Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ವೀಳ್ಯದೆಲೆ ಹಾಗೂ ಸುಣ್ಣದಿಂದ ಸಾಲಕ್ಕೆ ಮುಕ್ತಿ ಸಿಗುತ್ತದೆ. ಎಲೆ ಮೇಲೆ ಹೀಗೆ ಬರೆದು 21 ದಿನ ಈ ಸ್ಥಳದಲ್ಲಿ ಇಟ್ಟರೆ ಸಾಕು.!

Posted on March 21, 2024March 21, 2024 By Kannada Trend News No Comments on ವೀಳ್ಯದೆಲೆ ಹಾಗೂ ಸುಣ್ಣದಿಂದ ಸಾಲಕ್ಕೆ ಮುಕ್ತಿ ಸಿಗುತ್ತದೆ. ಎಲೆ ಮೇಲೆ ಹೀಗೆ ಬರೆದು 21 ದಿನ ಈ ಸ್ಥಳದಲ್ಲಿ ಇಟ್ಟರೆ ಸಾಕು.!

 

ಸಾಲ ಎನ್ನುವುದು ಮನುಷ್ಯನ ಜೀವದ ಎಲ್ಲಾ ಕಷ್ಟಗಳಿಗಿಂತ ದೊಡ್ಡದು ಎನ್ನಬಹುದು ಯಾಕೆಂದರೆ ಸಾಲ ಇದ್ದರೆ ಜೀವನದ ಎಲ್ಲಾ ಖುಷಿಯನ್ನು ಕಳೆದುಕೊಂಡಂತೆ. ಸಾಲ ಎನ್ನುವುದು ಮನುಷ್ಯನಿಗೆ ಚಿತ್ರಹಿಂ’ಸೆ ಕೊಟ್ಟುಬಿಡುತ್ತದೆ ಹಾಗಾಗಿ ಯಾರಿಗೂ ಈ ಸಾಲದ ಸುಳಿಯಲ್ಲಿ ಸಿಲುಕಲು ಇಷ್ಟ ಇರುವುದಿಲ್ಲ.

ಆದರೆ ಜೀವನದಲ್ಲಿ ಲೆಕ್ಕಚಾರ ವಿರುದ್ಧವಾದಾಗ ಇಂತಹ ಪರಿಸ್ಥಿತಿಗಳನ್ನು ಎದುರಿಸದೇ ವಿಧಿಯಿಲ್ಲ. ನೀವು ಕೂಡ ಈ ರೀತಿ ಏನಾದರೂ ಈ ರೀತಿ ಕಷ್ಟ ಎದುರಿಸುತ್ತಿದ್ದರೆ ಎಷ್ಟೇ ಪ್ರಯತ್ನ ಪಟ್ಟರು ಋಣಭಾರ ಇಳಿಯುತ್ತಿಲ್ಲ ಎಂದರೆ ಈ ಸಮಸ್ಯೆಯಿಂದ ಹೊರಬರಲು ನಾವು ಹೇಳುವ ವಿಧಾನದಲ್ಲಿ ಒಂದು ಸರಳವಾದ ಆಚರಣೆ ಮಾಡಿ ಸಾಕು.

ಬುಧವಾರ, ಗುರುವಾರ ಅಥವಾ ಶುಕ್ರವಾರದಂದು ನೀವು ಈ ಒಂದು ಆಚರಣೆ ಮಾಡಬೇಕು. 21 ದಿನಗಳ ಕಾಲ ಈ ಆಚರಣೆ ಮಾಡಬೇಕು. ಹೆಣ್ಣು ಮಕ್ಕಳು ಗಂಡು ಮಕ್ಕಳು ಯಾರು ಬೇಕಾದರೂ ಮಾಡಬಹುದು. ಆದರೆ ಹೆಣ್ಣು ಮಕ್ಕಳಿಗೆ ತಿಂಗಳಿನ ಸಮಸ್ಯೆ ಇದ್ದಾಗ ಆ ಐದು ದಿನ ನಿಲ್ಲಿಸಿ, ನಂತರದ ದಿನದಿಂದ ಮುಂದುವರಿಸಬಹುದು.

ಈ ಸುದ್ದಿ ಓದಿ:- ತುಳಸಿ ಗಿಡಕ್ಕೆ ಇದೊಂದು ವಸ್ತುವನ್ನು ಹಾಕಿದರೆ ವನದಂತೆ ಬೆಳೆಯುತ್ತದೆ.!

ಈ ಸಮಯದಲ್ಲಿ ಮಾಂಸಹಾರ ಸೇವನೆ ಮಾಡಬಾರದು, ಧೂಮಪಾನ ಮದ್ಯಪಾನ ಮುಂತಾದ ದುಶ್ಚಟಗಳಿಂದ ದೂರ ಇರಬೇಕು, ಹೆಣ್ಣು ಮಕ್ಕಳ ಸಹವಾಸ ಮಾಡಬಾರದು, ಹೀಗೆ ಬಹಳ ಮಡಿಯಿಂದ ಇದ್ದು ಇದನ್ನು ಮಾಡಿದ್ದೇ ಆದರೆ ನೂರಕ್ಕೆ ನೂರರಷ್ಟು ನಿಮ್ಮ ಸಾಲದ ಹೊರೆ ಇಳಿಯುವುದರಲ್ಲಿ ಅನುಮಾನವೇ ಇಲ್ಲ.

ಅನಿರೀಕ್ಷಿತ ಧನಲಾಭ ಕೂಡಿ ಬಂದು ನೀವು ಸಮಸ್ಯೆಗಳಿಂದ ಹೊರ ಬರುತ್ತೀರಿ. ಬಹಳಷ್ಟು ಶ್ರದ್ಧೆ ಹಾಗೂ ಭಕ್ತಿಯಿಂದ ನೀವು ಈ ಆಚರಣೆಯನ್ನು ಮಾಡಬೇಕು. ದೇವರ ಕೋಣೆಯಲ್ಲಿ ಕುಳಿತು ನಿಮ್ಮ ಮನೆ ದೇವರಿಗೆ ಪೂಜೆ ಮಾಡಿ ನಂತರ ತಾಯಿ ಮಹಾಲಕ್ಷ್ಮಿ ಮಹಾವಿಷ್ಣು ಹಾಗೂ ಪಾರ್ವತಿ ಪರಮೇಶ್ವರರನ್ನು ಮನದಲ್ಲಿ ಪ್ರಾರ್ಥಿಸಿ ನಿಮ್ಮ ಸಮಸ್ಯೆ ಏನು ಎಂದು ಹೇಳಿಕೊಂಡು ಆದಷ್ಟು ಬೇಗ ಹಣ ಒದಗಿ ಬಂದು ಸಾಲ ತೀರುವಂತೆ ಮಾಡಿ ಎಂದು ಕೇಳುತ್ತಾ ಈ ಆಚರಣೆ ಆರಂಭಿಸಬೇಕು.

ಮೊದಲಿಗೆ ಒಂದು ಚೆನ್ನಾಗಿರುವ ವೀಳ್ಯದೆಲೆ ತೆಗೆದುಕೊಳ್ಳಬೇಕು ಇದು ಒಡೆದಿರಬಾರದು, ಒಣಗಿರಬಾರದು ಮುರಿದಿರಬಾರದು. ಅರಿಶಿನ ಕುಂಕುಮ ಹಾಗೂ ಸುಣ್ಣವನ್ನು ಉಂಗುರದ ಬೆರಳಿನಲ್ಲಿ ಮಿಶ್ರಣ ಮಾಡಿಕೊಂಡು ಷಟ್ ಬುಜಾಕೃತಿಯನ್ನು ಬರೆಯಬೇಕು ಇದನ್ನು ಅಪ್ಪರ್ ಟ್ರಯಾಂಗಲ್ ಹಾಗೂ ಲೋಯರ್ ಟ್ರಯಾಂಗಲ್ ಎಂದು ಕೂಡ ಕರೆಯುತ್ತಾರೆ.

ಈ ಸುದ್ದಿ ಓದಿ:-ನೀರಿಗೆ ಈ ಎರಡು ವಸ್ತು ಮಿಕ್ಸ್ ಮಾಡಿ ಬಾಗಿಲ ಬಳಿ ಹಾಕಿದರೆ ಸಾಕು ತಾಯಿ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.

ಇದು ಶಿವ ಪಾರ್ವತಿ ಮತ್ತು ವಿಷ್ಣು ಮಹಾಲಕ್ಷ್ಮಿ ಸಂಯೋಗವನ್ನು ಸೂಚಿಸುತ್ತದೆ ಮತ್ತು ನಾಲ್ಕು ದಿಕ್ಕಿನಲ್ಲೂ ಹೀಗೆ ಬೀಜಾಕ್ಷರಗಳನ್ನು ಬರೆಯಬೇಕು. ಎಲೆಯ ತುದಿ ಇರುವ ಕಡೆ ಹ್ರೀಂ ಎಲೆಯ ತೊಟ್ಟು ಇರುವ ಕಡೆ ಶ್ರೀಂ ಎಡ ಭಾಗದಲ್ಲಿ ಓಂ ಹಾಗೂ ಬಲಭಾಗದಲ್ಲಿ ಕ್ಲಿಂ ಎಂದು ಬರೆಯಬೇಕು ಈ ನಾಲ್ಕು ಬೀಜಾಕ್ಷರಗಳು ಕೂಡ ಶಿವ ಪಾರ್ವತಿ ಲಕ್ಷ್ಮಿ ನಾರಾಯಣರನ್ನು ಸೂಚಿಸುತ್ತವೆ.

ಈಗ ಓಂ ಇಂದ ಆರಂಭ ಮಾಡಿ 21 ಬಾರಿ ಈ ಮಂತ್ರಗಳನ್ನು ಪ್ರದಕ್ಷಣೀಯ ದಿಕ್ಕಿನಲ್ಲಿ ಪಠಿಸಬೇಕು ನಂತರ ಎಲೆಯನ್ನು ಒಂದು ತಾಮ್ರದ ಬಟ್ಟಲಿನಲ್ಲಿ ನೀರು ತುಂಬಿಸಿ ಅದರ ಮೇಲೆ ಇಡಬೇಕು ಒಂದು ದಿನ ಪೂರ್ತಿ ಅದು ಅಲ್ಲೇ ಇರಬೇಕು. ಮರುದಿನ ಬೆಳಿಗ್ಗೆ ಅದನ್ನು ಯಾರೂ ತುಳಿಯದ ಜಾಗದಲ್ಲಿ ಅಥವಾ ಯಾವುದಾದರೂ ಗಿಡದ ಬುಡಕ್ಕೆ ಅಥವಾ ಹರಿಯುವ ನೀರಿನಲ್ಲಿ ಹಾಕಬೇಕು. ಹೀಗೆ 21 ದಿನಗಳ ಕಾಲ ಈ ರೀತಿಯಾಗಿ ವ್ರತ ಮಾಡಿದರೆ ನಿಮ್ಮ ಸಮಸ್ಯೆ ಬಗೆ ಹರಿಯುವುದರಲ್ಲಿ ಯಾವುದೇ ಸಂಶಯ ಬೇಡ.

Useful Information
WhatsApp Group Join Now
Telegram Group Join Now

Post navigation

Previous Post: 100 ವರ್ಷ ಆದರೂ ಹಾರ್ಟ್ ಅಟ್ಯಾಕ್ ಆಗಬಾರದು ಹೃದಯ ವೀಕ್ನೆಸ್ ಆಗಬಾರದು ಎಂದರೆ ಈ ಆಹಾರಗಳನ್ನು ತಿನ್ನಿರಿ.!
Next Post: ಸಾ’ವೇ ಬಂದರೂ ಗುರುವಾರದ ದಿನ ಮಾತ್ರ ಮೂರು ತಪ್ಪುಗಳನ್ನು ಮಾಡಬೇಡಿ, ಕಡು ಬಡತನ ಬರುತ್ತದೆ ಕಷ್ಟ ತಪ್ಪುವುದಿಲ್ಲ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore