ಕ್ರಾಂತಿ ಅಪ್ಪುಗೆ ಟ್ರಿಬ್ಯೂಟ್ ಕೊಟ್ಟಿಲ್ಲ, ಎಲ್ಲಾ ಕನ್ನಡ ಸಿನಿಮಾದಲ್ಲೂ ಅಪ್ಪು ಫೋಟೋ ಇರುತ್ತೆ ಕ್ರಾಂತಿಯಲ್ಲಿ ಮಾತ್ರ ಯಾಕಿಲ್ಲ.? ಸೇಡು ತೀರಿಸಿಕೊಳ್ತಿದ್ದಾರ ದರ್ಶನ್.? ಅಭಿಮಾನಿಗಳ ಪ್ರಶ್ನೆ.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಬಿಡುಗಡೆಯಾಗಿ ಇನ್ನೇನು ಮೂರು ದಿನಗಳಾಗಿದೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಸದ್ದು ಮಾಡುತ್ತಿದೆ ಎಂದು ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಕ್ರಾಂತಿ ಸಿನಿಮಾ ಸೆಟ್ಟೇರಿದ ಕಾಲದಿಂದ ಹಿಡಿದು ಬಿಡುಗಡೆಯಾಗುವ ತನಕ ಒಂದಲ್ಲ ಒಂದು ವಿವಾದಾತ್ಮಕ ಸಂಕಷ್ಟಗಳಿಗೆ ಸಿಲುಕಿಕೊಂಡಿರುವಂತಹ ವಿಚಾರ ನಿಮಗೆ ತಿಳಿದೇ ಇದೆ. ಅದರಲ್ಲಿಯೂ ಕೂಡ ಅಪ್ಪು ಅಭಿಮಾನಿಗಳನ್ನು ಎದುರು ಹಾಕಿಕೊಂಡು ಸಾಕಷ್ಟು ಸಂಕಷ್ಟವನ್ನು ಅನುಭವಿಸಿದ್ದಾರೆ. ಅಷ್ಟೇ ಅಲ್ಲದೆ ಕನ್ನಡದ ಯಾವ ನಟನಿಗೂ ಕೂಡ ಆಗದಂತಹ…