Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಣ್ಣಿನ ಯಾವುದೇ ಸಮಸ್ಯೆಗಳಿದ್ದರೂ ಕೇವಲ 21 ದಿನಗಳಲ್ಲಿಯೇ ಪರಿಹಾರ.!

Posted on December 5, 2023 By Kannada Trend News No Comments on ಕಣ್ಣಿನ ಯಾವುದೇ ಸಮಸ್ಯೆಗಳಿದ್ದರೂ ಕೇವಲ 21 ದಿನಗಳಲ್ಲಿಯೇ ಪರಿಹಾರ.!

 

ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣಿನ ಆರೋಗ್ಯದ ಮಹತ್ವದ ಬಗ್ಗೆ ಎಲ್ಲರಿಗೂ ತಿಳಿದೇ ಇರುತ್ತದೆ. ದೃಷ್ಟಿ ಇಲ್ಲದವರ ಪ್ರಪಂಚ ಎಷ್ಟು ಕ’ಷ್ಟ ಒಂದು ರೀತಿ. ಒಂದು ವೇಳೆ ಹುಟ್ಟಿನಿಂದ ಕಣ್ಣಿಲ್ಲದಿದ್ದವರು ಕೂಡ ಹೇಗೋ ಬದುಕಿ ಬಿಡಬಹುದು ಆದರೆ ಇರುವಷ್ಟು ದಿನ ಕಣ್ಣಿನಿಂದ ಸುಖ ಹಾಗೂ ಆನಂದವನ್ನು ಅನುಭವಿಸಿ ನಂತರ ಕಣ್ಣು ಕಾಣದಂತಾದರೆ ಅದು ಕೊಡುವ ನೋ’ವು ಅಷ್ಟಿಷ್ಟಲ್ಲ.

ಕೆಲವೊಮ್ಮೆ ನಮ್ಮ ಸ್ವಯಂಕೃತ್ಯ ಅಪರಾಧಗಳಿಂದ ಕೂಡ ನಮ್ಮ ಕಣ್ಣಿನ ಆರೋಗ್ಯವನ್ನು ನಾವೇ ಹಾಳು ಮಾಡಿಕೊಂಡಿರುತ್ತೇವೆ. ಕಣ್ಣಿಗೆ ಬೇಕಾದ ಪೋಷಕಾಂಶಗಳು ಆಹಾರಗಳ ಸೇವನೆಯನ್ನು ಕಡೆಗಣಿಸುವುದು, ಕಣ್ಣಿಗೆ ರೆಸ್ಟ್ ಕೊಡದೆ ಇರುವುದು ಯಾವಾಗಲೂ ಟಿವಿ ಮೊಬೈಲ್ ಪರದೆಗಳನ್ನು ಲಿಮಿಟ್ ಇಲ್ಲದೆ ನೋಡಿ ಕಣ್ಣನ್ನು ಹಾಳು ಮಾಡಿಕೊಳ್ಳುವುದು.

ಅಥವಾ ವಾತಾವರಣದ ಧೂಳು, ಕಲ್ಮಶಗಳಿಂದ ಕಣ್ಣಿಗೆ ಹಾನಿ ಆಗಿರುವುದು ಅಥವಾ ಇನ್ಯಾವುದೋ ಔಷಧೀಯ ಸೈಡ್ ಎಫೆಕ್ಟ್ ಇನ್ನು ಮುಂತಾದ ಕಾರಣಗಳಿಂದಾಗಿ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಣ್ಣಿನಲ್ಲಿ ನೀರು ಬರುವುದು, ಕಣ್ಣಿನಲ್ಲಿ ಪೊರೆಬರುವುದು, ಕಣ್ಣು ಮಂದವಾಗಿ ಕಾಣುವುದು.

ಅಥವಾ ಎರಡೆರಡಾಗಿ ಕಾಣುವುದು ಸಮೀಪ ದೃಷ್ಟಿ ದೋಷ, ದೂರ ದೃಷ್ಟಿ ದೋಷ, ಕಲರ್ ಬ್ಲೈಂಡ್ ನೆಸ್, ಕಣ್ಣಿನ ಉರಿ, ಕಣ್ಣಿನಲ್ಲಿ ಬಿಳಿ ಕೂರುವುದು ಇನ್ನೂ ಮುಂತಾದ ಹತ್ತಾರು ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ರೀತಿ ತೊಂದರೆ ಇದ್ದಾಗ ಕೆಲವರು ಮೆಡಿಕಲ್ ಗಳಲ್ಲಿ ಸಿಗುವ ಯಾವುದಾದರೂ ಔಷಧಿ ಖರೀದಿಸಿ ಟ್ರೈ ಮಾಡಿ ನೋಡುತ್ತಾರೆ.

ಇನ್ನು ಕೆಲವರು ಇದು ವರ್ಕ್ ಆಗದೆ ಇದ್ದಾಗ ಶಸ್ತ್ರಚಿಕಿತ್ಸೆಗೆ ಒಳಪಡುತ್ತಾರೆ, ಇಷ್ಟಾದ ಮೇಲೂ ಸಂಪೂರ್ಣವಾಗಿ ಸಮಸ್ಯೆಯಿಂದ ಹೊರಬರಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಹೀಗಾದಾಗ ಆಯುರ್ವೇದದಲ್ಲಿ ಸಿಗುವ ಒಂದು ಅದ್ಭುತವಾದ ಮೆಡಿಸನ್ ಉಪಯೋಗಿಸಿ. ಈ ಮೆಡಿಸನ್ ನಿಂದ ನೀವು ಕೇವಲ 21 ದಿನಗಳಲ್ಲಿ ಸಂಪೂರ್ಣವಾಗಿ ನಿಮ್ಮ ಯಾವುದೇ ಕಣ್ಣಿನ ಸಮಸ್ಯೆ ಇದ್ದರೂ ಅದರಿಂದ ಗುಣವಾಗಬಹುದು ಎನ್ನುವ ನೂರಕ್ಕೆ ನೂರರಷ್ಟು ಭರವಸೆಯನ್ನು ಈ ಮೆಡಿಸನ್ ನೀಡುತ್ತದೆ.

ದಿವ್ಯ ನೇತ್ರ ಬಿಂದು ಎಂದು ಹೇಳಲಾಗುವ ಈ ಔಷಧಿಯು ಬಹುತೇಕ ಆಯುರ್ವೇದಿಕ್ ಅಂಗಡಿಯಲ್ಲಿ ಸಿಗುತ್ತದೆ. ಒಂದು ವೇಳೆ ಸಿಗದೇ ಇದ್ದಾಗ ನಾವು ಈ ಅಂಕಣದ ಕೊನೆಯಲ್ಲಿ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನೀವು ವಿಚಾರಿಸಿ ಔಷಧಿಯನ್ನು ಖರೀದಿ ಮಾಡಬಹುದು. ಅಲೋವೆರಾ, ವಿಭಿತಕಿ, ಶತಬಿರಾ ಮುಂತಾದ ಗಿಡಮೂಲಿಕೆಗಳಿಂದಾಗಿ ಈ ಔಷಧಿಯನ್ನು ತಯಾರು ಮಾಡಲಾಗಿದೆ.

ಇದನ್ನು ಕಣ್ಣಿಗೆ ಎರಡು ಹನಿ ಹಾಕಿಕೊಂಡ ತಕ್ಷಣ ಸ್ವಲ್ಪ ಉರಿ ಬರುತ್ತದೆ ಮತ್ತು ಕಣ್ಣು ಮರಳು ಮರುಳಾದ ರೀತಿ ಆಗುತ್ತದೆ. ಹಾಗೆಯೇ ಸ್ವಲ್ಪ ಹೊತ್ತಿಗೆ ಇದು ಕಡಿಮೆ ಆಗಿಬಿಡುತ್ತದೆ. ಕಣ್ಣಿನಿಂದ ನೀರು ಅಥವಾ ಬಿಳಿ ರೂಪದ ದ್ರವ ಆಚೆ ಬರುತ್ತದೆ. ಹೀಗಾಗಿದೆ ಎಂದರೆ ನಿಮ್ಮ ಕಣ್ಣಲ್ಲಿರುವ ಕಲ್ಮಶಗಳು ಆಚೆ ಬರುತ್ತಿದೆ ಕಣ್ಣು ಕ್ರಿಯಾಶೀಲಗೊಳ್ಳುತ್ತಿದೆ ಎಂದು ಅರ್ಥ. ಲೆನ್ಸ್ ಹಾಕಿಸಿಕೊಂಡಿರುವವರು ಯಾವುದೇ ಕಾರಣಕ್ಕೂ ಈ ಔಷಧಿಯನ್ನು ಬಳಸದೇ ಇರುವುದು ಉತ್ತಮ.

ಯಾಕೆಂದರೆ ಅವರಿಗೆ ಇದು ವರ್ಕ್ ಆಗುವುದಿಲ್ಲ ಅದನ್ನು ಹೊರತುಪಡಿಸಿ ಯಾವುದೇ ವಯಸ್ಸಿನ ಯಾರೇ ಬೇಕಾದರೂ ಈ ಶುದ್ಧವಾದ ಆಯುರ್ವೇದಿಕ್ ಔಷಧಿ ಬಳಸಬಹುದು. ಇದನ್ನು ಬಳಸಿದ ಮೇಲೆ ದಿನದಲ್ಲಿ ಆರೇಳು ಬಾರಿ ಶುದ್ಧ ನೀರಿನಿಂದ ಕಣ್ಣನ್ನು ತೊಳೆಯುತ್ತಿರಬೇಕು. ಖಂಡಿತವಾಗಿಯೂ ನಿಮ್ಮ ಸಮಸ್ಯೆಯಿಂದ ಹೊರಬರುವುದರಲ್ಲಿ ಯಾವುದೇ ಅನುಮಾನ ಇಲ್ಲ, ಆದರೆ ನಂತರದ ದಿನಗಳಲ್ಲಿ ಮತ್ತೆ ನಿರ್ಲಕ್ಷ ಮಾಡದೆ ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.

Useful Information
WhatsApp Group Join Now
Telegram Group Join Now

Post navigation

Previous Post: ಹೆಂಗಸರಿಗೆ ಸುಲಭವಾಗಿ ಪಾತ್ರೆ ಕ್ಲೀನ್ ಮಾಡಲು ಕೆಲವು ಉಪಯುಕ್ತ ಟಿಪ್ಸ್ ಗಳು.!
Next Post: ರಕ್ತನಾಳಗಳ ಉಬ್ಬುವಿಕೆ (ವೆರಿಕೋಸ್ ವೇನ್ಸ್), ನೀಲಿ ನರಗಳ ಬಗ್ಗೆ ಎಚ್ಚರ ತಪ್ಪಿದ್ದರೆ ಎಂತಹ ಅ’ಪಾ’ಯ ಗೊತ್ತಾ? ಈ ಸಮಸ್ಯೆಗಳನ್ನು ಸುಲಭವಾಗಿ ಗುಣಪಡಿಸುವ ಮನೆಮದ್ದು ಇದು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore