Home Entertainment ಮದುವೆ ಮುರಿದು ಬೀಳಲು ಕಾರಣ ಏನು ಎಂಬ ಸತ್ಯ ಬಿಚ್ಚಿಟ್ಟ ನಟಿ ರಿಷಿಕಾ ಸಿಂಗ್

ಮದುವೆ ಮುರಿದು ಬೀಳಲು ಕಾರಣ ಏನು ಎಂಬ ಸತ್ಯ ಬಿಚ್ಚಿಟ್ಟ ನಟಿ ರಿಷಿಕಾ ಸಿಂಗ್

0
ಮದುವೆ ಮುರಿದು ಬೀಳಲು ಕಾರಣ ಏನು ಎಂಬ ಸತ್ಯ ಬಿಚ್ಚಿಟ್ಟ ನಟಿ ರಿಷಿಕಾ ಸಿಂಗ್

 

ನಟಿ ರಿಷಿಕ ಸಿಂಗ್ ಚಂದನ ವನದಲ್ಲಿ ಚಿಗುರುತ್ತಿದ್ದ ಪ್ರತಿಭೆ. ರಿಯಾಲಿಟಿ ಶೋಗಳು ಸಿನಿಮಾ ಮೂಲಕ ಕರ್ನಾಟಕದಾದ್ಯಂತ ಮನೆಮಾತಿದ್ದ ಈಕೆ ಲಾಕ್ ಡೆನ್ ಅವಧಿಯಲ್ಲಿ ಭೀಕರ ಅ.ಪ.ಘಾ.ತ.ಕ್ಕೆ ಈಡಾದರು. ಬೆನ್ನುಮೂಳೆ ಮುರಿದುಕೊಂಡ ಕಾರಣ ಎರಡು ವರ್ಷ ಬೆಡ್ ರೆಸ್ಟ್ ಅಲ್ಲಿ ಇರಬೇಕಾಯಿತು. ನಿಧಾನವಾಗಿ ಈಗ ಮೊದಲಿನಂತೆ ಆಗುತ್ತಿರುವ ಇವರು ಎರಡು ವರ್ಷ ತಾವು ಅನುಭವಿಸಿದ ಮಾನಸಿಕ ಹಾಗು ದೈಹಿಕ ನೋವಿನ ಬಗ್ಗೆ ಒಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ಹಂಚಿಕೊಂಡಿದ್ದರು.

ಅದಾದ ಬಳಿಕ ಸುದ್ದಿ ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾ ಚಾನಲ್ಗಳು ನಿರಂತರವಾಗಿ ಅವರ ಸಂದರ್ಶನ ಮಾಡುತ್ತಿವೆ. ಇದೇ ರೀತಿ ಖಾಸಗಿ ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟ ನಟಿ ಮದುವೆ ಮು’ರಿ’ದುಬಿದ್ದ ಕಥೆಯನ್ನು ಹೇಳಿಕೊಂಡಿದ್ದಾರೆ. ನನಗೆ 2021ರಲ್ಲಿ ನನ್ನ ಅಣ್ಣನ ಸ್ನೇಹಿತನಾದ ಸಂದೀಪ್ ಎನ್ನುವವರ ಜೊತೆ ಮದುವೆ ಫಿಕ್ಸ್ ಆಗಿತ್ತು.

ಸಂದೀಪ್ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ. ನಾನು ಇಂಡಸ್ಟ್ರಿಯಲ್ ಇರುವುದು ಅವನಿಗೆ ಸಮಸ್ಯೆ ಆಗಿರಲಿಲ್ಲ. ನನ್ನ ಶೂಟಿಂಗ್ ಸ್ಪಾಟ್ ಗೆಲ್ಲಾ ಬರುತ್ತಿದ್ದ. ಎರಡು ಮನೆಯ ಒಪ್ಪಿಗೆ ಮೇರೆಗೆ ಮದುವೆ ತಯಾರಿ ನಡೆದಿತ್ತು. ಆದರೆ ಅದು ಯಾಕೋ ನನಗೆ ಇದ್ದಕ್ಕಿದ್ದಂತೆ ಈ ಮದುವೆ ಬೇಡ ಎನಿಸಿತು. ಪತ್ರಿಕೆ ಎಲ್ಲಾ ರೆಡಿಯಾಗಿತ್ತು ಮನೆಯವರು ಬಹಳ ಸಂಭ್ರಮದಲ್ಲಿದ್ದರು. ನನ್ನ ಈ ನಿರ್ಧಾರದಿಂದ ನಮ್ಮ ಮನೆಯಲ್ಲಿ ಎಲ್ಲರಿಗೂ ಕೋಪ ಬಂತು ಆದರೆ ಆಕೆಯ ತಾಯಿ ನನ್ನನ್ನು ಅರ್ಥ ಮಾಡಿಕೊಂಡರು.

ಯಾಕೆಂದರೆ ಆಗ ನನಗೆ ಬರಿ 21 ವಯಸ್ಸು, ಮೆಚುರಿಟಿ ಇಲ್ಲದೆ ಹೀಗೆ ಮಾಡಿದ್ದಾಳೆ ಅಂತ ಹೇಳಿ ಮದುವೆ ಕ್ಯಾ’ನ್ಸ’ಲ್ ಕೂಡ ಮಾಡಿದರು. ಸಂದೀಪ್ ಮತ್ತು ನನ್ನ ನಡುವೆ ಒಳ್ಳೆಯ ಭಾಂದವ್ಯವಿತ್ತು. ಮದುವೆ ಕ್ಯಾ’ನ್ಸ’ಲ್ ಆದ ದಿನ ಕೂಡ ಒಟ್ಟಿಗೆ ಇದ್ದೆವು, ಅದಾದ ಮೇಲೆ ಎರಡು ದಿನ ನಾವು ಒಟ್ಟಿಗೆ ಇದ್ದೆವು. ಆ ಘಟನೆಯಿಂದ ನನ್ನ ಅಣ್ಣ ಬೇಜಾರು ಮಾಡಿಕೊಂಡು ನನ್ನ ಜೊತೆ ಮಾತು ಕೂಡ ಬಿಟ್ಟಿದ್ದ, ನನ್ನ ನಿರ್ಧಾರ ಎಲ್ಲರಿಗೂ ಕೂಡ ಶಾ’ಕ್ ಆಗಿತ್ತು.

ಆದರೆ ಆ ರೀತಿಯ ನಿರ್ಧಾರ ಮಾಡಲೇಬೇಕಾಯಿತು. ಆಗ ಮದುವೆ ಆಗಿದ್ದರೆ ಇಬ್ಬರು ಮಕ್ಕಳು ಇರುತ್ತಿದ್ದರು ಆದರೆ ದೇವರು ನಮಗೆ ಏನಾದರೂ ಟ್ಯಾಲೆಂಟ್ ಕೊಟ್ಟಿರುತ್ತಾನೆ, ಅದು ಉಪಯೋಗವಾಗುವಂತೆ ಬದುಕಬೇಕು. ಹಾಗಾಗಿ ನಾನು ಈಗಲೇ ಮದುವೆ ಬೇಡ ಇಂಡಸ್ಟ್ರಿಯಲ್ಲಿ ಮುಂದುವರಿಯಬೇಕು ಎನ್ನುವ ನಿರ್ಧಾರಕ್ಕೆ ಬಂದೆ. ಎಲ್ಲರೂ ಏನೇನೋ ಹೇಳುತ್ತಿದ್ದರು ಆಗ ನನಗೆ ಕಿವಿ ಮತ್ತು ಮೆದುಳಿನ ನಡುವಿನ ನರವನ್ನು ಕಟ್ ಮಾಡಬೇಕು ಅನಿಸುತ್ತಿತ್ತು.

ನನ್ನನ್ನು ಕ್ರಾಕ್ ಎನ್ನುತ್ತಿದ್ದರು ಅದು ಕೂಡ ನಿಜ ಪ್ರೀತಿ ಮಾಡುವವರೆಲ್ಲ ಕ್ರಾಕ್ ಗಳೇ ಆಗಿರುತ್ತಾರೆ. ನಮ್ಮಿಬ್ಬರ ಹೊಂದಾಣಿಕೆ ನೋಡಿ ಎಲ್ಲರೂ ಖುಷಿ ಪಟ್ಟಿದ್ದರು. ನಾವಿಬ್ಬರು ಒಟ್ಟಿಗೆ ಶಾಪಿಂಗ್ ಮಾಡುತ್ತಿದ್ವಿ, ಹೋಟೆಲ್ಗೆ ಹೋದರೆ ಬಿಲ್ ನಾನೆ ಪೇ ಮಾಡುತ್ತಿದ್ದೆ ಅಥವಾ ಶೇರ್ ಮಾಡಿಕೊಳ್ಳುತ್ತಿದ್ದೆವು. ಇಷ್ಟೆಲ್ಲ ಚೆನ್ನಾಗಿದ್ದು ಒಮ್ಮೆಲೇ ಮದುವೆ ಕ್ಯಾ’ನ್ಸ’ಲ್ ಮಾಡಬೇಕು ಅಂದಾಗ ಬಹಳ ನೋವಾಯ್ತು.

ಆ ವಿಷಯ ಮನೆಯಲ್ಲಿ ಹೇಳಲು ಹೋದಾಗ ಅವರು ಲಗ್ನ ಪತ್ರಿಕೆಗೆ ಅರಿಶಿಣ ಕುಂಕುಮ ಹಚ್ಚುತ್ತಿದ್ದರು. ಜೀವನದಲ್ಲಿ ಯಾವುದು ನಿರೀಕ್ಷಿತವಲ್ಲ ನನಗೆ ಆಕ್ಸಿಡೆಂಟ್ ಆಗುತ್ತದೆ ಎಂದು ಕೂಡ ನಾನು ನಿರೀಕ್ಷಿಸಿರಲಿಲ್ಲ. ಹೀಗೆ ಎಲ್ಲವೂ ಕೂಡ ಎಂದು ತಮ್ಮ ಮದುವೆ ಮು’ರಿ’ದು’ಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತು ಆ ಸಮಯದಲ್ಲಿ ಅದರಿಂದ ಎಲ್ಲಾ ಆಚೆ ಬರಲು ಬಿಗ್ ಬಾಸ್ ಗೆ ಹೋಗಬೇಕೆಂದು ನಿರ್ಧಾರ ಮಾಡಿದ ವಿಷಯವನ್ನು ಹೇಳಿಕೊಂಡಿದ್ದಾರೆ.

 

LEAVE A REPLY

Please enter your comment!
Please enter your name here