Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪು ಅವರ 7ನೇ ತಿಂಗಳ ಪುಣ್ಯ ಕಾರ್ಯ ನೆಡೆಯುವಾಗ ಸ’ಮಾ’ಧಿ ಬಳಿ ಧೃತಿ ವಾಚ್ ಇಟ್ಟುದ್ದೆಕೆ ಗೊತ್ತ.? ಇದನ್ನು ನೋಡಿ ಎಲ್ಲರೂ ಶಾ’ಕ್.!

Posted on June 1, 2022 By Kannada Trend News No Comments on ಅಪ್ಪು ಅವರ 7ನೇ ತಿಂಗಳ ಪುಣ್ಯ ಕಾರ್ಯ ನೆಡೆಯುವಾಗ ಸ’ಮಾ’ಧಿ ಬಳಿ ಧೃತಿ ವಾಚ್ ಇಟ್ಟುದ್ದೆಕೆ ಗೊತ್ತ.? ಇದನ್ನು ನೋಡಿ ಎಲ್ಲರೂ ಶಾ’ಕ್.!

ಕರ್ನಾಟಕದ ಯುವರತ್ನ ಪುನೀತ್ ರಾಜ್ ಕುಮಾರ್ ಅವರು ನಮ್ಮೆಲ್ಲರನ್ನು ಅಗಲಿ ಇನ್ನೇನು 7 ತಿಂಗಳುಗಳೇ ಆಗಿದೆ ಆದರೂ ಸಹ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿದ್ದಾರೆ ನಮ್ಮ ಜೊತೆಯಲ್ಲಿ ಇಲ್ಲ ಎನ್ನುವಂತಹ ಒಂದು ಸಂಗತಿಯನ್ನು ನಾವು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಷ್ಟರ ಮಟ್ಟಿಗೆ ಅಪ್ಪು ಅವರು ನಮ್ಮ ಹೃದಯವನ್ನು ಆವರಿಸಿಕೊಂಡಿದ್ದಾರೆ ಅವರು ಮಾಡಿರುವಂತಹ ಉತ್ತಮವಾದ ಕೆಲಸಗಳು ಅವರನ್ನು ಅಜರಾಮರರನ್ನಾಗಿಸಿದೆ. ಪುನೀತ್ ರಾಜ್ ಕುಮಾರ್ ಅವರು ಸಾವನ್ನಪ್ಪಿದ ನಂತರ ಅವರು ಡಾಕ್ಟರೇಟ್ ಪಡೆದುಕೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಪುನೀತ್ ರಾಜ್ ಕುಮಾರ್ ಅವರಿಗೆ ಒಂದು ಉತ್ತಮವಾದಂತಹ ಸ್ಥಾನ ದೊರಕಿದೆ ಎಂದೇ ಹೇಳಬಹುದು. ಪುನೀತ್ ರಾಜ್ ಕುಮಾರ್ ಅವರ ಸಾಕಷ್ಟು ಅಭಿಮಾನಿಗಳು ಅವರ ಫೋಟೋವನ್ನು ದೇವರ ಮನೆಯಲ್ಲಿ ಕೊಂಡು ಪೂಜೆಯನ್ನು ಸಲ್ಲಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ಯಾವುದೇ ಒಂದು ಸಮಾರಂಭಗಳು ಅಂದರೆ ಹಬ್ಬಗಳು ಹಾಗೆಯೇ ಜಾತ್ರೆಯ ಸಮಯದಲ್ಲಿ ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ಇಟ್ಟುಕೊಂಡು ಮೆರವಣಿಗೆಯನ್ನು ಸಹ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮದುವೆಗಳಲ್ಲಿ ಅಪ್ಪು ಅವರ ಫೋಟೊವನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಿಸಿಕೊಂಡಿರುವುದು ಉಂಟು. ಪುನೀತ್ ರಾಜಕುಮಾರ್ ಅವರು ಕೇವಲ ಸಿನಿಮಾದಲ್ಲಿ ಅಷ್ಟೇ ಅಲ್ಲದೆ ನಿಜ ಜೀವನದಲ್ಲಿಯೂ ಸಹ ದೊಡ್ಡ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ ಈ ರೀತಿಯಾದಂತಹ ವ್ಯಕ್ತಿ ವ್ಯಕ್ತಿತ್ವ ಸಿಗುವುದು ಅಪರೂಪ ಆದರೆ ದೇವರು ಇಂತಹ ವ್ಯಕ್ತಿಯನ್ನು ಆದಷ್ಟು ಬೇಗ ಕರೆಸಿಕೊಂಡು ಬಿಟ್ಟಿದ್ದಾನೆ. ಅಪ್ಪು ಅವರ ಸಮಾಧಿಯ ಬಳಿ ಸಾಕಷ್ಟು ಜನರು ಹೋಗಿ ಅವರಿಗೆ ನಮನವನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ ಇನ್ನೂ ಸಹ ಅವರ ಸಮಾಧಿಗೆ ಸಾಕಷ್ಟು ಜನರು ಹೋಗುತ್ತಿದ್ದಾರೆ ಇದೀಗ ಅವರು ನಮ್ಮನ್ನು ಅಗಲಿ 7 ತಿಂಗಳು ಆದ ನಂತರ ಅವರು ಅವರ ಮಗಳು ಧೃತಿ ಅಪ್ಪನ ಸ’ಮಾ:ಧಿ’ಯ ಬಳಿ ಹೋಗಿ ಅಪ್ಪು ಧರಿಸುತ್ತಿದ್ದ ವಾಚ್ ಇಟ್ಟು ಪೂಜೆ ಸಲ್ಲಿಸಿ ನಂತರ ವಾಚ್ ತಮ್ಮ ಕೈಯಲ್ಲಿ ಕಟ್ಟಿಕೊಂಡಿದ್ದಾರೆ.

ಈ ವಾಚ್ ನನ್ನ ಬಳಿ ಇದ್ದರೆ ನನ್ನ ತಂದೆಯೇ ನನ್ನ ಜೊತೆಯಲ್ಲಿ ಇದ್ದಂತೆ ಎಂದು ಅವರು ಹೇಳಿಕೊಂಡಿದ್ದಾರೆ ಹೌದು ತಂದೆಯ ಧೈರ್ಯ, ಶಕ್ತಿ ಎಲ್ಲವೂ ಸಹ ನನಗೆ ದೊರಕುತ್ತದೆ ಆದ್ದರಿಂದ ನಾನು ಈ ವಾಚನ್ನು ನನ್ನ ಬಳಿ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅಪ್ಪು ಅವರ ಕುಟುಂಬಸ್ಥರಾದ ಶಿವಣ್ಣ, ರಾಘಣ್ಣ ಹಾಗೆಯೇ ಸಾಕಷ್ಟು ಜನರು ಸಹ ಅವರ ಸಮಾಧಿಯ ಬಳಿ ಬಂದು ಪೂಜೆಯನ್ನು ಸಲ್ಲಿಸಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇನ್ನೂ ಸಾಕಷ್ಟು ರೀತಿಯಾದಂತಹ ಉತ್ತಮವಾದಂತಹ ಕೆಲಸಗಳನ್ನು ಅಪ್ಪು ಅವರನ್ನು ನೆನೆಸಿಕೊಂಡು ಮಾಡುತ್ತಿದ್ದಾರೆ ಪುನೀತ್ ರಾಜ್ ಕುಮಾರ್ ಅವರ ಕುಟುಂಬಕ್ಕೆ ದೇವರು ಸಾಕಷ್ಟು ಶಕ್ತಿಯನ್ನು ನೀಡಬೇಕು. ಅಭಿಮಾನಿಗಳಾದ ನಮಗೆ ಇಷ್ಟೊಂದು ನೋವು ಉಂಟಾಗುತ್ತಿರುವಾಗ ಅವರ ಕುಟುಂಬಸ್ಥರಿಗೆ ಎಷ್ಟು ನೋವು ಆಗುತ್ತಿರಬಹುದು ಎಂದು ನೆನೆದುಕೊಂಡರೆ ನೋವುಂಟಾಗುತ್ತದೆ.

ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿರುವಂತಹ ಪುನೀತ್ ರಾಜ್ ಕುಮಾರ್ ಅವರು ನಮ್ಮೆಲ್ಲರಿಗೂ ಮಾದರಿಯಂತೆ ಹೇಳಬಹುದು ಅವರನ್ನು ನಾವು ನೆನೆಸಿಕೊಂಡು ಜೀವನದಲ್ಲಿ ಕೆಲವೊಂದು ಒಳ್ಳೆಯ ಕೆಲಸಗಳನ್ನು ಮಾಡಬೇಕು ಆಗಿದ್ದಲ್ಲಿ ನಮ್ಮ ಸಮಾಜದಲ್ಲಿ ಯಾವುದೇ ರೀತಿಯಾದಂತಹ ಭೇದಭಾವ ಅಥವಾ ಮೇಲು-ಕೀಳು, ಬಡವ-ಶ್ರೀಮಂತ ಎನ್ನುವಂತಹ ಭೇದಗಳು ಕಂಡುಬರುವುದಿಲ್ಲ. ಪುನೀತ್ ರಾಜ್ ಕುಮಾರ್ ಅವರಿಗೆ ಮಕ್ಕಳು ಎಂದರೆ ತುಂಬಾ ಇಷ್ಟ ಹೌದು ನಾವು ಹಲವಾರು ವಿಡಿಯೋಗಳನ್ನು ನೋಡಿದಾಗ ಅಪ್ಪು ಅವರು ಮಕ್ಕಳನ್ನು ಕಂಡರೆ ಎಷ್ಟು ಇಷ್ಟಪಡುತ್ತಿದ್ದರು ಎಂದು ತಿಳಿಯುತ್ತದೆ. ಅಪ್ಪು ಅವರಿಗೆ ಮಕ್ಕಳಂತೆ ಮುಗ್ಧವಾದ ಮನಸ್ಸು ಯಾವುದೇ ಮಕ್ಕಳನ್ನು ಸಹ ಕಂಡರು ಅವರನ್ನು ಎತ್ತಿಕೊಂಡು ಮುದ್ದಾಡುತ್ತಿದ್ದರು.

ಅಪ್ಪು ಅವರು ಸಾಕಷ್ಟು ಹೆಸರನ್ನು ಮಾಡಿದ್ದರೂ ಸಹ ಅವರಿಗೆ ಯಾವುದೇ ರೀತಿಯಾದಂತಹ ಅಹಂಕಾರ, ಗರ್ವ ಎನ್ನುವಂತಹದ್ದು ಇರಲಿಲ್ಲ ಅವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಿದ್ದರು. ಇಂತಹ ಒಂದು ಉತ್ತಮವಾದಂತಹ ವ್ಯಕ್ತಿತ್ವ ನಮ್ಮೆಲ್ಲರನ್ನು ಆಗಲಿರುವುದು ತುಂಬಾ ನೋವನ್ನು ತಂದುಕೊಡುತ್ತದೆ ಅವರು ಮಾಡಿರುವಂತಹ ಯಾವುದೇ ಒಂದು ಉತ್ತಮವಾದ ಕೆಲಸಗಳನ್ನು ಅವರು ಎಲ್ಲಿಯೂ ಸಹ ಹೇಳಿಕೊಂಡಿಲ್ಲ ಹಾಗೆಯೇ ಹೇಳಬಾರದು ಎಂದು ಸಹ ಹೇಳುತ್ತಿದ್ದರು. ಈಗಿನ ಕಾಲದಲ್ಲಿ ಹೆಸರು ಮಾಡಲೇ ಅನೇಕ ಜನರು ಸಹಾಯ ರೂಪದಲ್ಲಿ ತೋರಿಸಿಕೊಳ್ಳುತ್ತಾರೆ ಆದರೆ ಪುನೀತ್ ರಾಜಕುಮಾರ್ ಅವರು ಎಷ್ಟೇ ಸಹಾಯವನ್ನು ಮಾಡಿದರು ಯಾರಿಗು ತಿಳಿಯದ ಹಾಗೆ ಅದು ಹೊರಗೆ ಬರದಂತೆ ನೋಡಿಕೊಳ್ಳುತ್ತಿದ್ದರು. ಇದೆ ಅವರ ದೊಡ್ಡ ಮನಸ್ಸಿನ ದೊಡ್ಡ ಗುಣ ಎಂದು ಹೇಳಬಹುದು. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Cinema Updates Tags:Druthi, Druthi appu
WhatsApp Group Join Now
Telegram Group Join Now

Post navigation

Previous Post: ಅಬ್ಬಬ್ಬಾ ಇದೆಂಥಾ ಅಭಿಮಾನ.? ಅಪ್ಪು ಅಭಿಮಾನಿ ಮಾಡಿದ ಈ ಕೆಲಸ ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ.!
Next Post: ಮತ್ತೆ ಒಂದಾದ ಕಿಚ್ಚ & ದಚ್ಚು ಹಳೇ ವೈಮನಸ್ಯ ಮರೆತು ಜೊತೆಗೂಡಿದ ಗೆಳೆಯರು, ಒಂದೇ ಫ್ರೇಮ್ ನಲ್ಲಿ ದರ್ಶನ್ ಮತ್ತು ಸುದೀಪ್ ಇರುವ ಫೋಟೋ ವೈರಲ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore