ಮಕ್ಕಳಾಗದವರು ಇಲ್ಲಿ ಬಂದು ತೊಟ್ಟಿಲು ಕಟ್ಟಿದರೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ಇಲ್ಲಿರುವ ಲಕ್ಷಾಂತರ ತೊಟ್ಟಿಲುಗಳೇ ಹೇಳುತ್ತದೆ ಈ ತಾಯಿಯ ಮಹಿಮೆಯನ್ನು.!

 

ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಎಲ್ಲಾ ದೇವಾನುದೇವತೆಗಳ ಶಕ್ತಿ ಹಾಗೂ ಆ ದೇವಿಯ ಪವಾಡಗಳನ್ನು ನೋಡಿರುತ್ತಾರೆ. ಅದೇ ರೀತಿ ಯಾಗಿ ಯಾರು ಯಾವ ರೀತಿಯ ತೊಂದರೆ ಇರುತ್ತದೆ ಅವರ ಕಷ್ಟ ಗಳನ್ನು ದೂರ ಮಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿಯಾಗಿ ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನರಿಗೆ ಮದುವೆಯಾಗಿ ಹಲವಾರು ವರ್ಷ ಕಳೆದರೂ ಕೂಡ ಅವರಿಗೆ ಸಂತಾನ ಭಾಗ್ಯ ಎನ್ನುವುದು ಇರುವುದಿಲ್ಲ.

ಅಂತವರು ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಖುಷಿಯನ್ನು ಮರೆತಿರು ತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಅಷ್ಟು ನೋವನ್ನು ಅವರು ಅನುಭವಿಸುತ್ತಿರುತ್ತಾರೆ. ಆ ನೋವು ಅನುಭವಿಸಿದವರಿಗಷ್ಟೇ ತಿಳಿದಿರುತ್ತದೆ. ಬದಲಿಗೆ ಬೇರೆ ಯಾರಿಗೂ ಕೂಡ ಆ ನೋವಿನ ಬಗ್ಗೆ ತಿಳಿಯುವುದಿಲ್ಲ.

ಅಂಥವರು ಯಾರು ಏನೇ ರೀತಿಯ ಪೂಜೆಯನ್ನು ಹೇಳಿದರು ಯಾವ ವ್ರತವನ್ನು ಮಾಡಿ ಎಂದು ಹೇಳಿದರು ಅವೆಲ್ಲವನ್ನು ಸಹ ಮಾಡುವುದಕ್ಕೆ ಸಿದ್ಧರಿರುತ್ತಾರೆ. ಏಕೆಂದರೆ ಅವರು ತಮ್ಮ ಜೀವನದಲ್ಲಿ ತಾಯ್ತನದ ಅನುಭವವನ್ನು ಅನುಭವಿಸಬೇಕು ಎನ್ನುವ ಉದ್ದೇಶದಿಂದ ಅವರಿಗೆ ಒಳ್ಳೆಯದಾಗಬೇಕು ಎನ್ನುವ ಉದ್ದೇಶದಿಂದ ಯಾರು ಏನೇ ಹೇಳಿದರು ಅವೆಲ್ಲವನ್ನು ಸಹ ಅವರು ಮಾಡಲು ಮುಂದಿರುತ್ತಾರೆ.

ಅದೇ ರೀತಿಯಾಗಿ ಈ ದಿನ ಯಾರಿಗೆ ಮದುವೆಯಾಗಿ ಇನ್ನೂ ಮಕ್ಕಳಾಗಿರುವು ದಿಲ್ಲ ಅವರು ಈ ಒಂದು ದೇವಸ್ಥಾನಕ್ಕೆ ಬಂದು ಹರಕೆ ಮಾಡಿ ಹೋದರೆ ಒಂದು ವರ್ಷದೊಳಗೆ ಅವರಿಗೆ ಮಕ್ಕಳ ಭಾಗ್ಯ ಎನ್ನುವುದು ಆಗುತ್ತದೆ ಆ ಒಂದು ಪವಾಡವನ್ನು ಸೃಷ್ಟಿಸುತ್ತಿರುವಂತಹ ಒಂದು ಪವಿತ್ರವಾದ ಸ್ಥಳ ಯಾವುದು ಹಾಗೂ ಅಲ್ಲಿ ನೆಲೆಸಿರುವಂತಹ ದೇವಿ ಯಾರು.

ಹಾಗೂ ಈ ಒಂದು ದೇವಸ್ಥಾನಕ್ಕೆ ಸಂಬಂಧಿಸಿದ ಕೆಲವೊಂದಷ್ಟು ಅಚ್ಚರಿ ಮೂಡಿಸುವಂತಹ ವಿಷಯಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಈ ದೇವಸ್ಥಾನ ಇರುವುದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹತ್ತಿರ ಹೌದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗುವಂತಹ ದಾರಿಯಲ್ಲಿ ಸಿಗುವಂತಹ ವನದುರ್ಗಿ, ಅಥವಾ ಮಾಸ್ತಿ ಕಟ್ಟೆ ಎಂಬ ಸ್ಥಳದಲ್ಲಿ ಈ ಒಂದು ದೇವಸ್ಥಾನ ನಿಮಗೆ ಕಂಡುಬರುತ್ತದೆ.

ಈ ಒಂದು ದೇವಸ್ಥಾನಕ್ಕೆ ಹೋಗಿ ನೀವು ಹರಕೆ ಮಾಡಿ ಅಲ್ಲಿ ಕೊಡುವಂತಹ ಕೆಲವೊಂದಷ್ಟು ಪದಾರ್ಥಗಳನ್ನು ನೀವು ಉಪ ಯೋಗಿಸಿ ಅಲ್ಲಿ ಹೇಳುವ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸಿ ದರೆ ನಿಮಗೆ ಖಂಡಿತವಾಗಿಯೂ ಒಂದು ವರ್ಷದೊಳಗೆ ಮಕ್ಕಳ ಭಾಗ್ಯ ಎನ್ನುವುದು ಉಂಟಾಗುತ್ತದೆ. ಹೌದು ಇಲ್ಲಿ ನೆಲೆಸಿರುವಂತಹ ವನ ದುರ್ಗೆ ತಾಯಿಯು ಅವರಿಗೆ ಮಕ್ಕಳ ಭಾಗ್ಯವನ್ನು ಕರುಣಿಸುತ್ತಾಳೆ ಎನ್ನುವ ನಂಬಿಕೆ ಬಹಳ ದಿನದಿಂದಲೂ ಸಹ ಇದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ದೇವಿಯ ದರ್ಶನ ಪಡೆಯು ವುದು ಒಳ್ಳೆಯದು ಅದರಲ್ಲೂ ಮಕ್ಕಳಾಗದೆ ಇರುವಂಥ ದಂಪತಿಗಳು ಇಲ್ಲಿ ಬಂದು ಹರಕೆ ಹೊತ್ತು ಹೋಗಿದರೆ ಅವರಿಗೆ ಮಕ್ಕಳ ಭಾಗ್ಯ ಆಗುವುದು ಖಚಿತ. ಆ ನಂತರ ಅವರು ಹರಕೆ ತೀರಿಸುವ ಮೂಲಕ ಈ ದೇವಸ್ಥಾನದಲ್ಲಿ ತೊಟ್ಟಿಲನ್ನು ಕಟ್ಟುವುದು ಇಲ್ಲಿನ ಪದ್ಧತಿಯಾಗಿದೆ ಅದೇ ರೀತಿಯಾಗಿ ಗಂಡು ಮಗು ಬೇಕು ಎಂದು ಹರಕೆ ಹೊತ್ತವರು ಇಲ್ಲಿ ಬಂದು ಒಂದು ಗಂಟೆಯನ್ನು ಕಟ್ಟುವುದರ ಮೂಲಕ ಹರಕೆ ತೀರಿಸುತ್ತಾರೆ.

ಈ ಒಂದು ದೇವಸ್ಥಾನದಲ್ಲಿ ನೀವು ಲಕ್ಷಾಂತರ ತೊಟ್ಟಿಲುಗಳನ್ನು ನೀವು ಕಾಣಬಹುದಾಗಿದೆ ಹಾಗೂ ಇಲ್ಲಿ ನಡೆಯುತ್ತಿರುವಂತಹ ಪವಾಡ ಕೆಲವೊಂದಷ್ಟು ಜನರಿಗೆ ತಿಳಿದಿಲ್ಲ ಆದ್ದರಿಂದ ಯಾರಿಗೆ ಮಕ್ಕಳ ಭಾಗ್ಯ ಇಲ್ಲವೋ ಅವರು ಈ ಒಂದು ದೇವಿಯ ದರ್ಶನ ಪಡೆಯುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

WhatsApp Group Join Now
Telegram Group Join Now