Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ 4 ಎಲೆ ಅಗಿದು ತಿನ್ನು ಸಾಕು ಕಿಡ್ನಿ ಸ್ಟೋನ್ ಒಂದು ವಾರದಲ್ಲಿ ಮಂಗಮಾಯ.!

Posted on July 8, 2023 By Kannada Trend News No Comments on ಈ 4 ಎಲೆ ಅಗಿದು ತಿನ್ನು ಸಾಕು ಕಿಡ್ನಿ ಸ್ಟೋನ್ ಒಂದು ವಾರದಲ್ಲಿ ಮಂಗಮಾಯ.!

 

ಇತ್ತೀಚಿನ ದಿನಗಳಲ್ಲಿ ಈ ಒಂದು ಕಿಡ್ನಿ ಸ್ಟೋನ್ ಸಮಸ್ಯೆ ಅಧಿಕವಾಗಿ ಕಾಣಿಸಿಕೊಳ್ಳುತ್ತಿದ್ದು ಇದರಿಂದ ಹೆಚ್ಚಿನ ಜನ ಹಲವಾರು ಆರೋಗ್ಯ ಸಮಸ್ಯೆಗಳನ್ನು ಸಹ ಅನುಭವಿಸುತ್ತಿದ್ದಾರೆ. ಇದನ್ನು ದೂರ ಮಾಡಿ ಕೊಳ್ಳುವುದಕ್ಕೆ ಆಸ್ಪತ್ರೆಗಳಲ್ಲಿ ಆಪರೇಷನ್ ಗಳನ್ನು ಮಾಡುವುದರ ಮೂಲಕ ಈ ಸಮಸ್ಯೆಯನ್ನು ದೂರ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದಾರೆ.

ಆದರೆ ಎಷ್ಟೇ ಪ್ರಯತ್ನ ಪಟ್ಟರು ಮನುಷ್ಯರು ಸೇವನೆ ಮಾಡುವ ಆಹಾರ ಪದ್ಧತಿ ಆಗಿರಬಹುದು ಅಥವಾ ಅವರ ಜೀವನ ಶೈಲಿ ಆಗಿರ ಬಹುದು ಇವೆಲ್ಲದರಲ್ಲಿಯೂ ಮಾಡುವಂತಹ ಕೆಲವೊಂದಷ್ಟು ತಪ್ಪು ಗಳಿಂದ ಈ ರೀತಿಯ ಸಮಸ್ಯೆ ಎದುರಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಅವರು ಎಷ್ಟೇ ಹೇಳಿದರು ಜನರು ಮಾತ್ರ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದಿಲ್ಲ.

ಅದರಿಂದಲೇ ಈ ರೀತಿಯ ಸಮಸ್ಯೆಗಳು ಉಂಟಾಗುತ್ತಿದೆ ಎಂದು ಹೇಳಿದರೆ ತಪ್ಪಿಲ್ಲ ಅದಕ್ಕೂ ಮೊದಲು ಈ ಒಂದು ಕಿಡ್ನಿ ಸ್ಟೋನ್ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಎಂದು ನೋಡುವುದಾದರೆ.
* ನಮ್ಮ ದೇಹದಲ್ಲಿ ಪಿತ್ತ ವಿಕಾರಗಳು ಹೆಚ್ಚಾದಾಗ ನಮ್ಮ ದೇಹದಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

* ಪ್ರತಿನಿತ್ಯ ನಮ್ಮ ದೇಹಕ್ಕೆ ಬೇಕಾಗಿರುವಂತಹ ನೀರನ್ನು ಸೇವನೆ ಮಾಡದೆ ಇರುವುದು. ಅಂದರೆ ದಿನಕ್ಕೆ ಕನಿಷ್ಠಪಕ್ಷ ಐದರಿಂದ ಆರು ಲೀಟರ್ ನೀರನ್ನು ಸೇವನೆ ಮಾಡದೆ ಇರುವುದರಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
* ಸರಿಯಾಗಿ ಮಲ ವಿಸರ್ಜನೆ ಮಾಡದೇ ಇರುವುದು ಅಂದರೆ ಮಲಬದ್ಧತೆಯ ಸಮಸ್ಯೆ.

* ಅತಿಯಾಗಿ ಬೇಕರಿ ತಿಂಡಿಗಳನ್ನು ಸೇವನೆ ಮಾಡುವುದು ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು.
* ಹಾಗೂ ಬೀಡಿ ಸಿಗರೇಟು ಗುಟ್ಕಾ ತಂಬಾಕು ಸೇವನೆಯಿಂದಲೂ ಸಹ ಈ ಒಂದು ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ಎಂದೇ ಹೇಳಬಹುದು.

ಹೀಗೆ ಮೇಲೆ ಹೇಳಿದಂತಹ ಇಷ್ಟು ಕಾರಣಗಳಿಂದ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಇವುಗಳೆಲ್ಲವನ್ನು ಸಹ ನಾವು ದೂರ ಮಾಡುವುದರಿಂದ ಈ ಸಮಸ್ಯೆ ಬರುವುದನ್ನು ನಾವು ತಡೆಗಟ್ಟ ಬಹುದಾಗಿದೆ. ಹಾಗಾದರೆ ಈ ಒಂದು ಸಮಸ್ಯೆಯನ್ನು ಹೇಗೆ ದೂರ ಮಾಡಿಕೊಳ್ಳುವುದು ಅದರಲ್ಲೂ ನಮ್ಮ ಸುತ್ತಮುತ್ತ ಇರುವಂತಹ ಯಾವ ಕೆಲವು ಗಿಡಮೂಲಿಕೆಗಳನ್ನು ಉಪಯೋಗಿಸುವುದರ ಮೂಲಕ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳ ಬಹುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

* ಕಾಡು ಬಸಳೆ ಸೊಪ್ಪು ಹೌದು ಇದು ನಿಮ್ಮ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡುತ್ತದೆ ಬೆಳಗಿನ ಸಮಯ ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಈ ಮೂರು ಎಲೆಯನ್ನು ಸ್ವಚ್ಛ ಮಾಡಿ ಅದರ ಒಳಗಡೆ 2 ರಿಂದ 3 ಕಾಳು ಮೆಣಸನ್ನು ಸೇರಿಸಿ ಆಗಿದು ಸೇವನೆ ಮಾಡಬೇಕು.

ಇದರ ಜೊತೆ ಕೆಲವೊಂದಷ್ಟು ಮನೆ ಮದ್ದುಗಳನ್ನು ಸಹ ಮಾಡಿ ಸೇವನೆ ಮಾಡುವುದರಿಂದ ಹಾಗೂ ಕೆಲವೊಂದಷ್ಟು ಆಹಾರ ಪದ್ಧತಿ ಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದರಿಂದಲೂ. ಒಟ್ಟಾರೆಯಾಗಿ ನಿಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ಈ ಸಮಸ್ಯೆಯಿಂದ ನೀವು ಸಂಪೂರ್ಣವಾಗಿ ದೂರವಾಗಬಹುದು. ಬದಲಿಗೆ ಹೆಚ್ಚಿನ ಜನ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ಆಪರೇಷನ್ ಗಳನ್ನು ಮಾಡಿಸಿಕೊಳ್ಳುತ್ತಾರೆ.

ಆದರೆ ಅವೆಲ್ಲವನ್ನು ಮಾಡಿಸಿಕೊಳ್ಳುವುದರ ಬದಲು ಈ ವಿಧಾನಗಳನ್ನು ಅನುಸರಿಸಿ ಆನಂತರ ನೀವು ಮುಂದಿನ ವಿಧಾನಗಳನ್ನು ಅನುಸರಿಸಿದರೆ ಉತ್ತಮ. ಬದಲಿಗೆ ಮೊದಲೇ ನೀವು ಆಸ್ಪತ್ರೆಗಳಿಗೆ ಹೋಗಿ ತೋರಿಸಿ ತಕ್ಷಣವೇ ಆಪರೇಷನ್ ಗಳನ್ನು ಮಾಡಿಸಿಕೊಳ್ಳುವುದು ಉತ್ತಮವಲ್ಲ ಎಂದು ಹೇಳಬಹುದಾಗಿದೆ.

Health Tips
WhatsApp Group Join Now
Telegram Group Join Now

Post navigation

Previous Post: ಗಂಡನ ಮನೆಯಲ್ಲಿನ ಕಿರುಕುಳ ತಾಳಲಾರದೆ ಹೊರ ಬಂದಾಕೆ ಈಗ IAS ಅಧಿಕಾರಿ; ಹೆಣ್ಣು ಮನಸ್ಸು ಮಾಡಿದ್ರೆ ಎಲ್ಲವೂ ಸಾಧ್ಯ.!
Next Post: ಗಂಡನ ವಿರುದ್ಧ ಸುಳ್ಳು ಕೇಸ್ ಕೊಡುವವರಿಗೆ ಬ್ರೇಕ್ ಹಾಕಲು ಬಂತು ಹೊಸ ಕಾನೂನು.! ತಪ್ಪದೆ ಈ ಸುದ್ದಿ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore