Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

6 ವರ್ಷಗಳ ಕಿಚ್ಚ-ದಚ್ಚು ಮನಸ್ತಾಪಕ್ಕೆ ತೆರೆ ಎಳೆದರಾ ಸುಮಲತಾ ಅಂಬರೀಶ್.! ಕೊನೆಗೂ ಒಂದಾದ್ರು ಕುಚಿಕೋ ಗೆಳೆಯರು.!

Posted on August 27, 2023 By Kannada Trend News No Comments on 6 ವರ್ಷಗಳ ಕಿಚ್ಚ-ದಚ್ಚು ಮನಸ್ತಾಪಕ್ಕೆ ತೆರೆ ಎಳೆದರಾ ಸುಮಲತಾ ಅಂಬರೀಶ್.! ಕೊನೆಗೂ ಒಂದಾದ್ರು ಕುಚಿಕೋ ಗೆಳೆಯರು.!
6 ವರ್ಷಗಳ ಕಿಚ್ಚ-ದಚ್ಚು ಮನಸ್ತಾಪಕ್ಕೆ ತೆರೆ ಎಳೆದರಾ ಸುಮಲತಾ ಅಂಬರೀಶ್.! ಕೊನೆಗೂ ಒಂದಾದ್ರು ಕುಚಿಕೋ ಗೆಳೆಯರು.!

ಸುಮಲತಾ ಅಂಬರೀಶ್ (Sumalatha Ambarish birthday) ಅವರು ತಮ್ಮ 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದರ ಪ್ರಯುಕ್ತ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಅದ್ದೂರಿಯಾಗಿ ಪಾರ್ಟಿ (Party) ಕೂಡ ಅರೆಂಜ್ ಮಾಡಲಾಗಿತ್ತು. ಸ್ಯಾಂಡಲ್ ವುಡ್ ಸ್ಟಾರ್ ನಟರು ಸೇರಿದಂತೆ ಅನೇಕ ಗಣ್ಯರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಶನಿವಾರ ನಡೆದ ಸುಮಲತಾ ಅಂಬರೀಶ್ ಅವರ ಹುಟ್ಟು ಹಬ್ಬದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಇದರಲ್ಲಿ ಎಲ್ಲರ ಗಮನ ಸೆಳೆದಿರುವುದು ಕಿಚ್ಚ ಸುದೀಪ್ (Kichcha Sudeep) ಹಾಗೂ ದಾಸ ದರ್ಶನ್…

Read More “6 ವರ್ಷಗಳ ಕಿಚ್ಚ-ದಚ್ಚು ಮನಸ್ತಾಪಕ್ಕೆ ತೆರೆ ಎಳೆದರಾ ಸುಮಲತಾ ಅಂಬರೀಶ್.! ಕೊನೆಗೂ ಒಂದಾದ್ರು ಕುಚಿಕೋ ಗೆಳೆಯರು.!” »

Entertainment

ಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ರವಿಚಂದ್ರನ್ ಪ್ರತಿ ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

Posted on April 19, 2023 By Kannada Trend News No Comments on ಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ರವಿಚಂದ್ರನ್ ಪ್ರತಿ ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?
ಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ರವಿಚಂದ್ರನ್ ಪ್ರತಿ ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

  ಕ್ರೇಜಿಸ್ಟಾರ್, ಕನ್ನಡ ಚಲನಚಿತ್ರರಂಗದ ಕನಸುಗಾರ, ಕಲಾವಿದ, ಪುಟ್ನಂಜ, ರಸಿಕ, ಮಲ್ಲ ಹೀಗೆ ನಾನಾ ಟೈಟಲ್ ಗಳನ್ನು ಪಡೆದಿರುವ ಎಲ್ಲರ ಪ್ರೀತಿಯ ರವಿಮಾಮ ರವಿಚಂದ್ರನ್ ಅವರು ಕನ್ನಡ ಚಲನಚಿತ್ರರಂಗದ ಬೆಲೆ ಕಟ್ಟಲಾಗದ ಆಸ್ತಿ. ಹಲವು ದಶಕಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತ ನಿರ್ದೇಶಕನಾಗಿ ಈಗ ಪೋಷಕ ಪಾತ್ರಧಾರಿಯಾಗಿ ಸಿನಿಮಾವನ್ನೇ ತನ್ನ ಜೀವನ ಮಾಡಿಕೊಂಡು ಬದುಕುತ್ತಿರುವ ಅಪ್ಪಟ ಸಿನಿಮಾ ಪ್ರೇಮಿ. ರವಿಚಂದ್ರನ್ ಅವರಷ್ಟು ಸಿನಿಮಾ ಕ್ರೇಝ್ ಅನ್ನು ಮತ್ತೊಬ್ಬರಲ್ಲಿ ಕಾಣದ ಅಸಾಧ್ಯ. ಸಿನಿಮಾಗಾಗಿ ಹುಟ್ಟಿದವರ…

Read More “ಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ರವಿಚಂದ್ರನ್ ಪ್ರತಿ ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?” »

Entertainment

ದೊಡ್ಮನೆ ಕೊಡುತ್ತಿದ್ದ ಸಂಭಾವನೆ ಬಗ್ಗೆ ಸತ್ಯ ಬಿಚ್ಚಿಟ್ಟ ನಟ ದರ್ಶನ್ ತಾಯಿ.

Posted on April 19, 2023 By Kannada Trend News No Comments on ದೊಡ್ಮನೆ ಕೊಡುತ್ತಿದ್ದ ಸಂಭಾವನೆ ಬಗ್ಗೆ ಸತ್ಯ ಬಿಚ್ಚಿಟ್ಟ ನಟ ದರ್ಶನ್ ತಾಯಿ.
ದೊಡ್ಮನೆ ಕೊಡುತ್ತಿದ್ದ ಸಂಭಾವನೆ ಬಗ್ಗೆ ಸತ್ಯ ಬಿಚ್ಚಿಟ್ಟ ನಟ ದರ್ಶನ್ ತಾಯಿ.

  ಎಲ್ಲರಿಗೂ ಗೊತ್ತಿರುವಂತೆ ದರ್ಶನ್ ಅವರ ತಂದೆ ತೂಗುದೀಪ್ ಶ್ರೀನಿವಾಸ್ ಅವರು ಕನ್ನಡ ಚಲನಚಿತ್ರರಂಗದ ಖ್ಯಾತ ಖಳನಾಯಕ. ಅಣ್ಣಾವ್ರ ಅನೇಕ ಸಿನಿಮಾಗಳಲ್ಲಿ ಅವರಿಗೆ ಎದುರಿಗೆ ಖಡಕ್ ವಿಲನ್ ಪಾತ್ರದಲ್ಲಿ ತೂಗುದೀಪ್ ಶ್ರೀನಿವಾಸ್ ಅವರನ್ನು ನೋಡಬಹುದು. ಆದರೆ ತಂದೆ ಅಷ್ಟು ದೊಡ್ಡ ಹೆಸರು ಮಾಡಿದ್ದರೂ ಕೂಡ ದರ್ಶನ್ ಗೆ ಸಿನಿಮಾ ಇಂಡಸ್ಟ್ರಿ ದಾರಿ ಹೂವಿನದ್ದಾಗಿರಲಿಲ್ಲ. ಇಂದು ದರ್ಶನ್ ಕಟ್ಟಿಕೊಂಡಿರುವ ಈ ಸಾಮ್ರಾಜ್ಯ ಅವರ ಸ್ವಂತ, ಪರಿಶ್ರಮ, ದುಡಿಮೆ ಹಾಗೂ ಹಠದಿಂದ ಎಂದೇ ಹೇಳಬಹುದು. ಅದೇ ಕಾರಣಕ್ಕಾಗಿ ಇವರನ್ನು ಚಾಲೆಂಜಿಂಗ್…

Read More “ದೊಡ್ಮನೆ ಕೊಡುತ್ತಿದ್ದ ಸಂಭಾವನೆ ಬಗ್ಗೆ ಸತ್ಯ ಬಿಚ್ಚಿಟ್ಟ ನಟ ದರ್ಶನ್ ತಾಯಿ.” »

Entertainment

ಒಂದು ಕೊಟ್ಟು ಒಂದು ಕಿತ್ತುಕೊಂಡ ದೇವರು. ನಾನು ನಗುತ್ತಿರುವುದೇ ಮಗ ರಾಯನ್ ಗಾಗಿ ಎಂದು ಕಣ್ಣಿರಿಟ್ಟ ನಟಿ ಮೇಘನಾ ರಾಜ್.

Posted on April 18, 2023 By Kannada Trend News No Comments on ಒಂದು ಕೊಟ್ಟು ಒಂದು ಕಿತ್ತುಕೊಂಡ ದೇವರು. ನಾನು ನಗುತ್ತಿರುವುದೇ ಮಗ ರಾಯನ್ ಗಾಗಿ ಎಂದು ಕಣ್ಣಿರಿಟ್ಟ ನಟಿ ಮೇಘನಾ ರಾಜ್.
ಒಂದು ಕೊಟ್ಟು ಒಂದು ಕಿತ್ತುಕೊಂಡ ದೇವರು. ನಾನು ನಗುತ್ತಿರುವುದೇ ಮಗ ರಾಯನ್ ಗಾಗಿ ಎಂದು ಕಣ್ಣಿರಿಟ್ಟ ನಟಿ ಮೇಘನಾ ರಾಜ್.

  ಮೇಘನಾ ರಾಜ್ ಕನ್ನಡ ಚಲನಚಿತ್ರ ರಂಗ ಕಂಡ ಪ್ರತಿಭಾನ್ವಿತ ನಟಿ. ಮೂಲತಃ ಕಲಾವಿದರ ಕುಟುಂಬದಿಂದ ಬಂದ ಈಕೆ ಆರಿಸಿಕೊಂಡಿದ್ದು ಕೂಡ ಇದೇ ವೃತ್ತಿಯನ್ನೇ. ಪ್ರತಿಭೆ ಜೊತೆ ನಟಿ ಆಗಲು ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿದ್ದ ಇವರು ಸಲೀಸಾಗಿ ನಾಯಕಿ ಪಟ್ಟ ಏರಿದರು. ಕನ್ನಡ ಮಾತ್ರವಲ್ಲದೆ ಮಲಯಾಳಂ ಚಿತ್ರರಂಗದಲ್ಲಿ ಕೂಡ ಬಹಳ ಬೇಡಿಕೆಯಲ್ಲಿರುವ ನಟಿ ದಕ್ಷಿಣ ಭಾರತದ ತಾರೆಯಾಗಿದ್ದಾರೆ. ಸಿನಿಮಾ ರಂಗವನ್ನು ಹೊರತುಪಡಿಸಿ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೂ ಕೂಡ ಈಕೆ ಸ್ಟ್ರಾಂಗ್ ಮೈಂಡೆಡ್. ಮಹಿಳೆಯಾಗಿ ತನ್ನ…

Read More “ಒಂದು ಕೊಟ್ಟು ಒಂದು ಕಿತ್ತುಕೊಂಡ ದೇವರು. ನಾನು ನಗುತ್ತಿರುವುದೇ ಮಗ ರಾಯನ್ ಗಾಗಿ ಎಂದು ಕಣ್ಣಿರಿಟ್ಟ ನಟಿ ಮೇಘನಾ ರಾಜ್.” »

Entertainment

ಈ ಸಲ ಕಪ್ ನಮ್ದೆ ಎನ್ನುತ್ತಿದ್ದಾರೆ ನಟಿ ಅಮೂಲ್ಯ ಅವಳಿ ಮಕ್ಕಳು, ಪುಟಾಣಿ RCB ಫ್ಯಾನ್ಸ್ ಗೆ ಫಿದಾ ಆದ ಕನ್ನಡಿಗರು. ಈ ಕ್ಯೂಟ್ ವಿಡಿಯೋ ನೋಡಿ.

Posted on April 18, 2023April 18, 2023 By Kannada Trend News No Comments on ಈ ಸಲ ಕಪ್ ನಮ್ದೆ ಎನ್ನುತ್ತಿದ್ದಾರೆ ನಟಿ ಅಮೂಲ್ಯ ಅವಳಿ ಮಕ್ಕಳು, ಪುಟಾಣಿ RCB ಫ್ಯಾನ್ಸ್ ಗೆ ಫಿದಾ ಆದ ಕನ್ನಡಿಗರು. ಈ ಕ್ಯೂಟ್ ವಿಡಿಯೋ ನೋಡಿ.
ಈ ಸಲ ಕಪ್ ನಮ್ದೆ ಎನ್ನುತ್ತಿದ್ದಾರೆ ನಟಿ ಅಮೂಲ್ಯ ಅವಳಿ ಮಕ್ಕಳು, ಪುಟಾಣಿ RCB ಫ್ಯಾನ್ಸ್ ಗೆ ಫಿದಾ ಆದ ಕನ್ನಡಿಗರು. ಈ ಕ್ಯೂಟ್ ವಿಡಿಯೋ ನೋಡಿ.

  ಏಪ್ರಿಲ್ ಬಂದರೆ ನಾನಾ ಕಾರಣಗಳಿಗಾಗಿ ಇಷ್ಟ ಆಗುತ್ತದೆ. ಶಾಲಾ ಕಾಲೇಜು ಹೋಗುವವರಿಗೆ ರಜೆಯ ಸಂಭ್ರಮವಾದರೆ, ಕ್ರಿಕೆಟ್ ಪ್ರಿಯರಿಗೆ ಇದು IPL ಹಬ್ಬ. ಸದ್ಯಕ್ಕೀಗ ಭಾರತದಲ್ಲಿ ಐಪಿಎಲ್ ಹಬ್ಬ ಜೋರಾಗಿ ನಡೆಯುತ್ತಿತ್ತು ಎಲ್ಲರೂ ತಮ್ಮ ತಮ್ಮ ತಂಡವನ್ನು ಬೆಂಬಲಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ತಮ್ಮ ನೆಚ್ಚಿನ ತಂಡಗಳ ಪರ ಪ್ರಚಾರ, ವಿರೋಧಿ ತಂಡಗಳ ವಿರುದ್ಧ ಟ್ರೊಲ್ ಹಾವಳಿ ಹರಿದು ಬರುತ್ತಿದೆ. IPL ತಂಡಗಳಲ್ಲಿ ಅತಿ ಹೆಚ್ಚಿನ ಪ್ರಾಮಾಣಿಕ ಅಭಿಮಾನಿಗಳು ಹೊಂದಿರುವ ತಂಡವಾದ ಕರ್ನಾಟಕದ ತಂಡವಾದ ಬೆಂಗಳೂರು ರಾಯಲ್…

Read More “ಈ ಸಲ ಕಪ್ ನಮ್ದೆ ಎನ್ನುತ್ತಿದ್ದಾರೆ ನಟಿ ಅಮೂಲ್ಯ ಅವಳಿ ಮಕ್ಕಳು, ಪುಟಾಣಿ RCB ಫ್ಯಾನ್ಸ್ ಗೆ ಫಿದಾ ಆದ ಕನ್ನಡಿಗರು. ಈ ಕ್ಯೂಟ್ ವಿಡಿಯೋ ನೋಡಿ.” »

Entertainment

ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ಲವ್ ಅಫೇರ್ ಬಗ್ಗೆ ಓಪನ್ ಸ್ಟೇಟ್ಮೆಂಟ್ ಕೊಟ್ಟ ನಟಿ ಪ್ರೇಮ. ಇವರ ಮಾತು ಕೇಳಿ ಶಾ-ಕ್ ಆದ ಫ್ಯಾನ್ಸ್

Posted on April 18, 2023 By Kannada Trend News No Comments on ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ಲವ್ ಅಫೇರ್ ಬಗ್ಗೆ ಓಪನ್ ಸ್ಟೇಟ್ಮೆಂಟ್ ಕೊಟ್ಟ ನಟಿ ಪ್ರೇಮ. ಇವರ ಮಾತು ಕೇಳಿ ಶಾ-ಕ್ ಆದ ಫ್ಯಾನ್ಸ್
ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ಲವ್ ಅಫೇರ್ ಬಗ್ಗೆ ಓಪನ್ ಸ್ಟೇಟ್ಮೆಂಟ್ ಕೊಟ್ಟ ನಟಿ ಪ್ರೇಮ. ಇವರ ಮಾತು ಕೇಳಿ ಶಾ-ಕ್ ಆದ ಫ್ಯಾನ್ಸ್

  ಸಹಜ ನಟಿ, ಮೋಹಕ ತಾರೆ ಪ್ರೇಮ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಸಿನಿಮಾ ಲೋಕದಲ್ಲಿ ಗಟ್ಟಿಯಾಗಿ ನಿಂತ ನಟಿ. ಕೊಡಗಿನ ಕುವರಿಯಾದ ಈಕೆ ಸ್ಯಾಂಡಲ್ವುಡ್ ಅಂಗಳದಲ್ಲಿ ಬೆಳೆದು ಇಂದು ಕರ್ನಾಟಕದ ಪ್ರತಿ ಮನೆಗಳಲ್ಲೂ ಮನೆ ಮಗಳಂತ ಪ್ರೀತಿ ಪಡೆದುಕೊಳ್ಳುತ್ತಿದ್ದಾರೆ. ನಟಿ ಪ್ರೇಮ ಎಂದರೆ ಕನ್ನಡಿಗರಿಗೆ ಅದೇನೋ ಒಂದು ರೀತಿಯ ವಿಶೇಷ ಪ್ರೀತಿ, ಈಕೆ ಮುಖದಲ್ಲಿರುವ ಮುಗ್ಧತೆಯೇ ಅದಕ್ಕೆ ಕಾರಣ ಆಗಿದ್ದರೂ ಇರಬಹುದು. ನಟಿ ಪ್ರೇಮ ಅವರು ಕಡಿಮೆ ಅವಧಿಯಲ್ಲಿ ಹೆಚ್ಚು ಸಿನಿಮಾದಲ್ಲಿ ಕಾಣಿಸಿಕೊಂಡು ಕನ್ನಡ ಚಲನಚಿತ್ರ ರಂಗದಲ್ಲಿ…

Read More “ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ಲವ್ ಅಫೇರ್ ಬಗ್ಗೆ ಓಪನ್ ಸ್ಟೇಟ್ಮೆಂಟ್ ಕೊಟ್ಟ ನಟಿ ಪ್ರೇಮ. ಇವರ ಮಾತು ಕೇಳಿ ಶಾ-ಕ್ ಆದ ಫ್ಯಾನ್ಸ್” »

Entertainment

ಮದುವೆ ಮುರಿದು ಬೀಳಲು ಕಾರಣ ಏನು ಎಂಬ ಸಬಿಚ್ಚಿಟ್ಟ ನಟಿ ರಿಷಿಕಾ ಸಿಂಗ್

Posted on April 17, 2023 By Kannada Trend News No Comments on ಮದುವೆ ಮುರಿದು ಬೀಳಲು ಕಾರಣ ಏನು ಎಂಬ ಸಬಿಚ್ಚಿಟ್ಟ ನಟಿ ರಿಷಿಕಾ ಸಿಂಗ್
ಮದುವೆ ಮುರಿದು ಬೀಳಲು ಕಾರಣ ಏನು ಎಂಬ ಸಬಿಚ್ಚಿಟ್ಟ ನಟಿ ರಿಷಿಕಾ ಸಿಂಗ್

  ನಟಿ ರಿಷಿಕ ಸಿಂಗ್ ಚಂದನ ವನದಲ್ಲಿ ಚಿಗುರುತ್ತಿದ್ದ ಪ್ರತಿಭೆ. ರಿಯಾಲಿಟಿ ಶೋಗಳು ಸಿನಿಮಾ ಮೂಲಕ ಕರ್ನಾಟಕದಾದ್ಯಂತ ಮನೆಮಾತಿದ್ದ ಈಕೆ ಲಾಕ್ ಡೆನ್ ಅವಧಿಯಲ್ಲಿ ಭೀಕರ ಅ.ಪ.ಘಾ.ತ.ಕ್ಕೆ ಈಡಾದರು. ಬೆನ್ನುಮೂಳೆ ಮುರಿದುಕೊಂಡ ಕಾರಣ ಎರಡು ವರ್ಷ ಬೆಡ್ ರೆಸ್ಟ್ ಅಲ್ಲಿ ಇರಬೇಕಾಯಿತು. ನಿಧಾನವಾಗಿ ಈಗ ಮೊದಲಿನಂತೆ ಆಗುತ್ತಿರುವ ಇವರು ಎರಡು ವರ್ಷ ತಾವು ಅನುಭವಿಸಿದ ಮಾನಸಿಕ ಹಾಗು ದೈಹಿಕ ನೋವಿನ ಬಗ್ಗೆ ಒಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ಹಂಚಿಕೊಂಡಿದ್ದರು. ಅದಾದ ಬಳಿಕ ಸುದ್ದಿ ಮಾಧ್ಯಮಗಳು ಹಾಗೂ…

Read More “ಮದುವೆ ಮುರಿದು ಬೀಳಲು ಕಾರಣ ಏನು ಎಂಬ ಸಬಿಚ್ಚಿಟ್ಟ ನಟಿ ರಿಷಿಕಾ ಸಿಂಗ್” »

Entertainment

ಮದುವೆ ಮುರಿದು ಬೀಳಲು ಕಾರಣ ಏನು ಎಂಬ ಸತ್ಯ ಬಿಚ್ಚಿಟ್ಟ ನಟಿ ರಿಷಿಕಾ ಸಿಂಗ್

Posted on April 17, 2023April 17, 2023 By Kannada Trend News No Comments on ಮದುವೆ ಮುರಿದು ಬೀಳಲು ಕಾರಣ ಏನು ಎಂಬ ಸತ್ಯ ಬಿಚ್ಚಿಟ್ಟ ನಟಿ ರಿಷಿಕಾ ಸಿಂಗ್
ಮದುವೆ ಮುರಿದು ಬೀಳಲು ಕಾರಣ ಏನು ಎಂಬ ಸತ್ಯ ಬಿಚ್ಚಿಟ್ಟ ನಟಿ ರಿಷಿಕಾ ಸಿಂಗ್

  ನಟಿ ರಿಷಿಕ ಸಿಂಗ್ ಚಂದನ ವನದಲ್ಲಿ ಚಿಗುರುತ್ತಿದ್ದ ಪ್ರತಿಭೆ. ರಿಯಾಲಿಟಿ ಶೋಗಳು ಸಿನಿಮಾ ಮೂಲಕ ಕರ್ನಾಟಕದಾದ್ಯಂತ ಮನೆಮಾತಿದ್ದ ಈಕೆ ಲಾಕ್ ಡೆನ್ ಅವಧಿಯಲ್ಲಿ ಭೀಕರ ಅ.ಪ.ಘಾ.ತ.ಕ್ಕೆ ಈಡಾದರು. ಬೆನ್ನುಮೂಳೆ ಮುರಿದುಕೊಂಡ ಕಾರಣ ಎರಡು ವರ್ಷ ಬೆಡ್ ರೆಸ್ಟ್ ಅಲ್ಲಿ ಇರಬೇಕಾಯಿತು. ನಿಧಾನವಾಗಿ ಈಗ ಮೊದಲಿನಂತೆ ಆಗುತ್ತಿರುವ ಇವರು ಎರಡು ವರ್ಷ ತಾವು ಅನುಭವಿಸಿದ ಮಾನಸಿಕ ಹಾಗು ದೈಹಿಕ ನೋವಿನ ಬಗ್ಗೆ ಒಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ಹಂಚಿಕೊಂಡಿದ್ದರು. ಅದಾದ ಬಳಿಕ ಸುದ್ದಿ ಮಾಧ್ಯಮಗಳು ಹಾಗೂ…

Read More “ಮದುವೆ ಮುರಿದು ಬೀಳಲು ಕಾರಣ ಏನು ಎಂಬ ಸತ್ಯ ಬಿಚ್ಚಿಟ್ಟ ನಟಿ ರಿಷಿಕಾ ಸಿಂಗ್” »

Entertainment

ಡಾಲಿ ಹೆಸರನ್ನು ನಟಿ ಸಪ್ತಮಿ ಗೌಡ ತಮ್ಮ ಫೋನ್ ನಲ್ಲಿ ಏನೆಂದು ಸೇವ್ ಮಾಡಿದ್ದಾರಂತೆ ಗೊತ್ತಾ.?

Posted on April 17, 2023 By Kannada Trend News No Comments on ಡಾಲಿ ಹೆಸರನ್ನು ನಟಿ ಸಪ್ತಮಿ ಗೌಡ ತಮ್ಮ ಫೋನ್ ನಲ್ಲಿ ಏನೆಂದು ಸೇವ್ ಮಾಡಿದ್ದಾರಂತೆ ಗೊತ್ತಾ.?
ಡಾಲಿ ಹೆಸರನ್ನು ನಟಿ ಸಪ್ತಮಿ ಗೌಡ ತಮ್ಮ ಫೋನ್ ನಲ್ಲಿ ಏನೆಂದು ಸೇವ್ ಮಾಡಿದ್ದಾರಂತೆ ಗೊತ್ತಾ.?

  ಕಾಂತಾರದ ಲೀಲಾ ನಟಿ ಸಪ್ತಮಿ ಗೌಡ ಈಗ ಪಾನ್ ಇಂಡಿಯಾ ತಾರೆ. ಕಾಂತರಾ ಸಿನಿಮಾದ ಸಕ್ಸಸ್ ಆಕೆಯನ್ನು ಬಾಲಿವುಡ್ ಅಂಗಳದಕ್ಕೂ ಕರೆದೊಯ್ದಿದೆ. ಕಾಂತರಾ ಸಿನಿಮಾ ಆದಮೇಲೆ ವಿಶ್ವದಾದ್ಯಂತ ಎಲ್ಲರೂ ಕೂಡ ಸಪ್ತಮಿ ಗೌಡ ಅವರನ್ನು ಗುರುತಿಸುತ್ತಿದ್ದಾರೆ. ಆದರೆ ಕಾಂತರಾ ಸಿನಿಮಾ ಮಾಡುವ ಮುಂಚೆ ಸಪ್ತಮಿ ಗೌಡ ಕಮರ್ಷಿಯಲ್ ಸಿನಿಮಾ ಒಂದರಲ್ಲಿ ಭಜಾರಿ ಹೆಂಡ್ತಿ ಪಾತ್ರ ಮಾಡಿದ್ದರು ಎನ್ನುವುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಡಾಲಿಗೆ ಎರಡನೇ ಬಾರಿ ಬ್ರೇಕ್ ಕೊಟ್ಟ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಮಂಕಿ…

Read More “ಡಾಲಿ ಹೆಸರನ್ನು ನಟಿ ಸಪ್ತಮಿ ಗೌಡ ತಮ್ಮ ಫೋನ್ ನಲ್ಲಿ ಏನೆಂದು ಸೇವ್ ಮಾಡಿದ್ದಾರಂತೆ ಗೊತ್ತಾ.?” »

Entertainment

ಸರಗಿಮಪ ಸೀಸನ್ 19 ರ ವಿನ್ನರ್ ಪ್ರಗತಿ ಬಡಿಗೇರ್ ಗೆ ಸಿಕ್ಕ ಬಹುಮಾನವೇನು ಗೊತ್ತ.?

Posted on April 17, 2023 By Kannada Trend News No Comments on ಸರಗಿಮಪ ಸೀಸನ್ 19 ರ ವಿನ್ನರ್ ಪ್ರಗತಿ ಬಡಿಗೇರ್ ಗೆ ಸಿಕ್ಕ ಬಹುಮಾನವೇನು ಗೊತ್ತ.?
ಸರಗಿಮಪ ಸೀಸನ್ 19 ರ ವಿನ್ನರ್ ಪ್ರಗತಿ ಬಡಿಗೇರ್ ಗೆ ಸಿಕ್ಕ ಬಹುಮಾನವೇನು ಗೊತ್ತ.?

  ಸ್ವರ ಸಮರದಲಿ ಗೆದ್ದ ಪ್ರಗತಿ ಹಾಗೂ ಶಿವಾನಿಗೆ ಸಿಕ್ಕ ಬಹುಮಾನ ಎಷ್ಟು ಗೊತ್ತಾ.? ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರತಿ ವಾರಾಂತ್ಯ ಪ್ರಸಾರವಾಗುತ್ತಿದ್ದ ಜನ ಮೆಚ್ಚಿದ ಸಂಗೀತದ ಕಾರ್ಯಕ್ರಮ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಮುಕ್ತಾಯಗೊಂಡಿದೆ. ಅಕ್ಟೋಬರ್ 29, 2012 ರಲ್ಲಿ ಆರಂಭಗೊಂಡ ಈ ಕಾರ್ಯಕ್ರಮ ಸುಧೀರ್ಘವಾಗಿ ಆರು ತಿಂಗಳುಗಳ ಕಾಲ ನಡೆದುಕೊಂಡು ಬಂದಿದೆ. ಇದುವರೆಗೆ 47 ಎಪಿಸೋಡ್ಗಳು ಪ್ರಸಾರವಾಗಿ ಪ್ರತಿ ಎಪಿಸೋಡ್‌ಗಳಲ್ಲೂ ನೋಡುಗರಿಗೆ ಭರಪೂರ ಮನರಂಜನೆಯನ್ನು ಕೊಡುವಲ್ಲಿ ಗೆದ್ದಿವೆ. ಕೊಪ್ಪಳದಲ್ಲಿ ಗ್ರಾಂಡ್…

Read More “ಸರಗಿಮಪ ಸೀಸನ್ 19 ರ ವಿನ್ನರ್ ಪ್ರಗತಿ ಬಡಿಗೇರ್ ಗೆ ಸಿಕ್ಕ ಬಹುಮಾನವೇನು ಗೊತ್ತ.?” »

Entertainment

Posts pagination

1 2 … 101 Next

Copyright © 2025 Kannada Trend News.


Developed By Top Digital Marketing & Website Development company in Mysore