Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮಹಿಳೆಯರೇ ಎಚ್ಚರ.!

Posted on October 22, 2023 By Kannada Trend News No Comments on ಮಹಿಳೆಯರೇ ಎಚ್ಚರ.!

 

ಮನೆಯಲ್ಲಿರುವಂತಹ ಮಹಿಳೆಯರು ಕೆಲವೊಂದು ವಿಚಾರವಾಗಿ ಕೆಲವೊಂದಷ್ಟು ವಿಷಯದ ಬಗ್ಗೆ ಹೆಚ್ಚು ಗಮನವನ್ನು ವಹಿಸುವುದು ಉತ್ತಮ ಆಗೇನಾದರೂ ಕೆಲವೊಂದು ವಿಚಾರದಲ್ಲಿ ನೀವು ಯಾವುದೇ ನಿರ್ಧಾರವನ್ನು ಯಾವುದೇ ವಿಷಯವನ್ನು ಗಮನಿಸದೇ ಇದ್ದರೆ ಅದರಿಂದ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಹಾಗಾದರೆ ಈ ದಿನ ಮಹಿಳೆಯರು ಯಾವ ಕೆಲವು ವಿಚಾರವಾಗಿ ಯಾವ ಕೆಲವು ವಿಷಯಗಳನ್ನು ಹೇಗೆ ತಿಳಿದುಕೊಂಡಿರಬೇಕು ಹಾಗೂ ಯಾವ ಸಮಯದಲ್ಲಿ ಯಾವುದೆಲ್ಲ ವಿಷಯದ ಬಗ್ಗೆ ಆಲೋಚನೆಯನ್ನು ಮಾಡಬೇಕು ಹೀಗೆ ಈ ಎಲ್ಲ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಮನೆಯಲ್ಲಿರುವಂತಹ ಹೆಣ್ಣು ಕೇವಲ ಅವಳ ಕೆಲಸದಲ್ಲಿ ಗಮನವನ್ನು ವಹಿಸುವುದಷ್ಟೇ ಅಲ್ಲದೆ ಮನೆಯಲ್ಲಿರುವಂತಹ ಪ್ರತಿಯೊಂದು ವಿಚಾರದ ಬಗ್ಗೆಯೂ ಕೂಡ ಆಲೋಚನೆಯನ್ನು ಮಾಡುವುದು ಒಳ್ಳೆಯದು.
* ಗಡಿಬಿಡಿಯಲ್ಲಿ ಬರಿ ಸ್ಟವ್ ಆಫ್ ಮಾಡಿ ನಲ್ಲಿ ಸಿಲೆಂಡರ್ ರೆಗ್ಯು ಲೇಟರ್ ಆಫ್ ಮಾಡೋದನ್ನ ಮರಿಯಲೇ ಬೇಡಿ.
* ಯಾವುದೇ ಕಾರಣಕ್ಕೂ ಬರ್ನರ್ ಸ್ಟವ್ ಬಳಸಬೇಡಿ ಇದು ಶಾಸ್ತ್ರದಲ್ಲಿ ನಿಶಿದ್ದ.

* ಗಂಡ ಮತ್ತು ಮಕ್ಕಳಿಗೆ ಯಾವುದೇ ಕಾರಣಕ್ಕೂ ಲಂಚ್ ಬ್ಲಾಕ್ ಅನ್ನು ಪ್ಲಾಸ್ಟಿಕ್ ಬಾಕ್ಸ್ ಅಲ್ಲಿ ಕಟ್ಟಬೇಡಿ ಇದರಿಂದ ಅನಾರೋಗ್ಯ ಕಟ್ಟಿಟ್ಟ ಬುತ್ತಿ.
* ಬಲಗೈ ಬೆರಳಿಗೆ ಉಗುರು ಬಣ್ಣ ಹೆಚ್ಚಲೇಬೇಡಿ ಇದು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಸಲುವಾಗಿ.
* ಕೂದಲು ಬಿಟ್ಟುಕೊಂಡು ಯಾವುದೇ ಕಾರಣಕ್ಕೂ ಅಡುಗೆ ಮಾಡಲೇ ಬೇಡಿ. ಇದರಿಂದ ಅಡುಗೆಯಲ್ಲಿ ಕೂದಲು ಸೇರುವ ಸಾಧ್ಯತೆ ಹೆಚ್ಚು ಶಾಸ್ತ್ರದ ಪ್ರಕಾರ ದಾರಿದ್ರ. ಈ ರೀತಿ ಮಾಡಿದರೆ ಮನೆಯಲ್ಲಿ ನೆಮ್ಮದಿ ನೆಲೆಸುವುದಿಲ್ಲ.

* ಅಡುಗೆ ಮನೆಯಲ್ಲಿ ಯಾವುದೇ ಔಷಧಿಗಳನ್ನು ಇಡಲೇಬೇಡಿ.
* ಅಡುಗೆ ಮನೆಗೆ ಚಪ್ಪಲಿ ಹಾಕಿಕೊಂಡು ಹೋಗಲೇಬೇಡಿ.
* ಅಡುಗೆ ಹೆಚ್ಚು ಹೆಚ್ಚು ಮಾಡಿ ತಂಗಳು ಆಹಾರ ತಿನ್ನಬೇಡಿ.
* ಅಡುಗೆ ಮನೆಯಲ್ಲಿ ದೇವರ ಫೋಟೋ ಇಡಲೇಬೇಡಿ.
* ಮೊಬೈಲ್ ಬಳಸುತ್ತಾ ಅಡುಗೆ ಮಾಡಬೇಡಿ.
* ಪ್ರತಿದಿನ 8 ಗ್ಲಾಸ್ ನೀರು ಕುಡಿಯುವುದನ್ನು ತಪ್ಪಿಸಬೇಡಿ.

* ಮನೆಯಲ್ಲಿ ಎಷ್ಟೇ ಕೆಲಸ ಇದ್ದರೂ ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡುವುದನ್ನು ಮರೆಯಬೇಡಿ.
* ಅತಿಯಾಗಿ ಮೇಕಪ್ ಮಾಡುವುದು ಇಲ್ಲವೇ ಏನೂ ಕೇರ್ ಮಾಡಿ ಕೊಳ್ಳದೆ ಇರುವುದು ಎರಡು ತಪ್ಪು ನ್ಯಾಚುರಲ್ ಆಗಿ ಬೇಕಾದ ಸಮಯಕ್ಕೆ ಎಲ್ಲ ವಿಧಾನ ಅನುಸರಿಸುವುದು ಮುಖ್ಯ. ಮದುವೆ ಆದ ಮೇಲೆ ಇನ್ನೇನು ಎಂದು ಅಸಡ್ಡೆ ಒಳ್ಳೆಯದಲ್ಲ.

* ಸರಿಯಾದ ಸಮಯಕ್ಕೆ ತಿಂಡಿ ಊಟ ಮಾಡುವುದು ಒಳ್ಳೆಯದು, ನೀವು ಚೆನ್ನಾಗಿದ್ದರೆ ಮಾತ್ರ ನಿಮ್ಮ ಮನೆಯಲ್ಲಿ ಅಡುಗೆ ಮತ್ತು ಬೇರೆ ಕೆಲಸಗಳು ಸರಾಗವಾಗಿ ನಡೆಯುವುದು ಅದನ್ನು ಮರೆಯಬೇಡಿ ಮನೆಯವರ ಕಾಳಜಿಯಷ್ಟೇ ಮುಖ್ಯ ನಿಮ್ಮ ಕಾಳಜಿ.
* ನಿಮಗೆ ಅಂತ ಸ್ವಲ್ಪ ಸಮಯ ಮೀಸಲಿಡಿ ಇಲ್ಲದಿದ್ದರೆ ಒಂದಲ್ಲ ಒಂದು ದಿನ ನಿಮಗಾಗಿ ನೀವು ಏನನ್ನು ಮಾಡಿಲ್ಲ ಎಂಬ ಕೊರತೆ ಕಾಡುತ್ತದೆ.

* ಅಂತಿಮವಾಗಿ ಕಟ್ಟಕಡೆಯದಾಗಿ ತಿಳಿಸುವುದೇನೆಂದರೆ. ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯವನ್ನು ಕಡೆಗಣಿಸಬೇಡಿ. ನೀವು ನಿಮ್ಮ ಮನೆಯನ್ನು ನಡೆಸುವ ಸಾಮರ್ಥ್ಯ ಆರೋಗ್ಯ ಬುದ್ದಿವಂತಿಕೆ ಹೊಂದಿ ದ್ದರೆ ಮಾತ್ರ ನಿಮಗೆ ಬೆಲೆ ಅನ್ನೋದನ್ನ ಮರಿಬೇಡಿ. ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಯೂ ಕೂಡ ನಿಮ್ಮ ಜೀವನದಲ್ಲಿ ತುಂಬಾ ಮುಖ್ಯವಾಗಿರುತ್ತದೆ.

ಹಾಗಾಗಿ ಇಂತಹ ಸಮಯದಲ್ಲಿ ಇಂತಹ ನಿರ್ಧಾರಗಳನ್ನು ಬಹಳ ನೆನಪಿನಲ್ಲಿಟ್ಟುಕೊಂಡು ಅದನ್ನು ಅನುಸರಿಸು ವುದು ತುಂಬಾ ಒಳ್ಳೆಯದು ಹಾಗೇನಾದರೂ ನೀವು ಇವೆಲ್ಲದರ ಬಗ್ಗೆ ನಿರ್ಲಕ್ಷ ಮಾಡಿದರೆ ಮುಂದೆ ನೀವೇ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಡಾಟಾ ಎಂಟ್ರಿ ಆಪರೇಟ್ ಹುದ್ದೆ ನೇಮಕಾತಿ.!
Next Post: ಒಣ ಕೆಮ್ಮು ಸಮಸ್ಯೆ ಇದ್ದವರು ಈ ಮನೆ ಮದ್ದು ಬಳಸಿ ಸಾಕು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore