Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದಿಢೀರ್ ಎಂದು ಏಪ್ರಿಲ್ ತಿಂಗಳಿನಲ್ಲಿ ಈ ರಾಶಿಗಳ ಜನರಿಗೆ ಅದೃಷ್ಟ, ಮುಟ್ಟಿದ್ದೆಲ್ಲ ಚಿನ್ನ ಆಗುವ ಯೋಗ.!

Posted on April 2, 2024 By Kannada Trend News No Comments on ದಿಢೀರ್ ಎಂದು ಏಪ್ರಿಲ್ ತಿಂಗಳಿನಲ್ಲಿ ಈ ರಾಶಿಗಳ ಜನರಿಗೆ ಅದೃಷ್ಟ, ಮುಟ್ಟಿದ್ದೆಲ್ಲ ಚಿನ್ನ ಆಗುವ ಯೋಗ.!

 

ಮಾರ್ಚ್ ತಿಂಗಳು ಹಾಗೂ ಏಪ್ರಿಲ್ ತಿಂಗಳಿನಲ್ಲಿ ಶುಕ್ರನು ಮೀನ ರಾಶಿಗೆ ಸಂಚಾರ ಮಾಡುತ್ತಾರೆ. ಇದು ದ್ವಾದಶ ರಾಶಿಗಳೆಲ್ಲದರ ಮೇಲೆ ಪ್ರಭಾವ ಬೀರುತ್ತದೆ. ಆದರೆ ಶುಕ್ರನು ಮೀನ ರಾಶಿಯಲ್ಲಿ ಉಚ್ಚರಾಗಿರುವುದು ಯಾರಿಗೆಲ್ಲ ಜಾತಕದಲ್ಲಿ ಶುಕ್ರನು ಉಚ್ಚನಾಗಿದ್ದಾರೆ ಅವರಿಗೆ ವಿಪರೀತ ರಾಜಯೋಗ ತರುತ್ತಿದೆ.

ಹೆಣ್ಣು ಮಕ್ಕಳಿಗೆಲ್ಲ ತಾವು ಬಯಸಿದ್ದನ್ನು ಪಡೆಯುವ ಮತ್ತು ಅಂದುಕೊಂಡಿದ್ದೆಲ್ಲ ಆಗುವ ರಾಣಿ ರೀತಿ ಬದುಕುವ ಯೋಗ ತರುತ್ತಿದ್ದರೆ ಗಂಡು ಮಕ್ಕಳಿಗೆ ಅಧಿಕಾರ ಅದ್ದೂರಿತನ ಮತ್ತು ಗೌರವ ಕೂಡ ವೃದ್ಧಿಯಾಗಿ ಖ್ಯಾತಿ ಹೆಚ್ಚಾಗುವ ಯೋಗ ತರುತ್ತಿದೆ. ಇದೆಲ್ಲವೂ ಕೂಡ ಶುಕ್ರನ ಪ್ರಭಾವವಾಗಿದ್ದು ಇದು ಯಾವ ರಾಶಿಯವರಿಗೆ ಸಿಗುತ್ತಿದೆ ಎನ್ನುವ ವಿಚಾರವನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಈ ಸುದ್ದಿ ಓದಿ:- ಮೇಷ ರಾಶಿಗಿದೆ ಏಪ್ರಿಲ್ ತಿಂಗಳಿನಲ್ಲಿ ಜಾಕ್ ಪಾಟ್, ಏಪ್ರಿಲ್ ನಲ್ಲಿ ಬಹುತೇಕ ಎಲ್ಲಾ ಗ್ರಹ ಬಲಗಳು ಕೂಡ ನಿಮ್ಮೊಂದಿಗೆ ಇದೆ.!

ಸಾಮಾನ್ಯವಾಗಿ ಶುಕ್ರ ಎಲ್ಲಾ ರಾಶಿಯವರಿಗೂ ಒಳ್ಳೆಯದು ಮಾಡುವುದಿಲ್ಲ. ಕೆಲವು ರಾಶಿಗಳಿಗೆ ಶುಭ ಹಾಗೂ ಕೆಲವು ರಾಶಿಗಳಿಗೆ ಅಶುಭ ಫಲ ಇರುತ್ತದೆ. ಆದರೆ ಮೀನ ರಾಶಿಯಲ್ಲಿ ಶುಕ್ರನು ಉಚ್ಚನಾಗಿರುವುದು ಸ್ವಲ್ಪಮಟ್ಟಿಗೆ ಎಲ್ಲರಿಗೂ ಲಾಭ ಮತ್ತು ಕೆಲವು ರಾಶಿಗಳಿಗೆ ರಾಜಯೋಗ ತಂದಿದೆ.

ಅದರಲ್ಲೂ ಜಾತಕದಲ್ಲಿ ಶುಕ್ರ ಉಚ್ಛ ಆಗಿರುವವರಿಗೆ ವಿಪರೀತ ರಾಜಯೋಗ ತರುತ್ತಿದೆ ಇವರು ಸಣ್ಣದಾಗಿ ಯಾವುದೇ ವಿಷಯಕ್ಕೆ ಕೈ ಹಾಕಿದರು ಅದರಲ್ಲಿ ದೊಡ್ಡದಾಗಿ ಲಾಭ ಪಡೆಯುತ್ತಾರೆ. ಇವರು ಅಂದುಕೊಂಡ ಕಾರ್ಯ ನಿರ್ವಿಘ್ನವಾಗಿ ಸಾಗುತ್ತದೆ ಯಾವುದೇ ಕ್ಷೇತ್ರದಲ್ಲಿ ಒಂದು ವೇಳೆ ಇವರು ಆಸಕ್ತಿ ಹೊಂದಿದ್ದರೆ ಇವರಿಗೆ ಇವರೇ ಸಾಟಿ ಎನ್ನುವ ಹಂತಕ್ಕೆ ಬೆಳೆಯುತ್ತಾರೆ ಯಾಕೆಂದರೆ ಶುಕ್ರನ ಪ್ರಭಾವ ಕೂಡ ಇವರ ಜೊತೆ ಸೇರಿರುತ್ತದೆ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!

ಹೀಗಾಗಿಯೇ ಸಾಮಾನ್ಯವಾಗಿ ನೋಡುವುದಾದರೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಜನಿಸಿದವರೇ ಈ ರೀತಿ ಸಿನಿಮಾ ಅಥವಾ ಸಾಹಿತ್ಯ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಕೊಂಡು, ಕಲೆ ಮೂಲಕ ಹೆಸರು ಮಾಡಿ ಹಣವನ್ನು ಗಳಿಸುತ್ತಾರೆ ಇದನ್ನು ನಾವು ಪ್ರತ್ಯಕ್ಷ ಸಾಕ್ಷಿಯಾಗಿ ಹಲವು ಉದಾಹರಣೆ ಹೋಲಿಕೆಯೊಂದಿಗೆ ಕಾಣಬಹುದು.

ಈ ರೀತಿ ಶುಕ್ರನು ಜಾತಕದಲ್ಲಿ ಉಚ್ಛ ಆಗಿರುವವರು ಹುಟ್ಟಿದರೆ ಆ ಮನೆ ಯೋಗ ಬದಲಾಗುತ್ತದೆ ಅಥವಾ ಅವರು ಮದುವೆ ಆದ ನಂತರ ಸಂಗಾತಿಗೆ ಅದೃಷ್ಟ ಬರುತ್ತದೆ. ಹೀಗೆ ಉಚ್ಛನಾಗುವ ಶುಕ್ರನು ವಿಪರೀತವಾದ ಅದೃಷ್ಟಗಳನ್ನು ಕೊಡುತ್ತಾರೆ ಸದ್ಯಕ್ಕೆ ಈಗ ಆ ಪ್ರಕಾರವಾಗಿ ಯಾವ ರಾಶಿಯವರಿಗೆ ಇಂತಹ ಯೋಗಗಳು ಸಿಗುತ್ತಿದೆ ಎನ್ನುವುದರ ಬಗ್ಗೆ ಹೇಳುವುದಾದರೆ ವೃಷಭ ರಾಶಿ, ಕರ್ಕಾಟಕ ರಾಶಿ, ಕನ್ಯಾ ರಾಶಿ, ಧನಸ್ಸು ರಾಶಿ ಹಾಗೂ ಮೀನ ರಾಶಿಯವರು ಇಂತಹ ರಾಜಯೋಗವನ್ನು ಪಡೆದಿದ್ದಾರೆ.

ಈ ಸುದ್ದಿ ಓದಿ:- ಮಕ್ಕಳ ಹಠಮಾರಿತನ ಕಡಿಮೆ ಮಾಡಲು ಮೊಬೈಲ್ ಚಟ ಬಿಡಿಸಲು ಈ ಕಾಯಿಯನ್ನು ನೆಲದ ಮೇಲೆ ಹಾಕಿ ಈ ಒಂದು ಮಂತ್ರ ಹೇಳಿ ಸಾಕು.!

ಇವರಿಗೆ ಕಟ್ಟಿದ ಗೃಹಗಳನ್ನು ಕೊಂಡುಕೊಳ್ಳುವ ದೊಡ್ಡ ವಾಹನವನ್ನು ಖರೀದಿಸುವ, ಹಣ ತೆಗೆದುಕೊಂಡು ಕಣ್ಮರೆಯಾಗಿದ್ದವರೇ ಹುಡುಕಿಕೊಂಡು ಬಂದು ವಾಪಸ್ ಹಣ ಕೊಡುವ ಅಥವಾ ಯಾವುದಾದರೂ ದೊಡ್ಡ ಪ್ರಾಜೆಕ್ಟ್ ಇವರಿಗೆ ಸಿಕ್ಕಿ ಲಾಭ ಆಗುವ ಇಂತಹ ಶುಭಫಲಗಳು ಉಂಟಾಗುತ್ತಿದೆ.

ಇದಿಷ್ಟೇ ಅಲ್ಲದೆ ಇವರ ಪ್ರತಿಭೆಗೆ ತಕ್ಕ ಪ್ರೋತ್ಸಾಹ, ಕುಟುಂಬ ಸೌಖ್ಯ, ಸಂತಾನ ಭಾಗ್ಯ, ವಿವಾಹ ಭಾಗ್ಯ ಇತ್ಯಾದಿಫಲಗಳು ಕೂಡ ಕೂಡಿ ಬರುತ್ತಿದೆ. ಈ ಎಲ್ಲಾ ಫಲಗಳನ್ನು ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ನಿಮ್ಮ ಬದುಕು ಇನ್ನು ಮುಂದೆ ವಿಭಿನ್ನವಾಗಲಿದೆ ಈ ಪ್ರಭಾವಗಳನ್ನು ಹೆಚ್ಚಿಸಿಕೊಳ್ಳಲು ಶುಕ್ರನ ಆರಾಧನೆ ಮಾಡಿ.

ಈ ಸುದ್ದಿ ಓದಿ:- ಯುಗಾದಿಗೂ ಮುಂಚೆ ಈ ನಾಲ್ಕು ವಸ್ತುಗಳಲ್ಲಿ ಯಾವುದಾದರೂ ಒಂದನ್ನು ನಿಮ್ಮ ಮನೆಗೆ ತಂದರೆ ನೀವೇ ಧನವಂತರು.

ಓಂ ಶುಕ್ರಾಯ ನಮಃ ಎನ್ನುವ ಮಂತ್ರವನ್ನು ಕನಿಷ್ಠ ದಿನದಲ್ಲಿ 108 ಬಾರಿ ಆದರೂ ಜಪ ಮಾಡಿ ಮತ್ತು ತಾಯಿ ಮಹಾಲಕ್ಷ್ಮಿ ಆರಾಧನೆ ಮಾಡಿ ಆದಷ್ಟು ಮಡಿಯಿಂದ ಇರಿ ಬಿಳಿ ಬಣ್ಣದ ವಸ್ತುಗಳನ್ನು ಹೆಚ್ಚಾಗಿ ಬಳಸಿ ಎಲ್ಲವೂ ಶುಭವಾಗುತ್ತದೆ.

 

Astrology
WhatsApp Group Join Now
Telegram Group Join Now

Post navigation

Previous Post: ಬಟ್ಟೆಗಳ ಮೇಲಿನ ಅರಿಶಿಣದ ಕಲೆ ತೆಗೆಯುವುದು ಎಷ್ಟು ಸುಲಭ ಗೊತ್ತಾ? ಈ ಟ್ರಿಕ್ ಫಾಲೋ ಮಾಡಿ 100% ಕ್ಲೀನ್ ಆಗುತ್ತದೆ.!
Next Post: ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore