Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪು ಸಾ’ಯು’ವ ಹಿಂದಿನ ದಿನ ತಮ್ಮ ಡೈರಿಯಲ್ಲಿ ಏನು ಬರೆದಿದ್ದರು ಗೊತ್ತ, ಇದನ್ನು ನೋಡಿ ಕ’ಣ್ಣೀ’ರಿ’ಟ್ಟ ಅಶ್ವಿನಿ.!

Posted on May 3, 2022 By Kannada Trend News No Comments on ಅಪ್ಪು ಸಾ’ಯು’ವ ಹಿಂದಿನ ದಿನ ತಮ್ಮ ಡೈರಿಯಲ್ಲಿ ಏನು ಬರೆದಿದ್ದರು ಗೊತ್ತ, ಇದನ್ನು ನೋಡಿ ಕ’ಣ್ಣೀ’ರಿ’ಟ್ಟ ಅಶ್ವಿನಿ.!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮನ್ನು ಅಗಲಿ ಇಂದಿಗೆ ಆರು ತಿಂಗಳು ಕಳೆದಿದೆ ಆದರೂ ಕೂಡ ಅವರನ್ನು ಮರೆಯಲು ನಮ್ಮಿಂದ ಸಾಧ್ಯವಾಗುತ್ತಿಲ್ಲ‌. ಯಾವುದೇ ಸಮಾರಂಭ ಆಗಿರಬಹುದು ಅಥವಾ ಯಾವುದೇ ವೇದಿಕೆ ಆಗಿರಬಹುದು ಎಲ್ಲರೂ ಕೂಡ ಅಪ್ಪು ಅವರನ್ನು ಅಲ್ಲಿ ನೆನೆಯುತ್ತಾರೆ . ಅಪ್ಪು ಅವರ ಅಗಲಿಕೆ ಸಿನಿಮಾ ಇಂಡಸ್ಟ್ರಿಗೆ ಮಾತ್ರವಲ್ಲದೆ ಇಡೀ ಕರ್ನಾಟಕ ಜನತೆಗೆ ತುಂಬಲಾರದ ನ’ಷ್ಟ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಇನ್ನು ಎಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ಬಹಳಷ್ಟು ಜನರಿಗೆ ಸಹಾಯ ಮಾಡಿರುವಂತಹ ವಿಚಾರ ಇತ್ತಿಚಿಗೆ ಹೊರ ಬರುತ್ತಿದೆ ಇದರ ಜೊತೆಗೆ ಮತ್ತೊಂದು ರೋ’ಚ’ಕ ಮಾಹಿತಿಯು ಹೊರ ಬಂದಿದೆ ಹೌದು ಅಪ್ಪು ಅವರು ಸದಾಕಾಲ ಸಮಾಜದ ಹಿತ ಬಯಸುತ್ತಿದ್ದಂತಹ ವ್ಯಕ್ತಿ ಅಷ್ಟೇ ಅಲ್ಲದೆ

ಅಪ್ಪು ಅವರಿಗೆ ಒಂದು ಹವ್ಯಾಸವಿತ್ತು ಅದೇನೆಂದರೆ ಪ್ರತಿನಿತ್ಯ ತಮ್ಮ ದಿನಚರಿಯಲ್ಲಿ ಏನೆಲ್ಲಾ ಆಗು ಹೋಗುಗಳು ಆಗುತ್ತಿತ್ತು ಅವೆಲ್ಲವನ್ನೂ ಕೂಡ ಡೈರಿಯಲ್ಲಿ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದರು. ಅಪ್ಪು ಅವರು ವಿಧಿವಶ ಆಗುವ ಹಿಂದಿನ ದಿನವೂ ಕೂಡ ಅವರು ತಮ್ಮ ಡೈರಿಯಲ್ಲಿ ತಮ್ಮ ದಿನಚರಿಯನ್ನು ಬರೆದುಕೊಂಡಿದ್ದರು. ಇದರ ಜೊತೆಗೆ ತಮ್ಮ ಮನಸ್ಸಿನಲ್ಲಿ ಇದ್ದಂತಹ ಎರಡು ಆಸೆಗಳನ್ನು ಕೂಡ ಬರೆದುಕೊಂಡಿದ್ದರು. ಅದನ್ನು ಈಗ ಅಶ್ವಿನಿ ಅವರು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ಅಪ್ಪು ಅವರ ಆಸೆಗಳನ್ನು ನೋಡಿದಂತಹ ಅಶ್ವಿನಿ ಅವರು ಕಣ್ಣೀರನ್ನು ಹಾಕಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಹಾಗೂ ಅಶ್ವಿನಿ ಇವರಿಬ್ಬರೂ ಕೂಡ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದಂತಹ ಜೋಡಿ ಈ ಕಾರಣದಿಂದಾಗಿ ಅಪ್ಪು ಅವರ ಸದಾ ಎಲ್ಲಾ ಕೆಲಸದಲ್ಲಿಯೂ ಕೂಡ ಅಶ್ವಿನಿ ಅವರು ಬೆನ್ನೆಲುಬಾಗಿ ನಿಲ್ಲುತ್ತಾರೆ.

ಅಪ್ಪು ಅವರು ಇಲ್ಲದೆ ಇದ್ದರೂ ಕೂಡ ಅವರು ತಮ್ಮ ಡೈರಿಯಲ್ಲಿ ಬರೆದಿರುವಂತಹ ತಮ್ಮ ಆಸೆ ಮತ್ತು ಕನಸುಗಳನ್ನು ಅಶ್ವಿನಿ ಅವರು ಈಡೇರಿಸಲು ಮುಂದಾಗಿದ್ದಾರೆ ಹೌದು ಅದರಲ್ಲಿ ಏನು ಬರೆದಿದ್ದರು ಅಂತ ನೋಡುವುದಾದರೆ. ಅಪ್ಪು ಅವರು ನಮ್ಮ ಕುಟುಂಬ ಇಷ್ಟು ನೆಮ್ಮದಿಯುತವಾಗಿ ಜೀವನ ನಡೆಸುತ್ತಿದೆ ಅಂದರೆ ಅದಕ್ಕೆ ಮುಖ್ಯ ಕಾರಣ ಅಭಿಮಾನಿಗಳು ಹಾಗೂ ಕರ್ನಾಟಕದ ಜನತೆ ಅಂತನೇ ಹೇಳಬಹುದು. ಅವರು ತೋರಿಸುವಂತಹ ಪ್ರೀತಿ ಮತ್ತು ಸಹಕಾರದಿಂದಾಗಿ ನಾವು ಇಂದು ಈ ಮಟ್ಟಕ್ಕೆ ಬೆಳೆದು ನಿಂತಿವೆ ಹಾಗಾಗಿ ನಾವು ಕರ್ನಾಟಕದ ಜನತೆಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕು. ನಾನು ಬದುಕಿರುವಷ್ಟು ದಿನವೂ ಕೂಡ ಸಹಾಯ ಮಾಡುತ್ತೆನೆ ನನ್ನ ನಂತರ ನನ್ನ ಪತ್ನಿ ಹಾಗೂ ನನ್ನ ಮಕ್ಕಳು ಈ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನಾವು ಮಾಡುವಂತಹ ಸಹಾಯ ಯಾರಿಗೂ ಕೂಡ ತಿಳಿಯಬಾರದು ಬಲಗೈನಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಅಂತ ಹೇಳಿದ್ದಾರೆ.

ಈಗಾಗಲೇ ಅಪ್ಪು ಅವರು ಸಾಕಷ್ಟು ಸಹಾಯವನ್ನು ಇದೇ ರೀತಿ ಮಾಡಿರುವುದು ನಿಮಗೆ ತಿಳಿದಿದೆ ಈಗಲೂ ಕೂಡ ಅದೇ ರೀತಿಯಲ್ಲಿ ಅಪ್ಪು ಅವರ ಕುಟುಂಬಸ್ಥರು ತಾವು ಮಾಡಿದಂತಹ ಸಹಾಯದ ಬಗ್ಗೆ ಎಲ್ಲಿಯೂ ಕೂಡ ಹೇಳಿಕೊಳ್ಳುತ್ತಿಲ್ಲ. ಆದರೆ ಸಹಾಯ ಪಡೆದ ವ್ಯಕ್ತಿಗಳು ಮಾತ್ರ ನಾವು ಇಂತಹ ವ್ಯಕ್ತಿಗಳಿಂದ ಸಹಾಯವನ್ನು ಪಡೆದುಕೊಂಡಿದ್ದೇವೆ ಅಂತ ಹೇಳಿಕೊಂಡಿದ್ದಾರೆ. ನಿಜಕ್ಕೂ ಅಪ್ಪು ಅವರ ಈ ದೊಡ್ಡ ಗುಣವನ್ನು ನಾವು ಮೆಚ್ಚಲೇಬೇಕು ಇದರ ಜೊತೆಗೆ ಮತ್ತೊಂದು ಆಸೆ ಇತ್ತು ಅದನ್ನು ಕೂಡ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರಿಗೆ ವನ್ಯಜೀವಿ ಅಥವಾ ವನ್ಯಸಂರಕ್ಷಣೆಯ ಎಂದರೆ ಬಹಳ ಇಷ್ಟ ಈ ಒಂದು ಕಾರಣಕ್ಕಾಗಿಯೇ ಅವರು ಗಂಧದಗುಡಿ ಎಂಬ ಒಂದು ಶಾರ್ಟ್ ಫಿಲಂ ಅನ್ನು ತೆಗೆದಿದ್ದರು. ಅಪ್ಪು ಅವರು ಇರುವಾಗ ಈ ಒಂದು ಸಿನಿಮಾವನ್ನು ರಿಲೀಸ್ ಮಾಡಲು ಸಾಧ್ಯವಾಗಲಿಲ್ಲ ಅವರು ವಿಧಿವಶರಾದ ನಂತರ ಅಶ್ವಿನಿ ಅವರು ತನ್ನ ಸಂಸ್ಥೆಯಲ್ಲಿ ಒಂದು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದರು.

ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷದಲ್ಲಿ ಈ ಒಂದು ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಅಶ್ವಿನಿ ಅವರು ತಮ್ಮ ಪಿಆರ್ಕೆ ಸಂಸ್ಥೆಯಲ್ಲಿ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಅಪ್ಪು ಅವರಿಗೆ ಮತ್ತೊಂದು ಆಸೆ ಇತ್ತು ಅದೇನು ಅಂದರೆ ವರನಟ ಡಾಕ್ಟರ್ ರಾಜಕುಮಾರ್ ಅವರು ಹುಟ್ಟಿ ಬೆಳೆದ ಮನೆಯನ್ನು ಡೆಮೋಲಿಷ್ ಮಾಡಿಸಿ ಅಲ್ಲಿ ಒಂದು ಮನೆ ಕಟ್ಟಬೇಕು ಎಂಬುದು ಅವರ ಬಹಳ ದೊಡ್ಡ ಕನಸಾಗಿತ್ತು. ನಿಮ್ಮೆಲ್ಲರಿಗೂ ತಿಳಿದಿರುವಂತೆ ಡಾಕ್ಟರ್ ರಾಜಕುಮಾರ್ ಅವರು ಚಾಮರಾಜನಗರ ಜಿಲ್ಲೆ ತಾಳವಾಡಿ ತಾಲೂಕಿನ ದೊಡ್ಡ ಗಾಜನೂರಿನ ನಿವಾಸಿ ಹಾಗಾಗಿ ಅವರು ಹುಟ್ಟಿದಂತಹ ಮನೆಯೊಂದು ಬಹಳ ವರ್ಷದಿಂದ ಖಾಲಿ ಇತ್ತು. ಇಲ್ಲಿ ಕಳೆದ ವರ್ಷ ಹೆಚ್ಚು ಮಳೆ ಬಿದ್ದ ಕಾರಣ ಮನೆ ದುರಸ್ತಿ ಕಾರ್ಯಕ್ಕೆ ಬಂದಿದೆ ಹಾಗಾಗಿ ಇದನ್ನು ಹಾಗೇ ಬಿಟ್ಟರೆ ಮನೆ ಬೀಳಬಹುದು ಎಂಬ ಕಾರಣಕ್ಕಾಗಿ ಪುನೀತ್ ರಾಜಕುಮಾರ್ ಮನೆಯನ್ನು ದುರಸ್ತಿ ಮಾಡಿ ಇದನ್ನು ಚಿಕ್ಕದಾಗಿ ಒಂದು ಮ್ಯೂಸಿಯಂ ರೀತಿ ಮಾಡಬೇಕು ಅಂದುಕೊಂಡಿದ್ದರು.

ಈ ಆಸೆಯನ್ನು ಪುನೀತ್ ರಾಜಕುಮಾರ್ ಅವರು ತಮ್ಮ ಕುಟುಂಬಸ್ಥರ ಜೊತೆ ಚರ್ಚೆ ಮಾಡಿದಾಗ ಎಲ್ಲರೂ ಕೂಡ ಒಪ್ಪಿಗೆ ಇಲ್ಲ ಸಮ್ಮತಿಯನ್ನು ಸೂಚಿಸಿದರು ಆದರೆ ಇದೀಗ ಅಪ್ಪು ಅವರು ಇಲ್ಲ ಅವರ ಆಸೆಯನ್ನು ನಾವು ನೆರವೇರಿಸಬೇಕು ಎಂಬ ಕಾರಣದಿಂದಾಗಿ ರಾಜಕುಟುಂಬ ದೊಡ್ಡ ಗಾಜಿನ ಬಳಿಯಲ್ಲಿ ಇರುವಂತಹ ರಾಜ್ ಕುಮಾರ್ ಅವರ ಹಳೆಯ ಮನೆಯನ್ನು ದುರಸ್ತಿ ಕಾರ್ಯ ಮಾಡಿಸುವ ಕೆಲಸವನ್ನು ಪ್ರಾರಂಭ ಮಾಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರಿಗೆ ಈ ಜಾಗ ಅಂದ್ರೆ ತುಂಬಾನೇ ಇಷ್ಟ ಚಿಕ್ಕವಯಸ್ಸಿನಲ್ಲಿ ಶಾಲೆಯ ರಜಾದಿನಗಳನ್ನು ಅಲ್ಲಿ ಕಳೆಯುತ್ತಿದ್ದರೂ ದೊಡ್ಡವರಾದ ನಂತರ ಶೂಟಿಂಗ್ ಅಥವಾ ಯಾವುದೇ ಕೆಲಸ ಇಲ್ಲವಾದಾಗ ಇವರು ತಮ್ಮ ಸ್ವಗ್ರಾಮಕ್ಕೆ ತೆರಳಿ ತಮ್ಮ ಮನೆ ತೋಟ ಹಾಗೂ ಇನ್ನಿತರ ಸುತ್ತಮುತ್ತಲ ಪ್ರದೇಶಕ್ಕೆ ಹೋಗಿ ಸಂಚಾರವನ್ನು ಮಾಡುತ್ತಿದ್ದರು. ಹಾಗಾಗಿ ಇದೀಗ ಅಶ್ವಿನಿ ಅವರು ಮತ್ತು ರಾಜ್ ಕುಟುಂಬ ಅಪ್ಪು ಅವರ ಕೊನೆಯ ಈ ಎರಡು ಆಸೆಗಳನ್ನು ನೆರವೇರಿಸುವಂತಹ ಕಾರ್ಯದಲ್ಲಿ ಮುನ್ನುಗ್ಗುತ್ತಿದ್ದಾರೆ ಇವರ ಕಾರ್ಯಕ್ಕೆ ಯಶಸ್ಸು ಎಂಬುದು ದೊರೆಯಲಿ ಎಂದು ನಾವೆಲ್ಲರೂ ಹಾರೈಸೋಣ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ಅಶ್ವಿನಿ ಅವರಿಗೆ ದೇವರು ಇನ್ನಷ್ಟು ಶಕ್ತಿಯನ್ನು ನೀಡಲಿ ಅಂತ ಪ್ರಾರ್ಥಿಸೋಣ ಧನ್ಯವಾದಗಳು ಸ್ನೇಹಿತರೆ.

Cinema Updates Tags:Appu Dairy, Ashwini Appu
WhatsApp Group Join Now
Telegram Group Join Now

Post navigation

Previous Post: ಅಪ್ಪು ನಟನೆ ಮಾಡಬೇಕಿದ್ದ ಸಿನಿಮಾದಲ್ಲಿ ಇದೀಗ ಯುವರಾಜ್ ಕುಮಾರ್ ನಟನೆ ಮಾಡುತ್ತಿದ್ದಾರೆ, ಇದಕ್ಕೆ ಅಶ್ವಿನಿ ಪ್ರತಿಕ್ರಿಯೆ ಹೇಗಿದೆ ನೋಡಿ.
Next Post: ಅಪ್ಪು ಅಗಲಿದ ಮೇಲೆ ಇದೇ ಮೊದಲ ಬಾರಿಗೆ ಕ’ಣ್ಣೀ’ರಿ’ಡುತ್ತಲೇ ವೇದಿಕೆಯ ಮೇಲೆ ಅಪ್ಪು ಬಗ್ಗೆ ಮಾತನಾಡಿದ ಅಶ್ವಿನಿ.

Leave a Reply Cancel reply

Your email address will not be published. Required fields are marked *

Copyright © 2026 Kannada Trend News.


Developed By Top Digital Marketing & Website Development company in Mysore