Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಮಗೆ ಅನ್ಯಾಯ ಆಗಿದೆ, ಕಾನೂನು ಹೋರಾಟ ನಡೆಸುತ್ತೇನೆ ನನ್ನ ಅತ್ತಿಗೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಎಂದ ನಟಿ ಅಭಿನಯ ಎರಡು ವರ್ಷ ಜೈಲು ಶಿಕ್ಷೆ ಆಗುತ್ತಾ ಅಥವಾ ಇಲ್ಲವಾ.?

Posted on December 15, 2022 By Kannada Trend News No Comments on ನಮಗೆ ಅನ್ಯಾಯ ಆಗಿದೆ, ಕಾನೂನು ಹೋರಾಟ ನಡೆಸುತ್ತೇನೆ ನನ್ನ ಅತ್ತಿಗೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಎಂದ ನಟಿ ಅಭಿನಯ ಎರಡು ವರ್ಷ ಜೈಲು ಶಿಕ್ಷೆ ಆಗುತ್ತಾ ಅಥವಾ ಇಲ್ಲವಾ.?

ಅಭಿನಯ ಜೈಲು ಶಿ-ಕ್ಷೆಯಿಂದ ತಪ್ಪಿಸಿಕೊಳ್ತಾರ. ?

ಅನುಭವ ಸಿನಿಮಾದಲ್ಲಿ ನಟನೆ ಮಾಡಿರುವ ಖ್ಯಾತ ನಟಿ ಅಭಿನಯ ಅವರಿಗೆ ಎರಡು ವರ್ಷ ಜೈಲು ಶಿ.ಕ್ಷೆಯಾಗಿದೆ ನೆನ್ನೆಯಷ್ಟೇ ಸುಪ್ರೀಂ ಕೋರ್ಟ್ ನಿಂದ ಈ ಆದೇಶ ಹೊರ ಬಿದ್ದಿದೆ. ಅಷ್ಟಕ್ಕೂ ಅಭಿನಯ ಮಾಡಿದ ತಪ್ಪಾದರೂ ಏನು ಎಂಬುದನ್ನು ನೋಡುವುದಾದರೆ ಅಭಿನಯ ಅವರ ಅಣ್ಣ ಶ್ರೀನಿವಾಸ್ ಅವರು 1998 ರಲ್ಲಿ ಲಕ್ಷ್ಮಿ ದೇವಿ ಎಂಬ ಯುವತಿಯನ್ನು ಮದುವೆಯಾಗುತ್ತಾರೆ.

ಮದುವೆಯ ಸಮಯದಲ್ಲಿ ಲಕ್ಷ್ಮಿ ದೇವಿ ಮನೆಯವರು ವರದಕ್ಷಿಣೆಯಾಗಿ 80000 ನಗದು ಹಾಗೂ 250 ಗ್ರಾಂ ಚಿನ್ನವನ್ನು ನೀಡಿದ್ದರು. ಆದರೆ ಅಭಿನಯ ಹಾಗೂ ಅವರ ತಮ್ಮ ಚೆಲುವರಾಜು ಮತ್ತು ತಂದೆ ತಾಯಿ ಶ್ರೀನಿವಾಸ್ ಐವರು ಕೂಡ ಹೆಚ್ಚಿನ ಹಣದ ಬೇಡಿಕೆಯನ್ನು ಇಡುತ್ತಾರೆ ಮತ್ತಷ್ಟು ಹಣವನ್ನು ವರದಕ್ಷಿಣೆ ರೂಪದಲ್ಲಿ ತರಬೇಕು ಎಂದು ಕಿ.ರು.ಕು.ಳ ನೀಡುವುದಕ್ಕೆ ಮುಂದಾಗುತ್ತಾರೆ.

ಲಕ್ಷ್ಮಿದೇವಿ ತಮ್ಮ ತಂದೆಯ ಬಳಿ ತಮ್ಮ ನೋವನ್ನು ಹೇಳಿಕೊಂಡು ಮರಳಿ 20000 ವರದಕ್ಷಿಣೆ ರೂಪವಾಗಿ ತಂದು ಶ್ರೀನಿವಾಸ್ ಅವರಿಗೆ ನೀಡುತ್ತಾರೆ‌. ಇದಾದ ನಂತರವೂ ಕೂಡ ವರದಕ್ಷಿಣ ಕಿ.ರು.ಕು.ಳ ತಪ್ಪುವುದಿಲ್ಲ ಪ್ರತಿನಿತ್ಯವೂ ಕೂಡ ಹಣಕ್ಕಾಗಿ ಪೀಡಿಸುತ್ತಾರೆ. ಇದರ ಜೊತೆಗೆ ಅಭಿನಯ ಕೂಡ ಕೈಜೋಡಿಸಿ ಅತ್ತಿಗೆಗೆ ಇಲ್ಲಸಲ್ಲದ ಹಿಂಸೆಯನ್ನು ನೀಡುತ್ತಾರೆ.

ಅಭಿನಯ ಅವರ ಅತ್ತಿಗೆ ಲಕ್ಷ್ಮೀದೇವಿ ಅವರು ಪೊಲೀಸ್ ಕಂಪ್ಲೇಂಟ್ ಕೊಡುತ್ತಾರೆ 2002ರಲ್ಲಿ ಈ ದೂರು ದಾಖಲಾಗುತ್ತದೆ. ಸುಮಾರು 20 ವರ್ಷದಿಂದಲೂ ಕೂಡ ಈ ಕೇಸ್ ಮುಂದುವರೆದುಕೊಂಡು ಹೋಗುತ್ತದೆ. ಇದೀಗ ಲಕ್ಷ್ಮೀದೇವಿ ಅವರ ಪರವಾಗಿ ಕೋರ್ಟ್ ತೀರ್ಪನ್ನು ನೀಡಿದ್ದು ವರದಕ್ಷಿಣೆ ಕಿ.ರು.ಕು.ಳ ನೀಡಿದ ಸಲುವಾಗಿ ಸುಮಾರು ಐದು ಜನ ಆರೋಪಿಗಳಿಗೆ ಕ.ಠಿ.ಣ ಶಿ.ಕ್ಷೆಯನ್ನು ವಿಧಿಸಿದೆ.

ಆದರೆ ಲಕ್ಷ್ಮೀದೇವಿ ಪತಿ ಶ್ರೀನಿವಾಸ್ ಹಾಗೂ ಅವರ ತಂದೆ ಇಬ್ಬರೂ ಕೂಡ ವಿ.ಧಿ.ವ.ಶ.ರಾಗಿದ್ದಾರೆ. ಇನ್ನು ಅಭಿನಯ ಹಾಗೂ ಆತನ ತಮ್ಮ ಚೆಲುವರಾಜು ಮತ್ತು ತಾಯಿ ಮೂವರಿಗೂ ಕೂಡ ಕ.ಠಿ.ಣ ಶಿಕ್ಷೆ ವಿಧಿಸಿದ್ದು ಅಭಿನಯಾಗೆ ಎರಡು ವರ್ಷ ಜೈಲಿ ಶಿ‌.ಕ್ಷೆ ಅಭಿನಯ ತಾಯಿಗೆ ಐದು ವರ್ಷ ಶಿ.ಕ್ಷೆ ಹಾಗೂ ಚೆಲುವರಾಜುಗೆ ಮೂರು ವರ್ಷ ಶಿಕ್ಷೆಯನ್ನು ವಿಧಿಸಿದೆ.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ಸಾಕಷ್ಟು ಜನ ಆಶ್ಚರ್ಯವನ್ನು ವ್ಯಕ್ತಪಡಿಸಿದರು ಏಕೆಂದರೆ ಅಭಿನಯ ಅವರು ಕೇವಲ ಸಿನಿಮಾ ಮಾತ್ರವಲ್ಲದೆ ಸದ್ಯಕ್ಕೆ ಹಿಟ್ಲರ್ ಕಲ್ಯಾಣ ಎಂಬ ಧಾರಾವಾಹಿಯಲ್ಲೂ ಕೂಡ ಕೌಶಲ್ಯ ಎಂಬ ಪಾತ್ರದಲ್ಲಿ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಇವರ ಸಿನಿ ಪ್ರೇಮಿ ಮತ್ತು ಧಾರವಾಹಿ ಪ್ರೇಮಿಗಳು ನಿಜಕ್ಕೂ ಕೂಡ ಇದು ಆ.ಘಾ.ತ.ಕಾ.ರಿ ವಿಚಾರವೇ.

ತೆರೆಯ ಮೇಲೆ ಇಷ್ಟು ಚೆನ್ನಾಗಿ ಕಾಣುವ ನಟಿ ನಿಜ ಜೀವನದಲ್ಲಿ ಇಷ್ಟೆಲ್ಲ ಕಾಟ ಕೊಟ್ಟಿದ್ದಾರೆ ಎಂದು ಹಿಡಿ ಶಾಪವನ್ನು ಹಾಕುತ್ತಿದ್ದಾರೆ ಆದರೆ ನಟಿ ಅಭಿನಯ ಅವರು ಈಗ ಹೇಳುತ್ತಿರುವುದು ಬೇರೆ. ನಮಗೆ ಅನ್ಯಾಯ ಆಗಿದೆ ನಾವು ನಮ್ಮ ಅತ್ತಿಗೆಗೆ ಯಾವುದೇ ರೀತಿಯಾದಂತಹ ಕಿ.ರು.ಕು.ಳ.ವ.ನ್ನು ನೀಡಿಲ್ಲ ಅವರು ಸುಳ್ಳು ಹೇಳುತ್ತಿದ್ದಾರೆ.

ನಾವು ಕಾನೂನಿನ ಹೋರಾಟವನ್ನು ಮುಂದುವರಿಸುತ್ತೇವೆ ನಮ್ಮದು ತಪ್ಪಿಲ್ಲದೆ ಇದ್ದರೂ ಕೂಡ ಶಿ.ಕ್ಷೆಯನ್ನು ವಿಧಿಸಿದ್ದಾರೆ ಕಳೆದ ಬಾರಿ ಕೋರ್ಟ್ ಜಡ್ಜ್ ಮೆಂಟ್ ನಮ್ಮ ಪರವಾಗಿತ್ತು. ಆದರೆ ಇದೀಗ ಲಕ್ಷ್ಮಿ ದೇವಿ ಅವರ ಪರವಾಗಿದೆ ಹಾಗಾಗಿ ಈ ಕೇಸ್ ಅನ್ನು ನಾನು ಹೀಗೆ ಸುಮ್ಮನೆ ಬಿಡುವುದಿಲ್ಲ. ನಮಗೆ ಆಗಿರುವ ಅನ್ಯಾಯದ ಬಗ್ಗೆ ನಾನು ಮತ್ತೆ ಕೋರ್ಟ್ ನಲ್ಲಿ ಕೇಸ್ ಹಾಕುತ್ತೇನೆ, ಕಾನೂನು ಹೋರಾಟ ಮಾಡುತ್ತೇನೆ. ಸತ್ಯಕ್ಕೆ ಜಯ ಸಿಗಲೇಬೇಕು ಎಂದು ನಟಿ ಅಭಿನಯ ಅವರು ಕಣ್ಣೀರು ಹಾಕಿ ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ.

https://youtu.be/YLC-wRLNz_k

ಆದರೆ ಯಾವುದೇ ವಿಚಾರವಾದರೂ ಕೂಡ ಬೆಂಕಿ ಇಲ್ಲದೆ ಹೋಗೆ ಆಡುವುದಿಲ್ಲ ಎಂಬುದು ಎಷ್ಟು ಸತ್ಯವೋ ವರದಕ್ಷಿಣೆ ಕಿರುಕುಳ ಕೊಡದೆ ಲಕ್ಷ್ಮಿದೇವಿ ಸುಮಾರು 20 ವರ್ಷಗಳ ಕಾಲ ಈ ಕೇಸ್ ನಡೆಸಿಕೊಂಡು ಬಂದಿರುವುದು ಸುಳ್ಳಲ್ಲ ಎಂಬುದು ಮಾತ್ರ ತಿಳಿಯುತ್ತದೆ. ಅದೇನೇ ಆಗಲಿ ಸದ್ಯಕ್ಕೆ ಅಭಿನಯ ಅವರ ವಿರುದ್ಧ ವಿಧಿಸಿರುವ ಈ ಎರಡು ವರ್ಷ ಶಿಕ್ಷೆ ಈ ನಟಿಗೆ ಆಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

Entertainment Tags:Abhibaya, Actor Abhinaya
WhatsApp Group Join Now
Telegram Group Join Now

Post navigation

Previous Post: ಜನಪ್ರಿಯ ಧಾರವಾಹಿ “ಕನ್ನಡತಿ” ಮುಕ್ತಾಯವಾಗುತ್ತಿದೆ ಇದರ ಬಗ್ಗೆ ರಂಜನಿ ರಾಘವನ್ ಹೇಳಿದ್ದೇನು ಗೊತ್ತ.? ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದೆ.
Next Post: ವಿನೋದ್ ರಾಜ್ ಮನೆಯಲ್ಲಿ ಮದುವೆ ಸಂಭ್ರಮ, ತಾವೇ ಮುಂದೆ ನಿಂತು ಮದುವೆ ಮಾಡಿಸುತ್ತಿರುವ ಈ ಜೋಡಿ ಯಾರು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore