ಅಪ್ಪು ಬದುಕು ನೀವು ಅಂದುಕೊಂಡಷ್ಟು ಮಾದರಿ ಸುಲಭ ಇರಲಿಲ್ಲ, ಹೌದು ಅಪ್ಪು ಜೀವನದಲ್ಲಿಯೂ ಕೂಡ ಹಲವು ರ’ಹ’ಸ್ಯ’ಗಳಿದ್ದವು.

ಆತ ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ದೇವರ ಮಗ ಇತ್ತೀಚಿಗೆ ಸೋಲು ಗಳಿಲ್ಲದೆ ವ್ಯಕ್ತಿಗಳು ಸಿಗುವುದು ತೀರಾ ಅಪರೂಪ ಅಂಥವರಲ್ಲಿ ಈ ಕನ್ನಡದ ಕುಲಪುತ್ರ ಒಬ್ಬ ಅವನಿಗೆ ಯಾವ ಕೆಲಸದ ಅನಿವಾರ್ಯತೆಯೂ ಇರಲಿಲ್ಲ ಯಾರ ಮುಂದೆಯೂ ಕೈಕಟ್ಟಿ ಕೂರುವಂತಹ ಸ್ಥಿತಿಯು ಬಂದಿರಲಿಲ್ಲ ಕಾಯಕವೇ ಮಾಡದೇ ಕೂತು ತಿನ್ನುವಂತಹ ಶ್ರೀಮಂತಿಕೆ ಆತನ ಮನೆಯಲ್ಲಿ ಇತ್ತು. ಆದರೂ ಅಪ್ಪಾ ತೋರಿಸಿದ ದಾರಿಯಲ್ಲಿ ನಡೆದು ತಂದೆಗೆ ತಕ್ಕ ಮಗ ಎಂದು ಕರೆಸಿಕೊಂಡ ಈತನ ನಟನೆ ಹಾಡು ಡ್ಯಾನ್ಸ್ ನೋಡಿ ಮುದುಕರೆ ಎದ್ದುನಿಂತು ವಿಸಿಲ್ … Read more

ಅಣ್ಣಾವ್ರ ಹುಟ್ಟುಹಬ್ಬಕ್ಕೆ ಪುನೀತ್ ಪತ್ನಿ ಅಶ್ವಿನಿ ಮಾಡಿದ ಕೆಲಸವೇನು ನೋಡಿ

ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಸಿನಿ ರಂಗದ ಹೆಮ್ಮೆ ಇವರು ನಟಿಸಿದ ಸಿನಿಮಾಗಳು ಕನ್ನಡ ಸಿನಿಮಾ ರಂಗ ಒಂದು ಭದ್ರವಾದ ನೆಲೆಯೂರಲು ಮೈಲಿಗಲ್ಲಾಯಿತು ಎಂದೇ ಹೇಳಬಹುದು. ಇವರು ನಟಿಸುತ್ತಿದ್ದ ಸಿನಿಮಾಗಳು ಜನರನ್ನು ಮನರಂಜಿಸುವ ಉದ್ದೇಶವಷ್ಟೇ ಹೊಂದಿರದೆ ಉತ್ತಮ ಸಂದೇಶಗಳನ್ನು ನೀಡುವ ಮೂಲಕ ಜನರ ಮನಪರಿವರ್ತನೆ ಮಾಡುತ್ತಿದ್ದ ಸಾಧನವಾಗಿತ್ತು ಎನ್ನಬಹುದು. ಬಂಗಾರದ ಮನುಷ್ಯ ಎನ್ನುವ ಇವರ ಸಿನಿಮಾವನ್ನು ನೋಡಿದ ಹಳ್ಳಿಯಿಂದ ಸಿಟಿಗೆ ಹೋಗಿ ನೆಲೆಸಿದ್ದ ಎಷ್ಟೋ ಯುವಕರುಗಳು ಮತ್ತೆ ಹಳ್ಳಿಗೆ ವಾಪಸ್ಸು ಬಂದು ವ್ಯವಸಾಯ ಮಾಡಲು ಶುರುಮಾಡಿದ್ದರು ಎನ್ನುವ … Read more

ಅಪ್ಪು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯವನ್ನು ಮುಂದೆ ನಡೆಸಿಕೊಡುವವರು ಯಾರು ಗೊತ್ತಾ. ?

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವು ಹಿಂದಿಯಲ್ಲಿ ಅಮಿತಾ ಬಚ್ಚನ್ ಅವರು ನಡೆಸಿಕೊಡುತ್ತಿದ್ದ ಕೌನ್ ಬನೆಗ ಕರೊಡ್ಪತಿ ರೀತಿಯಲ್ಲೇ ನಡೆಯುವ ಕನ್ನಡದ ರಿಯಾಲಿಟಿ ಶೋ. ಈ ಕಾರ್ಯಕ್ರಮವು ಈಗಾಗಲೇ ಸಕ್ಸಸ್ ಫುಲ್ ಆಗಿ ನಾಲ್ಕು ಸೀಸನ್ ಗಳನ್ನು ಕನ್ನಡದಲ್ಲಿ ಮುಗಿಸಿದೆ. ಮೊದಲು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಈ ಕಾರ್ಯಕ್ರಮವು ನಂತರ ಕಲರ್ಸ್ ಕನ್ನಡ ವಾಹಿನಿ ಮೂಲಕ ತೆರೆಕಾಣಲು ಶುರುವಾಯಿತು. ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಇದರ ನಾಲ್ಕು ಸೀಸನ್ ಗಳನ್ನು ಪುನೀತ್ ರಾಜಕುಮಾರ್ ಅವರು ಅತ್ಯಂತ ಸರಳ, … Read more