Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Public Vishya

10 ವರ್ಷ ಪ್ರೀತಿಸಿ ಮದುವೆಯಾದರೂ ಭಾಗ್ಯಲಕ್ಷ್ಮಿ ನಟಿ ಸುಷ್ಮಾ ದಾಂಪತ್ಯದಲ್ಲಿ ಬಿ’ರುಕು, ಸ್ಯಾಂಡಲ್ ವುಡ್ ಖ್ಯಾತ ಡೈರೆಕ್ಟರ್ ಕೈ ಹಿಡಿದರು ಒಬ್ಬಂಟಿ ಜೀವನ

Posted on March 2, 2024March 2, 2024 By Kannada Trend News No Comments on 10 ವರ್ಷ ಪ್ರೀತಿಸಿ ಮದುವೆಯಾದರೂ ಭಾಗ್ಯಲಕ್ಷ್ಮಿ ನಟಿ ಸುಷ್ಮಾ ದಾಂಪತ್ಯದಲ್ಲಿ ಬಿ’ರುಕು, ಸ್ಯಾಂಡಲ್ ವುಡ್ ಖ್ಯಾತ ಡೈರೆಕ್ಟರ್ ಕೈ ಹಿಡಿದರು ಒಬ್ಬಂಟಿ ಜೀವನ
10 ವರ್ಷ ಪ್ರೀತಿಸಿ ಮದುವೆಯಾದರೂ ಭಾಗ್ಯಲಕ್ಷ್ಮಿ ನಟಿ ಸುಷ್ಮಾ ದಾಂಪತ್ಯದಲ್ಲಿ ಬಿ’ರುಕು, ಸ್ಯಾಂಡಲ್ ವುಡ್ ಖ್ಯಾತ ಡೈರೆಕ್ಟರ್ ಕೈ ಹಿಡಿದರು ಒಬ್ಬಂಟಿ ಜೀವನ

ಕನ್ನಡದ ಕಿರುತೆರೆ ನಟಿ ಸುಷ್ಮಾ ರಾವ್ ಬಗ್ಗೆ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಗೊತ್ತು. ಧಾರವಾಹಿ ಜಗತ್ತು ಶುರುವಾದ ದಿನದಿಂದಲೂ ಕೂಡ ಸುಷ್ಮಾ ರಾವ್ ಅವರನ್ನು ನಾವು ಟಿವಿಯಲ್ಲಿ ನೋಡುತ್ತಾ ಬಂದಿದ್ದೇವೆ. ಧಾರಾವಾಹಿಗಳಲ್ಲಿ ಕಣ್ಣೀರಿನ ಕಥೆಗಳಿಗೆ ನಾಯಕಿಯಾಗಿ ವಾರಾಂತ್ಯದಲ್ಲಿ ಬರುವ ಮನೋರಂಜನೆ ಕಾರ್ಯಕ್ರಮಗಳಿಗೆ ಅಪ್ಪಟ ಕನ್ನಡದಲ್ಲಿ ನಿರೂಪಣೆ ಮಾಡುವ ಆಂಕರ್ ಆಗಿ ತಮ್ಮ ಲವಲವಿಕೆ ನಗುವಿಂದಲೇ ಗುರುತಿಸಿಕೊಂಡಿರುವ ಸುಷ್ಮಾ ಈಗ ಕಲರ್ಸ್ ಕನ್ನಡ ವಾಹಿನಿಯ ನಂಬರ್ ಒನ್ ಧಾರವಾಹಿ ಭಾಗ್ಯಲಕ್ಷ್ಮಿ ಯಲ್ಲಿ ಭಾಗ್ಯ ಪಾತ್ರಧಾರಿಯಾಗಿ ಕೂಡ ಎಲ್ಲರ…

Read More “10 ವರ್ಷ ಪ್ರೀತಿಸಿ ಮದುವೆಯಾದರೂ ಭಾಗ್ಯಲಕ್ಷ್ಮಿ ನಟಿ ಸುಷ್ಮಾ ದಾಂಪತ್ಯದಲ್ಲಿ ಬಿ’ರುಕು, ಸ್ಯಾಂಡಲ್ ವುಡ್ ಖ್ಯಾತ ಡೈರೆಕ್ಟರ್ ಕೈ ಹಿಡಿದರು ಒಬ್ಬಂಟಿ ಜೀವನ” »

Public Vishya

ಇದ್ದಕ್ಕಿದ್ದ ಹಾಗೆ 10,000 ಮುಸ್ಲಿಮರು ಅಯೋಧ್ಯೆಯ ರಾಮ ಮಂದಿರಕ್ಕೆ ಹೋಗುತ್ತಿರುವುದು ಈ ಒಂದು ಕಾರಣಕ್ಕೆ.!

Posted on January 19, 2024 By Kannada Trend News No Comments on ಇದ್ದಕ್ಕಿದ್ದ ಹಾಗೆ 10,000 ಮುಸ್ಲಿಮರು ಅಯೋಧ್ಯೆಯ ರಾಮ ಮಂದಿರಕ್ಕೆ ಹೋಗುತ್ತಿರುವುದು ಈ ಒಂದು ಕಾರಣಕ್ಕೆ.!
ಇದ್ದಕ್ಕಿದ್ದ ಹಾಗೆ 10,000 ಮುಸ್ಲಿಮರು ಅಯೋಧ್ಯೆಯ ರಾಮ ಮಂದಿರಕ್ಕೆ ಹೋಗುತ್ತಿರುವುದು ಈ ಒಂದು ಕಾರಣಕ್ಕೆ.!

ಇತ್ತೀಚಿಗೆ ಮುಸ್ಲಿಂ ಲೋಕಸಭಾ ಎಂಪಿ ಒಬ್ಬರು ತಾವು ಹಾಗೂ ತಮ್ಮ ಪೂರ್ವಿಕರು ಹಿಂದುಗಳು ಎಂದು ಹೇಳುವ ಒಂದು ವಿಡಿಯೋ ವೈರಲ್ ಆಗಿತ್ತು. ಹೌದು, ಕೆಲವು ಮುಸ್ಲಿಮರ ಪ್ರಕಾರ ತಮ್ಮ ಪೂರ್ವಿಕರು ಹಿಂದುಗಳೇ ಎಂದು ಕೂಡ ಹೇಳಿಕೊಂಡಿದ್ದಾರೆ. ಹೀಗಾಗಿ ರಾಮನನ್ನು ತಮ್ಮ ದೇವರು ಎಂದು ಹೇಳಿಕೊಳ್ಳುವಲ್ಲಿ ಎರಡು ಮಾತಿಲ್ಲ ಎಂದು ಹೇಳಿಕೊಂಡಿದ್ದಾರೆ ತಾವು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದರು ರಾಮನು ತಮ್ಮ ದೇವರೆಂದೇ ನಮಸ್ಕರಿಸುತ್ತಾರೆ. ಆದರೆ ಕೆಲವು ಮುಸ್ಲಿಂ ರಾಜಕೀಯ ಮಾಡುವವರು ಇದರ ಬಗ್ಗೆ ತಕರಾರು ಎತ್ತಿದ್ದಾರೆ. ಇಂಥದ್ದರಲ್ಲಿ ದ್ವೇಷ…

Read More “ಇದ್ದಕ್ಕಿದ್ದ ಹಾಗೆ 10,000 ಮುಸ್ಲಿಮರು ಅಯೋಧ್ಯೆಯ ರಾಮ ಮಂದಿರಕ್ಕೆ ಹೋಗುತ್ತಿರುವುದು ಈ ಒಂದು ಕಾರಣಕ್ಕೆ.!” »

Public Vishya

ಗಂಡನ ಮನೆಯಲ್ಲಿ ಅತ್ತೆ ಕಾಟ ತಾಳಲಾರದೆ ಮನೆ ಬಿಟ್ಟು ಬಂದ ಸೊಸೆ.! ಕೊನೆಗೆ IPS ಅಧಿಕಾರಿಯಾಗಿ ತನ್ನ ಅತ್ತೆಯ ಮೇಲೆ ಕೇಸ್ ಹಾಕಿ ಬುದ್ದಿ ಕಲಿಸಿದ ಸೊಸೆ.!

Posted on January 3, 2024 By Kannada Trend News No Comments on ಗಂಡನ ಮನೆಯಲ್ಲಿ ಅತ್ತೆ ಕಾಟ ತಾಳಲಾರದೆ ಮನೆ ಬಿಟ್ಟು ಬಂದ ಸೊಸೆ.! ಕೊನೆಗೆ IPS ಅಧಿಕಾರಿಯಾಗಿ ತನ್ನ ಅತ್ತೆಯ ಮೇಲೆ ಕೇಸ್ ಹಾಕಿ ಬುದ್ದಿ ಕಲಿಸಿದ ಸೊಸೆ.!
ಗಂಡನ ಮನೆಯಲ್ಲಿ ಅತ್ತೆ ಕಾಟ ತಾಳಲಾರದೆ ಮನೆ ಬಿಟ್ಟು ಬಂದ ಸೊಸೆ.! ಕೊನೆಗೆ IPS ಅಧಿಕಾರಿಯಾಗಿ ತನ್ನ ಅತ್ತೆಯ ಮೇಲೆ ಕೇಸ್ ಹಾಕಿ ಬುದ್ದಿ ಕಲಿಸಿದ ಸೊಸೆ.!

  ಮನುಷ್ಯರಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಮಾನವ ಸಹಜವಾದ ಕೆಲವು ಸಮಸ್ಯೆಗಳು ಇದ್ದೇ ಇರುತ್ತದೆ. ಆದರೆ ಕೌಟುಂಬಿಕ ದೌ’ರ್ಜ’ನ್ಯಗಳನ್ನು ನಮ್ಮನ್ನು ಮಾನಸಿಕವಾಗಿ ಕುಗ್ಗಿಸಿ ಬದುಕಿನ ಬಗ್ಗೆ ಉತ್ಸಾಹ ಕಳೆದುಕೊಳ್ಳುವಂತೆ ಮಾಡಿಬಿಡುತ್ತವೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ವಿವಾಹದ ನಂತರ ಅನಿರೀಕ್ಷಿತವಾಗಿ ಈ ರೀತಿ ಬದುಕು ತಿರುವು ತೆಗೆದುಕೊಂಡು ಬಿಟ್ಟರೆ ಇನ್ನು ಆ ಹೆಣ್ಣಿನ ಬದುಕು ಕತ್ತಲ ಕೋಣೆಯಲ್ಲಿ ಮುಗಿದಂತೆ ಎಂದು ಇದ್ದ ಮೂಢನಂಬಿಕೆಯನ್ನು ಇಲ್ಲೊಬ್ಬ ಮಹಿಳೆ ಹುಸಿಗೊಳಿಸಿ. ಹೆಣ್ಣು ಮನಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದನ್ನು…

Read More “ಗಂಡನ ಮನೆಯಲ್ಲಿ ಅತ್ತೆ ಕಾಟ ತಾಳಲಾರದೆ ಮನೆ ಬಿಟ್ಟು ಬಂದ ಸೊಸೆ.! ಕೊನೆಗೆ IPS ಅಧಿಕಾರಿಯಾಗಿ ತನ್ನ ಅತ್ತೆಯ ಮೇಲೆ ಕೇಸ್ ಹಾಕಿ ಬುದ್ದಿ ಕಲಿಸಿದ ಸೊಸೆ.!” »

Public Vishya

ಬಿಳಿ ಹಾಳೆ ತೋರಿಸುತ್ತಿದ್ದಂತೆ ಮಂಕಾಗಿ ಮಾಂಗಲ್ಯ ಸರವನ್ನೇ ಬಿಚ್ಚಿಕೊಟ್ಟ ಮಹಿಳೆ, CC ಕ್ಯಾಮೆರಾದಲ್ಲಿ ಅಚ್ಚರಿ ಹಿಪ್ನಾಟಿಸಂ ದೃಶ್ಯ ದಾಖಲು.!

Posted on November 28, 2023 By Kannada Trend News No Comments on ಬಿಳಿ ಹಾಳೆ ತೋರಿಸುತ್ತಿದ್ದಂತೆ ಮಂಕಾಗಿ ಮಾಂಗಲ್ಯ ಸರವನ್ನೇ ಬಿಚ್ಚಿಕೊಟ್ಟ ಮಹಿಳೆ, CC ಕ್ಯಾಮೆರಾದಲ್ಲಿ ಅಚ್ಚರಿ ಹಿಪ್ನಾಟಿಸಂ ದೃಶ್ಯ ದಾಖಲು.!
ಬಿಳಿ ಹಾಳೆ ತೋರಿಸುತ್ತಿದ್ದಂತೆ ಮಂಕಾಗಿ ಮಾಂಗಲ್ಯ ಸರವನ್ನೇ ಬಿಚ್ಚಿಕೊಟ್ಟ ಮಹಿಳೆ, CC ಕ್ಯಾಮೆರಾದಲ್ಲಿ ಅಚ್ಚರಿ ಹಿಪ್ನಾಟಿಸಂ  ದೃಶ್ಯ ದಾಖಲು.!

  ಬೆಳಗಾವಿಯ ಚಿಕ್ಕೋಡಿಯ ಬಳಿ ರೂಪಿನಾಳ ಎನ್ನುವ ಗ್ರಾಮದಲ್ಲಿ ಇಂದು ಅಚ್ಚರಿಯ ಘಟನೆ ಎಂದು ನಡೆದಿದೆ. ಆ ಭಾಗದಲ್ಲಿ ಕೆಲ ದಿನಗಳಿಂದ ಇಂತಹದೊಂದು ಗುಮಾನಿ ಇತ್ತಾದರೂ ಇಂದು ಅಂಗಡಿಯಲ್ಲಿದ್ದ CCTV ಕ್ಯಾಮೆರದಲ್ಲಿ ಈ ಹಿಪ್ನಾಟಿಸಂ ಕೈಚಳಕ ಬಯಲಾಗಿದೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೋಡುಗರೆಲ್ಲಾ ಬೆಚ್ಚಿ ಬೀಳುವತಾಗಿದೆ. ವಿಷಯ ಏನೆಂದರೆ ಚಿಕ್ಕೋಡಿಯ ಬಳಿ ಹಲವು ದಿನಗಳಿಂದ ಚೀಟಿ ಗ್ಯಾಂಗ್ ಒಂದು ಸುತ್ತಾಡುತ್ತಿದೆ, ಈ ಚೀಟಿ ಗ್ಯಾಂಗ್ ಎನ್ನುವ ಹೆಸರು ಏಕೆ ಬಂತು ಎಂದರೆ…

Read More “ಬಿಳಿ ಹಾಳೆ ತೋರಿಸುತ್ತಿದ್ದಂತೆ ಮಂಕಾಗಿ ಮಾಂಗಲ್ಯ ಸರವನ್ನೇ ಬಿಚ್ಚಿಕೊಟ್ಟ ಮಹಿಳೆ, CC ಕ್ಯಾಮೆರಾದಲ್ಲಿ ಅಚ್ಚರಿ ಹಿಪ್ನಾಟಿಸಂ ದೃಶ್ಯ ದಾಖಲು.!” »

Public Vishya

ನೀನು ಕ್ರಿಶ್ಚಿಯನ್ ಗೆ ಕನ್ವರ್ಟ್ ಆಗಿಲ್ಲ , ನಿನ್ನ ಅಂತ್ಯಸಂಸ್ಕಾರ ಮಾಡೋಕೂ ನಾವು ಬರಲ್ಲ ಎಂದ ಮಕ್ಕಳು, ಹಾಳಾಗಿ ಹೋಗಿ, ನನ್ನ ಸನಾತನ ಧರ್ಮ ಬಿಡಲ್ಲ ಎಂದು ಕೋಟಿ ಕೋಟಿ ಆಸ್ತಿ ದಾನ ಮಾಡಿದ ತಂದೆ.

Posted on October 24, 2023 By Kannada Trend News No Comments on ನೀನು ಕ್ರಿಶ್ಚಿಯನ್ ಗೆ ಕನ್ವರ್ಟ್ ಆಗಿಲ್ಲ , ನಿನ್ನ ಅಂತ್ಯಸಂಸ್ಕಾರ ಮಾಡೋಕೂ ನಾವು ಬರಲ್ಲ ಎಂದ ಮಕ್ಕಳು, ಹಾಳಾಗಿ ಹೋಗಿ, ನನ್ನ ಸನಾತನ ಧರ್ಮ ಬಿಡಲ್ಲ ಎಂದು ಕೋಟಿ ಕೋಟಿ ಆಸ್ತಿ ದಾನ ಮಾಡಿದ ತಂದೆ.
ನೀನು ಕ್ರಿಶ್ಚಿಯನ್ ಗೆ ಕನ್ವರ್ಟ್ ಆಗಿಲ್ಲ , ನಿನ್ನ ಅಂತ್ಯಸಂಸ್ಕಾರ ಮಾಡೋಕೂ ನಾವು ಬರಲ್ಲ ಎಂದ ಮಕ್ಕಳು, ಹಾಳಾಗಿ ಹೋಗಿ, ನನ್ನ ಸನಾತನ ಧರ್ಮ ಬಿಡಲ್ಲ ಎಂದು ಕೋಟಿ ಕೋಟಿ ಆಸ್ತಿ ದಾನ ಮಾಡಿದ ತಂದೆ.

  ಸದ್ಯಕ್ಕೆ ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿ ಇದೆ. ಹಿಂದುಗಳ ಪ್ರಕಾರ ಇಂತಹದೊಂದು ಕಾಯ್ದೆಯ ಅವಶ್ಯಕತೆ ಖಂಡಿತವಾಗಿಯೂ ಇತ್ತು. ಯಾಕೆಂದರೆ, 2016 ರಲ್ಲಿ ಚೆನ್ನೈನ ಚಿಂತಕರ ಚಾವಡಿಯಾದ ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್ ನೀಡಿರುವ ವರದಿಯ ಪ್ರಕಾರ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗುತ್ತಿರುವವರ ಸಂಖ್ಯೆ ದಕ್ಷಿಣ ಭಾರತದಲ್ಲಿ ಹಾಗೂ ಉತ್ತರ ಭಾರತದ ಹೃದಯ ಭಾಗದಲ್ಲಿ ಹೆಚ್ಚಾಗಿದೆ. ಲಾಕ್ಡೌನ್ ಸಮಯದಲ್ಲೂ ಒಂದು ಲಕ್ಷ ಮಂದಿಯನ್ನು ತಮ್ಮ ಧರ್ಮಕ್ಕೆ ಕ್ರಿಶ್ಚಿಯನ್ ಮಿಷನರಿಗಳು ಮತಾಂತರಿಸಿದ್ದಾರೆ ಎಂದು ಮತ್ತಷ್ಟು ವರದಿಗಳು ಹೇಳುತ್ತವೆ ಹಾಗಾದರೆ…

Read More “ನೀನು ಕ್ರಿಶ್ಚಿಯನ್ ಗೆ ಕನ್ವರ್ಟ್ ಆಗಿಲ್ಲ , ನಿನ್ನ ಅಂತ್ಯಸಂಸ್ಕಾರ ಮಾಡೋಕೂ ನಾವು ಬರಲ್ಲ ಎಂದ ಮಕ್ಕಳು, ಹಾಳಾಗಿ ಹೋಗಿ, ನನ್ನ ಸನಾತನ ಧರ್ಮ ಬಿಡಲ್ಲ ಎಂದು ಕೋಟಿ ಕೋಟಿ ಆಸ್ತಿ ದಾನ ಮಾಡಿದ ತಂದೆ.” »

Public Vishya

ಮುಖ ಮುಚ್ಚಿದ್ದರೂ 3 ವರ್ಷಗಳ ನಂತರ ಬಂದ ಮಗನನ್ನು ಪತ್ತೆ ಹಚ್ಚಿದ ಹೆತ್ತ ಕರುಳು.!

Posted on September 23, 2023 By Kannada Trend News No Comments on ಮುಖ ಮುಚ್ಚಿದ್ದರೂ 3 ವರ್ಷಗಳ ನಂತರ ಬಂದ ಮಗನನ್ನು ಪತ್ತೆ ಹಚ್ಚಿದ ಹೆತ್ತ ಕರುಳು.!
ಮುಖ ಮುಚ್ಚಿದ್ದರೂ 3 ವರ್ಷಗಳ ನಂತರ ಬಂದ ಮಗನನ್ನು ಪತ್ತೆ ಹಚ್ಚಿದ ಹೆತ್ತ ಕರುಳು.!

  ಈ ತಾಯಿ ಮಕ್ಕಳ ಸಂಬಂಧವೇ ಹಾಗೆ. ಪ್ರಪಂಚದ ಉಳಿದೆಲ್ಲಾ ಅನುಬಂಧಗಳಿಗಿಂತ ಬಹಳ ಶ್ರೇಷ್ಠವಾದದ್ದು, ಇತರರಿಗೆ ಜೀವಿಯೊಂದರ ಪರಿಚಯ ಆತನ ಜನ್ಮದ ನಂತರ ಆದರೆ ತಾಯಿ ಜೊತೆ ಗರ್ಭದಿಂದಲೂ ಒಡನಾಟ ಶುರುವಾಗಿರುತ್ತದೆ, ಮಗುವಿನ ಹಂಬಲದಲ್ಲಿರುವ ತಾಯಿಗೆ ಅದು ಹೊಟ್ಟೆಗೆ ಬೀಳುವ ಮುನ್ನವೇ ಕಲ್ಪನೆಯಲ್ಲೂ ಕೂಡ ಅದು ಜೀವಂತವಾಗಿರುತ್ತದೆ ಎಂದರು ತಪ್ಪಾಗಲಾರದು. ಈ ರೀತಿ ಮಗುವಿನ ಮೇಲೆ ಇಷ್ಟು ಕಾಳಜಿ, ಮಮಕಾರ, ವಾತ್ಸಲ್ಯ ಒಟ್ಟಿನಲ್ಲಿ ಅನ್ ಕಂಡಿಷನಲ್ ಲವ್ ಹೊಂದುವುದು ತಾಯಿ ಮಾತ್ರ. ಹಾಗಾಗಿ ಕರುಳಿನ ಸಂಬಂಧ ಎಂದು…

Read More “ಮುಖ ಮುಚ್ಚಿದ್ದರೂ 3 ವರ್ಷಗಳ ನಂತರ ಬಂದ ಮಗನನ್ನು ಪತ್ತೆ ಹಚ್ಚಿದ ಹೆತ್ತ ಕರುಳು.!” »

Public Vishya

ಗೃಹಲಕ್ಷ್ಮಿ ಯೋಜನೆಯನ್ನು ತಿರಸ್ಕರಿಸಿದ ಏಕೈಕ ಸ್ವಾಭಿಮಾನಿ ಅಜ್ಜಿ.!

Posted on September 5, 2023 By Kannada Trend News No Comments on ಗೃಹಲಕ್ಷ್ಮಿ ಯೋಜನೆಯನ್ನು ತಿರಸ್ಕರಿಸಿದ ಏಕೈಕ ಸ್ವಾಭಿಮಾನಿ ಅಜ್ಜಿ.!
ಗೃಹಲಕ್ಷ್ಮಿ ಯೋಜನೆಯನ್ನು ತಿರಸ್ಕರಿಸಿದ ಏಕೈಕ ಸ್ವಾಭಿಮಾನಿ ಅಜ್ಜಿ.!

ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿನಿತ್ಯವೂ ಕೂಡ ಪ್ರಸ್ತಾಪವಾಗುತ್ತಿರುವ ಸಾಮಾನ್ಯ ವಿಚಾರ ಎಂದರೆ ಅದು ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Guarantee Scheme) ಕುರಿತು. ಕರ್ನಾಟಕ ವಿಧಾನಸಭಾ ಚುನಾವಣೆ 2023ರ ವೇಳೆ, ಕಾಂಗ್ರೆಸ್ ಪಕ್ಷವು (Congress) ತಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರ ಸ್ಥಾಪನೆ ಮಾಡಿದರೆ. ರಾಜ್ಯದ ಜನತೆಗಾಗಿ ಬಡತನ ನಿರ್ಮೂಲನೆಗಾಗಿ, ನಿರುದ್ಯೋಗ ನಿರ್ಮಾಲನೆ ಮತ್ತು ಲಿಂಗ ಸಮಾನತೆ ಹಾಗೂ ಮಹಿಳೆಯರ ಆರ್ಥಿಕ ಸಮನತೆ ಕಾಯ್ದುಕೊಂಡು, ಕತ್ತಲೆ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ…

Read More “ಗೃಹಲಕ್ಷ್ಮಿ ಯೋಜನೆಯನ್ನು ತಿರಸ್ಕರಿಸಿದ ಏಕೈಕ ಸ್ವಾಭಿಮಾನಿ ಅಜ್ಜಿ.!” »

Public Vishya

ಸೊಸೆಗಾಗಿ ತನ್ನ ಕಿಡ್ನಿಯನ್ನೇ ದಾನ ಮಾಡಿದ ಕಲಿಯುಗದ ಆದರ್ಶ ಅತ್ತೆ, 70 ವರ್ಷದ ಅತ್ತೆ ಈ ನಿರ್ಧಾರಕ್ಕೆ ಬರಲು ಕಾರಣವೇನು ಗೊತ್ತಾ.?

Posted on August 9, 2023 By Kannada Trend News No Comments on ಸೊಸೆಗಾಗಿ ತನ್ನ ಕಿಡ್ನಿಯನ್ನೇ ದಾನ ಮಾಡಿದ ಕಲಿಯುಗದ ಆದರ್ಶ ಅತ್ತೆ, 70 ವರ್ಷದ ಅತ್ತೆ ಈ ನಿರ್ಧಾರಕ್ಕೆ ಬರಲು ಕಾರಣವೇನು ಗೊತ್ತಾ.?
ಸೊಸೆಗಾಗಿ ತನ್ನ ಕಿಡ್ನಿಯನ್ನೇ ದಾನ ಮಾಡಿದ ಕಲಿಯುಗದ ಆದರ್ಶ ಅತ್ತೆ, 70 ವರ್ಷದ ಅತ್ತೆ ಈ ನಿರ್ಧಾರಕ್ಕೆ ಬರಲು ಕಾರಣವೇನು ಗೊತ್ತಾ.?

  ಒಬ್ಬ ತಾಯಿಯು ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧಳಿರುತ್ತಾಳೆ. ಆದರೆ ಒಬ್ಬ ಅತ್ತೆ ಈ ನಿರ್ಧಾರ ಕೈಗೊಳ್ಳುವುದು ಬಹಳ ಕಷ್ಟ. ಆದರೂ ಈಗಿನ ಕಾಲಮಾನದಲ್ಲಿ ನೋಡುವ ಅತ್ತೆ ಸೊಸೆ (Mother in law and Daughter in law relationship) ಜೋಡಿಯಲ್ಲಂತೂ ಶತ್ರುವಿಗಿಂತ ಹೆಚ್ಚಾಗಿ ಭಿನ್ನಾಭಿಪ್ರಾಯಗಳು ಇರುತ್ತವೆ ಈಗ ಒಂದೇ ಮನೆಯಲ್ಲಿ ಅವರಿಬ್ಬರು ವಾಸಿಸುವುದೇ ಅಪರೂಪ ಇನ್ನೂ ಅನ್ಯೋನ್ಯತೆಯಂತೂ ತೀರ ವಿರಳ. ಇಂತಹ ಸಂದರ್ಭದಲ್ಲಿ ತಾಯಿಯಂತಿರುವ ಅತ್ತೆ, ಮಗಳಂತಿರುವ ಸೊಸೆ ಜೋಡಿ ಸಿಗುತ್ತದೆ ಎಂದರೆ…

Read More “ಸೊಸೆಗಾಗಿ ತನ್ನ ಕಿಡ್ನಿಯನ್ನೇ ದಾನ ಮಾಡಿದ ಕಲಿಯುಗದ ಆದರ್ಶ ಅತ್ತೆ, 70 ವರ್ಷದ ಅತ್ತೆ ಈ ನಿರ್ಧಾರಕ್ಕೆ ಬರಲು ಕಾರಣವೇನು ಗೊತ್ತಾ.?” »

Public Vishya

ನೀನು ಯೋಗ್ಯ ಅಲ್ಲ ಎಂದು ಕೈ ಬಿಟ್ಟು ಹೋದ್ಳು, ಅದರಿಂದಲೇ ನಾನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದೆ ಎಂದ ನಟ ರಾಜ್ ಬಿ. ಶೆಟ್ಟಿ.! ಆ ಹುಡುಗಿ ಯಾರು ಗೊತ್ತ.?

Posted on August 8, 2023 By Kannada Trend News No Comments on ನೀನು ಯೋಗ್ಯ ಅಲ್ಲ ಎಂದು ಕೈ ಬಿಟ್ಟು ಹೋದ್ಳು, ಅದರಿಂದಲೇ ನಾನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದೆ ಎಂದ ನಟ ರಾಜ್ ಬಿ. ಶೆಟ್ಟಿ.! ಆ ಹುಡುಗಿ ಯಾರು ಗೊತ್ತ.?
ನೀನು ಯೋಗ್ಯ ಅಲ್ಲ ಎಂದು ಕೈ ಬಿಟ್ಟು ಹೋದ್ಳು, ಅದರಿಂದಲೇ ನಾನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದೆ ಎಂದ ನಟ ರಾಜ್ ಬಿ. ಶೆಟ್ಟಿ.! ಆ ಹುಡುಗಿ ಯಾರು ಗೊತ್ತ.?

  ಪ್ರೀತಿಯ ಹಾದಿಯು ಹೂವಿನ ಹಾಸಿಗೆಯಲ್ಲ, ಆದರೆ ಅದನ್ನು ದಾಟಿ ಹೋಗದ ಮನುಷ್ಯನಿಲ್ಲ. ಸಾಮಾನ್ಯನಿಂದ ಹಿಡಿದು ಸೆಲೆಬ್ರಿಗೂ ಕೂಡ ಪ್ರತಿಯೊಕಬ್ಬನ ಜೀವನದಲ್ಲೂ ಪ್ರೀತಿ, ಪ್ರೇಮ, ಪ್ರಣಯ, ಬ್ರೇ’ಕ’ಪ್ ಮದುವೆ ಇತ್ಯಾದಿಗಳು ಸರ್ವೇಸಾಮಾನ್ಯ. ಆದರೆ ಮೊದಲ ಪ್ರೀತಿ ಅದೇನೋ ವಿಶೇಷ, ಮನಸನ್ನು ಕಾಡಿದ ಆ ಪ್ರೀತಿಯನ್ನು ಉಳಿಸಿಕೊಳ್ಳಲಾಗದಿದ್ದರೂ ಬದುಕಿನ ಕೊನೆವರೆಗೂ ನೆನೆಸಿಕೊಳ್ಳುತ್ತಾರೆ. ಈಗ ತಮ್ಮ ಮೊದಲನೇ ಪ್ರೀತಿಯ ಬಗ್ಗೆ ಸ್ಯಾಂಡಲ್ ವುಡ್ ನಟ ರಾಜ್ ಬಿ ಶೆಟ್ಟಿ (Actor Raj B Shetty) ಮಾತನಾಡಿದ್ದಾರೆ. ತಮ್ಮದೇ ಆದ ವಿಶೇಷ…

Read More “ನೀನು ಯೋಗ್ಯ ಅಲ್ಲ ಎಂದು ಕೈ ಬಿಟ್ಟು ಹೋದ್ಳು, ಅದರಿಂದಲೇ ನಾನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದೆ ಎಂದ ನಟ ರಾಜ್ ಬಿ. ಶೆಟ್ಟಿ.! ಆ ಹುಡುಗಿ ಯಾರು ಗೊತ್ತ.?” »

Public Vishya

ರೈತ ಎನ್ನುವ ಕಾರಣಕ್ಕೆ ಮದುವೆಯಾಗಲು ನಿರಾಕರಿಸುತ್ತಿದ್ದ ಯುವತಿಯರಿಗೆ ಸವಾಲು ಹಾಕಿ ಟಮೋಟೋ ಬೆಳೆದು ಕಾರು ಖರೀದಿಸಿ ಹೆಣ್ಣು ನೋಡಲು ಹೋದ ರೈತ

Posted on August 8, 2023 By Kannada Trend News No Comments on ರೈತ ಎನ್ನುವ ಕಾರಣಕ್ಕೆ ಮದುವೆಯಾಗಲು ನಿರಾಕರಿಸುತ್ತಿದ್ದ ಯುವತಿಯರಿಗೆ ಸವಾಲು ಹಾಕಿ ಟಮೋಟೋ ಬೆಳೆದು ಕಾರು ಖರೀದಿಸಿ ಹೆಣ್ಣು ನೋಡಲು ಹೋದ ರೈತ
ರೈತ ಎನ್ನುವ ಕಾರಣಕ್ಕೆ ಮದುವೆಯಾಗಲು ನಿರಾಕರಿಸುತ್ತಿದ್ದ ಯುವತಿಯರಿಗೆ ಸವಾಲು ಹಾಕಿ ಟಮೋಟೋ ಬೆಳೆದು ಕಾರು ಖರೀದಿಸಿ ಹೆಣ್ಣು ನೋಡಲು ಹೋದ ರೈತ

  ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎನ್ನುವಂತೆ ಈಗ ಟಮೋಟೊ ಗೂ (Tomato) ಕೂಡ ಒಂದು ಕಾಲ ಬಂದಿದೆ. ಸದ್ಯಕ್ಕೆ ದೇಶದಲ್ಲಿ ಕೆಂಪು ಚಿನ್ನ ಎಂದೇ ಕರೆಸಿಕೊಳ್ಳುತ್ತಿರುವ ಟೊಮೊಟೊ ದಾಖಲೆಯ ದರದಲ್ಲಿ ಮಾರಾಟ ಆಗುತ್ತಿದೆ. ಹಲವು ಬಾರಿ ಟೊಮೊಟೊ ಅದರ ಖರ್ಚಿಗೂ ಗಿಟ್ಟದೇ ಕಣ್ಣೀರಿಡುತ್ತಿದ್ದ ರೈತ ಕನಿಷ್ಠ ಬೆಂಬಲ ಬೆಲೆಯು ಇಲ್ಲದೆ ರಸ್ತೆಗೆ ಸುರಿದು ಹೋಗುತ್ತಿದ್ದ ಆದರೆ ಈಗ ಟಮೊಟೊ ಬೆಳೆದ ರೈತನಿಗೆ (Farmers) ಜಾಕ್ ಪಾಟ್ ಹೊಡೆದಿದೆ. ರಾತ್ರೋ ರಾತ್ರಿ ಅದೃಷ್ಟ ಕುಲಾಯಿಸಿ ಲಕ್ಷಾಧಿಪತಿ, ಕೋಟ್ಯಾಧಿಪತಿಗಳಾಗುತ್ತಿದ್ದಾರೆ….

Read More “ರೈತ ಎನ್ನುವ ಕಾರಣಕ್ಕೆ ಮದುವೆಯಾಗಲು ನಿರಾಕರಿಸುತ್ತಿದ್ದ ಯುವತಿಯರಿಗೆ ಸವಾಲು ಹಾಕಿ ಟಮೋಟೋ ಬೆಳೆದು ಕಾರು ಖರೀದಿಸಿ ಹೆಣ್ಣು ನೋಡಲು ಹೋದ ರೈತ” »

Public Vishya

Posts pagination

1 2 … 11 Next

Copyright © 2025 Kannada Trend News.


Developed By Top Digital Marketing & Website Development company in Mysore