Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕೊನೆಗೂ ಎರಡನೇ ಮಗಳ ವಿಚಾರದಲ್ಲಿ ಗುಡ್ ನ್ಯೂಸ್ ಕೊಟ್ಟ ಶಿವರಾಜ್ ಕುಮಾರ್.

Posted on May 5, 2022 By Kannada Trend News No Comments on ಕೊನೆಗೂ ಎರಡನೇ ಮಗಳ ವಿಚಾರದಲ್ಲಿ ಗುಡ್ ನ್ಯೂಸ್ ಕೊಟ್ಟ ಶಿವರಾಜ್ ಕುಮಾರ್.

ಶಿವರಾಜ್ ಕುಮಾರ್ ಅವರು ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ತುಂಬಾನೇ ಯಂಗ್ ಮತ್ತು ಎನರ್ಜಿಟಿಕ್ ಆಗಿ ಇರುವಂತಹ ನಟ ಅಂತನೇ ಹೇಳಬಹುದು. ಇಲ್ಲಿವರೆಗೂ ಕೂಡ ಸುಮಾರು 130ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಅಷ್ಟೇ ಅಲ್ಲದೆ ಇವರು ಮೊಟ್ಟಮೊದಲ ಬಾರಿಗೆ ನಾಯಕ ನಟರಾಗಿ ಗುರುತಿಸಿಕೊಳ್ಳುವಂತಹ ಆನಂದ್ ಸಿನಿಮಾದಲ್ಲಿ 100 ದಿನಗಳನ್ನು ಪೂರೈಸಿದೆ. ಅಷ್ಟೇ ಅಲ್ಲದೆ ತದನಂತರ ತೆಗೆದಂತಹ ಎರಡು ಸಿನಿಮಾಗಳು ಕೂಡ ನೂರು ದಿನ ಪೂರೈಸಿದ ಕಾರಣ ಇವರಿಗೆ ಹ್ಯಾಟ್ರಿಕ್ ಎಂಬ ಬಿರುದು ಬಂದಿದೆ. ಸತತ ಮೂರು ಸಿನಿಮಾವು ಕೂಡ 100 ದಿನ ಪೂರೈಸಿದ ಹೆಗ್ಗಳಿಕೆ ಇವರಿಗೆ ಇದೆ. ವಯಸ್ಸು 60ರ ಸಮೀಪವಾದರೂ ಕೂಡ ಇಷ್ಟು ಯಂಗಾಗಿ ಮತ್ತು ಎನರ್ಜಿಟಿಕ್ ಆಗಿ ಅಭಿನಯ ಮಾಡುವುದನ್ನು ನೋಡಿದಂತಹ ಈಗಿನ ಯುವಪೀಳಿಗೆ ನಿಜಕ್ಕೂ ಕೂಡ ಇವರನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.

ಇನ್ನು ಇವರ ಡ್ಯಾನ್ಸ್ ಅನ್ನು ನೋಡುತ್ತಿದ್ದರೆ ನಿಜಕ್ಕೂ ಕೂಡ ಇವರಿಗೆ 60 ವರ್ಷ ಆಗಿದೆ ಅಂತ ಹೇಳುವುದಕ್ಕೆ ಅಸಾಧ್ಯ ಅಂತಾನೆ ಹೇಳಬಹುದು ಇಪ್ಪತ್ತರ ಯುವಕರಂತೆ ಕುಣಿದು ಕುಪ್ಪಳಿಸುತ್ತಾರೆ. ಸ್ಟೇಜ್ ಮೇಲೆ ಇವರು ಡ್ಯಾನ್ಸ್ ಮಾಡಲು ಪ್ರಾರಂಭ ಮಾಡಿದರೆ ಅಲ್ಲಿ ಇರುವಂತಹ ಎಲ್ಲರೂ ಕೂಡ ನಿಬ್ಬೆರಗಾಗಿ ಇವರನ್ನೇ ನೋಡುತ್ತಿರುತ್ತಾರೆ. ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂಬ ಕಾರ್ಯಕ್ರಮದಲ್ಲೂ ಕೂಡ ಇವರು ಇದೀಗ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಶಿವಣ್ಣ ಅವರ ಸಾಂಸಾರಿಕ ವಿಚಾರದ ಬಗ್ಗೆ ಬರುವುದಾದರೆ ಅಪ್ಪು ಅವರ ಅಗಲಿಕೆ ಶಿವಣ್ಣ ಅವರನ್ನು ಬಹಳನೇ ಕಾಡತೊಡಗಿದೆ ಸಾಕಷ್ಟು ದಿನದವರೆಗೂ ಕೂಡ ಅಪ್ಪು ಅವರ ನೋ’ವಿನಲ್ಲೇ ಇವರು ದಿನ ಕಳೆದರು ಆದರೆ ಇದೀಗ ಎಲ್ಲವನ್ನೂ ಮರೆತು.

ಈಗ ಸಹಜ ಜೀವನಕ್ಕೆ ಎಂಟ್ರಿ ಆಗುತ್ತಿದ್ದಾರೆ ಇವರ ಕುಟುಂಬದಲ್ಲಿ ಸಾಕಷ್ಟು ಸಾ’ವು ನೋ’ವು ‘ಕಷ್ಟ-ನ’ಷ್ಟಗಳು ಈಗಾಗಲೇ ಕಂಡುಬಂದಿದೆ ಇವೆಲ್ಲವನ್ನೂ ಕೂಡ ಶಿವಣ್ಣ ಅವರ ಕುಟುಂಬದ ಹಿರಿಯರಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಆದರೆ ಸುಮಾರು 7 ತಿಂಗಳ ನಂತರ ಇದೀಗ ಅವರ ಕುಟುಂಬದಲ್ಲಿ ಸಂತಸದ ಸುದ್ದಿ ಹೊರ ಬಂದಿದೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಶಿವಣ್ಣ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದ ನಿರುಪಮಾ ಅವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಐದು ವರ್ಷಗಳ ಹಿಂದೆಯಷ್ಟೇ ಅವರಿಗೆ ವಿವಾಹ ಮಾಡಲಾಯಿತು ತದನಂತರ ಇವರ ಎರಡನೇ ಪುತ್ರಿ ನಿವೇದಿತ ಸಾಮಾನ್ಯವಾಗಿ ನೀವು ನೋಡೆ ಇರುತ್ತಿರ ಏಕೆಂದರೆ ಶಿವರಾಜಕುಮಾರ್ ಅವರ ಅಂಡಮಾನ್ ಸಿನಿಮಾದಲ್ಲಿ ನಿವೇದಿತಾ ಅವರು ಕೂಡ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಚಿಮ್ಮಿ ಎಂಬ ಹೆಸರಿನ ಮುಖಾಂತರ ತುಂಬಾನೇ ಪ್ರಸಿದ್ಧಿಯನ್ನು ಪಡೆದಿದ್ದರು.

ಈ ಸಿನಿಮಾದಲ್ಲಿ ಇವರ ನಟನೆ ಮಾಡಿದ ನಂತರ ಬೇರೆ ಯಾವ ಸಿನಿಮಾದಲ್ಲಿಯೂ ಕೂಡ ಕಾಣಿಸಿಕೊಳ್ಳಲಿಲ್ಲ ಆದರೆ ಇದೀಗ ಸಂತೋಷ ಸುದ್ದಿಯನ್ನು ನೀಡುವುದರ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಶಿವರಾಜ್ ಕುಮಾರ್ ಅವರ ಎರಡನೇ ಪುತ್ರಿ ಇದೀಗ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆದರೆ ಇವರು ನಾಯಕ ನಟಿಯಾಗಿ ಗುರುತಿಸಿಕೊಳ್ಳುವುದಿಲ್ಲ ಬದಲಾಗಿ ನಿರ್ಮಾಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿವೇದಿತಾ ಅವರು ನಿರ್ದೇಶನದಲ್ಲಿ ಬಹಳನೇ ಆಸಕ್ತಿಯನ್ನು ಹೊಂದಿರುವಂತಹ ವ್ಯಕ್ತಿಯಾಗಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಹಲವಾರು ವೆಬ್ ಸಿರೀಸ್ ಗಳನ್ನು ಪ್ರಾರಂಭ ಮಾಡಿದ್ದಾರೆ. ಸದ್ಯಕ್ಕೆ ನಿವೇದಿತಾ ಅವರು e-series ಗಳನ್ನು ತೆಗೆಯುವುದರಲ್ಲಿ ತುಂಬಾನೇ ನಿರತರಾಗಿದ್ದಾರೆ.

ವಿಷಯ ಏನೆಂದರೆ ತಮ್ಮ ಮಗಳು ನಿವೇದಿತಾ ನಿರ್ಮಾಣ ಮಾಡುತ್ತಿರುವಂತಹ ವೆಬ್ ಸೀರಿಸ್ ನಲ್ಲಿ ಸ್ವತಹ ಶಿವರಾಜ್ ಕುಮಾರ್ ಅವರ ಅಭಿನಯ ಮಾಡಲಿದ್ದಾರೆ. ಕೇವಲ ಶಿವರಾಜಕುಮಾರ್ ಅವರು ಮಾತ್ರವಲ್ಲದೆ ಕನ್ನಡದ ಬಹುತೇಕ ದಿಗ್ಗಜರು ಕೂಡ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಗಳು ಮಾಡುತ್ತಿರುವಂತಹ ಈ ಹೊಸ ಪ್ರಯತ್ನಕ್ಕೆ ಶಿವಣ್ಣ ಅವರು ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ ದೊಡ್ಡ ಮನೆಯಲ್ಲಿ ಇದೀಗ ಎರಡು ಸಂತಸ ಸುದ್ದಿಗಳು ಮನೆಮಾಡಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ವಾರವಷ್ಟೇ ರಾಘವೇಂದ್ರ ರಾಜಕುಮಾರ್ ಅವರ ದ್ವಿತೀಯ ಪುತ್ರ ಆದಂತಹ ಯುವ ರಾಜ್ ಕುಮಾರ್ ಅವರು ಹೊಂಬಾಳೆ ಫಿಲಂಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ನಾಯಕನಟರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಇದರ ಬೆನ್ನಲ್ಲೇ ಇದೀಗ ಶಿವಣ್ಣ ಅವರ ದ್ವಿತೀಯ ಪುತ್ರ ಕೂಡ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಇವೆಲ್ಲವನ್ನೂ ನೋಡುತ್ತಿದ್ದರೆ ದೊಡ್ಡಮನೆಯಲ್ಲಿ ಇನ್ನು ಮುಂದೆ ಸಂಭ್ರಮಗಳ ನಡೆಯುತ್ತದೆ ಅಂತ ಅನಿಸುತ್ತದೆ. ಏನೇ ಆದರೂ ಕೂಡ ನಮ್ಮ ಅಪ್ಪು ಅವರು ಈ ಸಂಭ್ರಮವನ್ನು ನೋಡಲು ನಮ್ಮ ಜೊತೆಗಿಲ್ಲ ಎಂಬುವುದೇ ಕುಟುಂಬಸ್ಥರ ಅತಿವ ನೋ’ವಾಗಿದೆ ಅಪ್ಪು ಅವರು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದೆ ಇದ್ದರೂ ಕೂಡ ಮಾನಸಿಕವಾಗಿ ನಮ್ಮ ಜೊತೆಯಲ್ಲಿ ಇದ್ದರೆ ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಕೂಡ ಅವರು ನಮಗೆ ಪ್ರೋತ್ಸಾಹವನ್ನು ನೀಡುತ್ತಾರೆ ಹಾಗೂ ಅವರ ಆಶೀರ್ವಾದ ನಮ್ಮ ಮೇಲೆ ಇರುತ್ತದೆ ಅಂತ ರಾಜ್ ಕುಟುಂಬ ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಶಿವಣ್ಣ ಅವರ ಮಗಳು ನಿರ್ದೇಶನ ಮಾಡುತ್ತಿರುವಂತಹ ವೆಬ್ ಸೀರಿಸ್ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ ಅಷ್ಟೇ. ಏನೇ ಆದರೂ ಕೂಡ ಇವರ ಹೊಸ ಪ್ರಯತ್ನಕ್ಕೆ ನಾವೆಲ್ಲರೂ ಕೂಡ ಪ್ರೋತ್ಸಾಹವನ್ನು ನೀಡೋಣ ಹಾಗೂ ಇವರ ಮಾಡುವಂತಹ ಕೆಲಸದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸೋಣ.

ಇದರ ಜೊತೆಗೆ ಅಪ್ಪು ಅವರನ್ನು ನಾವು ಸ್ಮರಿಸೋಣ ಏಕೆಂದರೆ ಅಪ್ಪು ಅವರು ನಮ್ಮೆಲ್ಲರಿಗೂ ಕೂಡ ಈಗಾಗಲೇ ಸಾಕಷ್ಟು ಸಹಾಯವನ್ನು ಮಾಡಿದ್ದಾರೆ ಬಡವರಿಗೆ ಬಲ್ಲಿದರಿಗೆ ಹಾಗೂ ನಿರ್ಗತಿಕರಿಗೆ ಪು ಟ್ಟಮಕ್ಕಳಿಗೆ ಎಲ್ಲರಿಗೂ ಕೂಡ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದ್ದಾರೆ. ಶಕ್ತಿದಾಮ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು ಇವರ ಸಮಾಜಮುಖಿ ಕಾರ್ಯಗಳನ್ನು ನಾವು ಎಂದಿಗೂ ಕೂಡ ಮರೆಯಬಾರದು. ಅಪ್ಪು ಈಗ ಇಲ್ಲದೆ ಇದ್ದರೂ ಕೂಡ ಅವರು ಮಾಡಿದಂತಹ ಕೆಲಸವನ್ನು ನಾವು ಎಲ್ಲರೂ ಕೂಡ ಪ್ರತಿನಿತ್ಯವೂ ಸ್ಮರಣೆ ಮಾಡೋಣ “ವಿ ಮಿಸ್ ಯು ಅಪ್ಪು” ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

Cinema Updates Tags:Appu, Niveditha, Shivarajkumar
WhatsApp Group Join Now
Telegram Group Join Now

Post navigation

Previous Post: ಅಪ್ಪು ಅಗಲಿದ ಮೇಲೆ ಇದೇ ಮೊದಲ ಬಾರಿಗೆ ಕ’ಣ್ಣೀ’ರಿ’ಡುತ್ತಲೇ ವೇದಿಕೆಯ ಮೇಲೆ ಅಪ್ಪು ಬಗ್ಗೆ ಮಾತನಾಡಿದ ಅಶ್ವಿನಿ.
Next Post: ಕುಮಾರ ಸ್ವಾಮಿಯವರನ್ನು ರಾಧಿಕಾ ಎರಡನೇ ಮದುವೆಯಾಗಿದ್ದು ಯಾಕೆ ಗೊತ್ತಾ.? ಕಾರಣ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore