ಸಂಜೆ ವೇಳೆ 5 ಕೆಲಸ ಮಾಡಿದರೆ ಮನೆ ಸರ್ವನಾಶವಾಗುತ್ತದೆ, ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ, ಮಹಾಲಕ್ಷ್ಮಿಯು ಹೊರಟು ಹೋಗುತ್ತಾಳೆ.!
ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ಬೆಳಗಿನ ಬ್ರಾಹ್ಮಿ ಮುಹೂರ್ತ ಹಾಗೂ ಸಂಜೆಯ ಗೋಧೂಳಿ ಲಗ್ನವು ಬಹಳ ವಿಶೇಷವಾದದ್ದು. ಎರಡು ಸಮಯವೂ ಅಮೃತ ಘಳಿಗೆಯಾಗಿದ್ದು, ತಾಯಿ ಮಹಾಲಕ್ಷ್ಮಿಯು ಮನೆಗೆ ಬರುವ ಸಮಯ ಎಂದೇ ನಂಬಲಾಗಿದೆ. ಗೋಧೂಳಿ ಲಗ್ನ ಎಂದರೆ ಸಂಜೆ 5:00 ರಿಂದ 7:30ರವರೆಗೆ ಇರುತ್ತದೆ. ಈ ರೀತಿ ಅದೃಷ್ಟ ದೇವತೆ ಮನೆ ಬರುವ ಸಮಯದಲ್ಲಿ ನಾವು ಗೊತ್ತಿದ್ದೋ, ಗೊತ್ತಿಲ್ಲದೆಯೋ ಕೆಲವು ತಪ್ಪಾದ ಕೆಲಸಗಳನ್ನು ಮಾಡುವುದರಿಂದ ತಾಯಿ ಕೋ’ಪಕ್ಕೆ ಗುರಿಯಾಗುತ್ತೇವೆ. ಅದರಲ್ಲೂ ಸಂಜೆ ಸಮಯದಲ್ಲಿ ಇವುಗಳನ್ನು ಮಾಡುವುದರಿಂದ…