ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷವಾದ ಸಂಚಿಕೆಗೆ ಸ್ವಾಗತ ಇತ್ತೀಚಿಗಷ್ಟೇ ಕರ್ನಾಟಕದಲ್ಲಿ ಚುನಾವಣೆಯು ನಡೆದಿದ್ದು ಅದರಲ್ಲಿ ಎಲ್ಲಾ ಪಕ್ಷಗಳು ತುಂಬಾ ಚೆನ್ನಾಗಿ ಭಾಗವಹಿಸಿದೆ ಅಲ್ಲದೆ ಎಲ್ಲಾ ಪಕ್ಷಗಳು ಅದರ ಕಾರ್ಯಗಳನ್ನು ನೆರವೇರಿಸುವುದಾಗಿ ಪ್ರಮಾಣಿಸುತ್ತದೆ ಇದರಲ್ಲಿ ಕೇಂದ್ರ ಪಕ್ಷವಾದ ಕಾಂಗ್ರೆಸ್ ಪಕ್ಷವು ಕೂಡ ಬಹಳ ಚೆನ್ನಾಗಿ ಭಾಗವಹಿಸಿದ್ದು ಕೆಲವು ಗ್ಯಾರಂಟಿಗಳನ್ನು ಕೊಡುವುದಾಗಿ ಖಚಿತಗೊಳಿಸಿತ್ತು.
ಅದೇ ರೀತಿ ನಮ್ಮ ಕರ್ನಾಟಕ ಜನತೆಯು ಕಾಂಗ್ರೆಸ್ ಪಕ್ಷವನ್ನು ನಂಬಿ ಅತಿ ಹೆಚ್ಚು ಮತಗಳನ್ನು ನೀಡಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವನ್ನು ನೀಡಿದೆ ಆದ್ದರಿಂದ ಬಹುಮತ ಸಾಬೀತಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ರಚಿತವಾಗಿದೆ ಹಾಗೆ ಕಾಂಗ್ರೆಸ್ ಪಕ್ಷವು ಹೇಳಿದ ಈ ಐದು ಗ್ಯಾರಂಟಿಗಳನ್ನು ಕೊಡುವುದಾಗಿ ಖಚಿತಗೊಳಿಸಿದೆ.
ಸದ್ಯ ಈ ಐದು ಗ್ಯಾರಂಟಿಗಳನ್ನು ಸಿದ್ದರಾಮಯ್ಯ ಅವರು ಹಾಗೂ ಡಿಕೆ ಶಿವಕುಮಾರ್ ಅವರು ಸದಾ ಪ್ರಕಟಗೊಳಿಸಿದ್ದು ಈಗ ಅವುಗಳನ್ನು ಖಚಿತವಾಗಿ ನೀಡುವುದನ್ನು ಸಾಬೀತು ಮಾಡಿದೆ ಇದರಿಂದ ಜನರಿಗೆ ತಿಳಿದಿರುವುದು ಏನು ಎಂದರೆ ಈ ಎಲ್ಲಾ ಗ್ಯಾರೆಂಟಿಗಳು ಕೇವಲ ಬಡವರಿಗೆ ಮಾತ್ರ ಮೀಸಲಾಗಿದೆ ಎಂದು ಹಾಗಾಗಿ ನಮ್ಮ ನಾಡಿನ ಜನತೆಯು ಬಿಪಿಎಲ್ ಕಾರ್ಡ್ ಅನ್ನು ಮಾಡಿಸಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದೆ.
ಅಲ್ಲದೆ ಇದೇ ಕಾರಣದಿಂದಾಗಿ ಕಾಡು ಮಾಡುವುದನ್ನು ಸರ್ಕಾರವು ಸ್ಥಗಿತಗೊಳಿಸಿದೆ ಹಾಗೆ ಕೆಲವು ದಿನಗಳ ನಂತರ ಮತ್ತೆ ಬಿಪಿಎಲ್ ಕಾರ್ಡನ್ನು ಮಾಡಿಸಿದಳು ಅವಕಾಶವನ್ನು ಕೂಡ ನೀಡುತ್ತದೆ. ಹಾಗಾದರೆ ಸ್ನೇಹಿತರೆ ಬಿಪಿಎಲ್ ಕಾರ್ಡನ್ನು ಮಾಡಿಸಲು ಬೇಕಾಗುವ ದಾಖಲೆಗಳು ಹೇಗೆ ಅರ್ಜಿಯನ್ನು ಹಾಕಬೇಕೆಂದು ಈ ಮುಂದು ತಿಳಿಸಿ ಕೊಡುತ್ತೇವೆ. ಅದರೊಂದಿಗೆ ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಕೆಲವೊಂದು ಶರತಗಳನ್ನು ಸರ್ಕಾರವು ತಿಳಿಸಿದ್ದು ಯಾವ ಯಾವ ನಿಯಮಗಳು ಅನ್ವಯಿಸುತ್ತದೆ ಹಾಗೂ ಇದಕ್ಕೆ ಬೇಕಾಗಿರುವಂತಹ ಎಲ್ಲ ಮಾಹಿತಿಗಳನ್ನು ನೀಡುತೀವೆ.
ಕಾಂಗ್ರೆಸ್ ನೀಡಿದಂತ 5 ಗ್ಯಾರಂಟಿಗಳು..?
*ಮಹಿಳೆಯರಿಗಾಗಿ ಉಚಿತ ಬಸ್ ಪಾಸ್
* ಪ್ರತಿಮನೆಗೂ ಉಚಿತವಾಗಿ 200 ಯೂನಿಟ್ ಕರೆಂಟ್ ಗಳು
*ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ನಿಗದಿತವಾದ ಹಣವನ್ನು ನೀಡುತ್ತಾರೆ.
*ಪ್ರತಿ ವ್ಯಕ್ತಿಗೂ 10 ಕೆಜಿ ಉಚಿತವಾಗಿ ಅಕ್ಕಿಯನ್ನು ನೀಡುತ್ತದೆ.
*ಇದರ ಜೊತೆಗೆ ಪ್ರತಿ ಪದವೀಧರರಿಗೂ ನಿಗದಿತವಾದ ಮಾಸಿಕ ಹಣವನ್ನು ನೀಡುತ್ತದೆ.
ಅದಕ್ಕಾಗಿ ಈಗಾಗಲೇ ಕಾಂಗ್ರೆಸ್ ಪಕ್ಷದ ಸರ್ಕಾರವು ಖಚಿತವಾಗಿ ಐದು ಗ್ಯಾರಂಟಿಗಳನ್ನು ನೀಡುವುದಾಗಿ ಮಾಧ್ಯಮಗಳಲ್ಲಿ ಘೋಷಣೆ ಮಾಡಿದೆ ಹಾಗಾಗಿ ನಮ್ಮ ಜನರು ಬಿಪಿಎಲ್ ಕಾರ್ಡ್ ಅನ್ನು ಮಾಡಿಸಲು ಬಹಳ ಉತ್ಸುಕರಾಗಿ ಅರ್ಜಿಗಳನ್ನು ಹಾಕುತ್ತಿದ್ದಾರೆ. ಇದಕ್ಕಾಗಿ ಈಗ ಇರುವ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲ ಹಂತದಲ್ಲೇ ಸರ್ಕಾರವನ್ನು ರಚಿಸಿ ತಾತ್ಕಾಲಿಕವಾಗಿ ಇದನ್ನು ಖಚಿತಪಡಿಸಿ ಆದೇಶವನ್ನು ಈಗಾಗಲೇ ಹೊರಡಿಸಿದೆ.
ಅದಕ್ಕಾಗಿ ಈಗಾಗಲೇ ಡಿಕೆ ಶಿವಕುಮಾರ್ ಅವರು ಈ ಎಲ್ಲಾ ಸೌಲಭ್ಯಗಳು ಬೀದಿಲಿ ಹೋಗುವವರಿಗೆ ಅಲ್ಲ ಇದು ಬರಿ ಕೇವಲ ಬಡವರಿಗೆ ಮಾತ್ರ ಎಂದು ಮಾಧ್ಯಮಗಳ ಮುಂದೆ ಘೋಷಿಸಿದ್ದಾರೆ. ಇದನ್ನು ಗಮನಿಸಿರುವ ಸಾರ್ವಜನಿಕರು ಬಿಪಿಎಲ್ ಕಾರ್ಡ್ ಅನ್ನು ಮಾಡಿಸಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಇನ್ನು ಹೆಚ್ಚಿನ ಜನರು ಬಿಪಿಎಲ್ ಕಾರ್ಡನ್ನು ಮಾಡಿಸಲು ಓಡಾಡುತ್ತಿದ್ದಾರೆ ಹಾಗಾಗಿ ಅಧಿಕೃತವಾಗಿ ವೆಬ್ಸೈಟ್ ಬ್ರೌಸರ್ ಬಹಳ ಬಿಜಿಯಾಗಿದ್ದು ಆಹಾರ ಇಲಾಖೆಯಿಂದಲೇ ತಾತ್ಕಾಲಿಕವಾಗಿ ಅರ್ಜಿಯನ್ನು ಸಲ್ಲಿಸಲು ತೆಗಿತಗೊಳಿಸಾಗಿರಾಗಿದೆ ಸದ್ಯ ಜೂನ್ ಒಂದರಿಂದ ಬಿಪಿಎಲ್ ಕಾರ್ಡನ್ನು ಮಾಡಿಸಲು ಅವಕಾಶವನ್ನು ನೀಡಮ್ಮ ನೀಡಬಹುದು ಎಂದು ಮಾಹಿತಿಯು ತಿಳಿದು ಬಂದಿದೆ.
*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*