Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ

Posted on February 2, 2023 By Kannada Trend News No Comments on ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ

ಆಂಕರ್ ಅನುಶ್ರೀ ಅವರು ರಿಯಾಲಿಟಿ ಶೋಗಳ ಸರದಾರೆ ಎನ್ನಬಹುದು. ಯಾಕೆಂದರೆ ಜೀ ಕನ್ನಡ(Zee kannada) ವಾಹಿನಿಯಲ್ಲಿ ಇದುವರೆಗೆ ಹಲವಾರು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಬಂದಿರುವ ಇವರು ಕನ್ನಡ ಕಿರುತೆರೆ ಲೋಕದ ನಂಬರ್ ಒನ್ ನಿರೂಪಕಿ ಎನ್ನುವ ಸ್ಥಾನ ಗಿಟ್ಟಿಸಿ ಕೊಟ್ಟಿದ್ದಾರೆ. ಕಿರುತೆರೆ ರಿಯಾಲಿಟಿ ಶೋಗಳ ಜೊತೆಗೆ ಹಲವಾರು ಇವೆಂಟ್ಗಳನ್ನು ಕೂಡ ಕಿರುತೆರೆಯಲ್ಲಿ ನಡೆಸಿರುವ ಇವರು ಜೀ ಕನ್ನಡ ಜಾತ್ರೆ, ಜೀ ಕುಟುಂಬ ಅವಾರ್ಡ್ಸ್ ಮುಂತಾದ ಇನ್ನಿತರ ಕಾರ್ಯಕ್ರಮಗಳಿಗೂ ಹೋಸ್ಟ್ ಮಾಡಿದ್ದಾರೆ.

ಮುಂದುವರೆದು ಕೆಲವು ರಾಜಕೀಯ ಕಾರ್ಯಕ್ರಮಗಳು, ಆಡಿಯೋ ಲಾಂಚ್ಗಳು, ಟ್ರೈಲರ್ ರಿಲೀಸ್ ಮತ್ತು ಸರ್ಕಾರಿ ಕಾರ್ಯಕ್ರಮಗಳನ್ನು ಕೂಡ ನಿರೂಪಣೆ ಮಾಡಿರುವ ಅನುಶ್ರೀ ಅವರು ಇದೆಲ್ಲದರ ಜೊತೆಗೆ ತಮ್ಮದೇ ಆದ ಖಾಸಗಿ ಯೌಟ್ಯೂಬ್ ಚಾನೆಲ್ ಸಹ ಹೊಂದಿದ್ದಾರೆ. ಅದರಲ್ಲಿ ರಿಲೀಸ್ ಆಗುವ ಹೊಸ ಸಿನಿಮಾಗಳ ಕಲಾವಿದರನ್ನು ಕರೆಸಿ ಇಂಟರ್ವ್ಯೂ ಮಾಡುತ್ತಾರೆ.

ಅಪ್ಪು(Appu) ಅವರ ಅಪ್ಪಟ ಅಭಿಮಾನಿ ಆದ ಅನುಶ್ರೀ ಅವರು ಅಪ್ಪು ಅವರ ಲೋಗೋವನ್ನು(logo) ಕೂಡ ತಮ್ಮ ಚಾನೆಲ್ ಗೆ ಇಟ್ಟುಕೊಂಡಿದ್ದಾರೆ. ಜೊತೆಗೆ ಅಪ್ಪು ಅವರ ಯುವರತ್ನ(Yuvarathna) ಸಿನಿಮಾ ಕಾರ್ಯಕ್ರಮವನ್ನು ಮೊದಲ ಎಪಿಸೋಡ್ ಆಗಿ ಕೂಡ ಮಾಡಿದ್ದರು. ಶಿವಣ್ಣ, ಉಪೇಂದ್ರ, ರವಿಚಂದ್ರನ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮುಂತಾದ ಅನೇಕ ನಟರ ಸಿನಿಮಾಗಳ ಪ್ರಚಾರ ಕಾರ್ಯವನ್ನು ತಮ್ಮ ಚಾನಲ್ ಅಲ್ಲಿ ಕಾರ್ಯಕ್ರಮ ಮಾಡುವುದರ ಮೂಲಕ ನಡೆಸಿಕೊಟ್ಟಿದ್ದಾರೆ.

ಆದರೆ ಇದುವರೆಗೆ ದರ್ಶನ್(Darshan) ಅವರ ಒಂದು ಇಂಟರ್ವ್ಯೂ ಕೂಡ ಅವರು ಮಾಡಿಲ್ಲ. ಈ ಬಗ್ಗೆ ಎಲ್ಲರಿಗೂ ಸಹ ಅನುಮಾನ ಉಂಟಾಗಿದ್ದು ಈಗ ಎಲ್ಲರೂ ಅನುಶ್ರೀ ಅವರ ಕಡೆ ನೋಡುತ್ತಿದ್ದಾರೆ. ಯಾಕೆಂದರೆ ಕ್ರಾಂತಿ(Kranthi) ಸಿನಿಮಾವು ಜನವರಿ 26ರಂದು ರಿಲೀಸ್ ಆಗುತ್ತಿದೆ ಮೀಡಿಯಾಗಳು ಬ್ಯಾನ್ ಆಗ್ ಮಾಡಿರುವ ಕಾರಣ ಹಲವು youtube ಚಾನೆಲ್ ಗಳು ದರ್ಶನ್ ಅವರನ್ನು ಇಂಟರ್ವ್ಯೂ ಕೊಡಿ ಎಂದು ಬೇಡಿಕೊಳ್ಳುತ್ತಿವೆ. ದರ್ಶನ್ ಹಾಗೂ ಅವರ ಚಿತ್ರ ತಂಡ ಈಗಾಗಲೇ ಸಾಕಷ್ಟು ಇಂಟರ್ವ್ಯೂ ಕೊಡುತ್ತಾ ಬಂದಿದೆ ಮತ್ತು ಎಲ್ಲರಿಗೂ ಸಂದರ್ಶನ ಕೊಡುವ ಭರವಸೆಯನ್ನು ನೀಡಿದೆ.

ದರ್ಶನ್ ಅವರು ಇಂಟರ್ವ್ಯೂ ಕೊಡುತ್ತಾರೆ ಎಂದರೆ ಎಲ್ಲರೂ ಸಾಲುಗಟ್ಟಿ ನಿಲ್ಲುತ್ತಾರೆ ಅಂತಹದರಲ್ಲಿ ಅನುಶ್ರೀ ಅವರು ಕ್ರಾಂತಿ ಸಿನಿಮಾದ ಬಗ್ಗೆ ಒಂದೇ ಒಂದು ಮಾಹಿತಿ ಕೂಡ ತಮ್ಮ ಯುಟ್ಯೂಬ್ ಚಾನೆಲ್ ಅಲ್ಲಿ ಹಾಕಿಲ್ಲ ಹಾಗೂ ದರ್ಶನ್ ಅವರನ್ನು ಇಂಟರ್ವ್ಯೂ ಮಾಡುವ ಕೆಲಸವನ್ನು ಮಾಡಿಲ್ಲ. ಹೀಗಾಗಿ ಅಪ್ಪು ಹಾಗೂ ದರ್ಶನ್ ಫ್ಯಾನ್ ವಾರ್ ಅನ್ನು ಅನುಶ್ರೀ ಅವರು ಸಹ ಮನಸ್ಸಿಗೆ ತೆಗೆದುಕೊಂಡಿದ್ದಾರಾ ಎನ್ನುವ ಅನುಮಾನಗಳನ್ನು ಇದು ಹುಟ್ಟು ಹಾಕುತ್ತಿದೆ.

ಮತ್ತೆ ಈಗಷ್ಟೇ ಆದ ಕನಕಪುರ ಉತ್ಸವ (kanakapur utsav) ಕಾರ್ಯಕ್ರಮದಲ್ಲಿ ಅವರು ನಡೆದುಕೊಂಡ ರೀತಿಯು ಇದಕ್ಕೆ ಹಿಡಿದ ಕೈಗನ್ನಡ ರೀತಿ ತೋರುತ್ತಿದೆ. ಕನಕಪುರ ಉತ್ಸವದಲ್ಲಿ ವೇದಿಕೆ ಮೇಲೆ ಹಾಡುಗಳು ಹಾಕುತ್ತಿದ್ದಂತೆ ಎಲ್ಲರೂ ಡಿ ಬಾಸ್(D.boss) ಪುಷ್ಪವತಿ(Pushpavathi) ಎಂದು ಕಿರುಚುತ್ತಿದ್ದರು. ಇದನ್ನು ಕೇಳಿದ ಅನುಶ್ರೀ ಅವರೊಂದಿಗೆ ವಿನಯವಾಗಿ ಮಾತನಾಡದೆ ಬಹಳ ಉಡಾಫೆ ಆಗಿ ಪರೋಕ್ಷವಾಗಿ ಟಾಂಗ್ ಕೊಡುವ ರೀತಿ ವೇದಿಕೆ ಮೇಲೆ ಮಾತನಾಡಿದರು.

ಯಾರು ಯಾರ ಫ್ಯಾನ್ ಆದರೂ ಅಡ್ಡಿ ಇಲ್ಲ ಆದರೆ ಇತರ ಸ್ಟಾರ್ ಗಳಿಗೂ ಕೂಡ ಸೆಲೆಬ್ರಿಟಿ ಆದವರು ಗೌರವ ಕೊಡಬೇಕು ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಇರುವ ಇವರೇ ಹೀಗೆ ನಡೆದುಕೊಂಡರೆ ಜನ ಸಾಮಾನ್ಯರಿಗೆ ಏನು ಹೇಳುತ್ತಾರೆ ಎನ್ನುವ ಪ್ರಶ್ನೆ ಇದರಿಂದ ಮೂಡುತ್ತದೆ. ಈ ಬಗ್ಗೆ ಸೃಜನ್ ಲೋಕೇಶ್(Srujan Lokesh) ಅವರು ಕೂಡ ಮಾತನಾಡಿದ್ದು ನನ್ನ ಗೆಳೆಯನ ಇಂಟರ್ವ್ಯೂ ಅನ್ನು ಯಾವುದೇ ನಿರೂಪಕರು ಮಾಡುವುದು ಬೇಡ ನಾನೇ ಮಾಡುತ್ತೇನೆ ಎಂದು ಅನುಶ್ರೀ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.

Viral News Tags:Anchor Anushree, Challenging star darshan, Power Star Puneeth Rajkumar
WhatsApp Group Join Now
Telegram Group Join Now

Post navigation

Previous Post: ಆಕ್ಸಿ-ಡೆಂಟ್ ನಲ್ಲಿ ಸ್ವಾಧೀನ ಕಳೆದುಕೊಂಡಿದ್ದ ನಟಿ ರಿಷಿಕಾ ಈಗ ಹೇಗಿದ್ದಾರೆ ಗೊತ್ತ.? ಗುರುತೇ ಸಿಗದಷ್ಟು ಬದಲಾವಣೆ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ ಹೇಗಿದ್ದ ನಟಿ ಹೇಗಾದ್ರು.!
Next Post: ನಟಿ ಮಾನ್ಯ ಬದುಕಿನಲ್ಲಿ ವಿಧಿ ಆಟ, ಬದುಕನ್ನೇ ನಾ-ಶ ಮಾಡಿದ ಸ್ಟ್ರೋಕ್ ಕಾಯಿಲೆ. ಸದ್ಯಕ್ಕೆ ಮಾನ್ಯ ಪರಿಸ್ಥಿತಿ ಈಗ ಹೇಗಿದೆ ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore