Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ವಾರದ ಕ್ಯಾಪ್ಟನ್ ಅನುಪಮಗೆ ಕಳಪೆ ಪಟ್ಟ ಕೊಟ್ಟ ಮನೆಮಂದಿ, ಕಣ್ಣೀರಿಟ್ಟ ಅನುಪಮ ಗೌಡ,

Posted on November 5, 2022 By Kannada Trend News No Comments on ಈ ವಾರದ ಕ್ಯಾಪ್ಟನ್ ಅನುಪಮಗೆ ಕಳಪೆ ಪಟ್ಟ ಕೊಟ್ಟ ಮನೆಮಂದಿ, ಕಣ್ಣೀರಿಟ್ಟ ಅನುಪಮ ಗೌಡ,

ಕನ್ನಡದ 9ನೇ ಆವೃತ್ತಿಯ ಬಿಗ್ ಬಾಸ್ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಸದ್ಯಕ್ಕೆ ಮನೆಯಲ್ಲಿರುವ ಅಷ್ಟು ಜನ ಕೂಡ ಅತ್ಯುತ್ತಮ ಆಟಗಾರರಾಗಿದ್ದು ಎಂಟರ್ಟೈನಿಂಗ್ ವಿಷಯದಲ್ಲಿ, ಟಾಸ್ಕ್ ವಿಚಾರದಲ್ಲಿ ಹೀಗೇ ಎಲ್ಲಾ ವಿಷಯಗಳನ್ನು ಕೂಡ ಸ್ಟ್ರಾಂಗ್ ಇದ್ದಾರೆ. ಹೀಗಾಗಿ ಪ್ರತಿದಿನದ ಟಾಸ್ಕ್ಗಳಲ್ಲಿ ಯಾರು ಗೆಲ್ಲುತ್ತಾರೆ ಅಥವಾ ಯಾವ ಟೀಮ್ ಗೆಲ್ಲುತ್ತದೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಈ ವಾರ ಯಾರು ಅತ್ಯುತ್ತಮ ಯಾರು ಕಳಪೆ ಎನ್ನುವ ವಿಷಯದ ಬಗ್ಗೆ ಪ್ರೇಕ್ಷಕರಿಗೂ ಕೂಡ ಅಷ್ಟೇ ಕುತೂಹಲ ಇರುತ್ತದೆ. ಈ ವಾರ ಮನೆಗೆ ಕೊಟ್ಟಿದ್ದ ಟಾಸ್ ಗಳೆಲ್ಲ ಮುಕ್ತಾಯವಾಗಿ ಕೊನೆಗೆ ಈ ವಾರದ ಅತ್ಯುತ್ತಮ ಯಾರು ಮತ್ತು ಕಳಪೆ ಯಾರು ಎನ್ನುವ ವಿಷಯವಾಗಿ ಚರ್ಚೆ ನಡೆಯುದಿದ್ದು ಎಲ್ಲರೂ ಸೇರಿ ಈ ವಾರ ಕ್ಯಾಪ್ಟನ್ ಆಗಿದ್ದ ಅನುಪಮಾ ಅವರನ್ನೇ ಕಳಪೆ ಎಂದು ಜೈಲಿಗೆ ಕಳುಹಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳು ನಡೆಯುವಾಗ ಜಗಳ ಆಗುವುದು ಸಹಜ. ಈ ವಾರ ಕೂಡ ಬಝರ್ ಒತ್ತಿದವರಿಗೆ ವಿಶೇಷ ಅಧಿಕಾರ ಎನ್ನುವ ಟಾಸ್ಕ್ ಇತ್ತು. ಮೊದಲು ಬಝರ್ ಒತ್ತಿದವರಿಗೆ ಆ ಅದೃಷ್ಟ ಸಿಗುತ್ತಿತ್ತು. ಹೀಗಾಗಿ ಎಲ್ಲರೂ ಆ ತವಕದಲ್ಲಿದ್ದರು ವಾರ ಪೂರ್ತಿ ಅದೇ ವಿಷಯಕ್ಕೆ ಜಗಳಗಳು ಕೂಡ ಆದವು.

ಮೊದಲ ಬಾರಿಗೆ ಈ ಟಾಸ್ಕ್ ಮಾಡಿದಾಗ ಪ್ರಶಾಂತ್ ಹಾಗೂ ರೂಪೇಶ್ ರಾಜಣ್ಣ ಅವರ ನಡುವೆ ದೊಡ್ಡ ಜಗಳ ಆಗಿ ಇಬ್ಬರಲ್ಲಿ ಯಾರು ಬಝರ್ ಮೊದಲು ಮುಟ್ಟಿದ್ದು ಎಂದು ದೊಡ್ಡ ಚರ್ಚೆ ಆಗಿತ್ತು. ಆಗ ಕ್ಯಾಪ್ಟನ್ ಅನುಪಮ ಅವರು ಈ ವಿಷಯದಲ್ಲಿ ನನಗೆ ಸರಿಯಾದ ಸ್ಪಷ್ಟತೆ ಇಲ್ಲ ಎಂದು ಹೇಳಿದರು. ಅದರಿಂದ ಕೋಪಗೊಂಡ ರಾಜಣ್ಣ ಇದ್ದಕ್ಕಿದ್ದ ಹಾಗೆ ಆಟ ಬಿಟ್ಟು ಹೋಗುವ ಮತ್ತು ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದೇನೆ.

ನನಗೆ ಬಿಗ್ ಬಾಸ್ ಮನೆ ಬೇಡ ದಯವಿಟ್ಟು ಬಾಗಿಲು ತೆರೆದು ಆಚೆ ಕಳಿಸಿ ಎಂದು ಕೇಳಿಕೊಂಡಿದ್ದರು. ಆ ಸಮಯದಲ್ಲೂ ಅನುಪಮ ಅವರು ಈ ರೀತಿ ಮಾಡಿದರೆ ನನಗೂ ಬೇಸರ ಆಗುತ್ತದೆ ಎಂದು ಕನ್ವೆನ್ಸ್ ಮಾಡುವ ಪ್ರಯತ್ನ ಮಾಡಿದ್ದರು. ಯಾರಿಗೂ ಕನ್ಫ್ಯೂಷನ್ ಬೇಡ ಎಂದು ಮತ್ತೊಮ್ಮೆ ಆಟ ಆಡಿಸಿದ್ದರು. ಕೊನೆಗೆ ಈಗ ಅತ್ಯುತ್ತಮ ಹಾಗೂ ಕಳಪೆ ಯಾರು ಎಂದು ತಮ್ಮ ತಮ್ಮ ನಿರ್ಧಾರ ತಿಳಿಸುವ ಸಮಯದಲ್ಲಿ ಅರುಣ್ ಸಾಗರ್ ಅವರು ಕ್ಯಾಪ್ಟನ್ ಆಗಿ ಸರಿಯಾಗಿ ನಿರ್ಧಾರ ತೆಗೆದುಕೊಂಡಿಲ್ಲ.

ಅವರು ಅನುಪಮ ಆಗಿಯೇ ನಿರ್ಧಾರ ತೆಗೆದುಕೊಂಡಿದ್ದಾರೆ ಹೀಗಾಗಿ ಅವರೇ ಕಳಪೆ ಎಂದು ದೂರಿದ್ದಾರೆ ಮತ್ತು ದಿವ್ಯ ಉರುಡುಗ, ಕಾವ್ಯ ಇವರುಗಳ ನಿರ್ಧಾರ ಕೂಡ ಅನುಪಮಾ ಅವರೆ ಕಳಪೆ ಎನ್ನುವುದಾಗಿತ್ತು. ರೂಪೇಶ್ ಶೆಟ್ಟಿ ಅವರು ಸಹ ಅನುಪಮಾ ಅವರು ಅವರಿಗೆ ಯಾವಾಗ ಕನ್ಫ್ಯೂಷನ್ ಇದ್ದರೂ ಕ್ಯಾಮೆರಾ ಮುಂದೆ ಹೋಗಿ ಬಿಗ್ ಬಾಸ್ ಬಳಿ ಸ್ಪಷ್ಟನೆ ಕೇಳಿ ಪಡೆಯುತ್ತಾರೆ.

ಈ ವಿಷಯದಲ್ಲೂ ಅದೇ ರೀತಿ ಮಾಡುವುದನ್ನು ಬಿಟ್ಟು ಮತ್ತೆ ಆಟ ಆಡಿಸಿದ್ದು ಸರಿ ಎನಿಸಲಿಲ್ಲ ಎಂದು ದೂರಿ ಅವರಿಗೆ ಕಳಪೆ ನೀಡಿದ್ದಾರೆ. ಸ್ಪರ್ಧಿಗಳು ಕಳಪೆ ಎಂದದ್ದು ಕೇಳಿ ಅನುಪಮ ಅವರು ಮತ್ತೊಮ್ಮೆ ಕಣ್ಣೀರಿಟ್ಟಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಅನುಪಮಾ ಅವರು ಈ ವಾರ ಕ್ಯಾಪ್ಟನ್ ಆಗಿ ಚೆನ್ನಾಗಿ ನಡೆದುಕೊಂಡಿದ್ದಾರೆ, ಮನೆಯಲ್ಲಿ ಯಾರೂ ಕೂಡ ಕ್ಯಾಪ್ಟನ್ ಮಾತು ಕೇಳುವುದಿಲ್ಲ.

View this post on Instagram

A post shared by Colors Kannada Official (@colorskannadaofficial)

ಎಲ್ಲರೂ ಕೂಡ ಕ್ಯಾಪ್ಟನ್ ಮಾತಿಗೆ ಎದುರು ಬಿದ್ದು ಟಾಸ್ಕ್ ಹಾಳು ಮಾಡುತ್ತಾರೆ. ಕೊನೆಯಲ್ಲಿ ಅವರಿಗೆ ಕಳಪೆ ನೀಡುತ್ತಾರೆ. ಹಿಂದಿನ ವಾರದಲ್ಲೂ ಕೂಡ ದೀಪಿಕಾ ದಾಸ್ ಅವರಿಗೆ ಇದೇ ರೀತಿ ಮಾಡಿದ್ದರು ಈ ವಾರ ಕಳಪೆ ಎಂದು ಅನುಪಮ ಅವರಿಗೆ ಹೇಳುವುದು ಸರಿಯಲ್ಲ ಎಂದು ತಮ್ಮ ಅಭಿಮಾನಿಗಳನ್ನು ಹೇಳುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.!

Entertainment Tags:Anupama gowda, Bigboss season 9
WhatsApp Group Join Now
Telegram Group Join Now

Post navigation

Previous Post: ರಿಷಬ್ ಶೆಟ್ಟಿ ಜೊತೆ ಕಾಂತಾರ ಸಿನಿಮಾ ನೋಡಿ ಡೈಲಾಗ್ ಹೊಡೆದ ಎಬಿಡಿ ಈ ಚಿಂದಿ ವಿಡಿಯೋ ಒಮ್ಮೆ ನೋಡಿ.
Next Post: ನಾನು ಮದುವೆ ಆಗಲ್ಲ, ಆದ್ರೆ ಮಗು ಮಾತ್ರ ಬೇಕೆ ಬೇಕು ಎಂದು ಮಾಧ್ಯಮದ ಮುಂದೆ ಸಂಚಲನಾತ್ಮಕ ಹೇಳಿಕೆ ಕೊಟ್ಟ ನಟಿ ಭಾವನ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore