Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಾಂತರಾ ಸಿನಿಮಾ ನೋಡಿದ್ರಾ ಅಂತ ಮಾಧ್ಯಮದವರು ಪ್ರಶ್ನೆ ಕೇಳಿದಾಗ ನೋಡಿಲ್ಲ, ನೋಡಲ್ಲ ಎಂದು ಉಡಾಫೆಯಾಗಿ ಮಾತನಾಡಿದ ರಶ್ಮಿಕಾ ಈ ವೈರಲ್ ವಿಡಿಯೋ ನೋಡಿ.

Posted on October 31, 2022 By Kannada Trend News No Comments on ಕಾಂತರಾ ಸಿನಿಮಾ ನೋಡಿದ್ರಾ ಅಂತ ಮಾಧ್ಯಮದವರು ಪ್ರಶ್ನೆ ಕೇಳಿದಾಗ ನೋಡಿಲ್ಲ, ನೋಡಲ್ಲ ಎಂದು ಉಡಾಫೆಯಾಗಿ ಮಾತನಾಡಿದ ರಶ್ಮಿಕಾ ಈ ವೈರಲ್ ವಿಡಿಯೋ ನೋಡಿ.

ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಕನ್ನಡ ಮಾತ್ರವಲ್ಲದೆ ಇದೀಗ ಇಡೀ ಭಾರತದಲ್ಲಿಯೇ ಹೆಚ್ಚು ಪ್ರದರ್ಶನ ಕಾಣುತ್ತಿರುವ ಸಿನಿಮಾವಾಗಿದೆ. ಕೆಜಿಎಫ್ ನಂತರ ಕನ್ನಡ ಸಿನಿಮಾವನ್ನು ಉತ್ತುಂಗಕ್ಕೆ ತೆಗೆದುಕೊಂಡ ಹೋದ ಮತ್ತೊಂದು ಸಿನಿಮಾ ಅಂದರೆ ಅದು ಕಾಂತಾರ ಸಿನಿಮಾ ಅಂತಾನೆ ಹೇಳಬಹುದು. ಈ ಕಾಂತಾರ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ಅವರು ಮಾಡಿದಂತಹ ಅಭಿನಯವನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ.

ಕೊನೆಯ 20 ನಿಮಿಷಗಳು ಮಾತ್ರ ರೋಮಾಂಚನವಾಗುತ್ತದೆ ಅಷ್ಟರ ಮಟ್ಟಿಗೆ ರಿಷಬ್ ಶೆಟ್ಟಿ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ನೋಡಿದಂತಹ ಪ್ರೇಕ್ಷಕರು ಸ್ಟಾರ್ ಸೆಲೆಬ್ರಿಟಿಗಳು ಎಲ್ಲರೂ ಕೂಡ ರಿಷಬ್ ಶೆಟ್ಟಿಯವರನ್ನು ಹಾಡಿ ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೆ ಕನ್ನಡವನ್ನು ಹೊರತು ಪಡಿಸಿ ಬೇರೆ ಭಾಷೆಗೂ ಕೂಡ ಡಬ್ಬಿಂಗ್ ಮಾಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಕಾರಣದಿಂದಲೇ ತಮಿಳು ತೆಲುಗು ಮಲಯಾಳಂ ಹಿಂದಿ ಸೇರಿದಂತೆ ಸುಮಾರು 5 ಭಾಷೆಯಲ್ಲಿ ಡಬ್ಬಿಂಗ್ ಮಾಡಿದರು.

ವಿಶೇಷ ಏನೆಂದರೆ ಕನ್ನಡಕ್ಕಿಂತಲೂ ಕೂಡ ಪರಭಾಷೆಯಲ್ಲಿ ಕಾಂತಾರ ಸಿನಿಮಾ ಹೆಚ್ಚು ಸದ್ದು ಮಾಡುತ್ತಿದೆ ಪ್ರತಿಯೊಬ್ಬ ಸ್ಟಾರ್ ಸೆಲೆಬ್ರೆಟಿಗಳು ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಬಾಲಿವುಡ್ ನಾ ಕಂಗನಾ ರಣವತ್ ಹಾಗೂ ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಆಂಧ್ರಪ್ರದೇಶದ ರಾಜಮೌಳಿ ಮಲೆಯಾಳಂ ನಾ ಮೋಹನ್ ಲಾಲ್ ಹೀಗೆ ದಕ್ಷಿಣ ಭಾರತದ ಸಾಕಷ್ಟು ನಟ ನಟಿಯರು ಕಾಂತರಾ ಸಿನಿಮಾವನ್ನು ಮೆಚ್ಚಿಕೊಂಡು ಅವುಗಳ ಅಭಿಪ್ರಾಯವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ನೆನ್ನೆಯಷ್ಟೇ ರಶ್ಮಿಕಾ ಮಂದಣ್ಣ ಅವರು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ ಏರ್ಪೋರ್ಟ್ ನಲ್ಲಿ ಸಿಕ್ಕಂತಹ ರಶ್ಮಿಕ ಅವರಿಗೆ ಮಾಧ್ಯಮದವರು ಪ್ರಶ್ನೆಯನ್ನು ಕೇಳುತ್ತಾರೆ. ಕಾಂತಾರ ಸಿನಿಮಾ ನೋಡಿದ್ರಾ ಅಂತ ಅದಕ್ಕೆ ರಶ್ಮಿಕಾ ಅವರು ನೋಡಿಲ್ಲ ನೋಡಲು ಸಾಧ್ಯ ಆಗಿಲ್ಲ ಎಂದು ಉತ್ತರ ಕೊಟ್ಟು ಹೊರಟು ಹೋಗುತ್ತಾರೆ. ನಿಜಕ್ಕೂ ಕೂಡ ಇದು ಅಭಿಮಾನಿಗಳಲ್ಲಿ ಆ.ಕ್ರೋ.ಶ.ವನ್ನು ಹುಟ್ಟುಹಾಕಿದ ಏಕೆಂದರೆ ನಿಮ್ಮ ಎಲ್ಲರಿಗೂ ತಿಳಿದಿರುವಂತೆ ರಿಷಬ್ ಶೆಟ್ಟಿ ನಿರ್ಮಾಣದ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದರು.

ರಶ್ಮಿಕಾಗೆ ಸಿನಿಮಾ ಬದುಕನ್ನು ಕಟ್ಟುಕೊಟ್ಟಿದ್ದು ಒಂದು ರೀತಿಯಲ್ಲಿ ರಿಷಬ್ ಶೆಟ್ಟಿ ಅಂತ ಹೇಳಬಹುದು ತನ್ನ ಗುರುವಿಗೆ ರಶ್ಮಿಕ ಮಂದಣ್ಣ ಅವರು ಈ ರೀತಿ ಅವಮಾನ ಮಾಡಿದ್ದು ನಿಜಕ್ಕೂ ತಪ್ಪು ಅಂತಾನೆ ಹೇಳಬಹುದು. ಒಂದು ವೇಳೆ ರಿಷಬ್ ಶೆಟ್ಟಿ ರಶ್ಮಿಕಾಗೆ ಚಾನ್ಸ್ ಕೊಟ್ಟಿಲ್ಲ ಅಂದರೆ ಅವರು ಇಂದು ಈ ಮೆಟ್ಟಕ್ಕೆ ಬೆಳೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಆದರೂ ಕೂಡ ರಶ್ಮಿಕಾ ಅವರು ಸ್ವಲ್ಪ ನಿಯತ್ತಿಲ್ಲದೆ ನಡೆದುಕೊಂಡ ರೀತಿ ನೋಡಿ ಎಲ್ಲರೂ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಅದೇನೇ ರಶ್ಮಿಕಾ ಮಂದಣ್ಣ ಅವರು ಇದೇ ಮೊದಲ ಏನಲ್ಲ ಈ ರೀತಿ ನಮ್ಮ ಕನ್ನಡಿಗರಿಗೆ ಮತ್ತು ಕನ್ನಡ ನಟ ನಟಿಯರಿಗೆ ಅವಮಾನ ಮಾಡುತ್ತಿರುವುದು ಎಲ್ಲದಕ್ಕೂ ಒಂದು ಕೊನೆ ಎಂಬುದು ಇದ್ದೇ ಇರುತ್ತದೆ. ರಶ್ಮಿಕಾ ಆಟಗಳಿಗೂ ಕೂಡ ಕಡಿವಾಣ ಬೀಳುವಂತಹ ಸಮಯ ಮುಂದೊಂದು ದಿನ ಬಂದೇ ಬರುತ್ತದೆ ಎಂಬುವುದು ಕೆಲವು ಅಭಿಮಾನಿಗಳ ಅಭಿಪ್ರಾಯವಾಗಿದೆ.

ರಶ್ಮಿಕಾ ಅವರು ಸಿನಿಮಾ ನೋಡದಿದ್ದರೆ ಏನಂತೆ ಪ್ರೇಕ್ಷಕರು ಮತ್ತು ಅಭಿಮಾನಿಗಳು ಹಾಗೂ ಸೆಲೆಬ್ರೆಟಿಗಳು ಈ ಸಿನಿಮಾವನ್ನು ನೋಡಿ ಒಪ್ಪಿಕೊಂಡಿದ್ದಾರೆ ಅಷ್ಟೇ ಸಾಕು ಎನ್ನುತ್ತಿದ್ದಾರೆ ಸಿನಿಮಾ ನೋಡಿದ ಪ್ರೇಕ್ಷಕರು. ಸದ್ಯಕ್ಕೆ ರಶ್ಮಿಕಾ ಅವರು ಏರ್ಪೋರ್ಟ್ ನಲ್ಲಿ ಮಾತನಾಡಿದಂತಹ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ ಆ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Kanthara, Rashmika Mandanna
WhatsApp Group Join Now
Telegram Group Join Now

Post navigation

Previous Post: ತಂದೆ ತಿರೋದ್ರು, ಅಮ್ಮನಿಗೆ ಬ್ರೈನ್ ಟ್ಯೂಮರ್ ಆದ್ರೂ, ಆಕ್ಟಿಂಗ್ ಮಾಡ್ತಿದ್ದೆನೆ, ಕಷ್ಟದ ದಿನ ನೆನೆದು ಕಣ್ಣೀರು ಹಾಕ್ತಿರೋ ನಟಿ & ನಿರೂಪಕಿ ಸುಷ್ಮಾ.
Next Post: ವೀಕೆಂಡ್ ವಿತ್ ರಮೇಶ್ ಕಾರ್ಯದಲ್ಲಿ ದರ್ಶನ್ ಬಗ್ಗೆ ಸುದೀಪ್ ಹೇಳಿದ್ದ ಈ ಮಾತು ನಿಜ ಅನ್ಸುತ್ತೆ. ಡಿ-ಬಾಸ್ ಎಂಥ ವ್ಯಕ್ತಿ ಅನ್ನೊದ್ನ ಎಳೆ ಎಳೆಯಾಗಿ ಬಿಚ್ಚಿಟ್ಟ ಸುದೀಪ್.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore