Home Blog Page 355

ಅಪ್ಪು ಅತ್ತಿಗೆ ಗೀತಾಗಾಗಿ ಎಂತಹ ತ್ಯಾಗ ಮಾಡಿದ್ದಾರೆ ನೋಡಿ, ನಿಜಕ್ಕೂ ಅವರ ಈ ಕೆಲಸವನ್ನು ನೋಡಿದರೆ ಪ್ರತಿಯೊಬ್ಬರೂ ಕೂಡ ಮೆಚ್ಚಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಅಧಿಕಾರ ಅಂತಸ್ತು ಪ್ರತಿಷ್ಠೆ ಅಂದರೆ ಎಲ್ಲರೂ ಕೂಡ ಇಷ್ಟ ಪಡುತ್ತಾರೆ ಆದರೆ ನಮ್ಮ ಪುನೀತ್ ರಾಜಕುಮಾರ್ ಅವರು ಮಾತ್ರ ತಮಗೆ ಸಿಗಬೇಕಾದಂತಹ ಸ್ಥಾನವನ್ನು ತಮ್ಮ ಅತ್ತಿಗೆ ಆದಂತಹ ಗೀತಾ ಅವರಿಗೆ ನೀಡಿ ಇದೀಗ ಮಾನವೀಯತೆ ಮೆರೆದಿದ್ದಾರೆ. ನಿಜಕ್ಕೂ ಇಂತಹ ಮನಸ್ಸು ಎಷ್ಟು ಜನರಿಗೆ ತಾನೆ ಇರುತ್ತದೆ ಹೇಳಿ ಅಪ್ಪು ಅವರು ಎಷ್ಟು ಸಮಾಜ ಸೇವೆ ಮಾಡಿದ್ದಾರೆ ಹಾಗೂ ಬಡವರಿಗೆ ಎಷ್ಟು ಸಹಾಯ ಮಾಡಿದ್ದಾರೆ ಎಂಬ ವಿಚಾರ ಈಗಾಗಲೇ ಸಾಕಷ್ಟು ಜನರಿಗೆ ತಿಳಿದಿದೆ. ಅವರು ಹಲವಾರು ವೃದ್ಧಾಶ್ರಮ, ಗೋಶಾಲೆ ಹಾಗೂ ಯಾರಿಗೂ ತಿಳಿಯದಂತೆ ಸರ್ಕಾರಿ ಶಾಲೆಗಳಿಗೆ ಅನುದಾನ ನೀಡಿದ್ದಾರೆ ಅಷ್ಟೇ ಅಲ್ಲದೆ ಶಕ್ತಿದಾಮ ಎಂಬ ಕೇಂದ್ರದಲ್ಲಿ ಕೂಡ ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಒದಗಿಸುವುದರ ಜೊತೆಗೆ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಅಪ್ಪು ಅವರು ಬದುಕಿದ್ದಾಗ ನಿಜಕ್ಕೂ ಕೂಡ ಯಾರಿಗೂ ಅವರು ಇಷ್ಟೆಲ್ಲಾ ಸಹಾಯ ಮಾಡಿದ್ದಾರೆ ಎಂಬುದು ತಿಳಿದಿರಲಿಲ್ಲ ಅವರು ನಮ್ಮೆಲ್ಲರನ್ನು ಬಿಟ್ಟು ಹೋದ ನಂತರವಷ್ಟೇ ಅವರು ಮಾಡುತ್ತಿದ್ದ ಅಂತಹ ಸಹಾಯ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಅಪ್ಪು ಅವರು ಈಗಾಗಲೇ ನಮ್ಮನ್ನೆಲ್ಲಾ ಅಗಲಿ ಆರು ತಿಂಗಳು ಕಳೆಯುತ್ತಾ ಬಂದಿದ್ದರೂ ಕೂಡ ಅವರು ಮಾಡಿದಂತಹ ಸಹಾಯ ಈಗಲೂ ಕೂಡ ಪ್ರತಿನಿತ್ಯವೂ ಕೂಡ ಯಾವುದಾದರೂ ಒಂದು ರೂಪದಲ್ಲಿ ಜನರಿಗೆ ತಿಳಿಯುತ್ತದೆ. ಅವರು ಮಾಡಿರುವಂತಹ ಕೇಳಿದರೆ ಒಬ್ಬ ಮನುಷ್ಯ ಇಷ್ಟೆಲ್ಲಾ ಸಹಾಯ ಮಾಡುತ್ತಾನ ಅಂತ ನಮಗೆ ಆಶ್ಚರ್ಯವಾಗುತ್ತದೆ ತಾವೂ ಬದುಕಿರುವ ವರೆಗೂ ಕೂಡ ಇತರರಿಗೆ ಹಿತವನ್ನೇ ಬಯಸಿಕೊಂಡ ಬಂದಂತಹ ವ್ಯಕ್ತಿ ಇಂತಹ ಮಹಾನ್ ವ್ಯಕ್ತಿಗೆ ವಿಧಿ ಎಂತಹ ಘೋ’ರ ಸಾ’ವು ನೀಡಿತು ಅಂದರೆ ನಿಜಕ್ಕೂ ಕೂಡ ನಮಗೆ ದೇವರ ಮೇಲೆ ನಂಬಿಕೆ ಹೋಗುತ್ತಿದೆ ಅಂತ ಅನಿಸುತ್ತದೆ. ಒಳ್ಳೆತನಕ್ಕೆ ಕಾಲ ಇಲ್ಲ ಒಳ್ಳೆಯವರಿಗೆ ಇದು ಕಾಲವಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ.

ಪುನೀತ್ ರಾಜಕುಮಾರ್ ಅವರು ಮಾಡುತ್ತಾ ಹೋದಂತಹ ಸಹಾಯಗಳನ್ನು ಬರೆಯುತ್ತಾ ಹೋದರೆ ನಿಜಕ್ಕೂ ಕೂಡ ಬಹಳಷ್ಟು ಪುಸ್ತಕವೇ ಬೇಕಾಗುತ್ತದೆ ಅಂತ ಅನಿಸುತ್ತದೆ ಪುಟಗಳು ಅವರು ಮಾಡಿದಂತಹ ಸಹಾಯವನ್ನು ಬರೆಯುವುದಕ್ಕೆ ಸಾಕಾಗುವುದಿಲ್ಲ ಅಂತಹ ಪುಣ್ಯಾತ್ಮ ಇವರು. ಪುನೀತ್ ರಾಜಕುಮಾರ್ ಇಂದು ಇಲ್ಲದೆ ಇರುವುದು ನಿಜಕ್ಕೂ ಕೂಡ ಸಾಕಷ್ಟು ಬಡವ ಬಲ್ಲಿದರಿಗೆ ತುಂಬಲಾರದ ನಷ್ಟ ಉಂಟಾಗಿದೆ ಅಂತಾನೆ ಹೇಳಬಹುದು. ಏಕೆಂದರೆ ಈ ಜಗತ್ತಿನಲ್ಲಿ ಸಾಕಷ್ಟು ಜನ ಶ್ರೀಮಂತರು ಇದ್ದಾರೆ ಕೈತುಂಬಾ ಹಣವನ್ನು ಹೊಂದಿರುವಂತಹ ವ್ಯಕ್ತಿಗಳು ಇದ್ದಾರೆ ಆದರೆ ಎಲ್ಲರಿಗೂ ಕೂಡ ಪುನೀತ್ ರಂತೆ ಸಹಾಯ ಮಾಡುವಂತಹ ಗುಣ ಇರುವುದಿಲ್ಲ ಹಾಗಾಗಿಯೇ ಇಲ್ಲದಿರುವುದು ನಿಜಕ್ಕೂ ಬಹಳಷ್ಟು ಮಂದಿಗೆ ಕಷ್ಟವಾಗಿದೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಶಕ್ತಿಧಾಮವನ್ನು ಪುನೀತ್ ಅವರಿಗಿಂತ ಮುಂಚೆ ಪಾರ್ವತಮ್ಮ ರಾಜಕುಮಾರ್ ಅವರು ನಡೆಸಿಕೊಂಡು ಬರುತ್ತಿದ್ದರು. ಅಲ್ಲಿದ್ದಂತಹ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಕೂಡ ವಿದ್ಯಾಭ್ಯಾಸವಾಗಲಿ, ಬಟ್ಟೆಯಾಗಲೀ, ಆಹಾರವಾಗಲೀ ಅಥವಾ ಇನ್ನಿತರ ದಿನಚರಿಗೆ ಬೇಕಾಗುವಂತಹ ಎಲ್ಲ ವಸ್ತುಗಳನ್ನು ಕೂಡ ನೀಡುತ್ತಿದ್ದರು. ಆದರೆ ಪಾರ್ವತಮ್ಮ ರಾಜಕುಮಾರ್ ಅವರು ವಿಧಿವಶರಾದ ನಂತರ ಪುನೀತ್ ರಾಜಕುಮಾರ್ ಅವರು ಈ ಶಕ್ತಿಗಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಮಕ್ಕಳಿಗೆ ಬೇಕಾದಂತಹ ಎಲ್ಲ ವಸ್ತುಗಳನ್ನು ಕೂಡ ತಮ್ಮ ಹಣದಲ್ಲಿ ನೀಡುತ್ತಾರೆ ಆದರೆ ಎಂದಿಗೂ ಕೂಡ ಪುನೀತ್ ರಾಜಕುಮಾರ್ ಅವರು ಶಕ್ತಿಧಾಮ ಮುಖ್ಯಸ್ಥರಾಗಿ ಗುರುತಿಸಿಕೊಳ್ಳುವುದಿಲ್ಲ. ಬದಲಿಗೆ ತಮ್ಮ ತಾಯಿಯ ಸ್ಥಾನದಲ್ಲಿ ಇದ್ದಂತಹ ಶಿವರಾಜ್ ಕುಮಾರ್ ಅವರ ಧರ್ಮಪತ್ನಿ ಆದಂತಹ ಗೀತಾ ಅವರನ್ನು ಪುನೀತ್ ರಾಜಕುಮಾರ್ ಅವರು ತಮ್ಮ ತಾಯಿಯ ಸ್ಥಾನದಲ್ಲಿ ನೋಡುತ್ತಿದ್ದರು.

ಈ ಒಂದು ಕಾರಣಕ್ಕಾಗಿಯೇ ಪಾರ್ವತಮ್ಮ ರಾಜಕುಮಾರ್ ಅವರ ಇದ್ದಂತಹ ಮುಖ್ಯಸ್ಥ ಸ್ಥಾನಕ್ಕೆ ತಾವು ಕೂರುವುದರ ಬದಲಾಗಿ ಗೀತಕ್ಕ ಅವರೇ ಕುಳಿತುಕೊಳ್ಳಬೇಕು ಅಂತ ಪಟ್ಟು ಹಿಡಿದು ಆ ಸ್ಥಾನಕ್ಕೆ ಗೀತಾ ಅವರನ್ನು ಆಯ್ಕೆ ಮಾಡಿದರಂತೆ. ನೀವೇ ಯೋಚನೆ ಮಾಡಿ ನೋಡಿ ಈಗಿನ ಕಾಲದಲ್ಲಿ ಎಲ್ಲರೂ ಕೂಡ ತಮಗೆ ಸ್ಥಾನಮಾನ ಗೌರವ ಸಿಗಬೇಕು ಅಂತ ಬಯಸುತ್ತಾರೆ. ಅದರಲ್ಲಿಯೂ ಕೂಡ ಯಾವುದಾದರೂ ಒಂದು ಸಂಸ್ಥೆಯನ್ನು ನಡೆಸುತ್ತಿದ್ದರೆ ಆ ಸಂಸ್ಥೆಯ ಮುಖ್ಯಸ್ಥ ಅಂತ ಹೇಳಿಕೊಂಡು ತಿರುಗಾಡುತ್ತರೆ‌. ಪುನೀತ್ ರಾಜಕುಮಾರ್ ಅವರು ಮಾತ್ರ ಎಲೆಮರೆಯ ಕಾಯಿಯಂತೆ ಆ ಸಂಸ್ಥೆಗೆ ಎಲ್ಲಾ ಸೌಲಭ್ಯಗಳು ಮತ್ತು ಕಾರ್ಯಗಳು ಬೇಕು ಅವುಗಳನ್ನು ಒದಗಿಸುತ್ತಾರೆ ಆದರೂ ಕೂಡ ತಾನು ಆ ಸಂಸ್ಥೆಯ ಮುಖ್ಯಸ್ಥ ಅಥವಾ ಆ ಸಂಸ್ಥೆಯನ್ನು ನಡೆಸಿರುವಂತಹ ಕಾರ್ಯದರ್ಶಿ ಅಂತ ಅವರು ಹೇಳಿಕೊಳ್ಳುವುದಿಲ್ಲ.

ಬದಲಿಗೆ ಆ ಸಂಸ್ಥೆಯ ಕಾರ್ಯದರ್ಶಿ ಆಗಿರಬಹುದು ಅಥವಾ ಮುಖ್ಯಸ್ಥೆ ಆಗಿರಬಹುದು ಎಲ್ಲವೂ ಕೂಡ ಗೀತಾ ಶಿವರಾಜ್ ಕುಮಾರ್ ಅವರೇ ಆಗಿರುತ್ತಾರೆ ಅಂತ ಘೋಷಣೆ ಮಾಡುತ್ತಾರೆ. ನಿಜಕ್ಕೂ ಕೂಡ ಅಪ್ಪು ಅವರು ಮಾಡಿರುವಂತಹ ಈ ಕೆಲಸವನ್ನು ನಾವು ಮೆಚ್ಚಿಕೊಳ್ಳಲೇಬೇಕು. ಇಂತಹ ಮನಸ್ಸು ಈಗಿನ ಕಾಲದಲ್ಲಿ ಯಾರಿಗೆ ತಾನೇ ಬರುತ್ತದೆ ಹೇಳಿ ಇಂತಹ ಮುಗ್ಧ ಮನಸ್ಸನ್ನು ಹೊಂದಿರುವಂತಹ ವ್ಯಕ್ತಿ ನಮ್ಮೆಲ್ಲರನ್ನು ಬಿಟ್ಟು ಇಷ್ಟು ಬೇಗ ಹೋಗಿದ್ದು ನಿಜಕ್ಕೂ ಕೂಡ ದಾ’ರು’ಣ ಅಂತಾನೆ ಹೇಳಬಹುದು. ಒಂದು ವೇಳೆ ಪುನೀತ್ ರಾಜಕುಮಾರ್ ಅವರು ಬದುಕಿದ್ದರೆ ಇಂತಹ ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದರು. ಆದರೆ ವಿಧಿಯಾಟ ಅಪ್ಪು ಅವರು ಇನ್ನು ಮುಂದೆ ನಮಗೆ ಕೇವಲ ನೆನಪಾಗಿ ಮಾತ್ರ ಉಳಿಯುತ್ತಾರೆ ನಿಜಕ್ಕೂ ಕೂಡ ಈ ಒಂದು ನೋವನ್ನು ಸಹಿಸಿಕೊಳ್ಳುವ ಶಕ್ತಿ ಅಭಿಮಾನಿಗಳಿಗೆ ಮತ್ತು ಕುಟುಂಬಕ್ಕೆ ಆ ದೇವರು ನೀಡಬೇಕು ಎಂಬುದಕ್ಕೆ ನಮ್ಮ ಆಶಾಯ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಅಪ್ಪು ಮಾಡಿರುವಂತಹ ಈ ಕೆಲಸ ನಿಮಗೆ ಇಷ್ಟ ಆದರೆ ಅಪ್ಪು ಗ್ರೇಟ್ ಅಂತ ಕಾಮೆಂಟ್ ಮಾಡಿ.

ಪುನೀತ್ ರಾಜಕುಮಾರ್ ಗೆ ಅವಮಾನ, ವೈರಲ್ ವಿಡಿಯೋ ಇದನ್ನು ನೋಡಿದರೆ ನಿಜಕ್ಕೂ ಬೇ’ಸ’ರವಾಗುತ್ತೆ.

ಪುನೀತ್ ರಾಜಕುಮಾರ್ ಎಂದರೆ ಅವರು ಒಬ್ಬ ಕಲಾವಿದ ಮಾತ್ರವಲ್ಲ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಸಿರುವ ಅಭಿಮಾನಿಗಳೆಲ್ಲರ ಅಭಿಮಾನದ ದೇವರು ಎಂದೇ ಹೇಳಬಹುದು. ಇವರು ತೆರೆಮೇಲೆ ಮಾತ್ರ ಹೀರೋ ಆಗಿರದೆ ನಿಜ ಜೀವನದಲ್ಲಿ ಸಹಾ ತಮ್ಮ ಸರಳ ವ್ಯಕ್ತಿತ್ವ ಹಾಗೂ ಸೇವಾಗುಣದಿಂದ ಎಲ್ಲರ ಮನಗೆದ್ದು, ನಮ್ಮ ಅಪ್ಪು ಈಗ ಮನೆಮನೆಗಳಲ್ಲಿ ಪೂಜೆ ಮಾಡಿಸಿ ಕೊಳ್ಳುವಂತಹ ದೇವರೇ ಆಗಿಬಿಟ್ಟಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ನೀವು ಈಗ ಯಾವುದೇ ಮನೆಗಳಿಗೆ ಭೇಟಿ ನೀಡಿದರು ಅಲ್ಲಿ ಸಣ್ಣದಾದರೂ ಒಂದು ಪುನೀತ್ ರಾಜಕುಮಾರ್ ಅವರ ಫೋಟೋ ಇರುತ್ತದೆ. ಇನ್ನು ಹೇಳಬೇಕು ಎಂದರೆ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಹೋದ ದಿನದಿಂದ ಹಿಡಿದು ಈ ದಿನದ ವರೆಗೂ ಹಲವಾರು ಫೋಟೋ ಅಂಗಡಿಗಳ ಮಾಲೀಕರೇ ಹೇಳುವಂತೆ ಎಲ್ಲಾ ಫೋಟೋ ಗಳಿಗಿಂತ ಹೆಚ್ಚಾಗಿ ಪುನೀತ್ ರಾಜಕುಮಾರ್ ಅವರ ಫೋಟೋಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದೆ ಅಂತೆ.

ಅದೆಷ್ಟೋ ಮದುವೆಮನೆಗಳಲ್ಲಿ ಮದುಮಕ್ಕಳಿಗೆ ಬಂದಿರುವ ಗಿಫ್ಟ್ ಗಳನ್ನು ನೋಡಿದರೆ ಅದರಲ್ಲಿ ನಾಲ್ಕೈದು ಆದರೂ ಪುನೀತ್ ರಾಜಕುಮಾರ್ ಅವರ ಫೋಟೋ ಗಿಫ್ಟ್ ಆಗಿ ಬಂದಿರುತ್ತದೆ. ಇಂದಿಗೂ ಸಹ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಫ್ಲಕ್ಸ್ ಗಳನ್ನು ತೆಗೆಯಲು ಯಾರಿಗೂ ಮನಸ್ಸು ಬರದೆ ಇಂದಿಗೂ ಸಹ ಅವುಗಳು ಎಲ್ಲಾ ಕಡೆ ಕಾಣಸಿಗುವುದೇ ಕನ್ನಡಿಗರು ಪುನೀತ್ ರಾಜಕುಮಾರ್ ಅವರ ಮೇಲೆ ಎಷ್ಟರ ಮಟ್ಟಿಗೆ ಅಭಿಮಾನ ಇಟ್ಟಿದ್ದಾರೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಎನ್ನಬಹುದು. ಪುನೀತ್ ರಾಜಕುಮಾರ್ ಒಬ್ಬ ನಟನಾಗಿ ಚಿಕ್ಕ ವಯಸ್ಸಿನಲ್ಲಿ ಅದ್ಭುತವಾದ ಅಭಿನಯದಿಂದ ಎಲ್ಲರ ಮನಗೆದ್ದಿದ್ದರು. ಉತ್ತಮವಾದ ಕಂಠ, ಒಳ್ಳೆಯ ಡ್ಯಾನ್ಸ್ ಹಾಗೂ ತೀರ ಸಹಜ ಎನ್ನುವಂತಹ ಅಮೋಘ ನಟನೆ ಇವುಗಳ ಮೂಲಕ ಚಿಕ್ಕವಯಸ್ಸಿನಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಪ್ರತಿಭಾವಂತ. ಇವರ ಅಭಿನಯಕ್ಕೆ ಮಾರು ಹೋಗದವರೇ ಇಲ್ಲ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಎಲ್ಲರಿಗೂ ಸಹ ಪುನೀತ್ ರಾಜ್ ಕುಮಾರ್ ಎಂದರೆ ಪಂಚಪ್ರಾಣ.

ಆದರೆ ಅವರ ಮೇಲಿದ್ದ ಅಭಿಮಾನ ಮತ್ತೊಂದು ಮಟ್ಟಕ್ಕೆ ಹೆಚ್ಚಾಗಿದ್ದು ಅವರು ಸಮಾಜಕ್ಕೆ ಮಾಡುತ್ತಿದ್ದ ಸೇವೆ ಎಂಥದ್ದು ಎಂದು ತಿಳಿದ ಬಳಿಕವೇ. ನಿಜಕ್ಕೂ ಪುನೀತ್ ರಾಜಕುಮಾರ್ ಅವರು ನಮ್ಮ ಕನ್ನಡದ ಜನತೆಗೆ ಮಾಡಿರುವ ಉಪಕಾರವನ್ನು ಇದುವರೆಗೆ ಯಾವ ಹೀರೋ ಕೂಡ ಮಾಡಿರಲಿಲ್ಲ ಎಂದೇ ಹೇಳಬಹುದು. ಯಾವ ಪ್ರಚಾರವನ್ನು ಬಯಸದೆ ತಮ್ಮ ಪಾಡಿಗೆ ತಾವು ನೊಂದವರ ಕಣ್ಣೀರು ಒರೆಸುವ ಮತ್ತು ರೈತರಿಗೆ ಹಾಗೂ ಬಡ ಹೆಣ್ಣುಮಕ್ಕಳಿಗೆ ಸಹಾಯವನ್ನು ಮಾಡುತ್ತಿದ್ದರು ಈ ಮಾಣಿಕ್ಯ. ಅವರ ಸಹೃದಯ ಎಷ್ಟರಮಟ್ಟಿಗೆ ಇತ್ತು ಎನ್ನುವುದು ಹಾಗೂ ಅವರು ಈ ನೆಲಕ್ಕೆ ಮಾಡಿರುವ ಸೇವೆ ಏನು ಎನ್ನುವುದು ಎಲ್ಲರಿಗೂ ಅರಿವಾದದ್ದು ಅವರ ಅಗಲಿಕೆಯ ನಂತರವೇ ಆದರೆ ಆ ಬಳಿಕವಂತೂ ಕನ್ನಡಿಗರು ಪುನೀತ್ ರಾಜಕುಮಾರ್ ಅವರನ್ನು ಒಬ್ಬ ದೇವರ ರೀತಿಯಲ್ಲಿ ಕಾಣಲು ಶುರು ಮಾಡಿದರು.

ಇಂದಿಗೂ ಅದೆಷ್ಟೋ ಮನೆಗಳಲ್ಲಿ ದೇವರಫೋಟೋ ಪಕ್ಕ ಪುನೀತ್ ರಾಜಕುಮಾರ್ ಅವರ ಫೋಟೋವನ್ನು ಇಟ್ಟಿದ್ದಾರೆ ಹಾಗೆಯೇ ಎಷ್ಟೋ ಊರುಗಳ ತೇರುಗಳ ಸಮಯದಲ್ಲಿ ರಾಜಕುಮಾರ್ ಅವರ ಫೋಟೋವನ್ನು ಸಹ ತಲೆಮೇಲೆ ಹೊತ್ತು ಮೆರೆಸಿದ್ದಾರೆ. ಸಿನಿಮಾ ತಾರೆಗಳನ್ನು ಸೇರಿದಂತೆ ಎಷ್ಟೋ ಜನರ ಕೈಗಳ ಮೇಲೆ ಪುನೀತ್ ರಾಜಕುಮಾರ್ ಅವರ ಹೆಸರು ಹಾಗೂ ಮೊದಲಕ್ಷರವನ್ನು ಟ್ಯಾಟೂ ಹಾಕಿಸಿಕೊಂಡವರ ಸಂಖ್ಯೆಗೇನು ಕಡಿಮೆಯಿಲ್ಲ. ಹಾಗೂ ಎಷ್ಟೋ ಜನ ಆಟೋ ಚಾಲಕರು ಹಾಗೂ ಕ್ಯಾಬ್ ಡ್ರೈವರ್ ಗಳು ತಮ್ಮ ಆಟೋ ಮತ್ತು ಕಾರಿನ ಹಿಂದೆ ಪುನೀತ್ ಅವರ ಭಾವಚಿತ್ರವನ್ನು ಹಾಕಿಸಿಕೊಂಡಿದ್ದಾರೆ. ಆದರೆ ವಿಷಯ ಈಗ ಏನಪ್ಪಾ ಎಂದರೆ ಈ ರೀತಿ ಕಾರಿನ ಮೇಲೆ ಪುನೀತ್ ರಾಜಕುಮಾರ್ ಅವರ ಫೋಟೋ ಹಾಗೂ ಕನ್ನಡದ ಚಿತ್ರವನ್ನು ಹಾಕಿಸಿಕೊಂಡಿದ್ದ ವ್ಯಕ್ತಿಗೆ ತಿರುಮಲದಲ್ಲಿ ಒಳಗೆ ಪ್ರವೇಶ ನೀಡದೆ ರಕ್ಷಣಾ ಸಿಬ್ಬಂದಿ ತಡೆದಿದ್ದಾರೆ ಹಾಗೂ ಪುನೀತ್ ರಾಜಕುಮಾರ್ ಅವರ ಚಿತ್ರ ಮತ್ತು ಕನ್ನಡ ಧ್ವಜದ ಚಿತ್ರವನ್ನು ಕಿತ್ತು ಹಾಕುವಂತೆ ಮಾಡಿದ್ದಾರೆ.

ಆಂಧ್ರ ಸರ್ಕಾರವು ತಿರುಮಲ ದೇವಸ್ಥಾನಕ್ಕೆ ಯಾವುದೇ ರಾಜ್ಯದವರು ಬಂದರು ಅವರ ಧ್ವಜ ಹಾಗೂ ಅದರ ಚಿತ್ರಗಳು ವಾಹನಗಳ ಮೇಲೆ ಇದ್ದರೆ ಪ್ರವೇಶ ನೀಡುವುದಿಲ್ಲ. ಆದರೆ ನಮ್ಮ ರಾಜಕೀಯದವರು ಹಾಗೂ ಸಿನಿಮಾದವರು ತೆಲುಗು ಸಿನಿಮಾಗಳಿಗೆ ಹಾಗೂ ತೆಲುಗು ಭಾಷೆಯ ಬಗ್ಗೆ ತುಂಬಾ ಸಹಕಾರ ಭಾವನೆಯನ್ನು ತೋರುತ್ತಾರೆ. ಅವರ ಭಾಷೆಗಳನ್ನು ಗೌರವಿಸುವಂತೆ ಅವರ ಸಿನಿಮಾಗಳನ್ನು ನೋಡುವಂತೆ ಹೇಳುತ್ತಾರೆ ಆದರೆ ನಮ್ಮ ಕನ್ನಡಿಗರೆಲ್ಲರ ಭಾವನೆ ಆಗಿರುವಂತಹ ಪುನೀತ್ ರಾಜಕುಮಾರ್ ಅವರ ಚಿತ್ರವನ್ನು ಮತ್ತು ಕನ್ನಡ ಧ್ವಜವನ್ನು ಕಿತ್ತುಹಾಕುವಂತೆ ಮಾಡಿದ್ದು ಪ್ರತಿ ಕನ್ನಡಿಗರ ಮನಸ್ಸಿಗೆ ತೀರ ನೋ’ವನ್ನುಂಟು ಮಾಡಿದೆ. ಈ ಬಗ್ಗೆ ಈಗಾಗಲೇ ಸೋಶಿಯಲ್ ವಿಡಿಯೋಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಯ ಬಗ್ಗೆ ಭಾರಿ ವಿ’ರೋ’ಧಗಳು ಕನ್ನಡಿಗರಿಂದ ವ್ಯಕ್ತವಾಗುತ್ತಿದೆ ಈ ರೀತಿ ಘಟನೆ ಮತ್ತೊಮ್ಮೆ ಮರುಕಳಿಸದಿರಲಿ ಎಂದು ಬಯಸೋಣ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಅಪ್ಪು ಅವರ 200 ಕೋಟಿ ಆಸ್ತಿಯಲ್ಲಿ ಅರ್ಧ ಪಾಲು ಯಾರಿಗೆ ಸೇರುತ್ತೆ ಗೊತ್ತ?

ಪುನೀತ್ ರಾಜಕುಮಾರ್ ಅವರು ಅಪ್ಪು ಎಂದೇ ಕರ್ನಾಟಕದ ಜನರಿಂದ ಕರೆಸಿಕೊಳ್ಳುತ್ತಿದ್ದರು ಇವರು ದೊಡ್ಡಮನೆಯ ರಾಜಕುಮಾರನಾಗಿ, ಅಭಿಮಾನಿಗಳ ಮನಸ್ಸನ್ನು ಅರಸು ಆಗಿ, ಪೃಥ್ವಿಯೇ ಮೆಚ್ಚುವಂತ ರಾಜ್ ಆಗಿ, ರಾಮನಂತ ಗುಣವುಳ್ಳ ವೀರ ಕನ್ನಡಿಗನಾಗಿ, ಆಕಾಶದೆತ್ತರ ಆದರ್ಶ ಗುಣಗಳನ್ನು ಹೊಂದಿದ್ದ ಅಪ್ಪು, ಅಭಿಮಾನಿಗನ್ನು ಸದಾ ರಂಜಿಸುತ್ತಿದ್ದ ದೊಡ್ಮನೆ ಹುಡುಗ ಆಗಿ, ಅಂಜನಿಪುತ್ರನಂತೇ ಸಾಹಸಗಳನ್ನು ಮಾಡುತ್ತಾ ಗಂಧದಗುಡಿ ಬಗ್ಗೆ ಕಾಳಜಿ ವಹಿಸುತ್ತಾ ಯುವಕರಿಗೆ ಸದಾ ಸ್ಪೂರ್ತಿ ತುಂಬುವ ಯುವರತ್ನನಾಗಿ, ಯಾರೇ ಕೂಗಾಡಿದರು ಪ್ರೀತಿ ಮಾತುಗಳಿಂದ ಕರಗಿಸುತ್ತಾ ಅವರೊಂದಿಗೆ ಸ್ನೇಹ ಮೈತ್ರಿ ಮಾಡಿಕೊಳ್ಳುತ್ತಿದ್ದ ಜಾಕಿಯಾಗಿ. ದೇಶ ಸೇವೆ ಬಗ್ಗೆ ಹೆಮ್ಮೆ ಮೂಡಿಸುವಂತಹ ಜೇಮ್ಸ್ ಎನ್ನುವಂತಹ ಸಿನಿಮಾಗಳನ್ನು ಮಾಡುತ್ತಿದ್ದ ವಂಶಿಯಾಗಿ, ಸ್ನೇಹ ಪ್ರೀತಿಯ ಬೆಲೆಯನ್ನು ಸಾರುವ ಹುಡುಗರ ಜೊತೆ ಇದ್ದು ಬಾಲ್ಯದಿಂದಲೇ ಭಾಗ್ಯವಂತರನಾಗಿ, ಭಕ್ತ ಪ್ರಹ್ಲಾದ ನಂತಹ ಅದ್ಭುತ ಪಾತ್ರಗಳನ್ನು ನಿರ್ವಹಿಸುತ್ತಿದ್ದ ನಟಸಾರ್ವಭೌಮನಾಗಿದ್ದರು.

ಚಲಿಸುವ ಮೋಡಗಳಲ್ಲಿ ಮರೆಯಾಗಿರುವ ನಕ್ಷತ್ರಗಳಂತೆ ನಮ್ಮ ಪವರ್ ಸ್ಟಾರ್ ಜೀವನ ನಡೆಸಿದರು ಅವರು ತಮ್ಮ ಅದ್ಭುತ ಅಭಿನಯದ ಜೊತೆಗೆ ಉತ್ತಮ ಕಂಠದಿಂದ ಆದರ್ಶ ಗುಣ ವ್ಯಕ್ತಿತ್ವಗಳಿಂದ ಮತ್ತು ಡ್ಯಾನ್ಸ್ , ಜಿಮ್, ವ್ಯಾಯಾಮ ಎಂದು ದೇಹ ದಂಡಿಸುವ ಅಭ್ಯಾಸಗಳಲ್ಲಿ ಭಾಗಿಯಾಗಿ ಎಲ್ಲರಿಗೂ ಸ್ಫೂರ್ತಿಯಾಗಿದ್ದವರು. ಅಪ್ಪು ಅವರ ಮುಗ್ಧ ನಗು, ಸರಳ ವ್ಯಕ್ತಿತ್ವ ಹಾಗೂ ಎಲ್ಲರ ಜೊತೆ ಮಗುವಿನಂತೆ ಬೆರೆಯುವ ಮನಸ್ಸು ಈ ಕಾರಣದಿಂದಲೇ ಅವರನ್ನು ಇಡೀ ಚಿತ್ರರಂಗ ಪ್ರೀತಿಯಿಂದ ಕಾಣುತ್ತಿತ್ತು. ಅಷ್ಟೇ ಅಲ್ಲದೆ ಅವರ ಸಿನಿಮಾಗಳು ಹಾಗೂ ಕಾರ್ಯಕ್ರಮಗಳನ್ನು ನೋಡಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಅಪ್ಪು ಅವರಿಗೆ ಅಭಿಮಾನಿಯಾಗಿದ್ದರು. ಆದರೆ ಇಷ್ಟೆಲ್ಲ ಜನರ ಪ್ರೀತಿ ಪಡೆದು ಹುಟ್ಟಿದಾಗಿನಿಂದಲೂ ರಾಜನಂತಿದ್ದ ನಮ್ಮ ಅಪ್ಪು ವಿಗೆ ವಿಧಿಯು ಇಷ್ಟು ಬೇಗ ಧಾರುಣ ರೀತಿಯಲ್ಲಿ ಸಾ’ವು ತಂದುಕೊಟ್ಟಿದ್ದು ಮಾತ್ರ ಯಾರಿಗೂ ಸಹಿಸಿಕೊಳ್ಳಲಾಗುತ್ತಿಲ್ಲ.

ಅಪ್ಪು ಅವರು ಎಂತಹ ಸಹೃದಯಿ ಹಾಗೂ ಸಮಾಜದ ಮೇಲೆ ಕಾಳಜಿ ಹೊಂದಿದ್ದ ವ್ಯಕ್ತಿ ಎನ್ನುವುದು ಅವರು ಇದ್ದಾಗಿನಿಂದಲೂ ಸಹ ಅವರ ಸುತ್ತಮುತ್ತಲ ಜನರಿಗೆ ತಿಳಿದಿತ್ತು. ಆದರೆ ಅದು ವಿಶ್ವವ್ಯಾಪಿ ತಿಳಿದಿದ್ದು ಅವರು ನಮ್ಮನ್ನೆಲ್ಲ ಅಗಲಿದ ಮೇಲೆಯೇ ಕನ್ನಡದ ರೈತರ ಮೇಲೆ ಅಪಾರ ಅಭಿಮಾನ ಹೊಂದಿದ್ದ ಪುನೀತ್ ರಾಜಕುಮಾರ್ ಅವರು ನಂದಿನಿ ಹಾಲಿನ ಉತ್ಪನ್ನಗಳ ಮೇಲಿನ ಜಾಹೀರಾತಿಗಾಗಿ ಒಂದು ರೂಪಾಯಿ ಕೂಡ ಸಂಭಾವನೆ ಪಡೆಯದೆ ಉಚಿತವಾಗಿ ಹಾಗೂ ಅವರ ಮನಸ್ಸಿನ ತೃಪ್ತಿಗಾಗಿ ಮತ್ತು ಕನ್ನಡದ ರೈತರಿಗೆ ಒಳ್ಳೆಯದಾಗಲಿ ಎನ್ನುವ ಸದುದ್ದೇಶದಿಂದ ಅದರಲ್ಲಿ ಅಭಿನಯಿಸಿದ್ದರಂತೆ. ಹಾಗೂ ನಂದಿನಿ ಹಾಲಿನ ಉತ್ಪನ್ನಗಳ ಬಗೆಗಿನ ಯಾವುದೇ ಪ್ರಚಾರ ಕಾರ್ಯಕ್ರಮವನ್ನು ಉಚಿತವಾಗಿ ನಡೆಸು ಕೊಡುತ್ತಿದ್ದರಂತೆ. ಹಾಗೆಯೇ ಅಪ್ಪು ಅವರ ಕಂಠವು ಸಹ ಅವರ ತಂದೆಯ ವಾಯ್ಸ್ ಅಂತೆಯೇ ಅದ್ಭುತವಾಗಿತ್ತು.

ಇದರಿಂದಾಗಿ ಅವರಿಗೆ ಹಲವು ಸಿನಿಮಾಗಳಲ್ಲಿ ಹಾಡುವ ಮನವಿಗಳು ಬರುತ್ತಿದ್ದವು. ಆದರೆ ಅವರು ಯಾವುದೇ ಸಿನಿಮಾಗಳಿಗಾಗಿ ಹಾಡನ್ನು ಹಾಡಿದರು ಸಹ ಅದಕ್ಕೆ ಬರುವ ಹಣವನ್ನು ಸಮಾಜಸೇವೆಗಾಗಿ ಮೀಸಲಿಡುತ್ತಿದ್ದರಂತೆ. ಅಷ್ಟೇ ಅಲ್ಲದೆ ಅವರು ಎಲ್ಇಡಿ ಬಲ್ಪ್ ಸೇರಿದಂತೆ ಹಲವು ವಸ್ತುಗಳ ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದರು ಇವುಗಳಿಂದ ಅವರು ಪಡೆಯುತ್ತಿದ್ದ ಸಂಭಾವನೆಯನ್ನು ಸಹ ಸ್ವಂತಕ್ಕೆ ಖರ್ಚುಮಾಡದೆ ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಲು ಬಳಸುತ್ತಿದ್ದರಂತೆ. ಅಷ್ಟೇ ಅಲ್ಲದೆ ಪುನೀತ್ ರಾಜಕುಮಾರ್ ಅವರು ಗಂಧದಗುಡಿ ಎನ್ನುವ ಶೀರ್ಷಿಕೆಯನ್ನು ಒಳಗೊಂಡ ಒಂದು ಸಾಕ್ಷಚಿತ್ರದಲ್ಲಿ ಅಭಿನಯಿಸಿದ್ದರು ಕನ್ನಡದ ವನ್ಯ ಸಂಪತ್ತು ಹಾಗೂ ಕಾಡು ಪ್ರಾಣಿಗಳ ಆಗುಹೋಗುಗಳ ಬಗ್ಗೆ ಮತ್ತು ಈಗಿನ ಕಾಲದಲ್ಲಿ ಅರಣ್ಯಗಳಿಗೆ ಹಾಗೂ ಅಲ್ಲಿರುವ ಪ್ರಾಣಿಗಳಿಗೆ ಆಗುತ್ತಿರುವ ಅಪಾಯಗಳ ಬಗ್ಗೆ ಸಿನಿಮಾದ ಮೂಲಕ ತಿಳಿಸಿಕೊಡುವ ಸಲುವಾಗಿ ಒಂದು ಒಳ್ಳೆಯ ಸಾಮಾಜಿಕ ಕಳಕಳಿಯಿರುವ ಸಿನಿಮಾ ಎಂದು ಈ ಸಿನಿಮಾವನ್ನು ಒಪ್ಪಿಕೊಂಡಿದ್ದರಂತೆ.

ಆದರೆ ಅದು ರಿಲೀಸ್ ಆಗುವ ಮುನ್ನವೇ ನಮ್ಮನ್ನೆಲ್ಲ ಅವರು ಆಗಲಿ ಹೋಗಿದ್ದು ಮಾತ್ರ ತುಂಬಾ ನೋ’ವಿ’ನ ಸಂಗತಿಯಾಗಿದೆ. ಅಪ್ಪು ಅವರ ಒಟ್ಟು ಆಸ್ತಿಯ ಮೌಲ್ಯ 200ಕೋಟಿ ಆಗಿದ್ದು ಈ ಆಸ್ತಿಯು ಅವರ ಪತ್ನಿ ಅಶ್ವಿನಿ ಹಾಗೂ ಮಕ್ಕಳಾದ ಧೃತಿ ಮತ್ತು ವಂದನ ಹಾಗೂ ಅಣ್ಣನಾದ ರಾಘವೇಂದ್ರ ರಾಜಕುಮಾರ್ ಅವರ ಜವಾಬ್ದಾರಿಗೆ ಸೇರಿದೆಯಂತೆ. ಅದರಲ್ಲಿ 8 ಕೋಟಿ ಹಣವನ್ನು ಮಾತ್ರ ಮೈಸೂರಿನ ಶಕ್ತಿಧಾಮ ನಡೆಸಲು ಠೇವಣಿ ಇಡಲಾಗಿದೆಯಂತೆ. ಹಾಗೂ ಪುನೀತ್ ರಾಜಕುಮಾರ್ ಅವರು ಪಿಆರ್ಕೆ ಪ್ರೊಡಕ್ಷನ್ಸ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಕನ್ನಡದ ಪ್ರತಿಭೆಗಳಿಗೆ ನಟಿಸಲು ಅವಕಾಶ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ಇದನ್ನು ಸ್ಥಾಪಿಸಿದರಂತೆ. ಈಗ ಆ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ವಹಿಸಿಕೊಂಡಿದ್ದಾರೆ ಹಾಗೂ ಈಗಾಗಲೇ ಪುನೀತ್ ರಾಜಕುಮಾರ್ ಅವರ ಕನಸನ್ನು ನನಸು ಮಾಡುವ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ದನ್ಯವಾದಗಳು ಸ್ನೇಹಿತರೆ ನೀವೇನಾದರೂ ಅಪ್ಪು ಅಭಿಮಾನಿಗಳಾಗಿದ್ದರೆ ಅಪ್ಪು ಗ್ರೇಟ್ ಅಂತ ಕಮೆಂಟ್ ಹಾಕಿ

ಅಪ್ಪು ಬದುಕು ನೀವು ಅಂದುಕೊಂಡಷ್ಟು ಮಾದರಿ ಸುಲಭ ಇರಲಿಲ್ಲ, ಹೌದು ಅಪ್ಪು ಜೀವನದಲ್ಲಿಯೂ ಕೂಡ ಹಲವು ರ’ಹ’ಸ್ಯ’ಗಳಿದ್ದವು.

ಆತ ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ದೇವರ ಮಗ ಇತ್ತೀಚಿಗೆ ಸೋಲು ಗಳಿಲ್ಲದೆ ವ್ಯಕ್ತಿಗಳು ಸಿಗುವುದು ತೀರಾ ಅಪರೂಪ ಅಂಥವರಲ್ಲಿ ಈ ಕನ್ನಡದ ಕುಲಪುತ್ರ ಒಬ್ಬ ಅವನಿಗೆ ಯಾವ ಕೆಲಸದ ಅನಿವಾರ್ಯತೆಯೂ ಇರಲಿಲ್ಲ ಯಾರ ಮುಂದೆಯೂ ಕೈಕಟ್ಟಿ ಕೂರುವಂತಹ ಸ್ಥಿತಿಯು ಬಂದಿರಲಿಲ್ಲ ಕಾಯಕವೇ ಮಾಡದೇ ಕೂತು ತಿನ್ನುವಂತಹ ಶ್ರೀಮಂತಿಕೆ ಆತನ ಮನೆಯಲ್ಲಿ ಇತ್ತು. ಆದರೂ ಅಪ್ಪಾ ತೋರಿಸಿದ ದಾರಿಯಲ್ಲಿ ನಡೆದು ತಂದೆಗೆ ತಕ್ಕ ಮಗ ಎಂದು ಕರೆಸಿಕೊಂಡ ಈತನ ನಟನೆ ಹಾಡು ಡ್ಯಾನ್ಸ್ ನೋಡಿ ಮುದುಕರೆ ಎದ್ದುನಿಂತು ವಿಸಿಲ್ ಹೊಡೆದಿದ್ದು ಇದೆ. ತನ್ನ ತಂದೆಯ ಹಾದಿಯಲ್ಲಿ ನಡೆದು ತಂದೆಯನ್ನು ಮೀರಿಸುವಂತೆ ಬೆಳೆದ ಈ ಅಪರೂಪದ ನಕ್ಷತ್ರ ಇಷ್ಟು ಬೇಗ ತನ್ನ ಹೊಳಪು ಕಳುಚಿ ಧರೆಗೆ ಬೀಳುತ್ತೆ ಅಂತ ಯಾರು ಕೂಡ ಅಂದುಕೊಂದಿರಳು ಸಾಧ್ಯವಿಲ್ಲ. ಅಪ್ಪು ಪವರ್ ಸ್ಟಾರ್ ನಟಸಾರ್ವಭೌಮ ರಾಜರತ್ನ ಹೀಗೆ ಅನೇಕ ಬಿರುದುಗಳಿಂದ ಕನ್ನಡಿಗರ ಪ್ರೀತಿಯ ಮಗನಾಗಿದ್ದ ಪುನೀತ್ ರಾಜಕುಮಾರ್ ಶುಕ್ರವಾರ ಹೃ’ದ’ಯ’ಘಾ’ತದಿಂದ ಎಂದೆಂದೂ ಬಾರದ ಲೋಕಕ್ಕೆ ತೆರಳಿದರು.

ಸ್ನೇಹಿತರೆ ಪುನೀತ್ ರಾಜಕುಮಾರ್ ಬಾಲ್ಯದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು. ಪುನೀತ್ ರಾಜಕುಮಾರ್ ಹುಟ್ಟಿದ್ದು ಹದಿನೇಳು ಮಾರ್ಚ್ 1975ರಲ್ಲಿ ಕಿರಿಯಮಗ ಆಗಿದ್ದರಿಂದ ರಾಜಕುಮಾರ್ ದಂಪತಿ ಅಪ್ಪು ಅವರನ್ನು ಪ್ರೀತಿಯಿಂದ ಬೆಳೆಸುತ್ತಾರೆ. ರಾಜಕುಮಾರ್ ಶೂಟಿಂಗ್ ಗೆ ಹೋಗುವ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರನ್ನು ಕೂಡ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಬಾಲ್ಯದಲ್ಲಿ ಪುನೀತ್ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಾರೆ ಆರನೇ ತಿಂಗಳಿಗೆ ಪ್ರೇಮದ ಕಾಣಿಕೆ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಮಗುವಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಅಪ್ಪು ಅಭಿನಯಿಸುವುದಕ್ಕೆ ಕೂಡ ಕಾರಣ ಇದೆ ಆ ಸಿನಿಮಾದಲ್ಲಿ ಆರು ತಿಂಗಳ ಹಸುಗೂಸಿನ ಪಾತ್ರ ಬೇಕಿತ್ತು. ಚಿತ್ರೀಕರಣ ಮಾಡುವ ವೇಳೆ ಮಗುವಿನ ಪಾತ್ರ ಮಾಡುತ್ತಿದ್ದ ಎಲ್ಲ ಮಕ್ಕಳು ಅಳುತ್ತಾ ಇದ್ದಾರಂತೆ ಹೀಗಾಗಿ ಶೂಟಿಂಗ್ ಮಾಡುವುದಕ್ಕೆ ಆಗುತ್ತಾ ಇರಲಿಲ್ಲ ಮಕ್ಕಳು ಅಳುವುದನ್ನು ನಿಲ್ಲಿಸುತ್ತಿರಲಿಲ್ಲ.

ಇದನ್ನು ನೋಡಿದ ರಾಜಕುಮಾರ್ ಶೂಟಿಂಗ್ ಗೆ ಬಂದಿದ್ದ ಪಾರ್ವತಮ್ಮ ರಾಜಕುಮಾರ್ ಬಳಿ ಬರುತ್ತಾರೆ ಯಾರ ಮಕ್ಕಳಿಂದಲೂ ಕೂಡ ಆಕ್ಟಿಂಗ್ ಮಾಡಿಸುವುದಕ್ಕೆ ಆಗುತ್ತಿಲ್ಲ. ನಮ್ಮ ಮಗುವನ್ನು ಆಕ್ಟ್ ಮಾಡಿಸೋಣ ಅಂತಾರೆ ಅದಕ್ಕೆ ಪಾರ್ವತಮ್ಮ ಕೂಡ ಓಕೆ ಅಂದರು ಈ ಮೂಲಕ ಆರು ತಿಂಗಳ ಮಗುವಾಗಿದ್ದ ಅಪ್ಪು ಪ್ರೇಮದ ಕಾಣಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇಲ್ಲಿ ಮತ್ತೊಂದು ವಿಶೇಷವಿದೆ ಅದೇ ವರ್ಷ ಸೂಪರ್ ಸ್ಟಾರ್ ರಜನಿಕಾಂತ್ ಪೂರ್ವರಂಗ್ ಅನ್ಗಲ್ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಾರೆ. ಅಲ್ಲಿಗೆ ರಜನಿಕಾಂತ್ ಅವರು 1975ರಲ್ಲಿ ಚಿತ್ರರಂಗವನ್ನ ಪ್ರವೇಶ ಮಾಡುತ್ತಾರೆ ಅದೇ ವರ್ಷ ಕೂಡ ಪುನೀತ್ ರಾಜಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಇಡೀ ಭಾರತೀಯ ಚಿತ್ರರಂಗದಲ್ಲಿ ಕಮಲ್ ಹಾಸನ್ ಅವರನ್ನು ಹೊರತು ಪಡಿಸಿದರೆ ಬಾಲನಟನಾಗಿ ಮತ್ತು ನಾಯಕನಟನಾಗಿ ಯಶಸ್ವಿಯ ಉತ್ತುಂಗಕ್ಕೇರಿದ ಏಕೈಕ ನಟ ಪುನೀತ್ ರಾಜಕುಮಾರ್ ಬಾಲ್ಯದಲ್ಲಿ ಇರುವಾಗ ಶಾಲೆಗೆ ರಜೆ ಸಿಕ್ಕರೆ ಸಾಕು ತಮ್ಮ ಊರು ಗಾಜಿನ ಊರಿಗೆ ಹೋಗುತ್ತಿದ್ದರು.

ಗಾಜನೂರಿನಲ್ಲಿ ಸ್ನೇಹಿತರ ಜೊತೆಗೂಡಿ ಧನ ಕಾಯುವುದಕ್ಕೆ ಪುನೀತ್ ಹೋಗುತ್ತಿದ್ದರು ಅಷ್ಟೇ ಅಲ್ಲ ಮರಕೋತಿಯಾಟ ಕೂಡ ಹಾಡುತ್ತಿದ್ದರಂತೆ. 1980ರಲ್ಲಿ ಅಂದರೆ ಕೇವಲ ಪುನೀತ್ಗೆ 5 ವರ್ಷ ವಯಸ್ಸಾಗಿದ್ದಾಗ ತಂದೆಯೊಂದಿಗೆ ವಸಂತ ಗೀತಾ ಸಿನಿಮಾದಲ್ಲಿ ಬಾಲನಟನಾಗಿ ಬಣ್ಣ ಹಚ್ಚುತ್ತಾರೆ. ಸ್ನೇಹಿತರೆ ನಿಮಗೆ ಗೊತ್ತಿರಲಿ ಪುನೀತ್ ರಾಜಕುಮಾರ್ ಹುಟ್ಟಿದ್ದು ಚೆನ್ನೈನಲ್ಲಿ ಐದು ವರ್ಷದವರೆಗೂ ಪುನೀತ್ ಅಲ್ಲಿ ಬೆಳೆಯುತ್ತಾರೆ. ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ನಂತರ ಅಂದರೆ ಪುನೀತ್ ಐದು ವರ್ಷ ವಯಸ್ಸಾಗಿದ್ದಾಗ ಪಾರ್ವತಮ್ಮ ರಾಜಕುಮಾರ್ ಮತ್ತು ರಾಜಕುಮಾರ್ ಬೆಂಗಳೂರಿಗೆ ಶಿಫ್ಟ್ ಆಗುತ್ತಾರೆ. ಇದಾದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅಪ್ಪು ಕಾಣಿಸಿಕೊಳ್ಳುತ್ತಾರೆ. ಚಲಿಸುವ ಮೋಡಗಳು ಭಾಗ್ಯದಾತ ಎರಡು ನಕ್ಷತ್ರಗಳು ಸಿನಿಮಾದಲ್ಲಿ ಪುನೀತ್ ಅದ್ಭುತವಾಗಿ ಅಭಿನಯ ಮಾಡುತ್ತಾರೆ. 1985 ರಲ್ಲಿ ಬೆಟ್ಟದ ಹೂವು ಸಿನಿಮಾದಲ್ಲಿ ಅಪ್ಪು ಮಾಡಿದ ರಾಮು ಪಾತ್ರ ಕೋಟಿ ಕನ್ನಡಿಗರ ಮನ ಗೆದ್ದಿತ್ತು.

ಸಿನಿಮಾದಲ್ಲಿನ ಪುನೀತ್ ಅದ್ಭುತ ನಟನೆ ರಾಷ್ಟ್ರಪ್ರಶಸ್ತಿ ಕೂಡ ಒಲಿದು ಬಂದಿತ್ತು. ಇದಾದ ನಂತರ 2002ರಲ್ಲಿ ಅಪ್ಪು ಸಿನಿಮಾದ ಮೂಲಕ ಪುನೀತ್ ರಾಜಕುಮಾರ್ ನಾಯಕನಾಗಿ ಕೆರಿಯರ್ ಶುರು ಮಾಡುತ್ತಾರೆ. ಅಂದಿನಿಂದ ಪುನೀತ್ ರಾಜಕುಮಾರ್ ಸ್ಯಾಂಡಲ್ವುಡ್ ಅಪ್ಪು ಆಗಿ ಬದಲಾಗುತ್ತಾರೆ. ಮುಂದೆ ಅಪ್ಪು ಮುಟ್ಟಿದ್ದೆಲ್ಲವೂ ಚಿನ್ನ. ಒಂದಾದ ನಂತರ ಒಂದು ಸೂಪರ್ ಹಿಟ್ ಸಿನಿಮಾಗಳನ್ನು ಪುನೀತ್ ರಾಜಕುಮಾರ್ ಕೊಡುತ್ತಾರೆ. ಅಪ್ಪು ಸಿನಿಮಾದ ಮೂಲಕ ಪುನೀತ್ ಒಂದು ದೊಡ್ಡ ಆಸೆಯನ್ನು ನೆರವೇರಿಸಿ ಕೊಳ್ಳುತ್ತಾರೆ ತಾನು ಅಭಿನಯಿಸಿದ ಚಿತ್ರ ವನ್ನು ತಂದೆ ರಾಜಕುಮಾರ್ ಅವರು ಥಿಯೇಟರ್ ನಲ್ಲಿ ಕುಳಿತುಕೊಂಡು ನೋಡಬೇಕು ಎನ್ನುವ ದೊಡ್ಡ ಆಸೆ ಪುನೀತ್ ಗೆ ಇತ್ತು. ವಿಶೇಷ ಅಂದರೆ ಅಪ್ಪು ಸಿನಿಮಾ ನೂರು ದಿನ ಪೂರೈಸುವ ವೇಳೆ ಡಾಕ್ಟರ್ ರಾಜಕುಮಾರ್ 100 ದಿನ ಪೂರೈಸಿದ ಬಹುತೇಕ ಎಲ್ಲ ಥಿಯೇಟರ್ ಗಳಿಗೆ ಹೋಗಿ ಅಪ್ಪು ಸಿನಿಮಾ ನೋಡಿದ್ದಾರಂತೆ ಮುಂದೆ ಅಪ್ಪು ಸಿನಿಮಾ ಸೂಪರ್ ಹಿಟ್ ಪ್ರದರ್ಶನವನ್ನು ಕಾಣುತ್ತಿದೆ.

ತೆಲುಗು ತಮಿಳು ಬೆಂಗಾಲಿ ಭಾಷೆಗಳಲ್ಲಿ ಈ ಸಿನಿಮಾ ರಿಮೇಕ್ ಆಗುತ್ತೆ ಇದರ ನಂತರ ಅಭಿ ವೀರ ಕನ್ನಡಿಗ ಅರಸು, ಆಕಾಶ್, ಮಿಲನ, ಬಿಂದಾಸ್, ವಂಶಿ, ಜಾಕಿ, ಹುಡುಗರು, ಪರಮಾತ್ಮ ಅಂಜನಿಪುತ್ರ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಪುನೀತ್ ಬಣ್ಣ ಹಚ್ಚುತ್ತಾರೆ. ಪವರ್ ಸ್ಟಾರ್ ಎನ್ನುವ ಬಿರುದು ಪಡೆದುಕೊಳ್ಳುತ್ತಾರೆ. ಇದಾದನಂತರ ನಿನ್ನಿಂದಲೇ, ದೊಡ್ಮನೆ ಹುಡುಗ, ರಾಜಕುಮಾರ ನಟ ಸಾರ್ವಭೌಮ ಸಿನಿಮಾಗಳು ಸೂಪರ್ ಹಿಟ್ ಆಗುತ್ತವೆ ಇದರ ಮಧ್ಯ ಪುನೀತ್ ರಾಜಕುಮಾರ್ ಕಿರುತೆರೆಯಲ್ಲಿ ಕೂಡ ಕಾಣಿಸಿಕೊಂಡಿದ್ದರು ಕನ್ನಡದ ಕೋಟ್ಯಾಧಿಪತಿ ಯನ್ನು ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದರು. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನೀವೇನಾದರೂ ಅಪ್ಪು ಅಭಿಮಾನಿಗಳಾಗಿದ್ದರೆ ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ

ಅಪ್ಪು ಅಗಲಿಕೆಯ ನೋ’ವಿ’ನ ನಡುವೆಯೇ ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ದಾರೆ ಅಶ್ವಿನಿ ಏನು ಅಂತ ನೋಡಿ.

ಪುನೀತ್ ರಾಜಕುಮಾರ್ ಹೆಸರು ಕೇಳಿದ ತಕ್ಷಣ ಎಲ್ಲರ ಮನಸ್ಸು ತುಂಬಾ ಭಾರವಾಗಿ ಬಿಡುತ್ತದೆ ಯಾಕೆಂದರೆ ಚಿಕ್ಕ ವಯಸ್ಸಿನಿಂದಲೂ ಸಹ ತಮ್ಮ ಅದ್ಭುತ ನಟನೆಯಿಂದ ಕನ್ನಡಿಗರ ಎಲ್ಲರ ಮನಸ್ಸನ್ನು ಗೆದ್ದಿದ್ದರು ಅಪ್ಪು, ಈಗಲೂ ಸಹ ತಮ್ಮ ಅಮೋಘ ನಟನೆಯಿಂದ ಮತ್ತು ಉತ್ತಮ ಆದರ್ಶ ಪೂರ್ಣ ವ್ಯಕ್ತಿತ್ವದಿಂದ ಎಲ್ಲರ ಮನಸಲ್ಲೂ ಮನೆ ಮಾಡಿದ್ದರು. ಉತ್ತಮ ಸಂದೇಶವುಳ್ಳ ಸಿನಿಮಾಗಳ ಮೂಲಕ ಹಾಗೂ ಜನಪ್ರಿಯ ರಿಯಾಲಿಟಿ ಶೋಗಳ ಮೂಲಕ ಮನೆಮನೆಗಳನ್ನು ಅಪಾರ ಸಂಖ್ಯೆಯಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅವರ ಅಭಿಮಾನಿಗಳು ಆಗಿದ್ದರು. ಅಪ್ಪು ಅವರು ಚಿಕ್ಕವಯಸ್ಸಿನಲ್ಲಿಯೇ ಅವರ ತಂದೆಯ ಜೊತೆ ನಟಿಸಲು ಶುರು ಮಾಡಿ ತುಂಬಾ ಅದ್ಭುತವಾದ ಭಕ್ತ ಪ್ರಹ್ಲಾದ, ಯಾರಿವನು, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಭಾಗ್ಯವಂತ ಇನ್ನು ಮುಂತಾದ ಸಿನಿಮಾಗಳಲ್ಲಿ ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಿದ್ದರು.

ಬೆಟ್ಟದ ಹೂವು ಸಿನಿಮಾದ ಉತ್ತಮ ಅಭಿನಯಕ್ಕಾಗಿ ಚಿಕ್ಕವಯಸ್ಸಿನಲ್ಲಿಯೇ ಪುನೀತ್ ರಾಜಕುಮಾರ್ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಅಭಿನಯ ಮಾತ್ರವಲ್ಲದೆ ಡ್ಯಾನ್ಸಿಂಗ್ ಅಲ್ಲಿ ಕೂಡ ಅಪ್ಪು ಅವರ ಮುಂದೆ ಯಾರೂ ಇರಲಿಲ್ಲ ಎನ್ನುವಷ್ಟು ಮಟ್ಟಿಗೆ ಡ್ಯಾನ್ಸಿಂಗ್ ಹಾಗೂ ದೇಹವನ್ನು ದಂಡಿಸುವ ಅಭ್ಯಾಸಗಳಲ್ಲಿ ನಿರತರಾಗಿದ್ದರು. ಆದರೆ ಇಷ್ಟು ಆರೋಗ್ಯಕರ ಜೀವನ ನಡೆಸುತ್ತಿದ್ದ ಪುನೀತ್ ಅವರು ಹೃದಯಾಘಾತದಿಂದ ನಿ’ಧ’ನ’ರಾಗಿದ್ದಾರೆ ಎನ್ನುವ ಸುದ್ದಿಯನ್ನು ಮಾತ್ರ ಇಂದಿಗೂ ಕರುನಾಡಿನ ಜನತೆಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೆಲ್ಲ ಕಳೆದು ಆರು ತಿಂಗಳು ಮುಗಿದರೂ ಸಹ ಅಂದಿನಿಂದ ಇವತ್ತಿನ ತನಕ ಅಪ್ಪು ಅವರ ಜಪ ಮಾತ್ರ ಕಡಿಮೆಯಾಗಿಲ್ಲ. ನೀವು ಯಾವುದೇ ಊರಿನ ಹಬ್ಬಗಳಿಗೆ ಹೋದರೂ ಅಲ್ಲಿ ಅಪ್ಪು ಮೆರವಣಿಗೆಯು ಸಹ ನಡೆಯುತ್ತಿರುತ್ತದೆ. ಯಾವುದೇ ಊರಿಗೆ ಪ್ರಯಾಣ ಮಾಡಿದರು ದಾರಿಯುದ್ದಕ್ಕೂ ಅವರಿಗೆ ಶ್ರ’ದ್ಧಾಂ’ಜ’ಲಿಯನ್ನು ಸಲ್ಲಿಸಿರುವ ಪೋಸ್ಟರ್ ಗಳನ್ನು ನೋಡುತ್ತೇವೆ.

ಇನ್ನೂ ರಥೋತ್ಸವಗಳು ನಡೆಯುವ ಜಾಗದಲ್ಲೊಂದು ಅಪ್ಪು ಮರಳಿ ಹುಟ್ಟಿ ಬರಲೆಂದು ಬಾಳೆಹಣ್ಣಿನ ಮೇಲೆ ಬರೆಯುವವರ ಸಂಖ್ಯೆಯನ್ನು ಕಡಿಮೆ ಇಲ್ಲ, ಇವತ್ತಿಗೂ ಸಹ ಲಕ್ಷಾಂತರ ಜನರ ಸೋಶಿಯಲ್ ಮೀಡಿಯಾ ಪೇಜ್ ಗಳಲ್ಲಿ ಅಪ್ಪು ಅವರ ಫೋಟೋಗಳು ಹಾಗೂ ಅವರ ವಿಡಿಯೋಗಳನ್ನು ಸ್ಟೇಟಸ್ ಹಾಕಿ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸದ್ಯಕ್ಕೆ ಪ್ರತಿಯೊಂದು ಸಿಟಿಯಲ್ಲೂ ಸಹ ಪುನೀತ್ ರಾಜಕುಮಾರ್ ಅವರ ಹೆಸರನ್ನು ರಸ್ತೆಗಳಿಗೆ ಇಟ್ಟು ಗೌರವ ಸಲ್ಲಿಸುತ್ತಿದ್ದರೆ ಹಾಗೂ ಈ ಮೂಲಕ ಅವರ ಪ್ರೀತಿಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಅದೆಷ್ಟೋ ಸರ್ಕಲ್ ಗಳಲ್ಲಿ ಪುನೀತ್ ರಾಜಕುಮಾರ್ ಅವರ ಸ್ಟ್ಯಾಚು ನಿಂತಿದೆ ಅವರು ನಿ’ಧ’ನ ಹೊಂದಿದ ದಿನದಿಂದ ಹಿಡಿದು ಇವತ್ತಿನ ತನಕವೂ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಲೆಕ್ಕವಿಡಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ದಾಖಲೆಯಾಗಿದೆ. ಇನ್ನು ವಿವಿಧ ರೀತಿಯಲ್ಲಿ ಅಪ್ಪು ಅವರ ಮೇಲಿನ ಅಭಿಮಾನವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಮೈಸೂರು ವಿಶ್ವವಿದ್ಯಾನಿಲಯವು ಪುನೀತ್ ರಾಜ್ ಕುಮಾರ್ ಅವರಿಗೆ ಮ’ರ’ಣೋ’ತ್ತ’ರ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಇದಕ್ಕೆ ಕಾರಣ ಅವರು ನೀಡಿರುವ ಕಲಾಸೇವೆ ಹಾಗೂ ಸಮಾಜ ಸೇವೆ ಪುನೀತ್ ಅವರನ್ನು ಸಿನಿಮಾದಲ್ಲಿ ನೋಡಿ ಇಷ್ಟಪಡುತ್ತಿದ್ದ ಸಂಖ್ಯೆ ಎಷ್ಟಿತ್ತು ಅದಕ್ಕಿಂತಲೂ ಹೆಚ್ಚಾಗಿ ಅವರ ಸಮಾಜಸೇವೆಯನ್ನು ನೋಡಿ ಜನ ಅವರನ್ನು ಮೆಚ್ಚಿಕೊಂಡಿದ್ದರು. ಅವರು ಮಾಡಿದ ಸಮಾಜಸೇವೆಗೆ ಲೆಕ್ಕವೇ ಇಲ್ಲ ಹಾಗೂ ಅವರು ಅದಕ್ಕಾಗಿ ಎಲ್ಲಿಯೂ ಪ್ರಚಾರ ಕೂಡ ಪಡೆದಿಲ್ಲ ಎಂದೇ ಹೇಳಬಹುದು. ಈಗ ಅವರ ಕುಟುಂಬದ ಎಲ್ಲಾ ಸದಸ್ಯರೂ ಕೂಡ ಅಪ್ಪು ಅವರ ದಾರಿಯಲ್ಲಿ ಸಾಗುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ಆಸೆ ಪಡುತ್ತಿದ್ದ ರೀತಿ ಅವರ ಕುಟುಂಬವು ಸಹಾ ಸಮಾಜ ಸೇವೆಯಲ್ಲಿ ತೊಡಗುವ ನಿರ್ಧಾರ ಮಾಡಿದೆ. ಅದರಲ್ಲಿ ವಿಶೇಷವಾಗಿ ಪುನೀತ್ ರಾಜಕುಮಾರ್ ಅವರ ಪತ್ನಿಯಾದ ಅಶ್ವಿನಿ ಅವರು ಮೊದಲಿನಿಂದಲೂ ಪ್ರಚಾರದಿಂದ ಹಾಗೂ ಮಾಧ್ಯಮಗಳಿಂದ ದೂರವೇ ಉಳಿದಿದ್ದರು.

ಅದರೆ ಅವರ ಪತಿಯ ಎಲ್ಲಾ ಕೆಲಸಗಳಿಗೆ ಬೆನ್ನ ಹಿಂದೆ ದೊಡ್ಡ ಶಕ್ತಿಯಾಗಿ ನಿಂತಿದ್ದರು ಈಗ ಪುನೀತ್ ಅವರ ಅನುಪಸ್ಥಿತಿಯಲ್ಲಿ ಅಶ್ವಿನಿ ಅವರೇ ಪುನೀತ್ ಅವರ ಕನಸುಗಳನ್ನು ಮುಂದೆ ನಡೆಸಿಕೊಂಡು ಹೋಗಬೇಕಾಗಿದೆ. ಇದೇ ದಾರಿಯಲ್ಲಿ ಸಾಗುತ್ತಿರುವ ಅಶ್ವಿನಿ ಅವರು ಮೊನ್ನೆಯಷ್ಟೇ ಡಾಕ್ಟರ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಹುಟ್ಟುಹಬ್ಬದ ದಿನ ಭಾರತಿ ನಗರ ರೆಸಿಡೆನ್ಸ್ ಫೋರಂ ವತಿಯಿಂದ ಬಡ ಮಕ್ಕಳಿಗೆ ಕೇಕು ಹಾಗೂ ಸಿಹಿ ತಿಂಡಿಗಳನ್ನು ಹಂಚಿದ್ದಾರೆ. ಈ ಕೆಲಸಕ್ಕೆ ಕೈ ಜೋಡಿಸಿರುವ ಅಶ್ವಿನಿ ಅವರು ಬಡ ಮಕ್ಕಳಿಗೆ ಪುಸ್ತಕ ಹಾಗೂ ಸಿಹಿ ತಿನಿಸು ಹಂಚಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಮೂಲಕ ಈ ಸಾಮಾಜಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವ ಪುನೀತ್ ಅವರ ಪತ್ನಿ ಅಶ್ವಿನಿ ಅವರು ಮತ್ತೊಂದು ಕಡೆ ಅನಾಥಾಶ್ರಮಕ್ಕೆ ಭೇಟಿ ಕೊಟ್ಟು ಸಾವಿರಾರು ಮಕ್ಕಳಿಗೆ ಒಳ್ಳೆಯ ಊಟದ ಜೊತೆ ಉತ್ತಮ ಬಟ್ಟೆ, ಪುಸ್ತಕ, ಅವಶ್ಯಕ ಸಾಮಗ್ರಿಗಳ ಜೊತೆ ಸಿಹಿಯನ್ನು ಹಂಚಿದ್ದಾರೆ. ಅಪ್ಪು ಇಲ್ಲದೆ ಇದ್ದರು ಕೂಡ ಅಪ್ಪು ಅವರ ಸ್ಥಾನದಲ್ಲಿ ನಿಂತು ಅಶ್ವಿನಿ ಅವರು ಈ ಕೆಲಸವನ್ನು ಮಾಡುತ್ತಿರುವುದು ನಿಜಕ್ಕೂ ಕೂಡ ಸಂತಸದ ವಿಚಾರವಾಗಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಅಣ್ಣಾವ್ರ ಹುಟ್ಟುಹಬ್ಬಕ್ಕೆ ಪುನೀತ್ ಪತ್ನಿ ಅಶ್ವಿನಿ ಮಾಡಿದ ಕೆಲಸವೇನು ನೋಡಿ

ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಸಿನಿ ರಂಗದ ಹೆಮ್ಮೆ ಇವರು ನಟಿಸಿದ ಸಿನಿಮಾಗಳು ಕನ್ನಡ ಸಿನಿಮಾ ರಂಗ ಒಂದು ಭದ್ರವಾದ ನೆಲೆಯೂರಲು ಮೈಲಿಗಲ್ಲಾಯಿತು ಎಂದೇ ಹೇಳಬಹುದು. ಇವರು ನಟಿಸುತ್ತಿದ್ದ ಸಿನಿಮಾಗಳು ಜನರನ್ನು ಮನರಂಜಿಸುವ ಉದ್ದೇಶವಷ್ಟೇ ಹೊಂದಿರದೆ ಉತ್ತಮ ಸಂದೇಶಗಳನ್ನು ನೀಡುವ ಮೂಲಕ ಜನರ ಮನಪರಿವರ್ತನೆ ಮಾಡುತ್ತಿದ್ದ ಸಾಧನವಾಗಿತ್ತು ಎನ್ನಬಹುದು. ಬಂಗಾರದ ಮನುಷ್ಯ ಎನ್ನುವ ಇವರ ಸಿನಿಮಾವನ್ನು ನೋಡಿದ ಹಳ್ಳಿಯಿಂದ ಸಿಟಿಗೆ ಹೋಗಿ ನೆಲೆಸಿದ್ದ ಎಷ್ಟೋ ಯುವಕರುಗಳು ಮತ್ತೆ ಹಳ್ಳಿಗೆ ವಾಪಸ್ಸು ಬಂದು ವ್ಯವಸಾಯ ಮಾಡಲು ಶುರುಮಾಡಿದ್ದರು ಎನ್ನುವ ವಿಷಯವೇ ಇದಕ್ಕೆ ಸಾಕ್ಷಿ ಎನ್ನಬಹುದು. ಇವರ ನಡೆನುಡಿ ಹಾಗೂ ಇವರು ಬದುಕಿದ ರೀತಿ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜಜೀವನದಲ್ಲಿ ಸಹಾ ಎಲ್ಲರೂ ಮೆಚ್ಚುವಂತಹ ಆದರ್ಶ ವ್ಯಕ್ತಿತ್ವವನ್ನು ಹೊಂದಿದವರು ನಮ್ಮ ಡಾಕ್ಟರ್ ರಾಜಕುಮಾರ್ ಅವರು ಎಂದೇ ಹೇಳಬಹುದು.

ಅಭಿಮಾನಿಗಳನ್ನೇ ದೇವರೆಂದು ಇವರು ಕರೆದರೆ ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಅಣ್ಣಾವ್ರು ಎಂದು ಕರೆಯುತ್ತಿದ್ದರು. ಇವರ ಕುಟುಂಬವನ್ನು ಕನ್ನಡ ಜನರು ದೊಡ್ಮನೆ ಎಂದೇ ಕರೆಯುತ್ತಾರೆ. ಹೆಸರಿಗೆ ಮಾತ್ರ ಇದು ದೊಡ್ಡಮನೆಯಾಗಿರದೆ ಇಲ್ಲಿರುವ ಅಣ್ಣಾವ್ರ ಮಕ್ಕಳು ಸಹ ಈ ರೀತಿ ದೊಡ್ಡ ಮನಸ್ಸಿನ ಗುಣವನ್ನು ಹೊಂದಿ ಒಳ್ಳೆಯ ರೀತಿಯಲ್ಲಿಯೇ ಉತ್ತಮವಾದ ಆದರ್ಶ ಪೂರ್ಣ ಜೀವನವನ್ನು ನಡೆಸುತ್ತಿದ್ದಾರೆ. ದೊಡ್ಮನೆ ಯಿಂದ ಸಮಾಜಕ್ಕೆ ಆಗುತ್ತಿರುವ ಹಲವಾರು ಸಹಾಯ ಗಳ ಬಗ್ಗೆ ಈಗಾಗಲೇ ಸಾಕಷ್ಟು ವಿಷಯಗಳು ವರದಿಯಾಗಿವೆ. ಆದರೆ ಪಬ್ಲಿಸಿಟಿ ಪಡೆಯದೆ ಇನ್ನೂ ಸಹ ಗುಟ್ಟಾಗಿ ಅದೆಷ್ಟೋ ಸಹಾಯಗಳು ದೊಡ್ಮನೆ ಕುಟುಂಬಸ್ಥರಿಂದ ಹಲವು ಜನರಿಗೆ ಸಿಗುತ್ತಲೇ ಇದೆ. ಅದರಲ್ಲಿ ಇತ್ತೀಚೆಗಷ್ಟೇ ನಿಧನಹೊಂದಿದ ನಮ್ಮ ಪುನೀತ್ ರಾಜಕುಮಾರ್ ಅವರು ಜನರ ಮೇಲೆ ಹೊಂದಿದ್ದ ಕಾಳಜಿ ಹಾಗೂ ಜನರ ಮೇಲೆ ಇಟ್ಟಿದ್ದ ಪ್ರೀತಿ ಯಾವ ಮಟ್ಟದ್ದು ಎಂದು ಅವರು ನಮ್ಮನ್ನು ಅಗಲಿ ಹೋದ ಕೆಲವೇ ದಿನಗಳಲ್ಲಿ ಎಲ್ಲರಿಗೂ ತಿಳಿದಿದೆ.

ಈಗ ಅದೇ ಹಾದಿಯಲ್ಲಿ ಅವರ ಮಾರ್ಗದರ್ಶನದಂತೆ ಅವರ ಪತ್ನಿಯೂ ಸಹ ನಡೆಯುತ್ತಿದ್ದಾರೆ ಎಂದೇ ಹೇಳಬಹುದು. ಅಣ್ಣಾವ್ರ ಹುಟ್ಟುಹಬ್ಬದ ದಿನದ ಪ್ರಯುಕ್ತ ಪುನೀತ್ ರಾಜಕುಮಾರ್ ಅವರ ಪತ್ನಿಯಾದ ಅಶ್ವಿನಿ ಅವರು ಡಾಕ್ಟರ್ ರಾಜಕುಮಾರ್ ಅವರ ಸ’ಮಾ’ಧಿ’ಗೆ ಭೇಟಿ ಕೊಟ್ಟ ನಂತರ ಪುನೀತ್ ಅವರ ಸ’ಮಾ’ಧಿ’ಯ ಬಳಿ ಹೋಗಿ ಪೂಜೆ ಮಾಡಿ ನಂತರ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ರಾಮನಗರದ ಬಳಿ ಇರುವ ಒಂದು ಅನಾಥಾಶ್ರಮಕ್ಕೆ ಭೇಟಿಕೊಟ್ಟಿರುವ ಅಶ್ವಿನಿ ಅವರು ಅಲ್ಲಿರುವ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸಿ ಒಂದು ತಿಂಗಳು ಆಗುವಷ್ಟು ರೇಷನ್ ಅನ್ನು ಕೊಟ್ಟು ನಂತರ ಎಲ್ಲರಿಗೂ ಹಬ್ಬದ ಅಡುಗೆ ಮಾಡಿಸಿ ಕೊಟ್ಟಿದ್ದಾರೆ. ಪುನೀತ್ ಅವರು ಇದ್ದಾಗಿನಿಂದಲೂ ಸಹ ಮಾಧ್ಯಮಗಳಿಂದ ಯಾವಾಗಲೂ ದೂರ ಉಳಿಯುವ ಅಶ್ವಿನಿ ಅವರು ಯಾರಿಗೂ ತಿಳಿಯದ ಹಾಗೆ ಹಲವಾರು ರೀತಿಯಲ್ಲಿ ಸಮಾಜಸೇವೆಯನ್ನು ಮಾಡುತ್ತಿದ್ದಾರೆ.

ಪುನೀತ್ ಅವರ ಅಗಲಿಕೆಯಿಂದ ತುಂಬಾ ನೊಂ’ದು ಹೋಗಿರುವ ಅಶ್ವಿನಿ ಅವರು ಇಷ್ಟೆಲ್ಲ ನೋ’ವಿ’ನ ಜೊತೆ ಪುನೀತ್ ಅವರು ನಡೆಸುತ್ತಿದ್ದ ಕಾರ್ಯಗಳನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಪುನೀತ್ ಅವರು ಕಟ್ಟಿ ಕನಸು ಕಂಡಿದ್ದ ಮೈಸೂರಿನ ಶಕ್ತಿಧಾಮಕ್ಕೆ ತಿಂಗಳಿಗೆ ಒಮ್ಮೆಯಾದರೂ ಭೇಟಿ ಕೊಡುತ್ತಿದ್ದಾರಂತೆ ಹಾಗೂ ಅಲ್ಲಿರುವ ಹೆಣ್ಣುಮಕ್ಕಳ ಕ್ಷೇಮ ಸಮಾಚಾರಗಳನ್ನು ಆಲಿಸುತ್ತಿದ್ದಾರಂತೆ. ಇಷ್ಟೇ ಅಲ್ಲದೆ ಪಿಆರ್ಕೆ ಪ್ರೊಡಕ್ಷನ್ಸ್ ಎನ್ನುವ ಸಂಸ್ಥೆಯನ್ನು ಎನ್ನುವ ಪುನೀತ್ ರಾಜಕುಮಾರ್ ಅವರು ಶುರುಮಾಡಿದ್ದರು ಹಾಗೂ ಈ ಮೂಲಕ ಹೊಸ ಪ್ರತಿಭೆಗಳಿಗೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟು ಪ್ರೋತ್ಸಾಹಿಸಬೇಕು ಎನ್ನುವ ಕನಸನ್ನು ಹೊಂದಿದ್ದರು. ಪುನೀತ್ ಅವರು ಇದ್ದಾಗಲೇ ಇವರ ಪ್ರೊಡಕ್ಷನ್ ನಲ್ಲಿ ಮನೆದೇವ್ರು ಎಂಬ ಹೆಸರಿನ ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು ಹಾಗೂ ಈ ಧಾರಾವಾಹಿಯು ಸಾಕಷ್ಟು ಜನಮನ್ನಣೆ ಗಳಿಸಿತ್ತು.

ಈ ಧಾರಾವಾಹಿಯ ಮೂಲಕ ಹಲವಾರು ಹೊಸ ಪ್ರತಿಭೆಗಳು ಬೆಳಕಿಗೆ ಬಂದಿದ್ದರು. ಈಗ ಪುನೀತ್ ಅವರ ಅನುಪಸ್ಥಿತಿಯಲ್ಲಿ ಅಶ್ವಿನಿ ಅವರು ಅವರ ಕನಸುಗಳಿಗೆ ನೀರೆರೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ ನಾಲ್ಕು ಹೊಸ ಸಿನಿಮಾಗಳನ್ನು ಮಾಡುವ ನಿರ್ಧಾರ ಮಾಡಿರುವ ಅಶ್ವಿನಿ ಅವರು ಸಿನಿಮಾ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗೂ ಇದೆಲ್ಲದರ ನಡುವೆ ಅಣ್ಣಾವ್ರ ಹುಟ್ಟುಹಬ್ಬದ ದಿನ ಪುನೀತ್ ರಾಜಕುಮಾರ್ ಅವರು ಪ್ರತಿವರ್ಷವೂ ಅವರ ಪಿಆರ್ ಕೆ ಪ್ರೊಡಕ್ಷನ್ ಎನ್ನುವ ಹೆಸರಿನ ಯುಟ್ಯೂಬ್ ಚಾನೆಲ್ ಅಲ್ಲಿ ಅಣ್ಣಾವ್ರ ಸಿನಿಮಾದ ಹಾಡನ್ನು ಹಾಡಿ ರಿಲೀಸ್ ಮಾಡುತ್ತಿದ್ದರು. ಈಗ ಅವರು ಇಲ್ಲದೆ ಇರುವ ಕಾರಣ ಅಶ್ವಿನಿ ಅವರೇ ಪುನೀತ್ ರಾಜಕುಮಾರ್ ಅವರು ಯಾವಾಗಲೂ ಹಾಡುತ್ತಿದ್ದ ಅವರ ತಂದೆ ಹಾಡನ್ನು ರಿಲೀಸ್ ಮಾಡಿದ್ದಾರೆ. ತಮಗಾಗಿರುವ ನೋ’ವ’ನ್ನು ಬಚ್ಚಿಟ್ಟು ಅಭಿಮಾನಿಗಳನ್ನು ರಂಜಿಸಲು ಯಾವಾಗಲೂ ತುಡಿಯುವ ದೊಡ್ಮನೆ ಕುಟುಂಬಕ್ಕೆ ಪುನೀತ್ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸೋಣ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಅಪ್ಪು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯವನ್ನು ಮುಂದೆ ನಡೆಸಿಕೊಡುವವರು ಯಾರು ಗೊತ್ತಾ. ?

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವು ಹಿಂದಿಯಲ್ಲಿ ಅಮಿತಾ ಬಚ್ಚನ್ ಅವರು ನಡೆಸಿಕೊಡುತ್ತಿದ್ದ ಕೌನ್ ಬನೆಗ ಕರೊಡ್ಪತಿ ರೀತಿಯಲ್ಲೇ ನಡೆಯುವ ಕನ್ನಡದ ರಿಯಾಲಿಟಿ ಶೋ. ಈ ಕಾರ್ಯಕ್ರಮವು ಈಗಾಗಲೇ ಸಕ್ಸಸ್ ಫುಲ್ ಆಗಿ ನಾಲ್ಕು ಸೀಸನ್ ಗಳನ್ನು ಕನ್ನಡದಲ್ಲಿ ಮುಗಿಸಿದೆ. ಮೊದಲು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಈ ಕಾರ್ಯಕ್ರಮವು ನಂತರ ಕಲರ್ಸ್ ಕನ್ನಡ ವಾಹಿನಿ ಮೂಲಕ ತೆರೆಕಾಣಲು ಶುರುವಾಯಿತು. ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಇದರ ನಾಲ್ಕು ಸೀಸನ್ ಗಳನ್ನು ಪುನೀತ್ ರಾಜಕುಮಾರ್ ಅವರು ಅತ್ಯಂತ ಸರಳ, ಸೌಮ್ಯ ಹಾಗೂ ಸುಂದರವಾಗಿ ನಿರೂಪಣೆ ಮಾಡಿದ್ದರು. ಈ ಕಾರ್ಯಕ್ರಮವನ್ನು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು ಗೃಹಿಣಿಯರು ಸೇರಿದಂತೆ ಕಾಲೇಜು ಮಕ್ಕಳು, ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವವರು ಎಲ್ಲರೂ ಸಹ ನೋಡುತ್ತಿದ್ದರು. ಈ ರೀತಿಯಾಗಿ ಮನೆಮಂದಿಯಲ್ಲಾ ಟಿವಿ ಮುಂದೆ ಕುಳಿತು ನೋಡಬಹುದಾದ ಕಾರ್ಯಕ್ರಮವಾಗಿತ್ತು ಇದು.

ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ಹಲವು ಹಂತಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು ಹಾಗೂ ಪ್ರತಿ ಹಂತಕ್ಕೆ ಅವರಿಗೆ ಒಂದೊಂದು ಮೊತ್ತದ ಹಣವನ್ನು ಬಹುಮಾನವಾಗಿ ಕೊಡಲಾಗುತ್ತಿತ್ತು. ಒಟ್ಟು ಇದರಲ್ಲಿ 15 ಪ್ರಶ್ನೆಗಳು ಇರಲಿದ್ದು, ಕೊನೆಯ 15ನೇ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿದವರು ಒಂದು ಕೋಟಿ ಹಣವನ್ನು ಗೆಲ್ಲುತ್ತಿದ್ದರು. ಕನ್ನಡದಲ್ಲಿ ಈ ಕಾರ್ಯಕ್ರಮದ ಎರಡನೇ ಆವೃತ್ತಿಯಲ್ಲಿ ಹುಸೇನ್ ಬಾಷಾ ಎನ್ನುವವರು ಒಂದು ಕೋಟಿ ಹಣವನ್ನು ಗೆದ್ದು ದಾಖಲೆ ಮಾಡಿದ್ದರು ಹಾಗೂ ಇದುವರೆಗೂ ಈ ದಾಖಲೆಯನ್ನು ಮುರಿಯಲು ಯಾರಿಗೂ ಸಹಾ ಸಾಧ್ಯವಾಗಿಲ್ಲ. 2013ರ ಏಪ್ರಿಲ್ 28 ಹಾಗೂ 29ನೇ ತಾರೀಕಿನಂದು ಈ ಎಪಿಸೋಡ್ ಗಳು ಪ್ರಸಾರವಾಗಿದ್ದವು. ಈ ಕಾರ್ಯಕ್ರಮದಲ್ಲಿ ಕೇಳಲಾಗುವ ಪ್ರಶ್ನೆಗಳು ನಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುತ್ತದೆ ಎನ್ನುವ ಕಾರಣದಿಂದಲೂ ಹಾಗೂ ಈ ಕಾರ್ಯಕ್ರಮವನ್ನು ಪುನೀತ್ ರಾಜಕುಮಾರ್ ಅವರು ಅಷ್ಟು ಅದ್ಭುತವಾಗಿ ನಡೆಸಿಕೊಡುವ ಕಾರಣದಿಂದ ಜನರು ಈ ಕಾರ್ಯಕ್ರಮವನ್ನು ಅಷ್ಟು ಮೆಚ್ಚಿದ್ದರು.

ಇದರ ಜೊತೆ ಈ ಕಾರ್ಯಕ್ರಮಕ್ಕೆ ಬರುವ ಜನರ ಬಗ್ಗೆ ತಿಳಿದುಕೊಳ್ಳಲು ಅವರ ಜೊತೆ ಪುನೀತ್ ರಾಜಕುಮಾರ್ ಅವರು ಸ್ಪಂದಿಸುವ ರೀತಿಯನ್ನು ನೋಡಲು ಈ ಎಲ್ಲಾ ಕಾರಣಗಳಿಂದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಹೆಚ್ಚಾಗಿ ಜನರು ನೋಡುತ್ತಿದ್ದರು. ಪುನೀತ್ ರಾಜ್ ಕುಮಾರ್ ಅವರು ಈ ಕಾರ್ಯಕ್ರಮದ ನಂತರ ಫ್ಯಾಮಿಲಿ ಪವರ್ ಎನ್ನುವ ರಿಯಾಲಿಟಿ ಶೋ ಅನ್ನು ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆಸಿಕೊಡುತ್ತಿದ್ದರು. ಅದು ಕೂಡ ಒಂದು ಕುಟುಂಬದ 5 ಮಂದಿ ಭಾಗವಹಿಸುವ ಕಾರ್ಯಕ್ರಮವಾಗಿತ್ತು. ಈ ಕಾರ್ಯಕ್ರಮವೂ ಸಹ ಕನ್ನಡ ಜನರ ಮೆಚ್ಚುಗೆ ಪಡೆದಿತ್ತು ಹಾಗೂ. ಮನೆಮಂದಿ ಎಲ್ಲರೂ ಕೂತು ನೋಡಬಹುದಾದ ಕಾರ್ಯಕ್ರಮವಾದ ಕಾರಣ ಅತಿ ಹೆಚ್ಚು ಜನರು ಈ ಕಾರ್ಯಕ್ರಮವನ್ನು ನೋಡುತ್ತಿದ್ದರು. ಇದೆಲ್ಲವನ್ನು ನೋಡಿ ಪುನೀತ್ ರಾಜಕುಮಾರ್ ಅವರನ್ನು ನಮ್ಮ ಕನ್ನಡದ ಜನರು ಅವರ ಮನೆ ಮಗ ಎಂದೇ ಭಾವಿಸಿದ್ದರು.

ಆದರೆ ವಿಧಿ ಅವರನ್ನು ತುಂಬಾ ಬೇಗ ನಮ್ಮೆಲ್ಲರಿಂದ ದೂರ ಮಾಡಿದ್ದು ಈ ಕಾರ್ಯಕ್ರಮವನ್ನು ಈಗ ನಡೆಸಿಕೊಡುವವರು ಯಾರು ಎನ್ನುವ ಗೊಂದಲ ಎಲ್ಲರಿಗೂ ಇದೆ. ಸದ್ಯಕ್ಕೆ ಈಗ ಕನ್ನಡದ ಕೋಟ್ಯಾಧಿಪತಿಯ ಐದನೇ ಆವೃತ್ತಿಯ ತಯಾರಿ ನಡೆಯುತ್ತಿದ್ದು ಕೆಲವು ಮೂಲಗಳಿಂದ ಶಿವರಾಜಕುಮಾರ್ ಅಥವಾ ಕಿಚ್ಚ ಸುದೀಪ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಗೆಯೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನಡೆಸಿಕೊಟ್ಟು ಗೆದ್ದಿರುವ ರಮೇಶ್ ಅರವಿಂದ್ ಅವರೇ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ ಎನ್ನುವ ವದಂತಿಗಳು ಕೂಡ ಎಲ್ಲೆಡೆ ಹಬ್ಬಿದೆ. ಈ ಕಾರ್ಯಕ್ರಮವನ್ನು ಮುಂದೆ ಯಾರೆ ನಡೆಸಿಕೊಟ್ಟರು ಕನ್ನಡದ ಜನತೆ ಮಾತ್ರ ಪುನೀತ್ ರಾಜಕುಮಾರ್ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಾರೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ನೀವೇನಾದರೂ ಅಪ್ಪು ಅಭಿಮಾನಿಗಳಾಗಿದ್ದರೆ ಅಪ್ಪು ಅಂತ ಕಾಮೆಂಟ್ ಮಾಡಿ

Eminem – Stronger Than I Was

0

We woke reasonably late following the feast and free flowing wine the night before. After gathering ourselves and our packs, we headed down to our homestay family’s small dining room for breakfast.

Refreshingly, what was expected of her was the same thing that was expected of Lara Stone: to take a beautiful picture.

We were making our way to the Rila Mountains, where we were visiting the Rila Monastery where we enjoyed scrambled eggs, toast, mekitsi, local jam and peppermint tea.

We wandered the site with other tourists

Yet strangely the place did not seem crowded. I’m not sure if it was the sheer size of the place, or whether the masses congregated in one area and didn’t venture far from the main church, but I didn’t feel overwhelmed by tourists in the monastery.

Headed over Lions Bridge and made our way to the Sofia Synagogue, then sheltered in the Central Market Hall until the recurrent (but short-lived) mid-afternoon rain passed.

Feeling refreshed after an espresso, we walked a short distance to the small but welcoming Banya Bashi Mosque, then descended into the ancient Serdica complex.

We were exhausted after a long day of travel, so we headed back to the hotel and crashed.

I had low expectations about Sofia as a city, but after the walking tour I absolutely loved the place. This was an easy city to navigate, and it was a beautiful city – despite its ugly, staunch and stolid communist-built surrounds. Sofia has a very average facade as you enter the city, but once you lose yourself in the old town area, everything changes.

Clothes can transform your mood and confidence. Fashion moves so quickly that, unless you have a strong point of view, you can lose integrity. I like to be real. I don’t like things to be staged or fussy. I think I’d go mad if I didn’t have a place to escape to. You have to stay true to your heritage, that’s what your brand is about.

Dj Dark – Chill Vibes

0

We woke reasonably late following the feast and free flowing wine the night before. After gathering ourselves and our packs, we headed down to our homestay family’s small dining room for breakfast.

Refreshingly, what was expected of her was the same thing that was expected of Lara Stone: to take a beautiful picture.

We were making our way to the Rila Mountains, where we were visiting the Rila Monastery where we enjoyed scrambled eggs, toast, mekitsi, local jam and peppermint tea.

We wandered the site with other tourists

Yet strangely the place did not seem crowded. I’m not sure if it was the sheer size of the place, or whether the masses congregated in one area and didn’t venture far from the main church, but I didn’t feel overwhelmed by tourists in the monastery.

Headed over Lions Bridge and made our way to the Sofia Synagogue, then sheltered in the Central Market Hall until the recurrent (but short-lived) mid-afternoon rain passed.

Feeling refreshed after an espresso, we walked a short distance to the small but welcoming Banya Bashi Mosque, then descended into the ancient Serdica complex.

We were exhausted after a long day of travel, so we headed back to the hotel and crashed.

I had low expectations about Sofia as a city, but after the walking tour I absolutely loved the place. This was an easy city to navigate, and it was a beautiful city – despite its ugly, staunch and stolid communist-built surrounds. Sofia has a very average facade as you enter the city, but once you lose yourself in the old town area, everything changes.

Clothes can transform your mood and confidence. Fashion moves so quickly that, unless you have a strong point of view, you can lose integrity. I like to be real. I don’t like things to be staged or fussy. I think I’d go mad if I didn’t have a place to escape to. You have to stay true to your heritage, that’s what your brand is about.

Leona Lewis – Bleeding Love (Dj Dark & Adrian Funk Remix)

0

We woke reasonably late following the feast and free flowing wine the night before. After gathering ourselves and our packs, we headed down to our homestay family’s small dining room for breakfast.

Refreshingly, what was expected of her was the same thing that was expected of Lara Stone: to take a beautiful picture.

We were making our way to the Rila Mountains, where we were visiting the Rila Monastery where we enjoyed scrambled eggs, toast, mekitsi, local jam and peppermint tea.

We wandered the site with other tourists

Yet strangely the place did not seem crowded. I’m not sure if it was the sheer size of the place, or whether the masses congregated in one area and didn’t venture far from the main church, but I didn’t feel overwhelmed by tourists in the monastery.

Headed over Lions Bridge and made our way to the Sofia Synagogue, then sheltered in the Central Market Hall until the recurrent (but short-lived) mid-afternoon rain passed.

Feeling refreshed after an espresso, we walked a short distance to the small but welcoming Banya Bashi Mosque, then descended into the ancient Serdica complex.

We were exhausted after a long day of travel, so we headed back to the hotel and crashed.

I had low expectations about Sofia as a city, but after the walking tour I absolutely loved the place. This was an easy city to navigate, and it was a beautiful city – despite its ugly, staunch and stolid communist-built surrounds. Sofia has a very average facade as you enter the city, but once you lose yourself in the old town area, everything changes.

Clothes can transform your mood and confidence. Fashion moves so quickly that, unless you have a strong point of view, you can lose integrity. I like to be real. I don’t like things to be staged or fussy. I think I’d go mad if I didn’t have a place to escape to. You have to stay true to your heritage, that’s what your brand is about.