ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.!

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತಹ ವಿಷಯ ಏನು ಎಂದರೆ ಚಹಾ ಕುಡಿಯುವುದರಿಂದ ನಮ್ಮ ಆರೋಗ್ಯದ ಮೇಲೆ ಹಲವಾರು ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ ಎಂದು. ಹೌದು ಅದೇ ರೀತಿ ಯಾಗಿ ಚಹಾ ಕುಡಿಯುವುದರಿಂದ ಕೆಲವೊಂದಷ್ಟು ಆರೋಗ್ಯ ಪ್ರಯೋ ಜನಗಳು ಉಂಟಾಗುತ್ತದೆ ಎನ್ನುವಂತಹ ಮಾಹಿತಿ ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಹಾಗಾದರೆ ಈ ದಿನ ಚಹಾ ಕುಡಿಯುವುದರಿಂದ ಪ್ರತಿಯೊಬ್ಬರ ಆರೋಗ್ಯದ ಮೇಲೆ ಯಾವ ರೀತಿಯಾದಂತಹ ಪರಿಣಾಮ ಬೀರುತ್ತದೆ ಅದರಲ್ಲೂ ಯಾವ ರೀತಿಯ ಚಹಾ ಕುಡಿಯಬೇಕು, ದಿನಕ್ಕೆ ಎಷ್ಟು ಕುಡಿಯಬೇಕು ಹಾಗೂ ಯಾವ ಸಮಯದಲ್ಲಿ … Read more

ಪೂರ್ವಜರ ಫೋಟೋ ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಮನೆಯ ಸಂತೋಷ ಶಾಂತಿ ಭಂಗ.!

  ಯಾರಾದರೂ ತೀರಿ ಹೋದ ನಂತರ ಅವರ ಫೊಟೋವನ್ನು ನಮ್ಮೊಂದಿ ಗೆ ಇಟ್ಟುಕೊಳ್ಳುವ ಮೂಲಕ ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ, ಆದರೆ ವಾಸ್ತುಶಾಸ್ತ್ರದಲ್ಲಿ ಅದನ್ನು ನಿಷೇಧಿಸಲಾಗಿದೆ. ಯಾರಾದರೂ ಸತ್ತರೆ ನೀವು ಅವರ ಫೋಟೋವನ್ನು ಎಲ್ಲಿ ಇಡಬೇಕು..? ಮರಣ ಹೊಂದಿದವರ ಫೋಟೋ ಇಡಲು ಸೂಕ್ತ ದಿಕ್ಕು ಯಾವುದು? * ಒಬ್ಬ ವ್ಯಕ್ತಿಯು ತೀರಿ ಹೋದಾಗ ಅವರನ್ನು ಹೆಚ್ಚು ನೆನಪಿಸಿಕೊಳ್ಳ ಬಾರದು ಎಂದು ಹೇಳಲಾಗುತ್ತದೆ. ಆದರೆ ಪೂರ್ವಜರ ಗೌರವಾರ್ಥ ವಾಗಿ ಹಿಂದೂ ಧರ್ಮವನ್ನು ಅನುಸರಿಸುವ ಎಲ್ಲರೂ ಅವರ ಚಿತ್ರವನ್ನು ಗೋಡೆಯ ಮೇಲೆ … Read more

ಪ್ರತಿದಿನ ಹೆಣ್ಣು ಮಕ್ಕಳ ಈ ಅಂಗವನ್ನು ಸ್ಪರ್ಶಿಸಿದರೆ ಶ್ರೀಮಂತರಾಗ್ತೀರ.!

  ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಲಕ್ಷ್ಮಿ ಸ್ವರೂಪ ಅಂತ ಹೇಳಲಾಗು ತ್ತದೆ. ಇದು ಎಲ್ಲರಿಗೂ ಗೊತ್ತಿರುವಂತಹ ವಿಷಯವೇ. ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕು, ಮನೆಯಲ್ಲಿ ಸಮೃದ್ಧಿ ನೆಲೆಯಾಗಬೇಕು ಎಂದರೆ ಮನೆಯ ಲ್ಲಿರುವಂತಹ ಹೆಣ್ಣು ಮಕ್ಕಳು ಸಂತೋಷವಾಗಿರಬೇಕು. ಹಾಗೂ ಅವರನ್ನು ಸಂತೋಷವಾಗಿ ನೋಡಿಕೊಳ್ಳಬೇಕು. ಹೆಣ್ಣು ಮಕ್ಕಳ ಕಣ್ಣಲ್ಲಿ ಎಂದಿಗೂ ನೀರು ಹಾಕಿಸಬಾರದು ಅವರನ್ನು ಎಂದಿಗೂ ಅವಮಾನಿಸ ಬಾರದು ಹೀಗಿದ್ದಾಗ ಮಾತ್ರ ಮಾತೆ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ. ಹಾಗೆ ಸಂಜೆ ಸಮಯದಲ್ಲಿ ಹೆಣ್ಣು ಮಕ್ಕಳು ಅಪ್ಪಿತಪ್ಪಿಯು ಕೆಲವೊಂದು ಕೆಲಸಗಳನ್ನು … Read more

ಸಿಂಹ ರಾಶಿಯವರಿಗೆ ಸದಾ ಈ ದೇವರ ಅನುಗ್ರಹವಿರುತ್ತದೆ.!

  ಸಿಂಹ ರಾಶಿಯವರ ಜೀವನದಲ್ಲಿ ತುಂಬಾ ಅದ್ಭುತವಾದಂತಹ ವಿಚಾರ ಗಳು ಅಡಗಿದೆ ಎಂದೇ ಹೇಳಬಹುದು. ಹಾಗೂ ಇವರು ಹೆಚ್ಚು ಬುದ್ಧಿ ವಂತರು ಕೂಡ ಆಗಿರುತ್ತಾರೆ ಯಾವ ಒಂದು ವಿಚಾರವಾಗಿ ಇವರು ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಅದರ ಸಂಪೂರ್ಣವಾದಂತಹ ವಿಚಾರಗಳನ್ನು ಇವರು ತಿಳಿದುಕೊಂಡಿರುತ್ತಾರೆ ಎಂದೇ ಹೇಳಬಹುದು. ಹಾಗೂ ಇವರು ತಮ್ಮ ವಿಚಾರಗಳನ್ನು ಅಂದರೆ ಕೆಲವೊಂದಷ್ಟು ಗೌಪ್ಯವಾದಂತಹ ವಿಚಾರಗಳನ್ನು ಯಾರೊಂದಿಗೂ ಕೂಡ ಇವರು ಹಂಚಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ ಬದಲಿಗೆ ಅದನ್ನು ಗೌಪ್ಯವಾಗಿ ಇಟ್ಟುಕೊಳ್ಳುತ್ತಾರೆ. ಹಾಗೂ ಸಿಂಹ ರಾಶಿಯವರಿಗೆ ಒಂದು ಅದ್ಭುತವಾದಂತಹ ದೈವಬಲ … Read more

ಶುಭ ಲಾಭ, ಸ್ವಸ್ತಿಕ, ಓಂ ಚಿಹ್ನೆಯನ್ನು ಮನೆಯ ಮುಖ್ಯ ದ್ವಾರದಲ್ಲಿ ಹಾಕುವುದರಿಂದ ಮನೆಗೆ ಲಕ್ಷ್ಮಿ ದೇವಿಯ ಆಗಮನ ಮತ್ತು ಕೆಟ್ಟ ದೃಷ್ಟಿಯಿಂದ ರಕ್ಷಿಸುತ್ತದೆ.!

  ಮನೆಯ ಮುಖ್ಯ ದ್ವಾರದ ಬಳಿ ಅಂದರೆ ಬಾಗಿಲಿನ ಮೇಲೆ ಈ ಚಿಹ್ನೆಯನ್ನು ಹಾಕಿದರೆ ಅದೃಷ್ಟವೇ ಬಾಗಿಲು ಬಡಿಯುತ್ತದೆ ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗಾಗಿ ಮನೆಯ ಮುಖ್ಯ ಬಾಗಿಲಿನಲ್ಲಿ ಈ ಚಿನ್ಹೆಯನ್ನು ಹಾಕುವುದು ಅದೃಷ್ಟದ ಸಂಕೇತ ವಾಗಿದೆ. ದೈವಿಕ ಶಕ್ತಿಯ ಆಗಮನದ ಸೂಚನೆಯಾಗಿರುತ್ತದೆ. ಹಾಗಾಗಿ ಯಾವ ಒಂದು ಕಾರಣಕ್ಕಾಗಿ ಇಂತಹ ಚಿಹ್ನೆಗಳನ್ನು ನಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಹಾಕಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿದುಕೊಳ್ಳೋಣ. ನಮಗೆಲ್ಲರಿಗೂ ತಿಳಿದಿರುವ ಹಾಗೆ ನಾವು … Read more

ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳು ಹೆದರುವುದಿಲ್ಲ ಹಾಗೂ ಇವರ ಮುಂದೆ ಗೆಲ್ಲುವುದು ಅಸಾಧ್ಯ.!

  ಹೆಣ್ಣು ಮಕ್ಕಳಿಗೆ ಧೈರ್ಯ ಅನ್ನುವುದು ತುಂಬಾ ಮುಖ್ಯ. ಹಾಗೆ ಧೈರ್ಯದಿಂದ ಇದ್ದಾಗ ಮಾತ್ರ ಆಕೆ ನಿಶ್ಚಿಂತೆಯಿಂದ ಬದುಕಲು ಸಾಧ್ಯವಾಗುತ್ತದೆ. ಆದರೆ ಎಲ್ಲ ಹೆಣ್ಣು ಮಕ್ಕಳಿಗೂ ಧೈರ್ಯ ಬರಲು ಸಾಧ್ಯವಿಲ್ಲ. ಹಾಗೂ ಅವರವರ ಮನೆಯ ವಾತಾವರಣದಂತೆ ಅವರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುತ್ತಿರುತ್ತಾರೆ. ಆದ್ದರಿಂದ ಕೆಲವೊಂದಷ್ಟು ಜನ ಹೆಣ್ಣು ಮಕ್ಕಳು ಅವರವರ ಮನೆಯ ವಾತಾವರಣ ಮೃದು ಸ್ವಭಾವದವರಾಗಿದ್ದರೆ ಅದೇ ರೀತಿಯಾಗಿ ಹೆಣ್ಣು ಮಕ್ಕಳು ಇರುತ್ತಾರೆ. ಆದರೆ ಕೆಲವೊಂದು ಕುಟುಂಬದಲ್ಲಿ ಪ್ರತಿಯೊಬ್ಬರೂ ಕೂಡ ಜೋರಾಗಿ ಮಾತನಾಡುವುದು ಹೆದರಿಕೊಳ್ಳದೆ ಇರುವುದು ಈ … Read more

ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಮದುವೆ ಜೀವನದ ಗುಟ್ಟು.! ನಕ್ಷತ್ರ ಫಲ.!

  ಯಾವುದೇ ಮಗು ಜನಿಸಿದ ತಕ್ಷಣ ಆ ಒಂದು ಮಗುವಿನ ಹೆಸರಿನ ಆಧಾರದ ಮೇಲೆ ಅಂದರೆ ಆ ಮಗು ಹುಟ್ಟಿದ ದಿನ ಘಳಿಗೆ ಸಮಯ ಎಲ್ಲದರ ಆಧಾರದ ಮೇಲೆ ಆ ಮಗುವಿನ ನಕ್ಷತ್ರ ಯಾವ ರೀತಿ ಇರುತ್ತದೆ ಅಂದರೆ ಆ ಮಗುವಿನ ವ್ಯಕ್ತಿತ್ವ ಯಾವ ರೀತಿ ಇರುತ್ತದೆ, ಮುಂದೆ ಯಾವ ರೀತಿಯಾಗಿ ಅಭಿವೃದ್ಧಿಯನ್ನು ಹೊಂದಬಹುದು ಹಾಗೂ ಅವರ ಮನಸ್ಥಿತಿ ಯಾವ ರೀತಿಯಾಗಿ ಇರುತ್ತದೆ ಎನ್ನುವುದನ್ನು ತಿಳಿಸುತ್ತದೆ. ಹಾಗಾದರೆ ಈ ದಿನ ಯಾವ ಯಾವ ವ್ಯಕ್ತಿಗಳು ಯಾವ್ಯಾವ ನಕ್ಷತ್ರ … Read more

ಈ ಕಾರ್ಡ್ ಮಾಡಿಸುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ.!

  ಹಿರಿಯ ನಾಗರಿಕರಿಗೆ ಸ್ವಾಭಾವಿಕವಾಗಿಯೇ ಸಾಕಷ್ಟು ಗೌರವ ಸಿಗುತ್ತದೆ. ಇದರ ಜೊತೆಗೆ ಸೌಲಭ್ಯಗಳು ಕೂಡ ಸಿಗಬೇಕು. ವಯಸ್ಸಾಗುತ್ತಿದ್ದಂತೆ ಮನುಷ್ಯ ದುಡಿಯುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಹಾಗಾಗಿ ಸರ್ಕಾರ ಅವರಿಗೆ ನೆರವಾದರು ವಿಶೇಷ ಯೋಜನೆಗಳನ್ನು ಮತ್ತು ಕೆಲ ರಿಯಾಯಿತಿಗಳನ್ನು ನೀಡುತ್ತದೆ. ನಮ್ಮ ದೇಶದಲ್ಲಿ ಹಿರಿಯ ನಾಗರಿಕರಿಗಾಗಿ ಅನೇಕ ವಿಶೇಷ ಯೋಜನೆಗಳು ಇವೆ ಇವುಗಳಲ್ಲಿ ಸೀನಿಯರ್ ಸಿಟಿಜನ್ ಕಾರ್ಡ್ (Senior Citizen card) ಪಡೆಯುವುದರಿಂದ ಕೆಲ ಅನುಕೂಲತೆಗಳು ಸಿಗುತ್ತದೆ ಅದರ ಬಗ್ಗೆ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಹೆಸರು:- ಸೀನಿಯರ್ … Read more

ಮನೆ ಅಭಿವೃದ್ಧಿ ಆಗದೆ ಇರಲು, ಸಾಲ ದಿನದಿಂದ ದಿನಕ್ಕೆ ಹೆಚ್ಚಾಗಲು, ಮನೆಯಲ್ಲಿ ಮಾಡುವ ಈ ತಪ್ಪುಗಳೇ ಕಾರಣ.!

  ಮನೆಯಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಯಾವ ರೀತಿಯ ಕೆಲವು ನಿಯಮಗಳನ್ನು ಅನುಸರಿಸಬೇಕು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಬಹಳ ಹಿಂದಿನ ದಿನದಿಂದ ಯಾವ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಇರುತ್ತದೆಯೋ ಆ ತಪ್ಪುಗಳನ್ನು ಮಾಡಬಾರದು. ಹಾಗೆ ಏನಾದರೂ ಆ ತಪ್ಪುಗಳನ್ನು ಮಾಡಿದರೆ ಮೇಲೆ ಹೇಳಿದಂತೆ ನಮ್ಮ ಮನೆಯ ಅಭಿವೃದ್ಧಿ ಆಗುವುದಿಲ್ಲ ಹಾಗೂ ಮನೆಯಲ್ಲಿ ಒಂದರ ಮೇಲೊಂದು ಸಂಕಷ್ಟಗಳು ಅನಾರೋಗ್ಯದ ಸಮಸ್ಯೆಗಳು ಹೀಗೆ ಇನ್ನೂ ಹತ್ತು ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಆದ್ದರಿಂದ ಅಪ್ಪಿತಪ್ಪಿಯು ಈಗ … Read more

ಕ್ಯಾನ್ಸರ್ ಬರುವುದಕ್ಕಿಂತ ಮುಂಚೆ ಕಾಣಿಸಿಕೊಳ್ಳುವ ಲಕ್ಷಣಗಳು ಇವು.! ಇದನ್ನು ಮೊದಲೇ ತಿಳಿದುಕೊಂಡರೆ ಪಶ್ಚಾತಾಪ ಪಡುವ ಅಗತ್ಯ ಇರಲ್ಲ.!

  ಎಲ್ಲರಿಗೂ ಕೂಡ ಕ್ಯಾನ್ಸರ್ ಎಂಬ ಪದ ಕೇಳಿದರೆ ಸಾಕು ಒಂದು ಕ್ಷಣ ಬೆಚ್ಚಿ ಬೀಳುತ್ತಾರೆ ಹೌದು. ಅಷ್ಟು ಭಯಾನಕವಾದಂತಹ ದೊಡ್ಡ ಕಾಯಿಲೆ ಇದಾಗಿದೆ. ಅದರಲ್ಲೂ ಈ ಒಂದು ಕಾಯಿಲೆ ಬಂದಂತಹ ವ್ಯಕ್ತಿ ಸ್ವಲ್ಪ ದಿನಗಳವರೆಗೆ ಇರುತ್ತಾನೆ, ಆನಂತರ ಅವನಿಗೆ ಸಾವು ಖಚಿತ ಎನ್ನುವಂತಹ ವಿಷಯ ಪ್ರತಿಯೊಬ್ಬರಿಗೂ ಕೂಡ ಮೊದಲೇ ತಿಳಿದಿರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ಕ್ಯಾನ್ಸರ್ ಕಾಯಿಲೆ ಎಂದು ತಕ್ಷಣ ಭಯಪಡುವುದು ಸಹಜ. ಹೌದು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ಯಾವುದೇ … Read more