Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಒಂದು ನಿಮಿಷ ಸಮಯ ಮಾಡಿಕೊಂಡು ನೋಡಿ.!

Posted on October 22, 2023 By Kannada Trend News No Comments on ಒಂದು ನಿಮಿಷ ಸಮಯ ಮಾಡಿಕೊಂಡು ನೋಡಿ.!

ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಕೆಲವೊಂದಷ್ಟು ಉತ್ತಮವಾ ದಂತಹ ಅಂದರೆ ತಮ್ಮ ಜೀವನದಲ್ಲಿ ಯಾವ ಕೆಲವು ವಿಧಾನಗಳನ್ನು ಹೇಗೆ ಅನುಸರಿಸುವುದರಿಂದ ಯಾವ ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವ ಮಾಹಿತಿಗಳನ್ನು ತಿಳಿದುಕೊಂಡಿರು ವುದು ತುಂಬಾ ಒಳ್ಳೆಯದು ಹಾಗೂ ಅದು ಅವರ ಸಮಯಕ್ಕೆ ತುಂಬಾ ಅನುಕೂಲ ಕೂಡ ಆಗುತ್ತದೆ.

ಹೌದು ನಾವು ದಿನನಿತ್ಯ ಮಾಡುವಂತಹ ಪ್ರತಿಯೊಂದು ಕೆಲಸವಾಗಿರಬಹುದು ಪ್ರತಿಯೊಂದು ಕೂಡ ಅದರದೇ ಆದ ವಿಧಾನದಲ್ಲಿ ಮಾಡಬೇಕು ಎನ್ನುವ ನಿಯಮವಾಗಿರುತ್ತದೆ. ಹಾಗೇನಾದರೂ ನಾವು ಆ ರೀತಿ ಮಾಡದೇ ಇದ್ದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗುತ್ತದೆ.

ಆದ್ದರಿಂದ ಯಾವ ಕೆಲಸವನ್ನು ಹೇಗೆ ಮಾಡುವುದರಿಂದ ನಾವು ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಬಹುದು ಹಾಗೂ ಅದರ ಅನುಕೂಲ ಏನು? ಹಾಗೂ ನಾವು ತಪ್ಪು ವಿಧಾನದಲ್ಲಿ ಮಾಡಿದರೆ ಅದರ ಅನಾನುಕೂಲ ಏನು. ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈಗ ತಿಳಿಯೋಣ.

* ತಲೆ ಸ್ನಾನ ಮಾಡಿದ ಮೇಲೆ ತಲೆಗೆ ಟವಲ್ ಕಟ್ಟುವುದರಿಂದ ಕೂದಲಿಗೆ ಹೊಳಪು ಬರುತ್ತದೆ.
* ಟಿವಿ ನೋಡುವಾಗ, ದೊಡ್ಡವರಾದರು ಸರಿ ಚಿಕ್ಕ ಮಕ್ಕಳಾದರೂ ಸರಿ, ಟಿವಿಯ ಹತ್ತಿರ ಕೂತುಕೊಂಡು ಟಿವಿ ನೋಡುವುದು ಕಣ್ಣಿಗೆ ಅಪಾಯ. ಹೌದು ಆದಷ್ಟು ಮಕ್ಕಳನ್ನು ಟಿವಿ ನೋಡುವಾಗ ದೂರ ಕುಳಿತು ನೋಡು ವಂತೆ ಅಭ್ಯಾಸ ಮಾಡಿ. ಇಲ್ಲವಾದರೆ ಮಕ್ಕಳ ಕಣ್ಣಿನಲ್ಲಿರುವಂತಹ ನರಗಳು ತುಂಬಾ ಸೂಕ್ಷ್ಮವಾಗಿರುತ್ತದೆ ಹಾಗೇನಾದರೂ ಹತ್ತಿರದಲ್ಲಿ ಕುಳಿತು ನೋಡಿದರೆ ಅವರ ನರಗಳಲ್ಲಿ ಕೆಲವೊಂದಷ್ಟು ತೊಂದರೆಗಳು ಉಂಟಾಗಬಹುದು.

* ಪ್ರತಿನಿತ್ಯ ಜೀವನದಲ್ಲಿ ರಾಗಿ, ಜೋಳ, ಸಜ್ಜೆ ಹಿಟ್ಟಿನಿಂದ ತಯಾರಿಸಿದ ಆಹಾರ ಸೇವನೆ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ.
* ನೆಲ ಒರೆಸುವಾಗ ಸ್ವಲ್ಪ ಕಲ್ಲುಪ್ಪು ಹಾಕಿ ನೆಲ ಒರೆಸಿದರೆ, ಮನೆಯಲ್ಲಿರುವ ನೆಗೆಟಿವಿಟಿ ಹೋಗುತ್ತದೆ.
* ಚಪಾತಿ ಮಾಡಲು ಹಿಟ್ಟನ್ನು ಕಲಸುವಾಗ ಒಂದು ಚಮಚ ಬೆಣ್ಣೆ ಅಥವಾ ಒಂದು ಚಮಚ ತುಪ್ಪ ಬಳಸಿ ಹಿಟ್ಟನ್ನು ಕಲಸಿದರೆ, ಚಪಾತಿ ಮೃದುವಾಗುವುದರ ಜೊತೆಗೆ ರುಚಿಯೂ ಕೂಡ ಅಷ್ಟೇ ಚೆನ್ನಾಗಿರುತ್ತದೆ.

* ಪ್ರತಿದಿನ ನಿಮ್ಮ ಆಹಾರದಲ್ಲಿ ಕರಿಬೇವಿನ ಸೇವನೆ ಮಾಡುವುದರಿಂದ ತಲೆ ಕೂದಲು ಬೆಳ್ಳಗಾಗುವುದಿಲ್ಲ ಕೂದಲ ಬೆಳವಣಿಗೆಗೂ ಸಹ ಒಳ್ಳೆಯದು.
* ರಾತ್ರಿ ಸಮಯ ಅನ್ನ ಹೆಚ್ಚು ಸೇವನೆ ಮಾಡಿದರೆ ತೂಕ ಹೆಚ್ಚುತ್ತದೆ, ಜೊತೆಗೆ ನಮ್ಮ ಆರೋಗ್ಯಕ್ಕೆ ಹೊಟ್ಟೆ ತುಂಬುತ್ತದೆಯೇ ಹೊರತು ಪ್ರಯೋಜನಗಳೇನಿಲ್ಲ.
* ಪ್ರತಿದಿನ ನಮ್ಮ ಆಹಾರದಲ್ಲಿ ಒಂದು ನಿಂಬೆಹಣ್ಣಿನ ಸೇವನೆ ಇರಲಿ.
* ಉರಿ ಮೂತ್ರ ಆಗಿದ್ದರೆ, ಒಂದು ಗ್ಲಾಸ್ ನೀರಿಗೆ ಒಂದು ದೊಡ್ಡ ತುಂಡು ಕಲ್ಲು ಸಕ್ಕರೆಯನ್ನು ಹಾಕಿ ಕರಗಲು ಬಿಡಿ, ಕರಗಿದ ಮೇಲೆ ಆ ನೀರನ್ನು ಕುಡಿಯಿರಿ ಇದರಿಂದ ತುಂಬಾ ಬೇಗ ಉಪಶಮನ ಸಿಗುತ್ತದೆ.

ಈ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ನಿಮ್ಮ ಆರೋಗ್ಯದ ವಿಚಾರವಾಗಿರಬಹುದು ಪ್ರತಿಯೊಂದಕ್ಕೂ ಕೂಡ ತುಂಬಾ ಮುಖ್ಯವಾಗಿ ರುತ್ತದೆ. ಆದ್ದರಿಂದ ಇವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳು ವುದು ಬಹಳ ಮುಖ್ಯ ಅಳವಡಿಸಿಕೊಂಡಿದ್ದೆ ಆದಲ್ಲಿ ಅದರಿಂದ ಇನ್ನೂ ಹೆಚ್ಚಿನ ಆರೋಗ್ಯದ ಲಾಭಗಳನ್ನು ನೀವು ಪಡೆದುಕೊಳ್ಳಬಹುದು ಎಂದು ಹೇಳಬಹುದು.

ಇದರ ಜೊತೆಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮಾಹಿತಿ ಏನು ಎಂದರೆ ಪ್ರತಿಯೊಬ್ಬರೂ ಕೂಡ ತಮ್ಮ ಆರೋಗ್ಯದ ಬಗ್ಗೆ ತಾವೇ ಹೆಚ್ಚಿನ ಗಮನವನ್ನು ವಹಿಸುವುದು ಮುಖ್ಯ ಹೌದು ನೀವು ಯಾವ ರೀತಿಯ ಆಹಾರ ಪದ್ಧತಿಯನ್ನು ಅನುಸರಿಸಿದ್ದೀರಿ ಹಾಗೂ ಯಾವ ರೀತಿಯ ಜೀವನಶೈಲಿಯನ್ನು ನಡೆಸುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮ್ಮ ಆರೋಗ್ಯ ನಿಂತಿರುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಹಲ್ಲುಗಳ ಹೊಳಪಿಗಾಗಿ ಉಪಯುಕ್ತ ಟಿಪ್ಸ್ ಗಳು.!
Next Post: ಡಾಟಾ ಎಂಟ್ರಿ ಆಪರೇಟ್ ಹುದ್ದೆ ನೇಮಕಾತಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore