Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಟ ಅರ್ಜುನ್ ಸರ್ಜನ್ ತಾಯಿ ವಿ.ಧಿ.ವ.ಶ ಸರ್ಜಾ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ

Posted on July 23, 2022July 23, 2022 By Kannada Trend News No Comments on ನಟ ಅರ್ಜುನ್ ಸರ್ಜನ್ ತಾಯಿ ವಿ.ಧಿ.ವ.ಶ ಸರ್ಜಾ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ

ಖ್ಯಾತ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿ ದೇವಿಯವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಇವರಿಗೆ 82 ವರ್ಷ ವಯಸ್ಸು. ಕಳೆದ ಒಂದು ತಿಂಗಳಿನಿಂದಲೂ ಕೂಡ ಆರೋಗ್ಯದಲ್ಲಿ ಗಂ.ಭೀ.ರ.ವಾದ ಏರುಪೇರು ಕಂಡುಬಂದಿತು ಆ ಕಾರಣ ಇವರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ತಮ್ಮ ತಾಯಿಗೆ ಅನಾರೋಗ್ಯ ಇದ್ದ ಕಾರಣ ಅರ್ಜುನ್ ಸರ್ಜುನ್ ಅವರು ಕೂಡ ಚೆನ್ನೈನಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ ಚಿಕಿತ್ಸೆ ಫಲಿಕಾರಿಯಾಗದೆ ಇಂದು ಮಧ್ಯಾಹ್ನ 12:00 ಸಮೀಪಕ್ಕೆ ಅರ್ಜುನ್ ಸರ್ಜನ್ ಅವರ ತಾಯಿ ವಿ.ಧಿ.ವ.ಶ.ರಾಗಿದ್ದಾರೆ. ನಿಜಕ್ಕೂ ಇದೊಂದು ಸರ್ಜಾ ಕುಟುಂಬಕ್ಕೆ ತುಂಬಲಾರದ ನ.ಷ್ಟ ಅಂತಾನೆ ಹೇಳಬಹುದು ಕಳೆದ ಒಂದೆರಡು ವರ್ಷಗಳ ಹಿಂದೆ ಚಿರಂಜೀವಿ ಸರ್ಜಾ ಅವರ ವಿ.ಧಿ.ವ.ಶ.ರಾಗಿದ್ದರು.

ಈ ನೋ.ವಿನಿಂದ ಈಗಷ್ಟೇ ಸರ್ಜಾ ಕುಟುಂಬ ಹೊರ ಬಂದಿದ್ದರು ಆದರೆ ಇದ್ದಕ್ಕಿದ್ದ ಹಾಗೆ ಮತ್ತೊಮ್ಮೆ ಅರ್ಜುನ್ ಸರ್ಜನ್ ಅವರ ತಾಯಿ ವಿ.ಧಿ.ವ.ಶರಾಗಿರುವುದು ಸರ್ಜಾ ಕುಟುಂಬಕ್ಕೆ ಒಂದರ ಮೇಲೆ ಮತ್ತೊಂದರಂತೆ ಹೊಡೆತ ಬಿದ್ದ ಹಾಗೆ ಆಗಿದೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅರ್ಜುನ್ ಸರ್ಜನ್ ಸ್ನೇಹಿತರು ಸಂಬಂಧಿಕರು ಹಾಗೂ ಧ್ರುವ ಸರ್ಜಾ ಕುಟುಂಬಸ್ಥರೆಲ್ಲರೂ ಕೂಡ ಆಸ್ಪತ್ರೆಗೆ ಧಾವಿಸಿದ್ದಾರೆ. ಅರ್ಜುನ್ ಸರ್ಜನ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡ ದುಃ.ಖ.ದಲ್ಲಿದ್ದರೆ ಅರ್ಜುನ್ ಸರ್ಜಾ ಅವರಿಗೆ ತಮ್ಮ ತಾಯಿ ಅಂದರೆ ಬಹಳನೇ ಪ್ರೀತಿ. ಈ ಕಾರಣಕ್ಕಾಗಿಯೇ ಚೆನ್ನೈನಲ್ಲಿ ವಾಸವಾಗಿದ್ದರು ಕೂಡ ತಿಂಗಳಿಗೆ ಒಮ್ಮೆಯಾದರೂ ಕೂಡ ತಮ್ಮ ತಾಯಿಯನ್ನು ಬಂದು ನೋಡಿಕೊಂಡು ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದರು.

ಆದರೆ ವಯೋ ಕಾಯಿಲೆಯಿಂದ ನರಳುತ್ತಿದ್ದಂತಹ ಲಕ್ಷ್ಮಿ ದೇವಿ ಅವರು ಹೆಚ್ಚಿನ ದಿನ ಬದುಕುವುದಕ್ಕೆ ಸಾಧ್ಯವಾಗುವುದಿಲ್ಲ ಇವರಿಗೆ ಎಲ್ಲಾ ರೀತಿಯಾದಂತಹ ಚಿಕಿತ್ಸೆಯನ್ನು ಕೂಡ ನೀಡಿಸುತ್ತಾರೆ ಆದರೆ ಇದು ಯಾವುದಕ್ಕೂ ಕೂಡ ಪ್ರಯೋಜನ ಬರುವುದಿಲ್ಲ. ಚಿರಂಜೀವಿ ಸರ್ಜಾ ಅವರ ವಿ.ಧಿ.ವ.ಶರಾದ ನಂತರ ಅದೇ ಯೋಚನೆಯಲ್ಲಿ ಲಕ್ಷ್ಮಿ ದೇವಿಯವರು ಕಾಲ ಕಳೆಯುತ್ತಿದ್ದರು ಏಕೆಂದರೆ ಲಕ್ಷ್ಮಿ ದೇವಿಯವರಿಗೆ ಚಿರಂಜೀವಿ ಸರ್ಜಾ ಎಂದರೆ ಬಹಳ ಪ್ರೀತಿ ಇವರ ಕುಟುಂಬಕ್ಕೆ ಇವರೇ ಮೊದಲ ಮೊಮ್ಮಗ ಹಾಗಾಗಿ ಚಿರಂಜೀವಿ ಸರ್ಜಾ ಅವರನ್ನು ಬಹಳ ಮುದ್ದಾಗಿ ಪ್ರೀತಿಯಿಂದ ಸಾಕಿದ್ದರು ಇವರಿಬ್ಬರ ನಡುವೆ ಅವಿನಾಭವನ ಸಂಬಂಧವಿತ್ತು ಚಿರು ಅ.ಗ.ಲಿ.ದ ನಂತರ ಅದೇ ನೆನಪಿನಲ್ಲಿ ಹಾಸಿಗೆಯನ್ನು ಹಿಡಿದಿದ್ದರು.

ಇದರ ಜೊತೆಗೆ ವಯೋಸಹಜ ಕಾಯಿಲೆಯೂ ಇತ್ತು ಇವೆರಡು ಕೂಡ ಒಟ್ಟಾಗಿ ಸೇರಿ ಅವರ ಆರೋಗ್ಯದಲ್ಲಿ ಗಂ.ಭೀ.ರ ಏರುಪೇರು ಕಂಡು ಬಂದಿತು. ಅರ್ಜುನ್ ಸರ್ಜಾ ಅವರು ತಮ್ಮ ತಾಯಿಯನ್ನು ಉಳಿಸಿಕೊಳ್ಳಬೇಕು ಅಂತ ಎಷ್ಟೇ ಪ್ರಯತ್ನ ಪಟ್ಟರು ಕೂಡ ಅವರ ಪ್ರಯತ್ನವೆಲ್ಲವೂ ಕೂಡ ವ್ಯರ್ಥವಾಗುತ್ತದೆ. ಇದೀಗ ಅರ್ಜುನ್ ಸರ್ಜಾ ಅವರು ಬಹಳನೇ ಕಂಗಾಲಾಗಿದ್ದಾರೆ ಒಂದು ಕಡೆ ತಮ್ಮ ಸಹೋದರ ಅಳಿಯ ಮತ್ತೊಂದು ಕಡೆ ತಾಯಿ ಇಬ್ಬರನ್ನು ಕಳೆದುಕೊಂಡಿದ್ದರೆ ಅರ್ಜುನ್ ಸರ್ಜಾ ಅವರಿಗೆ ಇವರಿಬ್ಬರನ್ನು ಕಂಡರೆ ಬಹಳನೇ ಪ್ರೀತಿ ಇವರ ಕುಟುಂಬಕ್ಕೆ ಒಂದರ ಮೇಲೆ ಒಂದು ಈ ರೀತಿ ಆ.ಘಾ.ತ ಎದುರಾಗುತ್ತಿರುವುದನ್ನು ನೋಡಿದರೆ ನಿಜಕ್ಕೂ ವಿಧಿ ಇವರ ಬದುಕಿನಲ್ಲಿ ಯಾವ ರೀತಿ ಆಟ ಆಡುತ್ತಿದೆ ಎಂಬುದು ತಿಳಿಯುತ್ತದೆ. ಅದೇನೇ ಆಗಲಿ ಅರ್ಜುನ್ ಸರ್ಜಾ ಅವರ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ ಕೂಡ ಪ್ರಾರ್ಥಿಸೋಣ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ನೀವು ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಓಂ ಶಾಂತಿ ಎಂದು ಕಾಮೆಂಟ್ ಮಾಡಿ.

Viral News Tags:Arjun sarja, Chiru sarja, Lakshmidevi
WhatsApp Group Join Now
Telegram Group Join Now

Post navigation

Previous Post: ರಶ್ಮಿಕಾ ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಮಾಡಿಕೊಳ್ಳಲು ಈ ಸ್ವಾಮೀಜಿಯೇ ಕಾರಣ. ಅಷ್ಟಕ್ಕೂ ಈತ ಹೇಳಿದ ಭವಿಷ್ಯವೇನೂ ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.
Next Post: ಅತಿ ಹೆಚ್ಚು ದಾನ ಧರ್ಮ ಮಾಡಿದ ನಟ ಯಾರು ಗೊತ್ತಾ.? ಎನ್.ಜಿ.ಓ ಬಹಿರಂಗ ಪಡಿಸಿದ ಈ ನಿಖರ ಮಾಹಿತಿ ನೋಡಿ ಪಕ್ಕಾ ಶಾ-ಕ್ ಆಗ್ತೀರಾ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore