Home Public Vishya ಗಂಡ ಬ್ಯೂಟಿ ಪಾರ್ಲರ್ ಗೆ ಹೋಗ್ಬೇಡ ಅಂತ ಹೇಳಿದ್ದೆ ತಪ್ಪಾಯ್ತು, ಹೆಂಡ್ತಿ ಎಂಥ ಕೆಲಸ ಮಾಡಿದ್ದಾಳೆ ಗೊತ್ತಾ.?

ಗಂಡ ಬ್ಯೂಟಿ ಪಾರ್ಲರ್ ಗೆ ಹೋಗ್ಬೇಡ ಅಂತ ಹೇಳಿದ್ದೆ ತಪ್ಪಾಯ್ತು, ಹೆಂಡ್ತಿ ಎಂಥ ಕೆಲಸ ಮಾಡಿದ್ದಾಳೆ ಗೊತ್ತಾ.?

0
ಗಂಡ ಬ್ಯೂಟಿ ಪಾರ್ಲರ್ ಗೆ ಹೋಗ್ಬೇಡ ಅಂತ ಹೇಳಿದ್ದೆ ತಪ್ಪಾಯ್ತು, ಹೆಂಡ್ತಿ ಎಂಥ ಕೆಲಸ ಮಾಡಿದ್ದಾಳೆ ಗೊತ್ತಾ.?

 

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಮಾತಿತ್ತು. ಆದರೆ ಕಲಿಗಾಲದಲ್ಲಿ ಗಾದೆ ಮಾತು ಕೂಡ ಹೆಚ್ಚು ದಿನ ಬಾಳುತ್ತಿಲ್ಲ. ಪ್ರತಿ ಹೆಣ್ಣು ಮದುವೆಯಾಗಿ ತವರು ಮನೆ ಬಿಟ್ಟು ಗಂಡನ ಮನೆಗೆ ಹೋಗುವಾಗ ಹೆಣ್ಣು ಮಕ್ಕಳಿಗೆ ಕುಟುಂಬದ ಹಿರಿಯರು ಬುದ್ಧಿ ಮಾತು ಹೇಳಿ ಕಳುಹಿಸುತ್ತಿದ್ದರು. ಗಂಡ ಏನು ಹೇಳಿದರು ಕೇಳಿಕೊಂಡು ಅವನ ಮಾತು ಮೀರದಂತೆ ಅನ್ಯೋನ್ಯವಾಗಿ ಬದುಕು ಎಂದು ಆಶಿರ್ವಾದ ಮಾಡುತ್ತಿದ್ದರು.

ಆದರೆ ಇಂಥಹ ಮಾತುಗಳನ್ನು ಈಗ ಎಷ್ಟು ಜನ ಹೆಣ್ಣು ಮಕ್ಕಳು ಪಾಲಿಸುತ್ತಿದ್ದಾರೆ ಎನ್ನುವುದೇ ಪ್ರಶ್ನೆ. ಯಾಕೆಂದರೆ ಪಗಡೆ ಆಟದಲ್ಲಿ ಪತಿ ಜೂಜಿಗೆ ಇಟ್ಟಿದ್ದರು ಕೂಡ ಪತಿಯನ್ನು ಬಿಟ್ಟುಕೊಡದ ಕಾಲ ಆದಾಗಿತ್ತು, ಸ್ಮಶಾಣದಲ್ಲಿ ಹಣ ಕೊಡದೆ ಸ್ವಂತ ಮಗನ ಹೆಣವನ್ನೇ ಸುಡಲು ಬಿಡುವುದಿಲ್ಲ ಎಂದು ತಡೆದಿದ್ದರೂ ಕೂಡ ಸಹಿಸಿಕೊಂಡಿದ್ದ ಪತಿಭಕ್ತಿಗೆ ಬದ್ಧವಾಗಿ ಬದುಕುತ್ತಿದ್ದಂತಹ ಕಾಲ ಅದಾಗಿತ್ತು. ಆದರೆ ಇಂದು ಕ್ಷುಲ್ಲಕ ಕಾರಣಗಳಿಗೂ ಜಗಳವಾಡುತ್ತಿದ್ದಾರೆ ದಂಪತಿಗಳು.

ಜೀವನದ ಪವಿತ್ರಘಟ್ಟ ಎನ್ನುತ್ತಿದ್ದ ಮದುವೆ ಹಾಗೂ ಸಮಧುರವಾದ ಬಂಧನ ಹಾಗೂ ಸ್ಟ್ರಾಂಗೆಸ್ಟ್ ಬಂಧನ ಎಂದು ನಂಬಲಾಗಿದ್ದ ಮದುವೆ ಬಂಧನ ಕೂಡ ಈಗಿನ ಕಾಲದಲ್ಲಿ ತನ್ನ ವ್ಯಾಲ್ಯೂ ಕಳೆದುಕೊಳ್ಳುತ್ತಿದೆ. ಬೆಳಗ್ಗೆ ಮದುವೆಯಾಗಿ ಸಂಜೆ ಡೈ’ವೋ’ರ್ಸ್ ಪಡೆಯಲು ಕೋರ್ಟ್ ಕದ ತಟ್ಟುವ ತನಕ ಬಂದು ಜನರೇಷನ್ ತಲುಪಿದೆ. ಮದುವೆಯಾದರೆ ಮೊದಲ ದಿನವೇ ಕೋರ್ಟ್ ಮೆಟ್ಟಿಲು ಹೇರುವ ಪ್ರಕರಣ ಹೆಚ್ಚು ಆಶ್ಚರ್ಯ ಉಂಟು ಮಾಡದೆ.

ಇದ್ದರೂ ಅನ್ಯೋನ್ಯವಾಗಿ 10 ರಿಂದ 15 ವರ್ಷ ಹೊಂದಿಕೊಂಡು ಬದುಕಿದವರು ಕೂಡ ಇದೇ ರೀತಿ ವಿ’ಚ್ಛೇ’ದ’ನಕ್ಕಾಗಿ ಕೇಸ್ ಹಾಕುತ್ತಿರುವುದು ಬಹಳ ವಿಷಾದಕರ ಸಂಗತಿಯಾಗಿದೆ. ಮುಂದುವರೆದುಪತಿ ಪತ್ನಿ ನಡುವೆ ಉಂಟಾಗುವ ಸಣ್ಣ ಕಲಹ ಕೊನೆಗೆ ಸಾ’ವಿನಲ್ಲಿ ಅಂತ್ಯವಾಗುವಂತಹ ಪ್ರಕರಣಗಳಿಗೆ ಏನು ಕಡಿಮೆ ಇಲ್ಲ.

ಇಂತಹ ಹಲವಾರು ಪ್ರಕರಣಗಳು ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ದಿನ ಬೆಳಗಾದರೆ ಪ್ರಸಾರವಾಗುತ್ತಲೇ ಇರುತ್ತವೆ. ಅಂತಹದ್ದೇ ಒಂದು ಪ್ರಕರಣ ಇಂಧೋರ್ ನಲ್ಲಿ ಬಲು ವಿಚಿತ್ರವಾಗಿ ನಡೆದಿದೆ. ಬಲರಾಮ್ ಮತ್ತು ರೀನಾ ಯಾದವ್ ಎನ್ನುವ ದಂಪತಿಗಳು ಕಳೆದ 15 ವರ್ಷಗಳಿಂದ ಹಿಂದೆ ಮದುವೆಯಾಗಿ ಇಲ್ಲಿಯವರೆಗೂ ಅನುಸರಿಸಿಕೊಂಡೆ ಜೀವನ ನಡೆಸಿಕೊಂಡು ಬಂದಿದ್ದರು.

ಆದರೆ ಇತ್ತೀಚೆಗೆ ರಿನಾ ಯಾದವ್ ಅವರಿಗೆ ಬ್ಯೂಟಿ ಪಾರ್ಲರ್ ಗೆ ಹೋಗುವ ಹುಚ್ಚು ಹೆಚ್ಚಾಗಿತ್ತು. ಇದರಿಂದ ಬೇಸರ ಪಟ್ಟುಕೊಂಡಿದ್ದ ಪತಿ ಹೆಂಡತಿಗೆ ಇನ್ನು ಮುಂದೆ ಬ್ಯೂಟಿ ಪಾರ್ಲರ್ ಗೆ ಹೋಗುವುದನ್ನು ಬಿಟ್ಟು ಬಿಡು, ಹೋಗಬಾರದು ಎಂದು ಎರಡು ಮಾತು ಹೇಳಿದ್ದಾರೆ ಅಷ್ಟೇ. ಅಷ್ಟಕ್ಕೆ ನೊಂದುಕೊಂಡ ರೀನಾ ಯಾದವ್ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಫ್ಯಾನಿಗೆ ಕೊರಳೊಡ್ಡಿ ಜೀವ ಕಳೆದುಕೊಂಡಿದ್ದಾರೆ.

ಪ್ರಕರಣದ ದಾಖಲಿಸಿಕೊಂಡ ಪೊಲೀಸರಿಗೆ ಸದ್ಯಕ್ಕೆ ಇವರ ಸಾ.ವಿಗೆ ಇಷ್ಟೇ ಕಾರಣ ಎನ್ನುವುದು ತಿಳಿದುಬಂದಿದೆ. ಆದರೆ ತನಿಖೆ ಆದ ಬಳಿಕ ಸತ್ಯಾಂಶ ಹೊರ ಬೀಳಬೇಕಿದೆ. ಹೆಣ್ಣು ಮಕ್ಕಳಿಗೆ ತಮ್ಮ ಸೌಂದರ್ಯದ ಬಗ್ಗೆ ಎಷ್ಟು ಕಾಳಜಿ ಇರುತ್ತದೆ ಎಂದು ನಾವು ಕೇಳಿದ್ದವು ಆದರೆ ಅದು ವಿಪರೀತವಾಗಿ ಪ್ರಾ.ಣ ಕಳೆದುಕೊಳ್ಳುವ ಮಟ್ಟಕ್ಕೆ ಹೋಗಬಾರದು ಎನ್ನುವುದು ಈ ಪ್ರಕರಣ ತಿಳಿಸುವ ಪಾಠವಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೇನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

LEAVE A REPLY

Please enter your comment!
Please enter your name here