನ ಕಾಲದ ಪ್ರಭಾಕರ್ ಅವರಿಂದ ಹಿಡಿದು ಈಗಿನ ಕಾಲದ ಎಲ್ಲಾ ಸ್ಟಾರ್ ನಟರ ಜೊತೆ ನಟನೆ ಮಾಡಿದ್ದಾರೆ. ಹೌದು ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ ಯಶ್, ಗಣೇಶ್, ಸುದೀಪ್, ದರ್ಶನ್, ಪುನೀತ್ ರಾಜಕುಮಾರ್, ಶಿವರಾಜ್ ಕುಮಾರ್ ಹೀಗೆ ಕನ್ನಡದ ಬಹುತೇಕ ಎಲ್ಲ ದಿಗ್ಗಜರನ್ನು ತೆರೆ ಹಂಚಿಕೊಂಡಿದ್ದಾರೆ. ಆದರೂ ಕೂಡ ಅವರ ಅಂತ್ಯಸಂಸ್ಕಾರಕ್ಕೆ ಯಾರು ಬರಲಿಲ್ಲ ಕೊನೆ ಪಕ್ಷ ದೂರದಲ್ಲಿ ನಿಂತು ಆದರೂ ಕೂಡ ಅವರ ದರ್ಶನವನ್ನು ಪಡೆದುಕೊಂಡು ಹೋಗಲಿಲ್ಲ. ಇದನ್ನು ನೋಡಿದಂತಹ ಅಭಿಮಾನಿಗಳು ನಿಜಕ್ಕೂ ಕೂಡ ಬೇಸರ ವ್ಯಕ್ತಪಡಿಸುತ್ತಿದ್ದರೆ ಹೌದು ಚಿತ್ರರಂಗ ಅಂದರೆ ಅಲ್ಲಿ ಎಲ್ಲರೂ ಕೂಡ ಸಮಾನರು.

ಸ್ಟಾರ್ ನಟರು ನಟಿಯರು ಆಗಿರಲಿ, ಅಥವಾ ಪೋಷಕ ಪಾತ್ರದಲ್ಲಿ ಅಭಿನಯಿಸುವವರು ಆಗಿರಲಿ ಅಥವಾ ಚಿಕ್ಕಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ಕಲಾವಿದರು ಆಗಿರಬಹುದು ಅಥವಾ ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ವ್ಯಕ್ತಿಗಳು ಆಗಿರಬಹುದು ಎಲ್ಲರನ್ನು ಕೂಡ ಒಂದೇ ಸಮಾನ ದೃಷ್ಠಿಯಲ್ಲಿ ನೋಡುವುದು ವೃತ್ತಿ ಧರ್ಮದ ಒಂದು ನಿಯಮವಾಗಿದೆ. ಈ ನಿಯಮವನ್ನು ಎಲ್ಲರೂ ಕೂಡ ಪಾಲಿಸುವುದಾದರೆ ಮೋಹನ್ ಜುನೇಜಾ ಅವರ ಅಂತ್ಯಸಂಸ್ಕಾರಕ್ಕೆ ಯಾಕೆ ಯಾವ ನಟನೂ ಬರಲಿಲ್ಲ ಎಂಬುದೇ ಒಂದು ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ನೀವೇ ಊಹೆ ಮಾಡಿ ನೋಡಿ ಇಲ್ಲಿಯವರೆಗೂ ಕೂಡ ಬಹುತೇಕ ದಿಗ್ಗಜರು ವಿಧಿವಶರಾಗಿರುವ ನಾವು ನೋಡಿದ್ದೇವೆ ದೊಡ್ಡ ದೊಡ್ಡ ವ್ಯಕ್ತಿಗಳು ಚಿತ್ರರಂಗದ ಎಲ್ಲ ನಟರೂ ನಿರ್ದೇಶಕರು, ನಿರ್ಮಾಪಕರು ಹಾಗೂ ನಟಿಯರು ಬಂದು ಅಂತಿಮ ದರ್ಶನವನ್ನು ಮಾಡಿಕೊಂಡು ಹೋಗುತ್ತಾರೆ. ಆದರೆ ಚಿಕ್ಕಪುಟ್ಟ ಕಲಾವಿದರಿಗೆ ಏನಾದರೂ ಹೆಚ್ಚುಕಮ್ಮಿಯಾದರೆ ಆಯಿತು ಅಂದರೆ ಯಾಕೆ ಯಾವ ಸ್ಟಾರ್ ನಟರು, ನಿರ್ಮಾಪಕರು, ನಿರ್ದೇಶಕರು ಬರುವುದಿಲ್ಲ.?

ಅಲ್ಲಿಗೆ ನೀವೇ ಊಹೆ ಮಾಡಿಕೊಳ್ಳಿ ಸಿನಿಮಾರಂಗದಲ್ಲಿ ಏನಾದರೂ ಎರಡು ವರ್ಗಗಳು ಇದ್ದವಾ ಅಥವಾ ಬಡವರು ಅಥವಾ ಉನ್ನತ ಮಟ್ಟದಲ್ಲಿ ಅಭಿನಯಿಸಿರುವಂತಹ ವ್ಯಕ್ತಿಗಳು ಅಥವಾ ಕೆಳಮಟ್ಟದಲ್ಲಿ ಅಭಿನಯ ಮಾಡುವಂತಹ ವ್ಯಕ್ತಿಗಳು ಎಂಬ ಕಾರಣಕ್ಕಾಗಿಯೇ ಅವರ ಅಂತಿಮ ಸಂಸ್ಕಾರಕ್ಕೆ ಯಾವ ಸ್ಟಾರ್ ನಟನು ಕೂಡ ಬಂದಿಲ್ಲವ ಅಂತ. ಮೋಹನ್ ಅವರ ಅಂತಿಮ ಸಂಸ್ಕಾರಕ್ಕೆ ಬಂದಂತಹ ವ್ಯಕ್ತಿಗಳು ಯಾರು ಗೊತ್ತಾ ಜುನೇಜಾ ಅವರು ರಂಗಭೂಮಿಯಲ್ಲಿ ಕೆಲಸ ಮಾಡಬೇಕಾದರೆ ಇವರ ಜೊತೆ ಯಾರು ಅಭಿನಯಿಸುತ್ತಿದ್ದರು ಹಾಗೂ ಇವರು ಧಾರಾವಾಹಿಗಳಲ್ಲಿ ನಟನೆ ಮಾಡಬೇಕಾದರೆ ಯಾರು ಇವರ ಜೊತೆ ತೆರೆ ಹಂಚಿಕೊಂಡಿದ್ದರು ಹಾಗೂ ಬಹಳ ಆಪ್ತವಾಗಿದ್ದಂತಹ ಸ್ನೇಹಿತರು ಮಾತ್ರ ಅವರ ಅಂತಿಮ ಸಂಸ್ಕಾರಕ್ಕೆ ಬಂದಿರುವುದನ್ನು ನಾವು ನೋಡಬಹುದಾಗಿದೆ ಇದರಿಂದ ತಿಳಿಯುತ್ತದೆ.

ನಮ್ಮ ಆಗುಹೋಗುಗಳಿಗೆ ಹಾಗೂ ಕ’ಷ್ಟ-ಸುಖಕ್ಕೆ ಕೇವಲ ನಮ್ಮ ಆಪ್ತರು ಮತ್ತು ಕೆಳವರ್ಗದ ಜನರು ಮಾತ್ರ ಸಹಾಯ ಮಾಡುತ್ತಾರೆ ಮೇಲ್ವರ್ಗದರು ಸಹಾಯ ಮಾಡುವುದಿಲ್ಲ ಎಂದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಹೌದು ಹಾಗೊಂದು ವೇಳೆ ಸಹಾಯ ಮಾಡುವಂತಹ ಗುಣವನ್ನು ಏನಾದರೂ ವಾಣಿಜ್ಯ ಮಂಡಳಿ ಆಗಿರಬಹುದು ಅಥವಾ ನಟರು ಆಗಿರಬಹುದು ಅಥವಾ ನಟಿಯರು ನಿರ್ಮಾಪಕರು ನಿರ್ದೇಶಕರು ಯಾರೇ ಆಗಿರಲಿ ಸಿನಿಮಾರಂಗಕ್ಕೆ ಸೇರಿದವರು ಸಹಾಯ ಮಾಡುವ ಉದ್ದೇಶ ಹೊಂದಿದ್ದರೆ ಈಗಾಗಲೇ ಅವರು ಬಂದು ಅಂತಿಮ ದರ್ಶನವನ್ನು ಮಾಡಬೇಕಿತ್ತು ಅಥವಾ ಮೋಹನ್ ಜುನೇಜ ಅವರ ಪತ್ನಿ ಯಾಗಿರಬಹುದು, ತಾಯಿ ಆಗಿರಬಹುದು ಅಥವಾ ಮಗನ ಆಗಿರಬಹುದು ಯಾರಿಗಾದರೂ ಸಮಾಧಾನವಾದಂತಹ ಮಾತನ್ನು ಹೇಳಬಹುದಿತ್ತು ಅಥವಾ ಅವರ ಕೈಲಾದಷ್ಟು ಸಹಾಯವನ್ನು ಮಾಡಬಹುದಿತ್ತು.

ಎಲ್ಲರಿಗೂ ತಿಳಿದಿರುವಂತೆ ಮೋಹನ್ ಜುನೇಜ ಅವರು ಏನು ಕೋಟ್ಯಾಧಿಪತಿ ಅಲ್ಲ ಕೇವಲ 5000-10000 ಸಂಭಾವನೆಯನ್ನು ಪಡೆದುಕೊಂಡು ಜೀವನ ನಡೆಸುತ್ತಿದ್ದಂತಹ ವ್ಯಕ್ತಿ. ಹಾಗಾಗಿ ಕುಟುಂಬ ಪರಿಸ್ಥಿತಿಯೂ ಕೂಡ ತುಂಬಾನೇ ಕೀಳುಮಟ್ಟದಲ್ಲಿ ಇತ್ತು ಹೀಗೆ ನಟರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಬಹುದಾಗಿತ್ತು. ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ ತಬಲಾನಾಣಿ ಅವರು ಹೇಳಿದ ಪ್ರಕಾರ ಅಂತ್ಯಸಂಸ್ಕಾರಕ್ಕೂ ಕೂಡ ಇವರ ಕುಟುಂಬದ ಬಳಿ ಹಣ ಇರಲಿಲ್ಲ. ಇವರ ಸ್ನೇಹಿತರು ಹಾಗೂ ಸ್ವಲ್ಪ ಜನರನ್ನು ಒಟ್ಟುಗೂಡಿಸಿ ಇವರ ಅಂತ್ಯ ಸಂಸ್ಕಾರವನ್ನು ನಡೆಸಿದ್ದಾರೆ ಅಲ್ಲಿಗೆ ಅರ್ಥಮಾಡಿಕೊಳ್ಳಿ ಚಿತ್ರರಂಗ ಎಂಬುವುದು ಉಳ್ಳವರಿಗೆ ಮಾತ್ರ ಇಳ್ಳದೆ ಇರುವವರು ಇಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿರಬೇಕು ಅಂತ. ನಿಮಗೆ ಚೆನ್ನಾಗಿ ತಿಳಿದಿದೆ ಕೆಜಿಎಫ್ ಚಾಪ್ಟರ್ ಟು ಸಿನಿಮಾದಲ್ಲಿ ಮೋಹನ್ ಅವರು ಕೂಡ ಅಭಿನಯಿಸಿದರು. ಒಂದು ಸಿನಿಮಾ ಇಂದು ಯಾವ ಮಟ್ಟದಲ್ಲಿ ಹೋಗಿದೆ ಎಂದರೆ ಇಡೀ ಭಾರತೀಯ ಚಿತ್ರರಂಗವೇ ಕರ್ನಾಟಕದ ಅಲ್ಲದೆ ವಿಶ್ವದಾದ್ಯಂತ ಈ ಸಿನಿಮಾ ರಾರಾಜಿಸುತ್ತಿದೆ.

ಈ ಸಿನಿಮಾದಲ್ಲಿ ನಟನೆ ಮಾಡಿದಂತಹ ಸಹ ಕಲಾವಿದನ ಸಾವಿಗೆ ಇಂದು ಯಾರೋ ಬರದೇ ಇರುವುದು ನಿಜಕ್ಕೂ ಕೂಡ ಶೋಚನೀಯ ಅಂತ ಅನಿಸುತ್ತದೆ. ಕೊನೆ ಪಕ್ಷ ಇವರು ನಟನೆ ಮಾಡಿದಂತಹ ಕೊನೆಯ ಸಿನಿಮಾದ ನಿರ್ಮಾಪಕರು ಆಗಿರಬಹುದು ಅಥವಾ ನಟರು ಆಗಿರಬಹುದು ಅಥವಾ ಸಹಕಲಾವಿದರು ಆಗಿರಬಹುದು ಯಾರರಾದರೂ ಬಂದು ಇವರ ಅಂತಿಮ ದರ್ಶನ ಪಡೆದು ಅವರ ಕೈಲಾದಷ್ಟು ಸಹಾಯವನ್ನು ಮಾಡಿ ಹೋಗಿದ್ದಾರೆ ಅವರ ಕುಟುಂಬಕ್ಕೆ ಇಂದು ಒಂದು ಆಧಾರ ಎಂಬುದು ದೊರೆಯುತ್ತಿತ್ತು. ಅಷ್ಟೇ ಅಲ್ಲದೆ ಇಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಮೋಹನ್ ಅವರು ಸಲ್ಲಿಸಿದಂತಹ ಸೇವೆಗೆ ಒಂದು ಹೆಗ್ಗಳಿಕೆ ಎಂಬುವುದು ದೊರೆಯುತ್ತಿತ್ತು. ಆದರೆ ಇದು ಯಾವುದೂ ಕೂಡ ಸಿಗದೆ ಈ ವ್ಯಕ್ತಿ ಇದೀಗ ಎಲ್ಲವನ್ನು ಕಳೆದುಕೊಂಡು ನಿರ್ಗತಿಕರಾಗಿ ಹೋಗಿದ್ದು ನಿಜಕ್ಕೂ ಕೂಡ ಬಹಳನೇ ದುಃ’ಖಕರ ಸಂಗತಿ ಅಂತ ಹೇಳಬಹುದು. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಚಿಕಿತ್ಸೆಗೂ ಹಣವಿಲ್ಲದೆ ಸಾ’ವ’ನ’ಪ್ಪಿದ ನಟ ಮೋಹನ್ ಜುನೇಜಾ, ಇವರ ಕಥೆ ಕಳಿದರೆ ಎಂಥವರಾದರೂ ಕ’ಣ್ಣೀ’ರು ಹಾಕುತ್ತಾರೆ.

ಮೋಹನ್ ಜುನೇಜಾ ಸಾಮಾನ್ಯವಾಗಿ ಈ ಹೆಸರನ್ನು ನೀವು ಕೇಳುತ್ತೀರಾ ಕನ್ನಡದಲ್ಲಿ ಸುಮಾರು ನೂರಕ್ಕೂ ಅಧಿಕ ಚಲನ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಅದರಲ್ಲಿಯೂ ಕೂಡ ದರ್ಶನ್ ಅಭಿನಯದ ನವಗ್ರಹ ಸಿನಿಮಾದಲ್ಲಿ ಹಾಗೂ ಗಣೇಶ್, ಸುದೀಪ್, ಪುನೀತ್ ರಾಜಕುಮಾರ್, ಶಿವರಾಜಕುಮಾರ್ ಹೀಗೆ ಕನ್ನಡದ ಹಲವು ದಿಗ್ಗಜ ನಾಯಕರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಕೆಜಿಎಫ್ ಚಪ್ಟರ್ ಟು ಸಿನಿಮಾದಲ್ಲೂ ಕೂಡ ಇವರು ಕಾಣಿಸಿಕೊಂಡಿದ್ದರು ಇದೇ ಇವರ ಕೊನೆಯ ಸಿನಿಮಾ ಅಂತ ಕಾಣಿಸುತ್ತದೆ.ವಹೌದು ಕೊನೆಯಬಾರಿ ನಟನೆ ಮಾಡಿ ಪರದೆಯ ಮೇಲೆ ರಾರಾಜಿಸಿ ಇಂದು ನಮ್ಮೆಲ್ಲರನ್ನು ಬಿಟ್ಟು ಮೋಹನ್ ಅವರು ವಿ’ಧಿ’ವ’ಶ’ರಾಗಿದ್ದಾರೆ. ನಿಜಕ್ಕೂ ಮೋಹನ್ ಅವರ ಅಗಲಿಕೆಯ ಕನ್ನಡ ಚಲನ ಚಿತ್ರರಂಗಕ್ಕೆ ತುಂಬಲಾರದ ನ’ಷ್ಟ ಅಂತನೇ ಹೇಳಬಹುದು.ಮೋಹನ್ ಜುನೇಜ ಅವರು ಮೇಲ್ನೋಟಕ್ಕೆ ಚೆನ್ನಾಗಿ ಕಂಡರೂ ಕೂಡ ಹಲವು ದಿನಗಳಿಂದ ಬಹಳನೇ ಅನರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದರು ಈ ಕಾರಣದಿಂದಾಗಿ ನೆನ್ನೆ ಅವರ ಆರೋಗ್ಯದಲ್ಲಿ ಗಂ’ಭೀ’ರವಾದಂತಹ ಏರುಪೇರು ಕಂಡು ಬಂದಿತ್ತು.

ಹಾಗಾಗಿ ಮೋಹನ್ ಜುನೇಜ ಅವರ ಕುಟುಂಬಸ್ಥರು ಇವರನ್ನು ಬನ್ನೇರುಘಟ್ಟದ ಸಪ್ತಗಿರಿ ಆಸ್ಪತ್ರೆಗೆ ನೆನ್ನೆ ಅವರನ್ನು ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಾರಣ ಇಂದು ಮುಂಜಾನೆ ಬೆಳಗಿನ ಜಾವದ ಸಮಯದಲ್ಲಿ ಹೃ’ದ’ಯಾ’ಘಾ’ತದಿಂದ ಇಹಲೋಕವನ್ನು ತ್ಯಜಿಸಿದರು ನಿಜಕ್ಕೂ ಕೂಡ ಮೋಹನ್ ಅವರ ಅಗಲಿಕೆ ಕುಟುಂಬಕ್ಕೆ ಮತ್ತು ಸಿನಿಮಾರಂಗಕ್ಕೆ ತುಂಬಲಾರದ ನ’ಷ್ಟ ಅಂತಾನೆ ಹೇಳಬಹುದು. ಇದು ಒಂದು ಕಡೆಯಾದರೆ ಮತ್ತೊಂದು ವಿಚಾರವನ್ನು ಕೇಳಿದರೆ ನಿಜಕ್ಕೂ ಕೂಡ ಬಹಳನೇ ದುಃ’ಖ’ವಾಗುತ್ತದೆ ಏಕೆಂದರೆ ಸಾಮಾನ್ಯವಾಗಿ ನಾವು ಚಿತ್ರರಂಗದಲ್ಲಿ ಇರುವವರೆಲ್ಲರೂ ಕೂಡ ಶ್ರೀಮಂತರು ಅವರ ಬಳಿ ಬಹಳಷ್ಟು ಹಣ ಇರುತ್ತದೆ ಅವರು ಒಳ್ಳೆಯ ಐಶಾರಾಮೀ ಜೀವನವನ್ನು ಸಾಗಿಸುತ್ತಾರೆ ಅಂತ ನಾವೆಲ್ಲರೂ ಕೂಡ ಅಂದುಕೊಳ್ಳುತ್ತೇವೆ. ಆದರೆ ನಿಜಕ್ಕೂ ಕೂಡ ಚಿತ್ರರಂಗದಲ್ಲಿ ಎರಡು ರೀತಿಯಾದಂತಹ ವರ್ಗ ಇರುವುದನ್ನು ನಾವು ನೋಡಬಹುದಾಗಿದೆ.

ಚಿತ್ರರಂಗ ಅಂದಕೂಡಲೇ ನಾವು ಅವರು ಬಹಳ ಐಷಾರಾಮಿ ಜೀವನವನ್ನು ಸಾಗಿಸುತ್ತಾರೆ ಕೈತುಂಬಾ ಹಣ ದೊರೆಯುತ್ತದೆ ಓಡಾಡುವುದಕ್ಕೆ ಕಾರು ಇರುತ್ತದೆ ಅಂತ ನಾವು ಅಂದುಕೊಳ್ಳುತ್ತೇವೆ ಆದರೆ ಇವೆಲ್ಲವೂ ಕೂಡ ಸ್ಟಾರ್ ನಟರ ಬಳಿ ಮಾತ್ರ ಇರುತ್ತದ್ದೆ. ಆದರೆ ಸೈಡ್ ಆಕ್ಟರ್ಸ್‌ ಸಹಕಲಾವಿದರು ಆಗಿರಬಹುದು ಅಥವಾ ಹಾಸ್ಯ ಕಲಾವಿದರು ಆಗಿರಬಹುದು ಅಥವಾ ಪೋಷಕ ಕಲಾವಿದರು ಆಗಿರಬಹುದು ಇವರು ಸಾಮಾನ್ಯರಂತೆ ಜೀವನ ಸಾಗಿಸುತ್ತಾರೆ. ತೆರೆಮೇಲೆ ಬಂದ ಕೂಡಲೇ ಇವರಿಗೆ ಅಧಿಕ ಸಂಭಾವನೆ ಸಿಗುತ್ತದೆ ಎಂಬುದು ನಿಜಕ್ಕೂ ಕೂಡ ಅಕ್ಷರಸಹ ಸುಳ್ಳು ಅಂತಾನೆ ಹೇಳಬಹುದು. ಏಕೆಂದರೆ ಇವರಿಗೆ ನೀಡುವಂತಹ ಸಂಭಾವನೆ ತೀರಾ ಕಡಿಮೆ ಇರುತ್ತದೆ ಒಂದು ಸಿನಿಮಾ ಮಾಡುವುದಕ್ಕೆ ನಾಲ್ಕರಿಂದ ಐದು ತಿಂಗಳುಗಳ ಕಾಲ ತೆಗೆದುಕೊಳ್ಳುತ್ತಾರೆ ಅಂತ ಅಂದುಕೊಳ್ಳಿ. ಈ ಸಮಯದಲ್ಲಿ ಇವರು ಕೇವಲ ಒಂದೇ ಒಂದು ಚಿತ್ರದಲ್ಲಿ ನಟನೆ ಮಾಡುತ್ತಾರೆ ಅಲ್ಲಿ ನೀಡುವಷ್ಟು ಸಂಭಾವನೆಯನ್ನು ಮಾತ್ರ ಇವರು ತೆಗೆದುಕೊಳ್ಳುತ್ತಾರೆ.

ಬೇರೆ ಯಾವುದೇ ಮೂಲದಿಂದಲೂ ಕೂಡ ಇವರಿಗೆ ಹಣ ಎಂಬುದು ಬರೆಯುವುದಿಲ್ಲ ಇಲ್ಲಿ ಸಿಕ್ಕಂತಹ ಹಣವನ್ನು ತೆಗೆದುಕೊಂಡು ಅವರ ಕುಟುಂಬ ಜೀವನವನ್ನು ನಿರ್ವಹಿಸುವುದೇ ಕ’ಷ್ಟಕರವಾಗಿರುತ್ತದೆ ಇದೇ ಪರಿಸ್ಥಿತಿಯನ್ನು ಇದುವರೆಗೂ ಕೂಡ ಅದೆಷ್ಟು ಸಹಕಲಾವಿದರು ಅನುಭವಿಸುವುದನ್ನು ನಾವು ನೋಡಿದ್ದೆವೆ. ಅದೇ ರೀತಿಯಲ್ಲಿ ಮೋಹನ್ ಜುನೇಜ ಅವರ ಜೀವನದಲ್ಲಿ ಕೂಡ ಆಗಿತ್ತು ಹೌದು ಬಹಳಷ್ಟು ವರ್ಷಗಳಿಂದ ಅನಾರೋಗ್ಯ ಸಮಸ್ಯೆ ಅನುಭವಿಸುತ್ತಿದ್ದ ಇವರು ಕೊನೆಯ ದಿನಗಳಲ್ಲಿ ಇವರ ಚಿಕಿತ್ಸೆಗೂ ಕೂಡ ಹಣವನ್ನು ನೀಡಲಾಗದಂತಹ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಹೌದು ತಮ್ಮ ಔಷಧಿಗಳ ಖರ್ಚಿಗೆ ಮತ್ತು ಚಿಕಿತ್ಸೆಗಳು ಖರ್ಚಿಗೂ ಕೂಡ ಇವರ ಬಳಿ ಹಣ ಎನ್ನುವುದು ಇರುವುದಿಲ್ಲ. ಸ್ಟಾರ್ ನಟರು ಒಂದೆರಡು ಸಿನಿಮಾಗಳನ್ನು ತೆಗೆದರೆ ಕೈತುಂಬಾ ಹಣ ಸಿಗುತ್ತದೆ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ. ಆದರೆ ಇಂತಹ ಸಹವಿದರು 100, 200, 500 ಅಷ್ಟೇ ಯಾಕೆ ಸಾವಿರ ಸಿನಿಮಾ ತೆಗೆದರು ಕೂಡ ಇವರ ಬಳಿ ಹಣ ಎಂಬುದು ಇರುವುದಿಲ್ಲ.

ಮೋಹನ್ ಜುನೇಜಾ ಅವರು ಮೂಲತಹ ತುಮಕೂರಿನ ತುರುವೇಕೆರೆಯವರು ಇವರು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬರುತ್ತಾರೆ ಆದರೂ ಕೂಡ ಇವರಿಗೆ ಸಿನಿಮಾರಂಗದಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ರಂಗಭೂಮಿ ಅವರನ್ನು ಕೈಬೀಸಿ ಕರೆಯುತ್ತದೆ. ಮೊದಮೊದಲು ರಂಗಭೂಮಿಯಲ್ಲಿ ಹಲವಾರು ನಾಟಕಗಳನ್ನು ಮಾಡುತ್ತಾರೆ ತದನಂತರ ಸಿನಿಮಾಗಳಲ್ಲಿ ಚಿಕ್ಕಪುಟ್ಟ ಹಾಸ್ಯ ಪ್ರಧಾನ ಪಾತ್ರಗಳನ್ನು ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ ಇದರ ಜೊತೆಗೆ ಹಲವರು ಧಾರಾವಾಹಿಗಳಲ್ಲೂ ಕೂಡ ನಟನೆ ಮಾಡುತ್ತಾರೆ. ಎಲ್ಲರೂ ಅಂದುಕೊಳ್ಳಬಹುದು ಒಂದು ಸಿನಿಮಾವನ್ನು ಮಾಡಿದರೆ ಲಕ್ಷ ಲಕ್ಷ ಅಥವಾ ಕೋಟಿ ಸಂಭಾವನೆ ನೀಡುತ್ತಾರೆ. ಅಂತ ಹೌದು ಅದು ನೀಡುತ್ತಾರೆ ಕೇವಲ ನಾಯಕನಟರಿಗೆ ಮತ್ತು ನಟಿಯರಿಗೆ ಮಾತ್ರ ಸಹ ಕಲಾವಿದರಿಗೆ ನೀಡುವಂತಹ ವೇತನ ಕೇವಲ ಐದರಿಂದ ಹತ್ತು ಸಾವಿರ ರೂಪಾಯಿಗಳು ಮಾತ್ರ ಹೌದು ಒಂದು ಸಿನಿಮಾ ಅಂದರೆ ಅಲ್ಲಿ ಎರಡರಿಂದ ಮೂರು ಗಂಟೆ ಇರುತ್ತದೆ.

ಸಿನಿಮಾದಲ್ಲಿ ಹಾಸ್ಯ ಕಲಾವಿದರ ಪಾತ್ರ ಆಗಿರಬಹುದು ಅಥವಾ ಪೋಷಕರ ಪಾತ್ರವಾಗಿರುವುದು ಕೇವಲ ಐದರಿಂದ ಹತ್ತು ನಿಮಿಷ ಬಂದು ಹೋಗುತ್ತದೆ. 5 ರಿಂದ 10 ನಿಮಿಷಕ್ಕೆ ಅವರು ಎಷ್ಟು ಸಂಭಾವನೆಯನ್ನು ನೀಡುವುದಕ್ಕೆ ಸಾಧ್ಯ ಹೇಳಿ ಕಡಿಮೆಯೆಂದರೆ 5000 ಜಾಸ್ತಿ ಅಂದರೆ 10000 ಇಷ್ಟು ಸಂಭಾವನೆಯನ್ನು ಮಾತ್ರ ಪಡೆಯುತ್ತಾರೆ. ಒಂದು ಸಿನಿಮಾಗೆ ಇಷ್ಟು ಸಂಭಾವನೆ ಪಡೆದರೆ ಅವರ ಜೀವನವನ್ನು ಸಾಗಿಸುವುದಕ್ಕೆ ಹೇಗೆ ಸಾಧ್ಯ ಹೇಳಿ ಇಂತಹ ಸಂಭಾವನೆಯನ್ನು ಪಡೆದರೆ ನೂರಲ್ಲ ಸಾವಿರ ಸಿನಿಮಾ ಮಾಡಿದರು ಕೂಡ ಅವರಿಗೆ ಬಡತನ ಎಂಬುದು ಹೋಗುವುದಿಲ್ಲ. ಅಷ್ಟೇ ಅಲ್ಲದೆ ಉನ್ನತ ಜೀವನವನ್ನು ಕೂಡ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ ನಟ ಮೋಹನ್ ಅವರಿಗೂ ಕೂಡ ಇಂತಹ ಪರಿಸ್ಥಿತಿ ಏರ್ಪಡುತ್ತದೆ. 100 ಸಿನಿಮಾಗಳು ಮಾಡಿದರು ಕೂಡ ಅವರ ವೈದ್ಯಕೀಯ ಸೌಲಭ್ಯಕ್ಕೂ ಕೂಡ ಹಣ ಇಲ್ಲದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ನೋಡಿದ್ರಲ್ಲ ಮೋಹನ್ ಅವರ ದಾ’ರು’ಣ ಅಂತ್ಯ ಹೇಗಾಯಿತು ಅಂತ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ನೀವೇನಾದರೂ ಮೋಹನ್ ಜುನೇಜಾ ಅವರ ಆತ್ಮಕ್ಕೆ ಶಾಂತಿ ಕೊರುವುದಾದರೆ ಓಂ ಶಾಂತಿ ಎಂದು ಕಾಮೆಂಟ್ ಮಾಡಿ

ಜೊತೆ ಜೊತೆಯಲ್ಲಿ ಸೀರಿಯಲ್ ರಾಜ ನಂದಿನಿ ಪಾತ್ರಕ್ಕೆ ಸೋನು ಗೌಡ ತೆಗೆದುಕೊಂಡಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ.?

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಜೊತೆ ಜೊತೆಯಲಿ ಧಾರಾವಾಹಿ ಒಂದು ಕಾಲದಲ್ಲಿ ಸಂಚಲನ ಸೃಷ್ಟಿ ಮಾಡಿದ ಧಾರವಾಹಿ ಅಂತ ಹೇಳಬಹುದು. ಏಕೆಂದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಎಲ್ಲಾ ಧಾರಾವಾಹಿಗಳಿಗಿಂತ ಜೊತೆ ಜೊತೆಯಲಿ ಧಾರಾವಾಹಿ ಹೆಚ್ಚು ಟಿ.ಆರ್.ಪಿ ಪಡೆದಿತ್ತು. ಅಷ್ಟೇ ಯಾಕೆ ಈ ಧಾರಾವಾಹಿ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡಾ ಪ್ರೇಕ್ಷಕರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಕರ್ನಾಟಕದಲ್ಲಿ ಬಹಳಷ್ಟು ಅಭಿಮಾನಿಗಳು ಜೊತೆ ಜೊತೆಯಲಿ ಸೀರಿಯಲ್ ಪ್ರತಿನಿತ್ಯ ಕೂಡ ತಪ್ಪದೇ ವೀಕ್ಷಣೆ ಮಾಡುತ್ತಿದ್ದರು ಆದರೆ ಮಧ್ಯದಲ್ಲಿ ಯಾಕೋ ಜೊತೆ ಜೊತೆಯಲ್ಲಿ ಧಾರವಾಹಿ ಸ್ವಲ್ಪ ಡಲ್ ಆದಂತೆ ಕಾಣಿಸುತ್ತಿತ್ತು.

ಇದರ ಜೊತೆಗೆ ಆರ್ಯವರ್ಧನ್ ಅವರ ಪಾತ್ರದಲ್ಲಿ ಕೂಡ ವಿಶೇಷತೆ ಏನು ಇಲ್ಲ ಎಂದು ಸಾಕಷ್ಟು ಜನರಲ್ಲಿ ಅನುಮಾನ ಬಂದಿತ್ತು ಹಾಗಾಗಿ ಈ ಧಾರಾವಾಹಿಯನ್ನು ಮತ್ತಷ್ಟು ಎತ್ತರದ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಜೊತೆ ಜೊತೆಯಲಿ ಧಾರಾವಾಹಿ ತಂಡ ಆರ್ಯನ ಕಥೆಯಲ್ಲಿ ಕೆಲವೊಂದಷ್ಟು ಬದಲಾವಣೆ ಮಾಡಿಕೊಂಡಿದೆ. ಹೌದು ಧಾರವಾಹಿ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಎಲ್ಲಿಯೂ ರಾಜನಂದಿನಿ ಪಾತ್ರವನ್ನು ಬಿಟ್ಟು ಕೊಟ್ಟಿರಲಿಲ್ಲ ಆದರೆ ಈ ಧಾರಾವಾಹಿಗೆ ಪ್ರೇಕ್ಷಕರು ನಿರಾಸೆಯನ್ನು ತೋರಿಸುತ್ತಿದ್ದಾರೆ. ಎಂಬ ವಿಚಾರ ತಿಳಿಯುತ್ತಿದ್ದ ಹಾಗೆ ಧಾರಾವಾಹಿ ತಂಡ ರಾಜನಂದಿನಿ ಪಾತ್ರವನ್ನು ಎಂಟ್ರಿ ನೀಡುವುದಕ್ಕೆ ಪ್ರಾರಂಭ ಮಾಡುತ್ತದೆ.

ಇಲ್ಲಿಂದಲೇ ಈ ಧಾರವಾಹಿಗೆ ಒಂದು ಟರ್ನಿಂಗ್ ಪಾಯಿಂಟ್ ಸಿಕ್ಕಿತು ಅಂತನೇ ಹೇಳಬಹುದು ಹೌದು ಎಲ್ಲರಿಗೂ ತಿಳಿದಿರುವಂತೆ ಧಾರವಾಹಿ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಎಲ್ಲರೂ ಆರ್ಯವರ್ಧನ್ ಅವರನ್ನು ಬಹಳ ಮೆಚ್ಚಿಕೊಂಡಿದ್ದರು. ವಯಸ್ಸಾಗಿದ್ದರೂ ಕೂಡ ಚಿಕ್ಕ ವಯಸ್ಸಿನ ಯುವತಿಯನ್ನು ಮದುವೆಯಾದಾಗ ಇವರು ಆಕೆಯ ಮೇಲೆ ತೋರಿಸುತ್ತಿದ್ದ ಪ್ರೀತಿ ಕಾಳಜಿ ಇವೆಲ್ಲವನ್ನೂ ನೋಡಿ ಆರ್ಯವರ್ಧನ್ ರೀತಿಯ ಗಂಡ ಸಿಗಬೇಕು ಅಂತ ಬಹಳಷ್ಟು ಜನ ಹೆಣ್ಣು ಮಕ್ಕಳು ಕೂಡ ಅಂದುಕೊಂಡಿದ್ದರು. ಆದರೆ ಇದೀಗ ಆರ್ಯವರ್ಧನ್ ಅವರ ಅಸಲಿ ಮುಖವನ್ನು ನೋಡಿ ಪ್ರೇಕ್ಷಕರು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ ಏಕೆಂದರೆ.

ಧಾರವಾಹಿ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಆರ್ಯವರ್ಧನ್ ನಂಬಿಕೆ ಎಂಬ ಪದವನ್ನು ಇಟ್ಟುಕೊಂಡು ತನ್ನ ಸುತ್ತಮುತ್ತಲು ಇದ್ದಂತಹ ಎಲ್ಲ ವ್ಯಕ್ತಿಗಳಿಗೂ ಕೂಡ ತನ್ನ ಮೋಹದ ಜಾಲದಲ್ಲಿ ಸಿಲುಕಿಸಿಕೊಂಡಿದ್ದ. ಈತನ ಅಸಲಿ ಮುಖವನ್ನು ಯಾರಿಗೂ ಕೂಡ ತೋರಿಸದೆ ಮರೆಮಾಚಿದ್ದ ಆದರೆ ಇದೀಗ ರಾಜ ನಂದಿನಿಯ ಪಾತ್ರದ ಮುಖಾಂತರ ಧಾರಾವಾಹಿಗೆ ಎಂಟ್ರಿ ಕೊಟ್ಟಂತಹ ಸೋನು ಗೌಡ ಅವರು ಆರ್ಯವರ್ಧನ ನಿಜರೂಪವನ್ನು ಬಯಲು ಮಾಡುತ್ತಿದ್ದಾರೆ. ರಾಜನಂದಿನಿ ಅವರ ಸಾವಿಗೆ ಕಾರಣ ಏನು ಅವರ ಹಿಂದೆ ಇರುವಂತಹ ರಹಸ್ಯವೇನು ಎಂದು ತಿಳಿದುಕೊಳ್ಳುವಂತಹ ಕುತೂಹಲ ಸಾಕಷ್ಟು ಜನರಿಗೆ ಇತ್ತು. ಅಷ್ಟೇ ಅಲ್ಲದೆ ಇವರ ಸಾವಿಗೆ ಜಲಂಧರ್ ಅಥವಾ ಬೇರೆಯವರು ಕಾರಣ ಇರಬಹುದು ಅಂತ ಎಲ್ಲರೂ ಅಂದುಕೊಂಡಿದ್ದರು.

ಆದರೆ ರಾಜನಂದಿನಿ ಅವರ ಸಾವಿಗೆ ನಿಜವಾದ ಕಾರಣ ಆರ್ಯವರ್ಧನ್ ಎಂಬ ಮಾಹಿತಿಯು ಇದೀಗ ಹೊರ ಬೀಳುತ್ತಿದೆ ಇದನ್ನು ನೋಡಿದಂತಹ ಅಭಿಮಾನಿಗಳು ನಿಜಕ್ಕೂ ಕೂಡ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಈ ಧಾರಾವಾಹಿಯ ಹೀರೋ ಆರ್ಯವರ್ಧನ್ ಅಂತ ಅಂದುಕೊಂಡಿದ್ದರು ಆದರೆ ನಿಜಕ್ಕೂ ಕೂಡ ಇತ ವಿಲನ್ ಎಂಬ ವಿಚಾರ ಯಾರಿಗೂ ಕೂಡ ತಿಳಿದಿರಲಿಲ್ಲ. ಆದರೆ ರಾಜನಂದಿನಿ ಅಪಾತ್ರ ಎಂಟ್ರಿ ಆಗುತ್ತಿದ್ದ ಹಾಗೆ ಆರ್ಯವರ್ಧನ್ ಹಾಗೂ ಕೇಶವ ಝೇಂಡೆ ನಿಜವಾದ ಕೊಲೆಗಾರರು ಎಂಬ ವಿಚಾರ ಎಲ್ಲರಿಗೂ ಕೂಡ ತಿಳಿದಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಮೊದಲು ಆರ್ಯವರ್ಧನ್ ಗೆ ಎಷ್ಟು ಪ್ರೀತಿಯನ್ನು ನೀಡುತ್ತಿದ್ದರು ಈಗ ಅಷ್ಟೇ ತಿರಸ್ಕಾರವನ್ನು ಕೂಡ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಬಿಟ್ಟು ಇನ್ನು ವಿಚಾರಕ್ಕೆ ಬರುವುದಾದರೆ ರಾಜನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡಿರುವಂತಹ ಸೋನುಗೌಡ ಅವರು ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದರು ಆದರೆ ಇದೇ ಮೊದಲ ಬಾರಿಗೆ ದಾರವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ.

ಹೌದು ಸೋನು ಗೌಡ ಅವರಿಗೆ ಮೊದಲಿನಿಂದಲೂ ಕೂಡ ಹಲವಾರು ಸೀರಿಯಲ್ ನಲ್ಲಿ ಆಕ್ಟಿಂಗ್ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ ಆದರೆ ಇವರು ಯಾವುದಕ್ಕೂ ಕೂಡ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಇವರಿಗೆ ಧಾರವಾಹಿಗಳು ಅಂದರೆ ಅಷ್ಟಾಗಿ ಇಷ್ಟ ಇರಲಿಲ್ಲ ಇವರು ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಅಂತ ಅಂದುಕೊಂಡಿದ್ದರು. ಆ ಕಾರಣಕ್ಕಾಗಿಯೇ ಅವರಿಗೆ ಎಷ್ಟೇ ಆಫರ್ ಬಂದರೂ ಕೂಡ ಅವೆಲ್ಲವನ್ನೂ ತಿರಸ್ಕರಿಸುತ್ತಿದ್ದರು ಆದರೆ ರಾಜನಂದಿನಿ ಪಾತ್ರವನ್ನು ಹೇಗೆ ಆಯ್ಕೆಮಾಡಿಕೊಂಡರು ಅಂತ ನೀವು ಕೇಳುವುದಾದರೆ. ಸೋನು ಗೌಡ ಅವರ ತಂದೆ ರೀರೈಟರ್ ಆಗಿ ಕೆಲಸ ಮಾಡುತ್ತಿದ್ದರು ಅಷ್ಟೇ ಅಲ್ಲದೆ ಇವರು ಸೀರಿಯಲ್ ಗಳಿಗೆ ಹೆಚ್ಚು ಅಡಿಕ್ಟ್ ಆಗಿದ್ದರು.

ಅದಲ್ಲಿಯೂ ಕೂಡ ಜೊತೆ ಜೊತೆಯಲ್ಲಿ ಎಂಬ ಧಾರಾವಾಹಿ ಅಂದರೆ ಇವರಿಗೆ ಬಹಳನೇ ಅಚ್ಚುಮೆಚ್ಚು ಈ ಒಂದು ಕಾರಣಕ್ಕಾಗಿ ರಾಜನಂದಿನಿ ಪಾತ್ರಕ್ಕೆ ಸೋನು ಅವರಿಗೆ ಆಫರ್ ಬಂದಿದೆ ಎಂಬ ವಿಚಾರವನ್ನು ತಿಳಿದಂತಹ ತಂದೆ ನೀನು ಈ ಪಾತ್ರವನ್ನು ಮಾಡಲೇಬೇಕು ಅಂತ ಸೋನು ಗೌಡ ಅವರಿಗೆ ಹೇಳುತ್ತಾರೆ. ತನ್ನ ತಂದೆಯ ಆಸೆಯನ್ನು ನೆರವೇರಿಸುವುದಕ್ಕಾಗಿ ಸೋನು ಗೌಡ ಅವರು ಈ ಒಂದು ಧಾರಾವಾಹಿಯಲ್ಲಿ ನಟನೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಸದಕಲ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಸೋನು ಅವರಿಗೆ ಧಾರವಾಹಿಯಲ್ಲಿ ಮೊಟ್ಟಮೊದಲ ಬಾರಿಗೆ ನಟನೆ ಮಾಡುವಂತಹ ಅವಕಾಶ ದೊರೆಯುತ್ತದೆ. ಇನ್ನೂ ಈ ಒಂದು ಪಾತ್ರಕ್ಕೆ ಸೋನು ಗೌಡ ಅವರು ತೆಗೆದುಕೊಳ್ಳುವಂತಹ ದುಬಾರಿ ಬೆಲೆಯ ಸಂಭಾವನೆಯನ್ನು ಕೇಳಿದರೆ ನಿಜಕ್ಕೂ ಕೂಡ ಆಶ್ಚರ್ಯವಾಗಬಹುದು. ಏಕೆಂದರೆ ನಟ ನಟಿಯರ ಸಂಭಾವನೆಯಷ್ಟೇ ಇವರು ಕೂಡ ಹಣವನ್ನು ಪಡೆಯುತ್ತಿದ್ದಾರೆ.

ಮೂಲಗಳ ಪ್ರಕಾರ ಸೋನು ಗೌಡ ಅವರು ಒಂದು ದಿನದ ಎಪಿಸೋಡಿಗೆ ಸುಮಾರು 40 ರಿಂದ 50 ಸಾವಿರ ರೂಪಾಯಿಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ. ನೀವೇ ಊಹೆ ಮಾಡಿ ನೋಡಿ ದಿನಕ್ಕೆ 40 ರಿಂದ 50 ಸಾವಿರ ಸಂಭಾವನೆಯನ್ನು ಪಡೆಯುತ್ತಾರೆ ಅಂದರೆ ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಾರೆ ಅಂತಾನೆ ಅರ್ಥ. ಏನೇ ಆಗಲಿ ರಾಜನಂದಿನಿ ಪಾತ್ರದ ಮುಖಾಂತರ ಸೀರಿಯಲ್ ಲೋಕಕ್ಕೆ ಬಂದಂತಹ ಸೋನು ಗೌಡ ಅವರು ಸಧ್ಯಕ್ಕೆ ಟ್ರೆಂಡ್ ನಲ್ಲಿ ಇರುವಂತಹ ನಟಿ ಅಂತಾನೆ ಹೇಳಬಹುದು. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಧೃವಸರ್ಜಾ ತಮ್ಮ ಪ್ರೀತಿಯ ಅತ್ತಿಗೆ ಮೇಘನಾರಾಜ್ ಅವರ ಹುಟ್ಟು ಹಬ್ಬಕ್ಕೆ ಕೊಟ್ಟ ಬೆಲೆ ಬಾಳುವ ಉಡುಗೊರೆ ನೋಡಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಸ್ಯಾಂಡಲ್ ವುಡ್‌ ನಾ ಮೋಸ್ಟ್ ಬ್ಯೂಟಿಫುಲ್ ಜೋಡಿಗಳಲ್ಲಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಜೋಡಿ ಕೂಡ ಒಂದು‌. ಈ ಜೋಡಿ ನೋಡುವುದಕ್ಕೆ ತುಂಬಾ ಸುಂದರವಾಗಿತ್ತು ಯಾರ ಕಣ್ಣು ಬಿತ್ತೋ ಏನೋ ಅಥವಾ ವಿಧಿ ಲಿಖಿತವೋ ಏನೋ ತಿಳಿದಿಲ್ಲ ಕೇವಲ ಮೂರು ವರ್ಷದ ಸಾಂಸಾರಿಕ ಜೀವನಕ್ಕೆ ಕೊನೆಯೆಂಬುದು ಬಂದೇ ಬಿಟ್ಟಿತ್ತು. ಹೌದು ಚಿರಂಜೀವಿ ಸರ್ಜಾ ಅವರು 2020ರಲ್ಲಿ ಹೃ’ದ’ಯಾ’ಘಾ’ತ’ದಿಂದ ನಮ್ಮೆಲ್ಲರನ್ನು ಬಿಟ್ಟು ಹಗಲಿದರೂ. ಈ ಸಮಯದಲ್ಲಿ ಮೇಘನಾ ರಾಜ್ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ನಿಜಕ್ಕೂ ಕೂಡ ಯಾವ ಹೆಣ್ಣು ಮಗಳಿಗೂ ಕೂಡ ಇಂತಹ ಪರಿಸ್ಥಿತಿ ಬರಬಾರದು ಏಕೆಂದರೆ. ಒಂದು ಕಡೆ ಗಂಡನನ್ನು ಕಳೆದುಕೊಂಡ ನೋವು ಮತ್ತೊಂದು ಕಡೆಯಲ್ಲಿ ಹೊಟ್ಟೆಯಲ್ಲಿ ಮಗು ಇವೆರಡನ್ನು ಯಾವ ರೀತಿ ಒಬ್ಬ ಮಹಿಳೆಯನ್ನು ನಿಭಾಯಿಸುತ್ತಳೆ ಎಂಬುದಕ್ಕೆ ಸಾಕ್ಷಿಯಾಗಿ ಮೇಘಾನ ರಾಜ್ ಕಾಣಿಸಿಕೊಂಡರು.

ಮೇಘಾನ ರಾಜ್ ಮತ್ತು ಚಿರಂಜೀವಿ ಸರ್ಜಾ ಇಬ್ಬರೂ ಕೂಡ ಅನ್ಯ ಮತದವರು ಹಿಂದು ಕುಟುಂಬ ಮತ್ತು ಕ್ರೈಸ್ತ ಕುಟುಂಬ ಇಬ್ಬರೂ ಕೂಡ ಎರಡು ಸಂಪ್ರದಾಯದ ಪ್ರಕಾರ ಹಿರಿಯರ ಆಶೀರ್ವಾದವನ್ನು ಪಡೆದು ಮದುವೆಯಾದರೂ. ಸುಮಾರು ಹತ್ತು ವರ್ಷಗಳಿಂದಲೂ ಕೂಡ ಮೇಘನಾ ರಾಜ್ ಮತ್ತು ಚಿರಂಜೀವಿ ಅವರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಅದರಂತೆ 2017ರಲ್ಲಿ ಎಲ್ಲರ ಸಮ್ಮುಖದಲ್ಲಿ ಸಪ್ತಪದಿಯನ್ನು ತುಳಿದರು ಕೇವಲ ಮೂರೇ ಮೂರು ವರ್ಷ ಸಂಸಾರಿಕ ಜೀವನವನ್ನು ನಡೆಸಿದರು ತದನಂತರ ಚಿರಂಜೀವಿ ಸರ್ಜಾ ಹೇಳದೆ ಕೇಳದೆ ಎಲ್ಲರನ್ನು ಬಿಟ್ಟು ಹೋದದ್ದು ನಿಜಕ್ಕೂ ಶೋಚನೀಯ ಅಂತ ಹೇಳಬಹುದು. ಚಿರು ಅವರ ಅಗಲಿಕೆ ಕೇವಲ ಚಿತ್ರರಂಗ ಮಾತ್ರವಲ್ಲದೆ ಇಡೀ ಕರುನಾಡಿಗೆ ಒಂದು ದೊಡ್ಡ ನಷ್ಟವೇ ಅಂತ ಹೇಳಬಹುದು ಅದರಲ್ಲಿ ಕೂಡ ಧೃವಸರ್ಜ ಅವರಿಗೆ ತಮ್ಮ ಅಣ್ಣ ಅಂದರೆ ಬಹಳನೇ ಪ್ರೀತಿ ಚಿರು ಅಗಲಿದಾಗ ಸಂಪೂರ್ಣವಾಗಿ ಇವರು ಕೂಗ್ದಿ ಹೋಗಿದ್ದರು ಆದರೂ ಕೂಡ ತಮ್ಮ ಅತ್ತಿಗೆ ಬೆನ್ನೆಲುಬಾಗಿ ನಿಂತರು.

ಚಿರು ಅವರು ಅಗಲಿದ ಐದು ತಿಂಗಳ ನಂತರ ಮೇಘನಾರಾಜ್ ಅವರು ಗಂಡು ಮಗುವಿಗೆ ಜನ್ಮವನ್ನು ನೀಡಿದರು ಈ ಮಗು ನೋಡುವುದಕ್ಕೆ ಈಗ ಚಿರಂಜೀವಿ ಸರ್ಜಾ ಅವರ ಮಾದರಿಯಲ್ಲೇ ಇರುವುದು ನಿಜಕ್ಕೂ ಕೂಡ ಬಹಳ ವಿಶೇಷ ಅಂತ ಹೇಳಬಹುದು. ಈ ಮಗುವಿನ ಮುಖವನ್ನು ನೋಡಿದಾಗ ಕುಟುಂಬಸ್ಥರು ಜೀವನವನ್ನು ನಡೆಸುತ್ತಿದ್ದಾರೆ ಅದರಲ್ಲಿಯೂ ಕೂಡ ಮೇಘನರಾಜ್ ಅವರಿಗೆ ಇದೀಗ ಆಧಾರ ಅಂದರೆ ಮಗ ರಾಯನ್ ಅಂತಾನೆ ಹೇಳಬಹುದು. ಹೌದು ಈಗ ತಮ್ಮ ಮಗನ ಮುಖವನ್ನು ನೋಡಿಕೊಂಡು ಎಲ್ಲವನ್ನು ಮರೆಯುತ್ತಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೇ ಎರಡನೇ ತಾರೀಕು ಚಿರಂಜೀವಿ ಸರ್ಜಾ ಹಾಗೂ ಮೇಘನರಾಜ್ ದಂಪತಿಯ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಆದರೆ ಒಂದು ಸಂಭ್ರಮವನ್ನು ಆಚರಣೆ ಮಾಡಲು ಚಿರು ಇಲ್ಲದೆ ಇರುವುದು ಬಹಳ ದುಃಖಕರ ಸಂಗತಿ.

ಆದರೂ ಕೂಡ ಮೇಘನಾ ರಾಜ್ ಅವರು ತಮ್ಮ ಎಲ್ಲ ನೋವನ್ನು ಮರೆತು ಈ ಶುಭದಿನದಂದು ಚಿರಂಜೀವಿ ಸರ್ಜಾ ಅವರ ಫೋಟೋ ಮುಂದೆ ನಿಂತು ಮಗನ ರಾಯಲ್ ರಾಜ ಸರ್ಜಾ ಅವರ ಜೊತೆ ಒಂದು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದಾದ ಮೇಲೆ ಮೇ ಮೂರನೇ ತಾರೀಕು ಮೇಘನಾ ರಾಜ್ ಅವರ ಹುಟ್ಟುಹಬ್ಬ ಆಗಿರುತ್ತದೆ ಆದಕಾರಣ ಚಿರಂಜೀವಿ ಸರ್ಜಾ ಅವರ ಆಪ್ತ ಸ್ನೇಹಿತರು ಆದಂತಹ ಪನ್ನಗಾಭರಣ ಮತ್ತು ಪ್ರಜ್ವಲ್ ದೇವರಾಜ್ ರಾಗಿಣಿ ಎಲ್ಲರೂ ಕೂಡ ಸರಳವಾಗಿ ಮೇಘನಾ ರಾಜ್ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು ಇವರಿಗೆ ಶುಭಾಶಯವನ್ನು ಸಲ್ಲಿಸಿದರು. ಮಗ ರಾಯಲ್ ರಾಜ್ ಅವರ ಉತ್ತಮ ಭವಿಷ್ಯ ರೂಪಿಸುವಂತಹ ಜವಾಬ್ದಾರಿ ನಿಮ್ಮ ಮೇಲಿದೆ ಹಾಗಾಗಿ ನೀವು ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಿ ಅಂತ ಹೇಳಿದ್ದಾರೆ.

ಮೇಘಾನರಾಜ್ ಅವರು ಸದ್ಯಕ್ಕೆ ಎಲ್ಲ ನೋ’ವನ್ನು ಮರೆತು ಹಲವಾರು ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ ಅಷ್ಟೇ ಅಲ್ಲದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವಂತಹ ಡ್ಯಾನ್ಸಿಂಗ್ ಕಾರ್ಯಕ್ರಮದಲ್ಲಿ ಕೂಡ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ವಿಶೇಷ ಏನೆಂದರೆ ಈ ಬಾರಿ ಅತ್ತಿಗೆ ಮೇಘನಾ ರಾಜ್ ಅವರಿಗೆ ಧ್ರುವ ಸರ್ಜಾ ವಿಡಿಯೋ ಕಾಲ್ ಮಾಡಿ ಅವರಿಗೆ ಶುಭಾಶಯಗಳು ತಿಳಿಸಿದ್ದಾರೆ. ಇದರ ಜೊತೆಗೆ ವಿಶೇಷ ವಿಡಿಯೋವನ್ನು ಮಾಡಿ ಅದನ್ನು ಮೇಘನಾರಾಜ್ ಮತ್ತು ರಾಯನ್ ರಾಜ್ ಅವರಿಗೆ ಅರ್ಪಣೆ ಮಾಡಿದ್ದಾರೆ ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎಂಬುದನ್ನು ನೋಡುವುದಾದರೆ. ಹಾಯ್ ಅತ್ತಿಗೆ ಜನ್ಮದಿನದ ಹಾರ್ಥಿಕ ಶುಭಾಶಯಗಳು ಆ ದೇವರು ನಿಮಗೆ ಧೈರ್ಯ, ಆರೋಗ್ಯ, ಶಕ್ತಿ ಎಲ್ಲಾ ಕೊಟ್ಟು ಕಾಪಾಡಲಿ ಎಂದು ಆ ಭಗವಂತನತ್ರ ಕೇಳಿಕೊಳ್ತೇನೆ. ಅಷ್ಟೇ ಅಲ್ಲದೇ ರಾಯನ್ ರಾಜ್ ಸರ್ಜಾನಿಗೂ ಹಾಯ್ ಎಂದು ಹೇಳಿದ್ದಾರೆ ಧ್ರುವ ಸರ್ಜಾ ತಾವು ಹಾಯ್ ಮಾಡುತ್ತಿರುವಂತಹ ವಿಚಾರವನ್ನು ನನಗೆ ತಿಳಿಸಿ ಅಂತ ಅತ್ತಿಗೆಯ ಬಳಿ ಹೇಳಿಕೊಂಡಿದ್ದಾರೆ.

ಇದರ ಜೊತೆಗೆ ಅಭಿಮಾನಿಗಳು ತಪ್ಪದೇ ಅತ್ತಿಗೆಗೆ ಶುಭಾಶಯವನ್ನು ಸಲ್ಲಿಸಿ ಹಾಗೂ ನಿಮ್ಮ ಆಶೀರ್ವಾದ ಮತ್ತು ಬೆಂಬಲವನ್ನು ಸದಾಕಾಲ ಅತ್ತಿಗೆ ಮತ್ತು ಅಣ್ಣನ ಮಗನಿಗೆ ನೀಡಿ ಅಂತ ಕೇಳಿಕೊಂಡಿದ್ದಾರೆ. ಈ ವಿಡಿಯೋ ನೋಡುತ್ತಿರುವ ಪ್ರತಿಯೊಬ್ಬರಿಗೂ ಕೂಡ ಧನ್ಯವಾದಗಳು ದೇವರು ಎಲ್ಲರಿಗೂ ಒಳ್ಳೇದು ಮಾಡಲಿ ಎಂದು ವೀಡಿಯೋದಲ್ಲಿ ಮಾತನಾಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನೋಡಿದಂತಹ ಅಭಿಮಾನಿಗಳು ಮೇಘನಾರಾಜ್ ಅವರಿಗೆ ಶುಭಾಶಯವನ್ನು ಕೋರಿದ್ದಾರೆ. ಅಷ್ಟೇ ಅಲ್ಲದೆ ಮಗನಿಗೆ ಒಳ್ಳೆಯದು ಆಗಲಿ ಎಂದು ಬಯಸಿದ್ದಾರೆ ಧೃವ ಸರ್ಜಾ ಅವರ ಈ ಒಂದು ಕೆಲಸವನ್ನು ನೋಡಿ ನಿಜಕ್ಕೂ ಕೂಡ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಏಕೆಂದರೆ ಸಾಮಾನ್ಯವಾಗಿ ಅಣ್ಣ ಆಗಲಿದೆ ನಂತರ ಬಹಳಷ್ಟು ಸಂಬಂಧದಲ್ಲಿ ಬಿರುಕು ಬಿಡುವುದನ್ನು ನಾವು ನೋಡಬಹುದು. ಆದರೆ ಧ್ರುವ ಸರ್ಜಾ ಅವರ ಸಂಬಂಧ ಹಾಗೂ ಮೇಘನಾ ರಾಜ್ ಅವರ ಒಟ್ಟಿಗೆ ಇರುವಂತಹ ಅವಿನಾಭಾವ ನಂಟು ಈಗಲೂ ಕೂಡ ಅದೇ ರೀತಿ ಇರುವುದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಕೊನೆಯವರೆಗೂ ಕೂಡ ಎರಡು ಕುಟುಂಬ ಇದೇ ರೀತಿಯಾಗಿ ಸಂತೋಷವಾದ ಜೀವನ ನಡೆಸಲು ಎಂಬುದೇ ಅಭಿಮಾನಿಗಳ ಆಶ್ರಯವಾಗಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು.

ಕುಮಾರ ಸ್ವಾಮಿಯವರನ್ನು ರಾಧಿಕಾ ಎರಡನೇ ಮದುವೆಯಾಗಿದ್ದು ಯಾಕೆ ಗೊತ್ತಾ.? ಕಾರಣ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಕುಮಾರಸ್ವಾಮಿ ನಿಮ್ಮೆಲ್ಲರಿಗೂ ಕೂಡ ಇವರ ಹೆಸರು ತಿಳಿದೇ ಇದೆ ಏಕೆಂದರೆ ಜೆಡಿಎಸ್ ಪಕ್ಷದ ಮುಖ್ಯಸ್ಥರು ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು. ಆದರೆ ಐದು ವರ್ಷ ಇಬ್ಬರು ಪೂರ್ಣಗೊಳಿಸಲಿಲ್ಲ ಕೇವಲ 10 ತಿಂಗಳು, 12 ತಿಂಗಳು, ಆರು ತಿಂಗಳು ಈ ರೀತಿ ಮೂರು ಬಾರಿ ಮುಖ್ಯಮಂತ್ರಿ ಸ್ಥಾನವನ್ನು ಏರಿದರು. ರಾಜಕೀಯದಲ್ಲಿ ಇವರು ಬಹಳನೇ ಸಕ್ರಿಯವಾಗಿದ್ದರು ರಾಜಕೀಯಕ್ಕೆ ಬರುವುದಕ್ಕಿಂತ ಮುಂಚೆ ಇವರು ಸಿನಿಮಾದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದರು. ಹೌದು ಇವರ ಹಲವಾರು ಸಿನಿಮಾಗಳಿಗೆ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ ಅಷ್ಟೇ ಅಲ್ಲದೆ ನಿರ್ದೇಶಕರಾಗಿ ನಿರ್ಮಾಪಕರಾಗಿ ಕೆಲವೊಂದಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಈ ರೀತಿ ಕುಮಾರಸ್ವಾಮಿಯವರು ರಾಜಕೀಯ ಕ್ಷೇತ್ರ ಮತ್ತು ಸಿನಿಮಾ ಕ್ಷೇತ್ರ ಎರಡರಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಂತಹ ವ್ಯಕ್ತಿ.

ಮತ್ತೊಂದು ಕಡೆ ನೋಡುವುದಾದರೆ ರಾಧಿಕಾ ಅವರು ಕೂಡ 2000ನೇ ಇಸ್ವಿಯಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು ಈ ಕಾಲದಲ್ಲಿ ಹೀರೋಯಿನ್ ಗಳಿಗೆ ಬಹು ಬೇಡಿಕೆ ಇತ್ತು ಆ ಕಾಲದಲ್ಲಿಯೇ ಉತ್ತಮವಾದಂತಹ ಪ್ರತಿಭೆ ಹಾಗೂ ನೋಡುವುದಕ್ಕೂ ಕೂಡ ತುಂಬಾ ಚೆನ್ನಾಗಿ ಇದ್ದ ಕಾರಣ ಇವರಿಗೆ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ. ರಾಧಿಕಾ ಅವರು ಸಿನಿಮಾ ಕ್ಷೇತ್ರಕ್ಕೆ ಬರುವುದಕ್ಕಿಂತ ಮುಂಚೆ ಅವರ ಜೀವನದಲ್ಲಿ ಯಾರಿಗೂ ತಿಳಿಯದಂತಹ ಒಂದು ದು’ರಂ’ತ ಘಟನೆ ನಡೆದು ಹೋಗುತ್ತದೆ. ಹೌದು ರಾಧಿಕಾ ಅವರು ಕೇವಲ 14ನೇ ವಯಸ್ಸಿಗೆ ಮದುವೆಯಾಗುತ್ತಾರೆ ಇವರಿಗೆ ಮದುವೆ ಇಷ್ಟ ಇಲ್ಲದೆ ಇದ್ದರೂ ಕೂಡ ಮನೆಯವರ ಒತ್ತಾಯದ ಮೇರೆಗೆ 10ನೇ ತರಗತಿ ಓದಿ ಮುಗಿಸಿದ ನಂತರ ಇವರಿಗೆ ರತನ್ ಎಂಬ ಮಂಗಳೂರಿನ ಯುವಕನ ಜೊತೆ ಮದುವೆ ಮಾಡುತ್ತಾರೆ.

ಪ್ರಾರಂಭದಲ್ಲಿ ಇವರಿಬ್ಬರೂ ಕೂಡ ಚೆನ್ನಾಗಿ ಇರುತ್ತಾರೆ ಆದರೆ ಆತನಿಗೆ ತನ್ನ ಹೆಂಡತಿಯ ಮೇಲೆ ಅನುಮಾನ ಪಡುವಂತಹ ಮಾನಸಿಕ ಕಾಯಿಲೆ ಇರುತ್ತದೆ. ರಾಧಿಕಾಗೆ ಚಿತ್ರ-ವಿಚಿತ್ರ ಹಿಂ’ಸೆಯನ್ನು ಕೊಡುತ್ತಿರುವ ಆದರೂ ಕೂಡ ಅದೆಲ್ಲವನ್ನೂ ಕೂಡ ಸಹಿಸಿಕೊಂಡು ರಾಧಿಕಾ ಹೇಗೆ ಸಂಸಾರವನ್ನು ನಡೆಸುತ್ತಾಳೆ. ಆದರೆ ಒಂದು ದಿನ ರತನ್ ಹೃ’ದ’ಯಾ’ಘಾ’ತ’ದಿಂದ ವಿಧಿವಶರಾಗುತ್ತಾರೆ ತದನಂತರ ರಾಧಿಕಾ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಾರೆ. ಮುಂದೆ ನನ್ನ ಜೀವನ ಹೀಗೆ ಏನು ಅಂತ ಯೋಚನೆ ಮಾಡುವಂತಹ ಸಂದರ್ಭದಲ್ಲಿ ಅವರಿಗೆ ಸಿನಿಮಾರಂಗ ಕೈಬೀಸಿ ಕರೆಯುತ್ತದೆ. ಉತ್ತಮ ಪ್ರತಿಭೆಯಿಂದ ಕಾರಣ ಹೇಗಾದರೂ ಮಾಡಿ ನನ್ನ ಜೀವನವನ್ನು ನಾನು ನಡೆಸಲೇಬೇಕು ಎಂದು ಸಿನಿಮಾರಂಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ಕುಮಾರಸ್ವಾಮಿ ಅವರು ಕೂಡ ಸಿನಿಮಾರಂಗದಲ್ಲಿ ಸಕ್ರಿಯವಾಗಿ ಇದ್ದ ಕಾರಣ ಇವರಿಬ್ಬರು ಒಬ್ಬರನ್ನೊಬ್ಬರು ಭೇಟಿಯಾಗುತ್ತಾರೆ.

ಕುಮಾರಸ್ವಾಮಿಯವರಿಗೆ ಆಗಾಗಲೇ ಅನಿತಾ ಅವರ ಜೊತೆ ವಿವಾಹವಾಗಿ ನಿಖಿಲ್ ಎಂಬ ಪುತ್ರ ಕೂಡ ಇರುತ್ತದೆ ಆದರೂ ಕೂಡ ರಾಧಿಕಾ ಅವರ ಹಿನ್ನೆಲೆಯನ್ನು ಕೇಳಿದಂತಹ ಕುಮಾರಸ್ವಾಮಿಯವರು ರಾಧಿಕಾ ಅವರನ್ನು ಎರಡನೇ ಮದುವೆ ಆಗುವುದಕ್ಕೆ ಕೇಳುತ್ತಾರೆ. ಇದಕ್ಕೆ ಒಪ್ಪಿಕೊಳ್ಳುವಂತಹ ರಾಧಿಕಾ ಅವರು ಯಾರಿಗೂ ತಿಳಿಯದಂತೆ ವಿವಾಹವಾಗುತ್ತಾರೆ. ಕೆಲವೊಂದಿಷ್ಟು ದಿನ ವಿದೇಶದಲ್ಲಿ ವಾಸವಾಗುತ್ತಾರೆ ಈ ದಂಪತಿಗಳಿಗೆ ಶಮಿಕಾ ಎಂಬ ಹೆಣ್ಣು ಮಗುವಿನ ಜನನವಾಗುತ್ತದೆ ಒಂದೆರಡು ವರ್ಷ ವಿದೇಶದಲ್ಲಿಯೇ ಕಾಲವನ್ನು ಕಳೆಯುತ್ತಾರೆ‌. ತದನಂತರ ರಾಧಿಕಾ ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಬರುತ್ತಾರೆ ಆರಂಭದಲ್ಲಿ ರಾಧಿಕಾ ಅವರಿಗೆ ಕುಮಾರಸ್ವಾಮಿಯವರ ಜೊತೆ ಮದುವೆಯಾಗಿದೆ ಇವರಿಗೆ ಮಕ್ಕಳು ಇದ್ದಾರೆ ಎಂಬ ವಿಚಾರವೇ ತಿಳಿಯುವುದಿಲ್ಲ.

ಆದರೆ ಒಂದು ದಿನ ರಾಧಿಕಾ ಅವರು ಬಹಿರಂಗವಾಗಿ ಕುಮಾರಸ್ವಾಮಿಯವರೆ ತಮ್ಮ ಪತಿ ಹಾಗೂ ನಮ್ಮಿಬ್ಬರಿಗೂ ಹುಟ್ಟಿದಂತಹ ಮಗುವೆ ಶಮಿಕ ಎಂದು ಹೇಳಿಕೆಯನ್ನು ನೀಡಿರುತ್ತಾರೆ. ಈ ವಿಚಾರವನ್ನು ಕೇಳುತ್ತಿದ್ದ ಹಾಗೆ ಇಡೀ ಚಿತ್ರರಂಗ ಹಾಗೂ ರಾಜಕೀಯ ರಂಗ ಎರಡು ಕೂಡ ಒಂದು ಕ್ಷಣ ಆಶ್ಚರ್ಯ ಪಡುತ್ತದೆ. ಏಕೆಂದರೆ ಇಷ್ಟು ವರ್ಷಗಳ ಕಾಲ ಗುಟ್ಟನ್ನು ಬಿಟ್ಟುಕೊಡದೆ ಇವರು ಸಂಸಾರವನ್ನು ನಡೆಸಿಕೊಳ್ಳುತ್ತಿದ್ದರು‌. ಕುಮಾರಸ್ವಾಮಿಯವರು ಕೂಡ ತಮ್ಮ ಮಡದಿ ಮತ್ತು ಮಗಳು ವಿದೇಶದಲ್ಲಿದ್ದಾಗ ಆಗಾಗ ಹೋಗಿ ಅವರನ್ನು ಭೇಟಿ ಮಾಡಿಕೊಂಡು ಬರುತ್ತಿದ್ದರು‌. ತದನಂತರ ಇವರು ಕರ್ನಾಟಕ ಬಂದ ಮೇಲೆ ಬೆಂಗಳೂರಿನಲ್ಲಿ ಒಂದು ಮನೆಯನ್ನು ಮಾಡಿ ಅಲ್ಲಿಗೆ ಬಿಡುವಿನ ಸಮಯದಲ್ಲಿ ಮನೆಗೆ ಕೂಡ ಹೋಗಿ ಬರುತ್ತಿದ್ದರು.

ಇದರ ಬೆನ್ನಲ್ಲೇ ಶಮಿಕ ಅವರ ಹುಟ್ಟುಹಬ್ಬ ಇರುತ್ತದೆ ಈ ಸಂದರ್ಭದಲ್ಲಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ ಆ ಸಮಯದಲ್ಲಿ ರಾಧಿಕಾ ಮತ್ತು ಕುಮಾರಸ್ವಾಮಿ ಮಗಳು ಒಟ್ಟಿಗೆ ತೆಗೆಸಿಕೊಂಡ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಈ ಫೋಟೋಗಳನ್ನು ನೋಡಿದಂತಹ ಸಾರ್ವಜನಿಕರು ರಾಜಕೀಯದವರು ಹಾಗೂ ಸಿನಿಮಾ ರಂಗದವರು ಎಲ್ಲರೂ ಕೂಡ ಇವರಿಬ್ಬರಿಗೂ ಮದುವೆ ಮತ್ತು ಮಗು ಆಗಿರುವಂತಹ ವಿಚಾರವನ್ನು ಒಪ್ಪಿಕೊಳ್ಳುತ್ತಾರೆ. ಇದಾದ ಮೇಲೆ ರಾಧಿಕಾ ಕುಮಾರಸ್ವಾಮಿ ಅವರು ಸಿನಿಮಾಗೆ ಮತ್ತೆ ಎಂಟ್ರಿ ಕೊಡುತ್ತಾರೆ ಹೌದು ಸ್ವೀಟಿ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಾರೆ. ಆದರೆ ಈ ಸಿನಿಮಾ ಅಷ್ಟಾಗಿ ಯಶಸ್ಸನ್ನು ತಂದು ಕೊಡುವುದಿಲ್ಲ ತದನಂತರ ಶಮಿಕಾ ಎಂಟರ್ ಪ್ರೈಸಸ್ ಎಂಬ ಸಂಸ್ಥೆಯನ್ನು ಪ್ರಾರಂಭ ಮಾಡುತ್ತಾರೆ.

ಈ ಒಂದು ಸಂಸ್ಥೆಯಡಿ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಕ್ವೀನ್ ಅಂತಾನೆ ಹೆಸರು ಪಡೆದಂತಹ ರಮ್ಯಾ ಅವರ ಲಕ್ಕಿ ಎಂಬ ಸಿನಿಮಾವನ್ನು ತೆಗೆಯುತ್ತಾರೆ. ತದನಂತರ ಒಂದರ ಹಿಂದೆ ಒಂದರಂತೆ ಹಲವರು ಸಿನಿಮಾಗಳಿಗೆ ಬಂಡವಾಳವನ್ನು ಹೂಡಿಕೆ ಮಾಡುತ್ತಾರೆ. ಪ್ರಾರಂಭದಲ್ಲಿ ಕುಮಾರಸ್ವಾಮಿಯವರು ಮತ್ತು ರಾಧಿಕಾ ಹಾಗೂ ಮಗಳು ಶಮಿಕಾ ಎಲ್ಲರೂ ಕೂಡ ತುಂಬಾನೇ ಸಂತೋಷವಾಗಿ ಜೀವನವನ್ನು ನಡೆಸುತ್ತಾರೆ. ಬಹಳ ವರ್ಷದವರೆಗೂ ಕೂಡ ಇವರ ದಾಂಪತ್ಯ ಜೀವನ ಸುಖಕರವಾಗಿರುತ್ತದೆ ಆದರೆ ಕಳೆದ ಎರಡು ವರ್ಷಗಳಿಂದ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಬಂದು ಇಬ್ಬರೂ ಕೂಡ ದೂರ ಇದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ರಾಧಿಕಾ ಅವರು ಈ ವಿಚಾರದ ಬಗ್ಗೆ ಎಲ್ಲಿಯೂ ಕೂಡ ಬಹಿರಂಗವಾಗಿ ಹೇಳಿಕೆಯನ್ನು ನೀಡಿಲ್ಲ. ಆದರೆ ಕುಮಾರಸ್ವಾಮಿಯವರು ಮಾತ್ರ ಕಳೆದ ವರ್ಷದ ಚುನಾವಣೆಯಲ್ಲಿ ರಾಧಿಕಾ ಎಂಬುವವರು ಯಾರು ಅವರ ಹೆಸರೇ ನನಗೆ ಗೊತ್ತಿಲ್ಲ ಎಂದು ಹೇಳುವುದರ ಮೂಲಕ ಚಲನ ಸೃಷ್ಟಿ ಮಾಡಿದ್ದಾರೆ ಇದನ್ನು ಕೇಳಿದಂತಹ ಕರುನಾಡ ಜನತೆ ಅಚ್ಚರಿ ಪಟ್ಟಿದ್ದರು. ಇದಿಷ್ಟು ರಾಧಿಕ ಮತ್ತು ಕುಮಾರಸ್ವಾಮಿಗೆ ಸಂಪಂಧಪಟ್ಟಂತಹ ಮಾಹಿತಿ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಕೊನೆಗೂ ಎರಡನೇ ಮಗಳ ವಿಚಾರದಲ್ಲಿ ಗುಡ್ ನ್ಯೂಸ್ ಕೊಟ್ಟ ಶಿವರಾಜ್ ಕುಮಾರ್.

ಶಿವರಾಜ್ ಕುಮಾರ್ ಅವರು ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ತುಂಬಾನೇ ಯಂಗ್ ಮತ್ತು ಎನರ್ಜಿಟಿಕ್ ಆಗಿ ಇರುವಂತಹ ನಟ ಅಂತನೇ ಹೇಳಬಹುದು. ಇಲ್ಲಿವರೆಗೂ ಕೂಡ ಸುಮಾರು 130ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಅಷ್ಟೇ ಅಲ್ಲದೆ ಇವರು ಮೊಟ್ಟಮೊದಲ ಬಾರಿಗೆ ನಾಯಕ ನಟರಾಗಿ ಗುರುತಿಸಿಕೊಳ್ಳುವಂತಹ ಆನಂದ್ ಸಿನಿಮಾದಲ್ಲಿ 100 ದಿನಗಳನ್ನು ಪೂರೈಸಿದೆ. ಅಷ್ಟೇ ಅಲ್ಲದೆ ತದನಂತರ ತೆಗೆದಂತಹ ಎರಡು ಸಿನಿಮಾಗಳು ಕೂಡ ನೂರು ದಿನ ಪೂರೈಸಿದ ಕಾರಣ ಇವರಿಗೆ ಹ್ಯಾಟ್ರಿಕ್ ಎಂಬ ಬಿರುದು ಬಂದಿದೆ. ಸತತ ಮೂರು ಸಿನಿಮಾವು ಕೂಡ 100 ದಿನ ಪೂರೈಸಿದ ಹೆಗ್ಗಳಿಕೆ ಇವರಿಗೆ ಇದೆ. ವಯಸ್ಸು 60ರ ಸಮೀಪವಾದರೂ ಕೂಡ ಇಷ್ಟು ಯಂಗಾಗಿ ಮತ್ತು ಎನರ್ಜಿಟಿಕ್ ಆಗಿ ಅಭಿನಯ ಮಾಡುವುದನ್ನು ನೋಡಿದಂತಹ ಈಗಿನ ಯುವಪೀಳಿಗೆ ನಿಜಕ್ಕೂ ಕೂಡ ಇವರನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.

ಇನ್ನು ಇವರ ಡ್ಯಾನ್ಸ್ ಅನ್ನು ನೋಡುತ್ತಿದ್ದರೆ ನಿಜಕ್ಕೂ ಕೂಡ ಇವರಿಗೆ 60 ವರ್ಷ ಆಗಿದೆ ಅಂತ ಹೇಳುವುದಕ್ಕೆ ಅಸಾಧ್ಯ ಅಂತಾನೆ ಹೇಳಬಹುದು ಇಪ್ಪತ್ತರ ಯುವಕರಂತೆ ಕುಣಿದು ಕುಪ್ಪಳಿಸುತ್ತಾರೆ. ಸ್ಟೇಜ್ ಮೇಲೆ ಇವರು ಡ್ಯಾನ್ಸ್ ಮಾಡಲು ಪ್ರಾರಂಭ ಮಾಡಿದರೆ ಅಲ್ಲಿ ಇರುವಂತಹ ಎಲ್ಲರೂ ಕೂಡ ನಿಬ್ಬೆರಗಾಗಿ ಇವರನ್ನೇ ನೋಡುತ್ತಿರುತ್ತಾರೆ. ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂಬ ಕಾರ್ಯಕ್ರಮದಲ್ಲೂ ಕೂಡ ಇವರು ಇದೀಗ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಶಿವಣ್ಣ ಅವರ ಸಾಂಸಾರಿಕ ವಿಚಾರದ ಬಗ್ಗೆ ಬರುವುದಾದರೆ ಅಪ್ಪು ಅವರ ಅಗಲಿಕೆ ಶಿವಣ್ಣ ಅವರನ್ನು ಬಹಳನೇ ಕಾಡತೊಡಗಿದೆ ಸಾಕಷ್ಟು ದಿನದವರೆಗೂ ಕೂಡ ಅಪ್ಪು ಅವರ ನೋ’ವಿನಲ್ಲೇ ಇವರು ದಿನ ಕಳೆದರು ಆದರೆ ಇದೀಗ ಎಲ್ಲವನ್ನೂ ಮರೆತು.

ಈಗ ಸಹಜ ಜೀವನಕ್ಕೆ ಎಂಟ್ರಿ ಆಗುತ್ತಿದ್ದಾರೆ ಇವರ ಕುಟುಂಬದಲ್ಲಿ ಸಾಕಷ್ಟು ಸಾ’ವು ನೋ’ವು ‘ಕಷ್ಟ-ನ’ಷ್ಟಗಳು ಈಗಾಗಲೇ ಕಂಡುಬಂದಿದೆ ಇವೆಲ್ಲವನ್ನೂ ಕೂಡ ಶಿವಣ್ಣ ಅವರ ಕುಟುಂಬದ ಹಿರಿಯರಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಆದರೆ ಸುಮಾರು 7 ತಿಂಗಳ ನಂತರ ಇದೀಗ ಅವರ ಕುಟುಂಬದಲ್ಲಿ ಸಂತಸದ ಸುದ್ದಿ ಹೊರ ಬಂದಿದೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಶಿವಣ್ಣ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದ ನಿರುಪಮಾ ಅವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಐದು ವರ್ಷಗಳ ಹಿಂದೆಯಷ್ಟೇ ಅವರಿಗೆ ವಿವಾಹ ಮಾಡಲಾಯಿತು ತದನಂತರ ಇವರ ಎರಡನೇ ಪುತ್ರಿ ನಿವೇದಿತ ಸಾಮಾನ್ಯವಾಗಿ ನೀವು ನೋಡೆ ಇರುತ್ತಿರ ಏಕೆಂದರೆ ಶಿವರಾಜಕುಮಾರ್ ಅವರ ಅಂಡಮಾನ್ ಸಿನಿಮಾದಲ್ಲಿ ನಿವೇದಿತಾ ಅವರು ಕೂಡ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಚಿಮ್ಮಿ ಎಂಬ ಹೆಸರಿನ ಮುಖಾಂತರ ತುಂಬಾನೇ ಪ್ರಸಿದ್ಧಿಯನ್ನು ಪಡೆದಿದ್ದರು.

ಈ ಸಿನಿಮಾದಲ್ಲಿ ಇವರ ನಟನೆ ಮಾಡಿದ ನಂತರ ಬೇರೆ ಯಾವ ಸಿನಿಮಾದಲ್ಲಿಯೂ ಕೂಡ ಕಾಣಿಸಿಕೊಳ್ಳಲಿಲ್ಲ ಆದರೆ ಇದೀಗ ಸಂತೋಷ ಸುದ್ದಿಯನ್ನು ನೀಡುವುದರ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಶಿವರಾಜ್ ಕುಮಾರ್ ಅವರ ಎರಡನೇ ಪುತ್ರಿ ಇದೀಗ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆದರೆ ಇವರು ನಾಯಕ ನಟಿಯಾಗಿ ಗುರುತಿಸಿಕೊಳ್ಳುವುದಿಲ್ಲ ಬದಲಾಗಿ ನಿರ್ಮಾಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿವೇದಿತಾ ಅವರು ನಿರ್ದೇಶನದಲ್ಲಿ ಬಹಳನೇ ಆಸಕ್ತಿಯನ್ನು ಹೊಂದಿರುವಂತಹ ವ್ಯಕ್ತಿಯಾಗಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಹಲವಾರು ವೆಬ್ ಸಿರೀಸ್ ಗಳನ್ನು ಪ್ರಾರಂಭ ಮಾಡಿದ್ದಾರೆ. ಸದ್ಯಕ್ಕೆ ನಿವೇದಿತಾ ಅವರು e-series ಗಳನ್ನು ತೆಗೆಯುವುದರಲ್ಲಿ ತುಂಬಾನೇ ನಿರತರಾಗಿದ್ದಾರೆ.

ವಿಷಯ ಏನೆಂದರೆ ತಮ್ಮ ಮಗಳು ನಿವೇದಿತಾ ನಿರ್ಮಾಣ ಮಾಡುತ್ತಿರುವಂತಹ ವೆಬ್ ಸೀರಿಸ್ ನಲ್ಲಿ ಸ್ವತಹ ಶಿವರಾಜ್ ಕುಮಾರ್ ಅವರ ಅಭಿನಯ ಮಾಡಲಿದ್ದಾರೆ. ಕೇವಲ ಶಿವರಾಜಕುಮಾರ್ ಅವರು ಮಾತ್ರವಲ್ಲದೆ ಕನ್ನಡದ ಬಹುತೇಕ ದಿಗ್ಗಜರು ಕೂಡ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಗಳು ಮಾಡುತ್ತಿರುವಂತಹ ಈ ಹೊಸ ಪ್ರಯತ್ನಕ್ಕೆ ಶಿವಣ್ಣ ಅವರು ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ ದೊಡ್ಡ ಮನೆಯಲ್ಲಿ ಇದೀಗ ಎರಡು ಸಂತಸ ಸುದ್ದಿಗಳು ಮನೆಮಾಡಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ವಾರವಷ್ಟೇ ರಾಘವೇಂದ್ರ ರಾಜಕುಮಾರ್ ಅವರ ದ್ವಿತೀಯ ಪುತ್ರ ಆದಂತಹ ಯುವ ರಾಜ್ ಕುಮಾರ್ ಅವರು ಹೊಂಬಾಳೆ ಫಿಲಂಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ನಾಯಕನಟರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಇದರ ಬೆನ್ನಲ್ಲೇ ಇದೀಗ ಶಿವಣ್ಣ ಅವರ ದ್ವಿತೀಯ ಪುತ್ರ ಕೂಡ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಇವೆಲ್ಲವನ್ನೂ ನೋಡುತ್ತಿದ್ದರೆ ದೊಡ್ಡಮನೆಯಲ್ಲಿ ಇನ್ನು ಮುಂದೆ ಸಂಭ್ರಮಗಳ ನಡೆಯುತ್ತದೆ ಅಂತ ಅನಿಸುತ್ತದೆ. ಏನೇ ಆದರೂ ಕೂಡ ನಮ್ಮ ಅಪ್ಪು ಅವರು ಈ ಸಂಭ್ರಮವನ್ನು ನೋಡಲು ನಮ್ಮ ಜೊತೆಗಿಲ್ಲ ಎಂಬುವುದೇ ಕುಟುಂಬಸ್ಥರ ಅತಿವ ನೋ’ವಾಗಿದೆ ಅಪ್ಪು ಅವರು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದೆ ಇದ್ದರೂ ಕೂಡ ಮಾನಸಿಕವಾಗಿ ನಮ್ಮ ಜೊತೆಯಲ್ಲಿ ಇದ್ದರೆ ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಕೂಡ ಅವರು ನಮಗೆ ಪ್ರೋತ್ಸಾಹವನ್ನು ನೀಡುತ್ತಾರೆ ಹಾಗೂ ಅವರ ಆಶೀರ್ವಾದ ನಮ್ಮ ಮೇಲೆ ಇರುತ್ತದೆ ಅಂತ ರಾಜ್ ಕುಟುಂಬ ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಶಿವಣ್ಣ ಅವರ ಮಗಳು ನಿರ್ದೇಶನ ಮಾಡುತ್ತಿರುವಂತಹ ವೆಬ್ ಸೀರಿಸ್ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ ಅಷ್ಟೇ. ಏನೇ ಆದರೂ ಕೂಡ ಇವರ ಹೊಸ ಪ್ರಯತ್ನಕ್ಕೆ ನಾವೆಲ್ಲರೂ ಕೂಡ ಪ್ರೋತ್ಸಾಹವನ್ನು ನೀಡೋಣ ಹಾಗೂ ಇವರ ಮಾಡುವಂತಹ ಕೆಲಸದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸೋಣ.

ಇದರ ಜೊತೆಗೆ ಅಪ್ಪು ಅವರನ್ನು ನಾವು ಸ್ಮರಿಸೋಣ ಏಕೆಂದರೆ ಅಪ್ಪು ಅವರು ನಮ್ಮೆಲ್ಲರಿಗೂ ಕೂಡ ಈಗಾಗಲೇ ಸಾಕಷ್ಟು ಸಹಾಯವನ್ನು ಮಾಡಿದ್ದಾರೆ ಬಡವರಿಗೆ ಬಲ್ಲಿದರಿಗೆ ಹಾಗೂ ನಿರ್ಗತಿಕರಿಗೆ ಪು ಟ್ಟಮಕ್ಕಳಿಗೆ ಎಲ್ಲರಿಗೂ ಕೂಡ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದ್ದಾರೆ. ಶಕ್ತಿದಾಮ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು ಇವರ ಸಮಾಜಮುಖಿ ಕಾರ್ಯಗಳನ್ನು ನಾವು ಎಂದಿಗೂ ಕೂಡ ಮರೆಯಬಾರದು. ಅಪ್ಪು ಈಗ ಇಲ್ಲದೆ ಇದ್ದರೂ ಕೂಡ ಅವರು ಮಾಡಿದಂತಹ ಕೆಲಸವನ್ನು ನಾವು ಎಲ್ಲರೂ ಕೂಡ ಪ್ರತಿನಿತ್ಯವೂ ಸ್ಮರಣೆ ಮಾಡೋಣ “ವಿ ಮಿಸ್ ಯು ಅಪ್ಪು” ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಅಪ್ಪು ಅಗಲಿದ ಮೇಲೆ ಇದೇ ಮೊದಲ ಬಾರಿಗೆ ಕ’ಣ್ಣೀ’ರಿ’ಡುತ್ತಲೇ ವೇದಿಕೆಯ ಮೇಲೆ ಅಪ್ಪು ಬಗ್ಗೆ ಮಾತನಾಡಿದ ಅಶ್ವಿನಿ.

ಅಪ್ಪು ಅವರ ಹೆಸರು ಇದೀಗ ಎಲ್ಲರ ಮನಸ್ಸಿನಲ್ಲಿಯೂ ಕೂಡ ಚಿರಸ್ಮರಣೆ ಇದೀಗ ಅವರ ನೆನಪು ನಮ್ಮೆಲ್ಲರ ಒಟ್ಟಿಗೆ ಇದೆ ಕ’ಷ್ಟದ ಸಂದರ್ಭದಲ್ಲೂ ಕೂಡ ಅಶ್ವಿನಿ ಅವರು ಇದೀಗ ಎಲ್ಲ ನೋ’ವನ್ನು ಮರೆತು ಅಪ್ಪು ಅವರು ಮಾಡಬೇಕಾದಂತಹ ಕೆಲಸದಲ್ಲಿ ಭಾಗಿಯಾಗುತ್ತಿದ್ದಾರೆ. ಹೌದು ಅಗಲಿದ ನಂತರ ಅಶ್ವಿನಿ ಅವರು ಬಹಳಷ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಅಪ್ಪು ಅವರು ಇಲ್ಲದಿದ್ದರೂ ಕೂಡ ತಮ್ಮ ಕರ್ತವ್ಯವನ್ನು ಜವಾಬ್ದಾರಿಯನ್ನು ನಿಷ್ಠೆಯಿಂದ ಪರಿಪಾಲಿಸದೇ ಬೇಕಾದಂತಹ ಅನಿವಾರ್ಯ ಅವರಿಗೆ ಇದ್ದ ಕಾರಣ ಎಲ್ಲಾ ಕಾರ್ಯಕ್ರಮವನ್ನು ಕೂಡ ಭಾಗವಹಿಸುತ್ತಿದ್ದಾರೆ ಆದರೆ ಯಾವ ಕಾರ್ಯಕ್ರಮದಲ್ಲೂ ಕೂಡ ಅಶ್ವಿನಿ ಅವರು ಲವಲವಿಕೆಯಿಂದ ಕಾಣಿಸಿಕೊಂಡಿಲ್ಲ ಅಪ್ಪು ಅವರು ಇಲ್ಲದೆ ಇರುವಂತಹ ನೋ’ವು ಅವರ ಮುಖದಲ್ಲಿ ಇರುವುದನ್ನು ನಾವು ನೋಡಬಹುದಾಗಿದೆ.

ಅಷ್ಟೇ ಅಲ್ಲದೆ ಅವರು ಇದು ವರೆಗೂ ಯಾವೆಲ್ಲಾ ಕಾರ್ಯಕ್ರಮದಲ್ಲಿ ಹಾಜರಾಗಿದ್ದರೆ ಅಲ್ಲಿ ಎಲ್ಲಿಯೂ ಕೂಡ ಮನಸ್ಸು ಬಿಚ್ಚಿ ಮಾತನಾಡಿಲ್ಲ ಆದರೆ ಇದೇ ಮೊದಲ ಬಾರಿಗೆ ಅಪ್ಪು ಅವರು ಅಗಲಿದ ನಂತರ ಅಶ್ವಿನಿ ಅವರು ತಮ್ಮ ಮನಸ್ಸಿನಲ್ಲಿ ಇದ್ದಂತಹ ಮನದಾಳದ ಮಾತನ್ನು ವೇದಿಕೆಯ ಮೇಲೆ ನಿಂತು ಮಾತನಾಡಿದ್ದಾರೆ. ನವಂಬರ್ 16ನೇ ತಾರೀಕು ಅಪ್ಪು ಅವರ ಸ್ಮರಣೆಯ ಕಾರ್ಯಕ್ರಮವೊಂದು ಯೋಜನೆಯಾಗಿತ್ತು ಈ ಕಾರ್ಯಕ್ರಮದಲ್ಲಿ ಡಾಕ್ಟರ್ ರಾಜಕುಮಾರ್ ಕುಟುಂಬದ ಎಲ್ಲ ಸದಸ್ಯರು ಕೂಡ ಪಾಲ್ಗೊಂಡಿದ್ದರು ಈ ಕುಟುಂಬದಲ್ಲಿ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಅವರು ಅಪ್ಪು ಅವರನ್ನು ಕುರಿತು ಕೆಲವೊಂದಷ್ಟು ಭಾವುಕ ನುಡಿಗಳನ್ನು ಆಡಿದರು ಇದನ್ನು ಕೇಳಿದಂತಹ ಅಶ್ವಿನಿ ಅವರಿಗೆ ದುಃ’ಖವನ್ನು ತಾಳಲಾರದೆ ಅಪ್ಪು ಅವರನ್ನು ನೆನಪಿಸಿಕೊಂಡು ಆ ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೊರಟು ಹೋಗುತ್ತಾರೆ.

ಆದರೆ ಇದೀಗ ಅಶ್ವಿನಿ ಅವರು ಪುನೀತ್ ರಾಜಕುಮಾರ್ ಅವರ ಬಗ್ಗೆ ಸ್ವತಃ ತಾವೇ ಮಾತನಾಡಿರುವುದು ನಿಜಕ್ಕೂ ಆಶ್ಚರ್ಯ ಅಂತಾನೇ ಹೇಳಬಹುದು. ನೆನ್ನೆ ಬಸವ ಜಯಂತಿ ಹಬ್ಬವನ್ನು ಹಿಡಿ ರಾಜ್ಯದ್ಯಂತ ಎಲ್ಲಾ ಭಾಗದಲ್ಲೂ ಕೂಡ ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಗಿತ್ತು. ಅದೇ ರೀತಿಯಾಗಿ ಬಸವಜಯಂತಿಯ ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ಪುನೀತ್ ರಾಜಕುಮಾರ್ ಅವರನ್ನು ಕೂಡ ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ ಡಾಕ್ಟರ್ ಅವರ ಕುಟುಂಬಕ್ಕೆ ಸಂಬಂಧಪಟ್ಟಂತಹ ಹಲವಾರು ವ್ಯಕ್ತಿಗಳು ಹಾಜರಾಗಿದ್ದರು. ಈ ಸಮಯದಲ್ಲಿ ಅಶ್ವಿನಿ ಅವರು ಈಕೆಯ ಮೇಲೆ ನಿಂತು ಅಪ್ಪು ಅವರ ಬಗ್ಗೆ ಭಾವನಾತ್ಮಕ ನುಡಿಗಳನ್ನು ಮಾತನಾಡುವುದಕ್ಕೆ ಪ್ರಾರಂಭಿಸುತ್ತಾರೆ. ಅಷ್ಟಕ್ಕೂ ಅಶ್ವಿನಿ ಅವರು ವೇದಿಕೆಯ ಮೇಲೆ ನಿಂತು ಮಾತನಾಡಿದ ಮಾತುಗಳು ಯಾವುದು ಅಂತ ನೋಡುವುದಾದರೆ.

ಜನರು ಅಪ್ಪು ಮೇಲಿಟ್ಟಿರುವ ಪ್ರೀತಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಜನರ ಮುಂದೆ ತಮ್ಮ ನೋ’ವನ್ನು ಹೊರ ಹಾಕಿದ್ದರು. “ಶ್ರೀ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೆ ನೋ’ವಿನ ವಿಷಯ ನಿಷ್ಕಲ್ಮಶ ಪ್ರೀತಿಯಿಂದ ಅಕ್ಕರೆಯ ಅಭಿಮಾನದಿಂದ ಅವರನ್ನು ಪವರ್ ಸ್ಟಾರ್ ಆಗಿ ರೂಪಿಸಿದ್ದ ನಿಮ್ಮೆಲ್ಲರಿಗೂ ಅವರ ವಿದಾಯ ತಂದಿತ್ತ ದುಃ’ಖ ಎಷ್ಟಿರಬಹುದು ಊಹಿಸಲು ಸಾಧ್ಯವಿಲ್ಲ ಆದರೂ ಇಂತಹ ಸಂದರ್ಭದಲ್ಲಿ ನೀವುಗಳು ಎಲ್ಲಿಯೂ ಸಂಯಮ ಕಳೆದುಕೊಳ್ಳದೇ ಯಾವುದೇ ಘಟನೆಗಳು ನಡೆಯಲು ಬಿಡದೇ ಅವರಿಗೊಂದು ಅತ್ಯಂತ ಗೌರವಯುತ ಬೀಳ್ಕೊಡುಗೆ ನೀಡುವಲ್ಲಿ ಸಹಕರಿಸಿದ್ದೀರಿ. ಕೇವಲ ಸಿನಿರಸಿಕರು ಮಾತ್ರವಲ್ಲದೆ ಈ ಕರ್ನಾಟಕದಲ್ಲಿ ಇರುವಂತಹ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಕೂಡ ಅಪ್ಪು ಅವರು ವಿ’ಧಿವಶರಾದಾಗ ಸಂ’ತಾಪವನ್ನು ಸೂಚಿಸಿದ್ದಿರಿ.

ವಿಶೇಷವೇನೆಂದರೆ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಅವರಿಗಾಗಿ ಶ್ರದ್ದಾಂಜಲಿಯನ್ನು ಅರ್ಪಿಸಿದರು ಕೂಡ ಮೆಚ್ಚುಗೆ ಪಡುವಂತಹ ವಿಚಾರವೇ ಆಗಿದೆ. ಪ್ರೀತಿಯ ಅಪ್ಪು ಅವರು ಸದಾಕಾಲ ಸಮಾಜದ ಕಳಕಳಿಯನ್ನು ಹೊಂದಿದರು ಹಾಗಾಗಿ ಸಮಾಜದ ಹಿತಕ್ಕಾಗಿ ಕೆಲವೊಂದಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದರು. ಅದೇ ರೀತಿಯಾಗಿ ಅವರು ವಿ’ಧಿ’ವಶರಾದ ನಂತರ ಅಪ್ಪು ಅವರ ಕಣ್ಣುಗಳನ್ನು ದಾನ ಮಾಡಿದರು ನಿಮ್ಮ ಪ್ರೀತಿಯ ಅಪ್ಪು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಸುವುದನ್ನು ನೋಡಿದಾಗ ಕಣ್ತುಂಬಿ ಬರುತ್ತದೆ. ಅವರನ್ನು ಆದರ್ಶವಾಗಿಟ್ಟುಕೊಂಡು ನೀವುಗಳು ಮಾಡುವ ಸತ್ಕಾರ್ಯಗಳಲ್ಲಿ ಅವರ ನೆನಪುಗಳು ನಿಮ್ಮಲ್ಲಿ ಮೂಡಿಸುವ ಉತ್ಸಾಹದಲ್ಲಿ ಅವರೆಂದಿಗೂ ಜೀವಂತವಾಗಿರುತ್ತಾರೆ. ವಿಶ್ವದಾದ್ಯಂತ ನಮ್ಮ ಶೋ’ಕವನ್ನು ಹಂಚಿಕೊಂಡು ಬೆಂಬಲಕ್ಕೆ ನಿಂತ ಎಲ್ಲಾ ಸಹೃದಯಿ ಅಭಿಮಾನಿ ದೇವರುಗಳು ಮತ್ತು ಸಾರ್ವಜನಿಕರಿಗೆ ನಮ್ಮ ಇಡೀ ಕುಟುಂಬದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಇಂತಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಎಂದು ವೇದಿಕೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಮಾತನಾಡಿದ್ದಾರೆ.

ಅಶ್ವಿನಿ ಅವರ ಮನಸ್ಸಿನಲ್ಲಿ ಎಷ್ಟೇ ನೋ’ವು ಇದ್ದರೂ ಕೂಡ ಅವೆಲ್ಲವನ್ನೂ ಕೂಡ ಬದಿಗೊತ್ತಿ ಮೊಟ್ಟಮೊದಲ ಬಾರಿಗೆ ಅಭಿಮಾನಿಗಳನ್ನು ಕುರಿತು ಈ ರೀತಿ ಮಾತನಾಡಿದ್ದನ್ನು ನೋಡಿದಂತಹ ನೆಟ್ಟಿಗರು ಅಶ್ವಿನಿ ಅವರನ್ನು ನಿಜಕ್ಕೂ ಕೂಡ ಗಟ್ಟಿಗಿತ್ತಿ ಎಂದು ಅಂತ ಕರೆದಿದ್ದಾರೆ. ಏಕೆಂದರೆ ಅವರು ಇಲ್ಲದೆ ಇದ್ದರೂ ಕೂಡ ಅವರ ಸ್ಥಾನದಲ್ಲಿ ನಿಂತುಕೊಂಡು ಇದೀಗ ಮಕ್ಕಳ ಆಲನೆ ಪಾಲನೆ-ಪೋಷಣೆ ಅವರ ವಿದ್ಯಾಭ್ಯಾಸದ ಬಗ್ಗೆ ಅಷ್ಟೇ ಅಲ್ಲದೆ ಅಪ್ಪು ಅವರ ಕನಸಿನ ಕೂಸು ಆಗಿದ್ದಂತಹ ಪಿಆರ್ಕೆ ಸಂಸ್ಥೆಯ ಎಲ್ಲಾ ಕೆಲಸ ಕಾರ್ಯಗಳನ್ನು ಕೂಡ ಇದೀಗ ಅಶ್ವಿನಿ ಅವರು ಒಬ್ಬರೇ ನಿಭಾಯಿಸುತ್ತಿರುವುದು ನೋಡಿದರೆ ನಿಜಕ್ಕೂ ಕೂಡ ಇವರ ಧೈರ್ಯವನ್ನು ಮೆಚ್ಚಲೇ ಬೇಕಾಗುತ್ತದೆ. ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ಅಶ್ವಿನಿ ಅವರಿಗೆ ದೇವರು ಪ್ರೇರಣೆ ನೀಡಲು ಅಶ್ವಿನಿ ಅವರು ಮಾಡುವಂತಹ ಪ್ರತಿಯೊಂದು ಕೆಲಸಗಳಿಗೂ ಕೂಡ ಅಪ್ಪು ಅವರ ಆಶೀರ್ವಾದ ಇರಲಿ ಎಂದು ನಾವೆಲ್ಲರೂ ಕೂಡ ಅರೈಸೋಣ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ವ್ಯಕ್ತಪಡಿಸಿ ನೀವೇನಾದರೂ ಅಪ್ಪು ಮತ್ತು ಅಶ್ವಿನಿ ಅವರ ಅಭಿಮಾನಿಗಳು ಆಗಿದ್ದರೆ ಅಪ್ಪು ಗ್ರೇಟ್ ಅಂತ ಕಾಮೆಂಟ್ ಮಾಡಿ.

ಅಪ್ಪು ಸಾ’ಯು’ವ ಹಿಂದಿನ ದಿನ ತಮ್ಮ ಡೈರಿಯಲ್ಲಿ ಏನು ಬರೆದಿದ್ದರು ಗೊತ್ತ, ಇದನ್ನು ನೋಡಿ ಕ’ಣ್ಣೀ’ರಿ’ಟ್ಟ ಅಶ್ವಿನಿ.!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮನ್ನು ಅಗಲಿ ಇಂದಿಗೆ ಆರು ತಿಂಗಳು ಕಳೆದಿದೆ ಆದರೂ ಕೂಡ ಅವರನ್ನು ಮರೆಯಲು ನಮ್ಮಿಂದ ಸಾಧ್ಯವಾಗುತ್ತಿಲ್ಲ‌. ಯಾವುದೇ ಸಮಾರಂಭ ಆಗಿರಬಹುದು ಅಥವಾ ಯಾವುದೇ ವೇದಿಕೆ ಆಗಿರಬಹುದು ಎಲ್ಲರೂ ಕೂಡ ಅಪ್ಪು ಅವರನ್ನು ಅಲ್ಲಿ ನೆನೆಯುತ್ತಾರೆ . ಅಪ್ಪು ಅವರ ಅಗಲಿಕೆ ಸಿನಿಮಾ ಇಂಡಸ್ಟ್ರಿಗೆ ಮಾತ್ರವಲ್ಲದೆ ಇಡೀ ಕರ್ನಾಟಕ ಜನತೆಗೆ ತುಂಬಲಾರದ ನ’ಷ್ಟ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಇನ್ನು ಎಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ಬಹಳಷ್ಟು ಜನರಿಗೆ ಸಹಾಯ ಮಾಡಿರುವಂತಹ ವಿಚಾರ ಇತ್ತಿಚಿಗೆ ಹೊರ ಬರುತ್ತಿದೆ ಇದರ ಜೊತೆಗೆ ಮತ್ತೊಂದು ರೋ’ಚ’ಕ ಮಾಹಿತಿಯು ಹೊರ ಬಂದಿದೆ ಹೌದು ಅಪ್ಪು ಅವರು ಸದಾಕಾಲ ಸಮಾಜದ ಹಿತ ಬಯಸುತ್ತಿದ್ದಂತಹ ವ್ಯಕ್ತಿ ಅಷ್ಟೇ ಅಲ್ಲದೆ

ಅಪ್ಪು ಅವರಿಗೆ ಒಂದು ಹವ್ಯಾಸವಿತ್ತು ಅದೇನೆಂದರೆ ಪ್ರತಿನಿತ್ಯ ತಮ್ಮ ದಿನಚರಿಯಲ್ಲಿ ಏನೆಲ್ಲಾ ಆಗು ಹೋಗುಗಳು ಆಗುತ್ತಿತ್ತು ಅವೆಲ್ಲವನ್ನೂ ಕೂಡ ಡೈರಿಯಲ್ಲಿ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದರು. ಅಪ್ಪು ಅವರು ವಿಧಿವಶ ಆಗುವ ಹಿಂದಿನ ದಿನವೂ ಕೂಡ ಅವರು ತಮ್ಮ ಡೈರಿಯಲ್ಲಿ ತಮ್ಮ ದಿನಚರಿಯನ್ನು ಬರೆದುಕೊಂಡಿದ್ದರು. ಇದರ ಜೊತೆಗೆ ತಮ್ಮ ಮನಸ್ಸಿನಲ್ಲಿ ಇದ್ದಂತಹ ಎರಡು ಆಸೆಗಳನ್ನು ಕೂಡ ಬರೆದುಕೊಂಡಿದ್ದರು. ಅದನ್ನು ಈಗ ಅಶ್ವಿನಿ ಅವರು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ಅಪ್ಪು ಅವರ ಆಸೆಗಳನ್ನು ನೋಡಿದಂತಹ ಅಶ್ವಿನಿ ಅವರು ಕಣ್ಣೀರನ್ನು ಹಾಕಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಹಾಗೂ ಅಶ್ವಿನಿ ಇವರಿಬ್ಬರೂ ಕೂಡ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದಂತಹ ಜೋಡಿ ಈ ಕಾರಣದಿಂದಾಗಿ ಅಪ್ಪು ಅವರ ಸದಾ ಎಲ್ಲಾ ಕೆಲಸದಲ್ಲಿಯೂ ಕೂಡ ಅಶ್ವಿನಿ ಅವರು ಬೆನ್ನೆಲುಬಾಗಿ ನಿಲ್ಲುತ್ತಾರೆ.

ಅಪ್ಪು ಅವರು ಇಲ್ಲದೆ ಇದ್ದರೂ ಕೂಡ ಅವರು ತಮ್ಮ ಡೈರಿಯಲ್ಲಿ ಬರೆದಿರುವಂತಹ ತಮ್ಮ ಆಸೆ ಮತ್ತು ಕನಸುಗಳನ್ನು ಅಶ್ವಿನಿ ಅವರು ಈಡೇರಿಸಲು ಮುಂದಾಗಿದ್ದಾರೆ ಹೌದು ಅದರಲ್ಲಿ ಏನು ಬರೆದಿದ್ದರು ಅಂತ ನೋಡುವುದಾದರೆ. ಅಪ್ಪು ಅವರು ನಮ್ಮ ಕುಟುಂಬ ಇಷ್ಟು ನೆಮ್ಮದಿಯುತವಾಗಿ ಜೀವನ ನಡೆಸುತ್ತಿದೆ ಅಂದರೆ ಅದಕ್ಕೆ ಮುಖ್ಯ ಕಾರಣ ಅಭಿಮಾನಿಗಳು ಹಾಗೂ ಕರ್ನಾಟಕದ ಜನತೆ ಅಂತನೇ ಹೇಳಬಹುದು. ಅವರು ತೋರಿಸುವಂತಹ ಪ್ರೀತಿ ಮತ್ತು ಸಹಕಾರದಿಂದಾಗಿ ನಾವು ಇಂದು ಈ ಮಟ್ಟಕ್ಕೆ ಬೆಳೆದು ನಿಂತಿವೆ ಹಾಗಾಗಿ ನಾವು ಕರ್ನಾಟಕದ ಜನತೆಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕು. ನಾನು ಬದುಕಿರುವಷ್ಟು ದಿನವೂ ಕೂಡ ಸಹಾಯ ಮಾಡುತ್ತೆನೆ ನನ್ನ ನಂತರ ನನ್ನ ಪತ್ನಿ ಹಾಗೂ ನನ್ನ ಮಕ್ಕಳು ಈ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನಾವು ಮಾಡುವಂತಹ ಸಹಾಯ ಯಾರಿಗೂ ಕೂಡ ತಿಳಿಯಬಾರದು ಬಲಗೈನಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಅಂತ ಹೇಳಿದ್ದಾರೆ.

ಈಗಾಗಲೇ ಅಪ್ಪು ಅವರು ಸಾಕಷ್ಟು ಸಹಾಯವನ್ನು ಇದೇ ರೀತಿ ಮಾಡಿರುವುದು ನಿಮಗೆ ತಿಳಿದಿದೆ ಈಗಲೂ ಕೂಡ ಅದೇ ರೀತಿಯಲ್ಲಿ ಅಪ್ಪು ಅವರ ಕುಟುಂಬಸ್ಥರು ತಾವು ಮಾಡಿದಂತಹ ಸಹಾಯದ ಬಗ್ಗೆ ಎಲ್ಲಿಯೂ ಕೂಡ ಹೇಳಿಕೊಳ್ಳುತ್ತಿಲ್ಲ. ಆದರೆ ಸಹಾಯ ಪಡೆದ ವ್ಯಕ್ತಿಗಳು ಮಾತ್ರ ನಾವು ಇಂತಹ ವ್ಯಕ್ತಿಗಳಿಂದ ಸಹಾಯವನ್ನು ಪಡೆದುಕೊಂಡಿದ್ದೇವೆ ಅಂತ ಹೇಳಿಕೊಂಡಿದ್ದಾರೆ. ನಿಜಕ್ಕೂ ಅಪ್ಪು ಅವರ ಈ ದೊಡ್ಡ ಗುಣವನ್ನು ನಾವು ಮೆಚ್ಚಲೇಬೇಕು ಇದರ ಜೊತೆಗೆ ಮತ್ತೊಂದು ಆಸೆ ಇತ್ತು ಅದನ್ನು ಕೂಡ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರಿಗೆ ವನ್ಯಜೀವಿ ಅಥವಾ ವನ್ಯಸಂರಕ್ಷಣೆಯ ಎಂದರೆ ಬಹಳ ಇಷ್ಟ ಈ ಒಂದು ಕಾರಣಕ್ಕಾಗಿಯೇ ಅವರು ಗಂಧದಗುಡಿ ಎಂಬ ಒಂದು ಶಾರ್ಟ್ ಫಿಲಂ ಅನ್ನು ತೆಗೆದಿದ್ದರು. ಅಪ್ಪು ಅವರು ಇರುವಾಗ ಈ ಒಂದು ಸಿನಿಮಾವನ್ನು ರಿಲೀಸ್ ಮಾಡಲು ಸಾಧ್ಯವಾಗಲಿಲ್ಲ ಅವರು ವಿಧಿವಶರಾದ ನಂತರ ಅಶ್ವಿನಿ ಅವರು ತನ್ನ ಸಂಸ್ಥೆಯಲ್ಲಿ ಒಂದು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದರು.

ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷದಲ್ಲಿ ಈ ಒಂದು ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಅಶ್ವಿನಿ ಅವರು ತಮ್ಮ ಪಿಆರ್ಕೆ ಸಂಸ್ಥೆಯಲ್ಲಿ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಅಪ್ಪು ಅವರಿಗೆ ಮತ್ತೊಂದು ಆಸೆ ಇತ್ತು ಅದೇನು ಅಂದರೆ ವರನಟ ಡಾಕ್ಟರ್ ರಾಜಕುಮಾರ್ ಅವರು ಹುಟ್ಟಿ ಬೆಳೆದ ಮನೆಯನ್ನು ಡೆಮೋಲಿಷ್ ಮಾಡಿಸಿ ಅಲ್ಲಿ ಒಂದು ಮನೆ ಕಟ್ಟಬೇಕು ಎಂಬುದು ಅವರ ಬಹಳ ದೊಡ್ಡ ಕನಸಾಗಿತ್ತು. ನಿಮ್ಮೆಲ್ಲರಿಗೂ ತಿಳಿದಿರುವಂತೆ ಡಾಕ್ಟರ್ ರಾಜಕುಮಾರ್ ಅವರು ಚಾಮರಾಜನಗರ ಜಿಲ್ಲೆ ತಾಳವಾಡಿ ತಾಲೂಕಿನ ದೊಡ್ಡ ಗಾಜನೂರಿನ ನಿವಾಸಿ ಹಾಗಾಗಿ ಅವರು ಹುಟ್ಟಿದಂತಹ ಮನೆಯೊಂದು ಬಹಳ ವರ್ಷದಿಂದ ಖಾಲಿ ಇತ್ತು. ಇಲ್ಲಿ ಕಳೆದ ವರ್ಷ ಹೆಚ್ಚು ಮಳೆ ಬಿದ್ದ ಕಾರಣ ಮನೆ ದುರಸ್ತಿ ಕಾರ್ಯಕ್ಕೆ ಬಂದಿದೆ ಹಾಗಾಗಿ ಇದನ್ನು ಹಾಗೇ ಬಿಟ್ಟರೆ ಮನೆ ಬೀಳಬಹುದು ಎಂಬ ಕಾರಣಕ್ಕಾಗಿ ಪುನೀತ್ ರಾಜಕುಮಾರ್ ಮನೆಯನ್ನು ದುರಸ್ತಿ ಮಾಡಿ ಇದನ್ನು ಚಿಕ್ಕದಾಗಿ ಒಂದು ಮ್ಯೂಸಿಯಂ ರೀತಿ ಮಾಡಬೇಕು ಅಂದುಕೊಂಡಿದ್ದರು.

ಈ ಆಸೆಯನ್ನು ಪುನೀತ್ ರಾಜಕುಮಾರ್ ಅವರು ತಮ್ಮ ಕುಟುಂಬಸ್ಥರ ಜೊತೆ ಚರ್ಚೆ ಮಾಡಿದಾಗ ಎಲ್ಲರೂ ಕೂಡ ಒಪ್ಪಿಗೆ ಇಲ್ಲ ಸಮ್ಮತಿಯನ್ನು ಸೂಚಿಸಿದರು ಆದರೆ ಇದೀಗ ಅಪ್ಪು ಅವರು ಇಲ್ಲ ಅವರ ಆಸೆಯನ್ನು ನಾವು ನೆರವೇರಿಸಬೇಕು ಎಂಬ ಕಾರಣದಿಂದಾಗಿ ರಾಜಕುಟುಂಬ ದೊಡ್ಡ ಗಾಜಿನ ಬಳಿಯಲ್ಲಿ ಇರುವಂತಹ ರಾಜ್ ಕುಮಾರ್ ಅವರ ಹಳೆಯ ಮನೆಯನ್ನು ದುರಸ್ತಿ ಕಾರ್ಯ ಮಾಡಿಸುವ ಕೆಲಸವನ್ನು ಪ್ರಾರಂಭ ಮಾಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರಿಗೆ ಈ ಜಾಗ ಅಂದ್ರೆ ತುಂಬಾನೇ ಇಷ್ಟ ಚಿಕ್ಕವಯಸ್ಸಿನಲ್ಲಿ ಶಾಲೆಯ ರಜಾದಿನಗಳನ್ನು ಅಲ್ಲಿ ಕಳೆಯುತ್ತಿದ್ದರೂ ದೊಡ್ಡವರಾದ ನಂತರ ಶೂಟಿಂಗ್ ಅಥವಾ ಯಾವುದೇ ಕೆಲಸ ಇಲ್ಲವಾದಾಗ ಇವರು ತಮ್ಮ ಸ್ವಗ್ರಾಮಕ್ಕೆ ತೆರಳಿ ತಮ್ಮ ಮನೆ ತೋಟ ಹಾಗೂ ಇನ್ನಿತರ ಸುತ್ತಮುತ್ತಲ ಪ್ರದೇಶಕ್ಕೆ ಹೋಗಿ ಸಂಚಾರವನ್ನು ಮಾಡುತ್ತಿದ್ದರು. ಹಾಗಾಗಿ ಇದೀಗ ಅಶ್ವಿನಿ ಅವರು ಮತ್ತು ರಾಜ್ ಕುಟುಂಬ ಅಪ್ಪು ಅವರ ಕೊನೆಯ ಈ ಎರಡು ಆಸೆಗಳನ್ನು ನೆರವೇರಿಸುವಂತಹ ಕಾರ್ಯದಲ್ಲಿ ಮುನ್ನುಗ್ಗುತ್ತಿದ್ದಾರೆ ಇವರ ಕಾರ್ಯಕ್ಕೆ ಯಶಸ್ಸು ಎಂಬುದು ದೊರೆಯಲಿ ಎಂದು ನಾವೆಲ್ಲರೂ ಹಾರೈಸೋಣ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ಅಶ್ವಿನಿ ಅವರಿಗೆ ದೇವರು ಇನ್ನಷ್ಟು ಶಕ್ತಿಯನ್ನು ನೀಡಲಿ ಅಂತ ಪ್ರಾರ್ಥಿಸೋಣ ಧನ್ಯವಾದಗಳು ಸ್ನೇಹಿತರೆ.

ಅಪ್ಪು ನಟನೆ ಮಾಡಬೇಕಿದ್ದ ಸಿನಿಮಾದಲ್ಲಿ ಇದೀಗ ಯುವರಾಜ್ ಕುಮಾರ್ ನಟನೆ ಮಾಡುತ್ತಿದ್ದಾರೆ, ಇದಕ್ಕೆ ಅಶ್ವಿನಿ ಪ್ರತಿಕ್ರಿಯೆ ಹೇಗಿದೆ ನೋಡಿ.

ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ನಟ ನಟಿಯರು ಬಂದು ಹೋಗಿದ್ದಾರೆ ಆದರೆ ಅಂದಿನ ಕಾಲದಿಂದ ಹಿಡಿದು ಇಂದಿನವರೆಗೂ ಕೂಡ ಸದಾ ಕಾಲ ಸಿನಿಮಾದ ವಿಚಾರವಾಗಿ ಅಥವಾ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸದಾಕಾಲ ಗುರುತಿಸಿಕೊಂಡಿರುವಂತಹ ಏಕೈಕ ಕುಟುಂಬ ಎಂದರೆ ಅದು ಡಾಕ್ಟರ್ ರಾಜಕುಮಾರ್ ಅಂತಾನೆ ಕರೆಯಬಹುದು. ಹೌದು ಡಾಕ್ಟರ್ ರಾಜಕುಮಾರ್ ಆಗಿರಬಹುದು ಅಥವಾ ಅವರ ಮಕ್ಕಳು ಆಗಿರಬಹುದು ಇವರ ಮೊಮ್ಮಕ್ಕಳು ಅಂದರೆ ಸುಮಾರು ಮೂರು ತಲೆಮಾರುಗಳಿಂದಲೂ ಕುಟುಂಬ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡರು ಸಿನಿಮಾರಂಗಕ್ಕೆ ನೀಡಿರುವುದನ್ನು ನಾವು ನೋಡಬಹುದಾಗಿದೆ. ವರ ನಟ ಡಾಕ್ಟರ್ ರಾಜಕುಮಾರ್ ಅವರನ್ನು ಹೊರತು ಪಡಿಸಿದರೆ ಅವರ ಮೂರು ಜನ ಮಕ್ಕಳು ಕೂಡ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. 60 ವರ್ಷವಾದರೂ ಕೂಡ ಶಿವಣ್ಣ ಅವರು ಈಗಲೂ ಕೂಡ ಬಹಳ ಆಕ್ಟಿವ್ ಆಗಿ ಎನರ್ಜಿಟಿಕ್ ಆಗಿ ನಟನೆ ಮಾಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಕೂಡ ನಮಗೆ ಆಶ್ಚರ್ಯ ಅನಿಸುತ್ತದೆ.

ಇನ್ನು ಎರಡನೇ ಮಗ ಆದಂತಹ ರಾಘವೇಂದ್ರ ರಾಜಕುಮಾರ್ ಅವರು ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಆದರೆ ಇತ್ತೀಚಿನ ದಿನದಲ್ಲಿ ಅವರು ಪೋಷಕ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಸಾಕಷ್ಟು ಆರೋಗ್ಯ ಸ’ಮ’ಸ್ಯೆಗಳು ಇರುವುದರಿಂದ ಅವರು ಹೆಚ್ಚಾಗಿ ಸಿನಿಮಾ ಕ್ಷೇತ್ರದಲ್ಲಿ ನಟನೆ ಮಾಡುವಂತಹ ಕಾರ್ಯದಲ್ಲಿ ತೊಡಗಿಕೊಂಡಿಲ್ಲ, ಆದರೂ ಕೂಡ ಯಾರು ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ ಹಾಗೂ ಯಾರು ಪ್ರತಿಭೆ ಇರುತ್ತಾರೆ ಅಂತಹ ಯುವಕರಿಗೆ ಇವರು ತುಂಬಾನೇ ಪ್ರೋತ್ಸಾಹವನ್ನು ನೀಡುತ್ತಾರೆ ಅಷ್ಟೇ ಅಲ್ಲದೆ ಸಾಕಷ್ಟು ಯುವ ಪ್ರತಿಭೆಗಳಿಗೆ ರಾಘಣ್ಣ ಅವರು ಸ್ಪೂರ್ತಿ ಅಂತನೇ ಹೇಳಬಹುದು. ಪುನೀತ್ ರಾಜಕುಮಾರ್ ನಿಮ್ಮೆಲ್ಲರಿಗೂ ತಿಳಿದಿರುವ ತೆರೆ ಮೇಲೆ ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗಿದ್ದವು ಕೇವಲ ಆರು ತಿಂಗಳ ಮಗುವಾಗಿದ್ದಾಗಲೇ ನಟನೆ ಮಾಡುವುದಕ್ಕೆ ಪ್ರಾರಂಭ ಮಾಡಿದಂತಹ ವ್ಯಕ್ತಿ ತಮ್ಮ ಜೀವಿತಾವಧಿಯ ಕೊನೆಯ ದಿನದವರೆಗೂ ಕೂಡ ಇವರು ತೆರೆ ಮೇಲೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.

ಇವರ ಚಿತ್ರಗಳು ಕೌಟುಂಬಿಕ ಹಿನ್ನೆಲೆಯನ್ನು ಹೊಂದಿರುವ ಕಾರಣ ಯಾರು ಕೂಡ ಮುಜುಗರಕ್ಕೆ ಒಳಗಾಗಿದೆ ಕುಟುಂಬದವರ ಸಿನಿಮಾವನ್ನು ನೋಡಿ ಸಂತಸ ಪಡುತ್ತಿದ್ದರು. ಆದರೆ ವಿಧಿಲಿಖಿತವೋ ಏನೋ ಗೊತ್ತಿಲ್ಲ ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿ ಚಿತ್ರರಂಗಕ್ಕೆ ತುಂಬಲಾರದ ನ’ಷ್ಟವನ್ನು ಮಾಡಿದ್ದಾರೆ. ಶಿವಣ್ಣ ರಾಘಣ್ಣ ಅಪ್ಪು ಮೂರು ಜನರು ಕೂಡ ಡಾಕ್ಟರ್ ರಾಜಕುಮಾರ್ ಅವರ ಎರಡನೇ ತಲೆಮಾರು ಆದರೆ ಇದೀಗ ಮೂರನೇ ತಲೆಮಾರು ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಘವೇಂದ್ರ ರಾಜಕುಮಾರ್ ಅವರಿಗೆ ಇಬ್ಬರು ಗಂಡು ಮಕ್ಕಳು ಇದ್ದು ಅದರಲ್ಲಿ ಮೊದಲನೇ ಮಗ ವಿನಯ್ ರಾಜಕುಮಾರ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಆದರೆ ಅದು ಯಾವುದೂ ಕೂಡ ಇವರಿಗೆ ಅಷ್ಟೊಂದು ಅದೃಷ್ಟವನ್ನು ತಂದು ಕೊಡಲಿಲ್ಲ ಆದರೂ ಕೂಡ ವಿನಯ ರಾಜಕುಮಾರ್ ಅವರು ತಮ್ಮ ಪ್ರಯತ್ನವನ್ನು ಬಿಡದೆ ಸತತ ತಮ್ಮ ಕೆಲಸದಲ್ಲಿ ತಾವು ನಿರತರಾಗಿದ್ದು ಯಾವುದಾದರೂ ಒಂದು ಸಕ್ಸಸ್ ಸ್ಟೋರಿ ಗಾಗಿ ಕಾದು ಕೊಳ್ಳುತ್ತಿದ್ದಾರೆ.

ಇನ್ನು ವಿನಯ್ ರಾಜಕುಮಾರ್ ಅವರಿಗೆ ಒಬ್ಬ ಸಹೋದರ ಇದ್ದಾರೆ ಇವರು ರಾಘಣ್ಣ ಅವರ ಕಿರಿಯ ಪುತ್ರ ಯುವರಾಜ್ ಕುಮಾರ ಸದ್ಯಕ್ಕೆ ಅಪ್ಪು ಸ್ಥಾನವನ್ನು ತುಂಬ ಬಲ್ಲ ಏಕೈಕ ನಟ ಅಂತಾನೇ ಗುರ್ತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಪ್ಪು ಗೆ ಇರುವಂತಹ ಸರಳ ವ್ಯಕ್ತಿತ್ವ ಹಾಗೂ ಸಹಜ ಗುಣಗಳು ಮತ್ತು ಹಿರಿಯರನ್ನು ಕಂಡರೆ ಗೌರವಿಸುವುದು ತಾಳ್ಮೆಯಿಂದ ಇರುವುದು ಇವೆಲ್ಲವನ್ನೂ ನೋಡುತ್ತಿದ್ದರೆ ಥೇಟ್ ಅಪ್ಪು ನಮ್ಮ ಕಣ್ಣ ಮುಂದೆ ಬಂದಿದ್ದಾರೆ ಅಂತ ನಮಗೆ ಭಾಸವಾಗುತ್ತದೆ. ಇದೀಗ ಯುವ ರಾಜ್ ಕುಮಾರ್ ಅವರು ಡಾಕ್ಟರ್ ರಾಜಕುಮಾರ್ ಕುಟುಂಬಕ್ಕೆ ನಿಜಕ್ಕೂ ಕೂಡ ಒಂದು ಯುವಶಕ್ತಿ ಅಂತಾನೆ ಹೇಳಬಹುದು. ಏಕೆಂದರೆ ಮೂರನೇ ತಲೆಮಾರಿನ ಈ ವ್ಯಕ್ತಿ ಇದೀಗ ಡಾಕ್ಟರ್ ರಾಜಕುಮಾರ್ ಅವರ ಹೆಸರನ್ನು ಹಾಗೂ ಪುನೀತ್ ರಾಜಕುಮಾರ್ ಅವರ ಹೆಸರನ್ನು ಉಳಿಸುವಂತಹ ವ್ಯಕ್ತಿತ್ವವನ್ನು ಹೊಂದಿದ್ದಾರೆ ಅಂತ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಯುವರಾಜ್ ಕುಮಾರ ಅವರು ಯುವ ರಣಧೀರ ಕಂಠೀರವ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಮಾಡಬೇಕಿತ್ತು. ಆದರೆ ಇದೀಗ ಅವರು ಆ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿ ಅಪ್ಪು ಅವರಿಗೆ ಮಾಡಿದಂತಹ ಕಥೆಯೊಂದರಲ್ಲಿ ನಾಯಕರಾಗಿ ನಟಿಸಲಿದ್ದಾರೆ. ಹೌದು ನಿರ್ಮಾಪಕ ಮತ್ತು ನಿರ್ದೇಶಕ ಆದಂತಹ ಸಂತೋಷ್ ಆನಂದ ರಾಮ್ ಅವರು ಅಪ್ಪು ಅವರು ಇದ್ದಾಗ ಅವರಿಗಾಗಿ ವಿಶೇಷವಾದಂತಹ ಕಥೆಯೊಂದನ್ನು ಸಿದ್ಧಪಡಿಸಿದ್ದರು. ಆದರೆ ಅವರು ಅಕಾಲಿಕ ಮ’ರ’ಣ ಹೊಂದಿದ ನಂತರ ಇದೀಗ ಅವರನ್ನು ನಾಯಕನಟರಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಒಂದು ಕಾರಣಕ್ಕಾಗಿಯೇ ಯುವ ರಣಧೀರ ಕಂಠೀರವ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿ ಇದೀಗ ಅಪ್ಪು ಅವರಿಗಾಗಿ ಸಿದ್ಧಪಡಿಸಿದಂತಹ ಕಥೆಯೊಂದರಲ್ಲಿ ಅಭಿನಯಿಸುವುದಕ್ಕೆ ಯುವರಾಜ್ ಕುಮಾರ್ ಅವರು ಸಿದ್ದರಾಗಿದ್ದಾರೆ.

ಆದರೆ ಸಿನಿಮಾದ ಹೆಸರನ್ನು ಇನ್ನು ಕೂಡ ಫಿಕ್ಸ್ ಮಾಡಿಲ್ಲ ಆದರೆ ಈ ಒಂದು ಸಿನಿಮಾವನ್ನು ಹೊಂಬಾಳೆ ಫಿಲಂ ಸಂಸ್ಥೆಯ ಅಡಿಯಲ್ಲಿ ನಿರ್ಮಾಣ ಮಾಡಲಿದ್ದಾರೆ ಎಂದು ಸ್ವತಃ ಹೊಂಬಳೆ ಸಂಸ್ಥೆಯವರು ಹಾಗೂ ನಿರ್ಮಾಪಕ ಹಾಗೂ ನಿರ್ದೇಶಕ ಆದಂತಹ ಸಂತೋಷ ಆನಂದ ರಾಮ್ ಅವರು ಹೇಳಿಕೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದ ಹಾಗೆ ಅಶ್ವಿನಿ ಅವರು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಪತಿ ನಟನೆ ಮಾಡಬೇಕಾದಂತಹ ಸಿನಿಮಾದಲ್ಲಿ ಇದೀಗ ಅವರ ಮಗನಿಗೆ ಸಮನಾದ ಯುವರಾಜ್ ಕಮಾರ್ ಅವರ ನಟನೆ ಮಾಡುತ್ತಿರುವುದು ನಿಜಕ್ಕೂ ಕೂಡ ವಿಚಾರವೇ ಅಂತ ಹೇಳುತ್ತಿದ್ದಾರೆ. ಇದರ ಜೊತೆಗೆ “ನೀನು ಅರ್ಹನಾಗಿರುವಂತಹ ಎಲ್ಲಾ ಯಶಸ್ಸು ನಿನಗೆ ಸಿಗಲಿ ಎಂದು ಅಶ್ವಿನಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಯುವರಾಜ ಕುಮಾರ್ ಅವರಿಗೆ ಶುಭಾಶಯವನ್ನು ಕೋರಿದ್ದಾರೆ” ಇದನ್ನೇ ಅಲ್ಲವೇ ದೊಡ್ಡಮನೆಯ ದೊಡ್ಡಗುಣ ಅಂತ ಕರೆಯುವುದು. ಈ ಮಾಹಿತಿ ನಿಮಗೆ ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ದಯವಿಟ್ಟು ತಿಳಿಸಿ ಧನ್ಯವಾದಗಳು ಸ್ನೇಹಿತರೆ.