Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನೆನ್ನೆಗೆ ಅಪ್ಪು ಆಗಲಿ ಎಂಟು ತಿಂಗಳು, ಅಪ್ಪು ಸ್ಮಾರಕದ ಬಳಿ ಬಂದು ಅಶ್ವಿನಿ & ಮಕ್ಕಳು ಮಾಡಿದ್ದೇನು ನೋಡಿ, ಕ’ಣ್ಣೀರು ಬರುತ್ತೆ ಅಪ್ಪು ಮನೆ ಪರಿಸ್ಥಿತಿ ನೋಡಿದ್ರೆ.

Posted on July 1, 2022 By Kannada Trend News No Comments on ನೆನ್ನೆಗೆ ಅಪ್ಪು ಆಗಲಿ ಎಂಟು ತಿಂಗಳು, ಅಪ್ಪು ಸ್ಮಾರಕದ ಬಳಿ ಬಂದು ಅಶ್ವಿನಿ & ಮಕ್ಕಳು ಮಾಡಿದ್ದೇನು ನೋಡಿ, ಕ’ಣ್ಣೀರು ಬರುತ್ತೆ ಅಪ್ಪು ಮನೆ ಪರಿಸ್ಥಿತಿ ನೋಡಿದ್ರೆ.

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಅಭಿಮಾನಿಗಳ ಪ್ರೀತಿಯ ಅಭಿಮಾನಿ ದೇವರು ಅಪ್ಪು, ಕನ್ನಡದ ಡ್ಯಾನ್ಸಿಂಗ್ ಚಾಂಪಿಯನ್, ದೊಡ್ಮನೆ ಕೀರ್ತಿ ಕಳಶ ರಾಜ್ ಕುಟುಂಬದ ರಾಜಕುಮಾರ ನಮ್ಮನ್ನೆಲ್ಲ ಆ’ಗಲಿ ನೋಡು ನೋಡುತ್ತಲೇ ಎಂಟು ತಿಂಗಳು ಕಳೆದು ಹೋಗಿದೆ. ಪುನೀತ್ ರಾಜಕುಮಾರ್ ಅವರು ಕನ್ನಡ ಫಿಲಂ ಇಂಡಸ್ಟ್ರಿಗೆ ಒಂದು ಎನರ್ಜಿ ಅಂತಿದ್ದರು. ಅವರಿಲ್ಲದೆ ಈಗ ಕನ್ನಡ ಸಿನಿಮಾ ಇಂಡಸ್ಟ್ರಿಯ ಪವರೇ ಕಳೆದು ಹೋದಂತಿದೆ. ಕರುನಾಡಿನ ಜನತೆ ಮನದಲ್ಲಿ ಕೂಡ ದುಃ’ಖದ ಕರಿ ನೆರಳು ಆವರಿಸಿದೆ. ಪುನೀತ್ ಅವರ ಅ’ಕಾಲಿಕ ಮ’ರ’ಣ ಯಾರು ಕೂಡ ಊಹಿಸಿಯೂ ಇರಲಿಲ್ಲ. ಅವರು ಅಷ್ಟು ಆರೋಗ್ಯವಾದ ಜೀವನ ಶೈಲಿ ಹೊಂದಿದ್ದು ಅದ್ಭುತ ಡಯಟ್ ಫಾಲೋ ಮಾಡುತ್ತಿದ್ದರಿಂದ ಈ ವಿಷಯ ಕೇಳಿದರೆ ಯಾರಿಗೆ ಆದರೂ ಕೂಡ ಅದನ್ನು ಅರಗಿಸಿಕೊಳ್ಳಲು ಕೂಡ ಸಾಧ್ಯವಿಲ್ಲ.

ಆ ಒಂದು ಸಾವು ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತವನ್ನೇ ದುಃ’ಖದ ಮಡಿಲಿಗೆ ದೂಕಿತ್ತು. ವಿಶ್ವದಾದ್ಯಂತ ಎಲ್ಲಾ ಸುದ್ದಿ ಮಾಧ್ಯಮಗಳು ಕೂಡ ಅಪ್ಪು ಅವರ ಸಾ’ವಿ’ನ ಸುದ್ದಿಯನ್ನು ವರದಿ ಮಾಡುವುದರ ಜೊತೆಗೆ ಸಂ’ತಾ’ಪ ಕೂಡ ಸೂಚಿಸಿದ್ದವು. ಇಂದಿಗೂ ಕೂಡ ಎಲ್ಲಿ ಹೋದರು ಅಪ್ಪು ಅವರ ಬಗ್ಗೆ ಒಂದು ಸಣ್ಣ ಮಾತುಕತೆ ನಡೆದೇ ನಡೆಯುತ್ತದೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎನ್ನುವ ರೀತಿಯಲ್ಲಿ ಅಪ್ಪು ಅವರು ನಮ್ಮ ಜೊತೆಯಲ್ಲಿ ದೈಹಿಕವಾಗಿ ಕಾಣಸಿಗದೆ ಇರಬಹುದು ಆದರೆ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲೂ ಕೂಡ ಈ ಅಭಿಮಾನಿ ದೇವರಿಗೆ ಜಾಗ ಇದ್ದೇ ಇದೆ. ಇದಕ್ಕೆಲ್ಲ ಕಾರಣ ಅಪ್ಪು ಅವರು ಬದುಕಿ ತೋರಿಸಿದ ಅವರ ಆದರ್ಶ ಪೂರಕ ಬದುಕು ಎನ್ನುವುದು ಅಕ್ಷರಶಃ ಸತ್ಯ.

ಅಭಿಮಾನಿಗಳಿಗೆ ಅಪ್ಪು ಇಲ್ಲ ಎನ್ನುವ ಈ ವಿಷಯವನ್ನು ಅರಗಿಸಿಕೊಳ್ಳಲು ಇಷ್ಟು ಕ’ಷ್ಟವಾಗುತ್ತಿದೆ ಎಂದರೆ ಇನ್ನು ಅವರ ಕುಟುಂಬದ ಪರಿಸ್ಥಿತಿ ಹೇಗಾಗಿರಬಹುದು ಎನ್ನುವುದನ್ನು ಊಹಿಸಿಕೊಳ್ಳಲು ತುಂಬಾ ಕ’ಷ್ಟ ಆಗುತ್ತದೆ. ಅಪ್ಪು ಅವರ ಅನುಪಸ್ಥಿತಿಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರ ಎಲ್ಲಾ ಕನಸುಗಳನ್ನು ಈಡೇರಿಸುವತ್ತ ಗಮನ ಕೊಡುತ್ತಿದ್ದಾರೆ ಹಾಗೂ ತುಂಬಾ ಜವಾಬ್ದಾರಿಯುತವಾಗಿ ಪ್ರಬುದ್ಧವಾಗಿ ನಡೆದುಕೊಳ್ಳುತ್ತಾ ತಮ್ಮ ಮನದೊಳಗೆ ಇರುವ ಎಲ್ಲ ದುಃಖವನ್ನು ಕೂಡ ಮರೆಮಾಚಿಕೊಂಡು ದೊಡ್ಮನೆಯ ಮುಂದುವರಿದ ಕಾರ್ಯಗಳನ್ನು ನೆರವೇರಿಸುವತ್ತ ಗಮನಹರಿಸುತ್ತಿದ್ದಾರೆ. ಜೊತೆಗೆ ಪ್ರತಿ ತಿಂಗಳು ಕೂಡ ಅಪ್ಪು ಅವರ ಸ’ಮಾ’ಧಿ ಬಳಿ ತೆರಳಿ ಮಕ್ಕಳೊಂದಿಗೆ ಪೂಜೆ ಸಲ್ಲಿಸಿ, ಕ’ಣ್ಣೀ’ರಿಟ್ಟು ಬರುತ್ತಿದ್ದಾರೆ. ಇನ್ನು ಅಪ್ಪು ಅವರನ್ನು ಮಗನಂತೆ ಭಾವಿಸಿದ್ದ ಶಿವಣ್ಣ ಅವರ ದುಃ’ಖವನ್ನು ವಿವರಿಸಲು ಸಾಧ್ಯವಿಲ್ಲ. ಶಿವಣ್ಣ ಅವರು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಕೂಡ ಅಪ್ಪು ಅವರ ಹೆಸರನ್ನು ಎತ್ತದೆ ಮಾತನ್ನು ಮುಗಿಸುತ್ತಿರಲಿಲ್ಲ.

ಅಷ್ಟು ಮುದ್ದಿನ ತಮ್ಮನನ್ನು ಕಳೆದುಕೊಂಡಿರುವ ದುಃ’ಖ ಶಿವಣ್ಣ ಅವರ ಮುಖದಲ್ಲಿ ಎದ್ದು ಕಾಣುತ್ತಿದೆ. ಮತ್ತು ಅಣ್ಣನ ಎಲ್ಲಾ ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗಿಯಾಗುತ್ತಿದ್ದ ಅಪ್ಪು ಅವರ ಅನುಪಸ್ಥಿತಿಯಲ್ಲಿ ಶಿವಣ್ಣನ ಮೊದಲನೇ ಚಿತ್ರ ಭೈರಾಗಿ ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾಗೆ ಸಂಬಂಧಿತ ಎಲ್ಲಾ ಕಾರ್ಯಗಳು ಮುಗಿದಿದ್ದು ಪ್ರೀ ರಿಲೀಸ್ ಕಾರ್ಯಕ್ರಮವು ಕೂಡ ಅದ್ದೂರಿಯಾಗಿ ನಡೆದಿತ್ತು. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅಪ್ಪು ಮಕ್ಕಳಾದ ಧೃತಿ ಮತ್ತು ವಂದನ ಸೇರಿದಂತೆ ರಾಜ್ ಕುಟುಂಬದ ಎಲ್ಲಾ ಸದಸ್ಯರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಎಲ್ಲ ಸಂತೋಷಗಳ ನಡುವೆಯೂ ಕೂಡ ಕುಟುಂಬದವರ ಮನಸಿನಲ್ಲಿ ಅಷ್ಟೇ ಅಲ್ಲದೆ ಅಭಿಮಾನಿಗಳ ಮನಸ್ಸಿನಲ್ಲಿ ಕೂಡ ಅಪ್ಪು ಅವರನ್ನು ಮಿಸ್ ಮಾಡಿಕೊಂಡಿರುವ ಭಾವನೆ ಕಾಡುತ್ತಿದೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

Cinema Updates Tags:Appu, Appu ashwini
WhatsApp Group Join Now
Telegram Group Join Now

Post navigation

Previous Post: ನೆನ್ನೆಗೆ ಅಪ್ಪು ಆಗಲಿ ಎಂಟು ತಿಂಗಳು, ಅಪ್ಪು ಸ್ಮಾರಕದ ಬಳಿ ಬಂದು ಅಶ್ವಿನಿ & ಮಕ್ಕಳು ಮಾಡಿದ್ದೇನು ನೋಡಿ, ಕ’ಣ್ಣೀರು ಬರುತ್ತೆ ಅಪ್ಪು ಮನೆ ಪರಿಸ್ಥಿತಿ ನೋಡಿದರೆ.
Next Post: ಎರಡನೇ ಮದುವೆಗೆ ಸಿದ್ಧವಾದ ನಟಿ ಪ್ರೇಮ, ಹುಡುಗ ಯಾರು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore