Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Cinema Updates

ಪಟಪಟ ಎಂದು ಮಾತನಾಡಿ ಎಲ್ಲರನ್ನೂ ರಂಜಿಸುವ ಅನುಶ್ರೀ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

Posted on June 7, 2022 By Kannada Trend News No Comments on ಪಟಪಟ ಎಂದು ಮಾತನಾಡಿ ಎಲ್ಲರನ್ನೂ ರಂಜಿಸುವ ಅನುಶ್ರೀ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?
ಪಟಪಟ ಎಂದು ಮಾತನಾಡಿ ಎಲ್ಲರನ್ನೂ ರಂಜಿಸುವ ಅನುಶ್ರೀ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

ಜೀವನದಲ್ಲಿ ಎಲ್ಲರಿಗೂ ಕನಸುಗಳು ಇರುತ್ತವೆ. ಆದರೆ ಕಂಡ ಕನಸನ್ನು ನನಸು ಮಾಡಿಕೊಳ್ಳುವ ಅದೃಷ್ಟ ಹಾಗೂ ಕಂಡ ಕನಸಿಗಾಗಿ ಅದನ್ನು ಪಡೆಯುವ ಸಲುವಾಗಿ ಎಷ್ಟು ಕಷ್ಟದ ಹಾದಿಯನ್ನು ಕೂಡ ತುಳಿದು ತನ್ನ ಗುರಿಯನ್ನು ತಲುಪುವವರ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಹೆಣ್ಣುಮಕ್ಕಳು ಈ ರೀತಿ ಸಾಧನೆ ಮಾಡಬೇಕು ಎಂದರೆ ಅವರಿಗೆ ಧೈರ್ಯ ಹಾಗೂ ಕುಟುಂಬದ ಸಹಕಾರ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ನಮ್ಮಲ್ಲಿ ಅನೇಕ ಮಹಿಳಾ ಮಣಿಯರು ಈ ರೀತಿ ಸಾಧನೆ ಮಾಡಿ ಈ ಮೂಲಕ ಹಲವಾರು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ….

Read More “ಪಟಪಟ ಎಂದು ಮಾತನಾಡಿ ಎಲ್ಲರನ್ನೂ ರಂಜಿಸುವ ಅನುಶ್ರೀ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?” »

Cinema Updates

ವೇ’ಶ್ಯೆ ಪಾತ್ರದಲ್ಲಿ ನಟಿಸಲು ದಾಖಲೆ ಮಟ್ಟದಲ್ಲಿ ಸಂಭಾವನೆ ಪಡೆದ ನಟಿ ಆಲಿಯ ಭಟ್, ಎಷ್ಟು ಕೋಟಿ ಗೊತ್ತ.? ನಿಜಕ್ಕೂ ತಲೆ ತಿರುಗುತ್ತೆ ಈ ಮೊತ್ತ ಕೇಳಿದ್ರೆ‌.

Posted on June 6, 2022 By Kannada Trend News No Comments on ವೇ’ಶ್ಯೆ ಪಾತ್ರದಲ್ಲಿ ನಟಿಸಲು ದಾಖಲೆ ಮಟ್ಟದಲ್ಲಿ ಸಂಭಾವನೆ ಪಡೆದ ನಟಿ ಆಲಿಯ ಭಟ್, ಎಷ್ಟು ಕೋಟಿ ಗೊತ್ತ.? ನಿಜಕ್ಕೂ ತಲೆ ತಿರುಗುತ್ತೆ ಈ ಮೊತ್ತ ಕೇಳಿದ್ರೆ‌.
ವೇ’ಶ್ಯೆ ಪಾತ್ರದಲ್ಲಿ ನಟಿಸಲು ದಾಖಲೆ ಮಟ್ಟದಲ್ಲಿ ಸಂಭಾವನೆ ಪಡೆದ ನಟಿ ಆಲಿಯ ಭಟ್, ಎಷ್ಟು ಕೋಟಿ ಗೊತ್ತ.? ನಿಜಕ್ಕೂ ತಲೆ ತಿರುಗುತ್ತೆ ಈ ಮೊತ್ತ ಕೇಳಿದ್ರೆ‌.

ಹಲವು ರೀತಿ ವಿಭಿನ್ನ ಪ್ರಯೋಗಗಳನ್ನು ಹೊಂದಿರುವ ಸಿನಿಮಾಗಳನ್ನು ಮಾಡುವುದು ಬಾಲಿವುಡ್ ಗೆ ಹೊಸದೇನಲ್ಲ, ಈ ರೀತಿಯ ಪ್ರಯೋಗಾತ್ಮಕ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಗೆದ್ದಿರುವ ಬಾಲಿವುಡ್ ಈಗ ನೈಜ ಕಥೆಯಾಧಾರಿತ ಸಿನಿಮಾಗಳ ಕಡೆ ಮುಖ ಮಾಡಿದೆ. ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಈ ರೀತಿ ನೈಜಕತೆ ಆಧಾರಿತ ಹಲವಾರು ಸಿನಿಮಾಗಳು ಯಶಸ್ಸು ಕಂಡಿದೆ. ಕ್ರಿಕೆಟರ್ ಎಂಎಸ್ ಧೋನಿ ಅವರ ಜೀವನ ಆಧಾರಿತ ಚಿತ್ರ, ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಆಧಾರಿತ ಸಿನಿಮಾ ಹೀಗೆ ಹತ್ತು ಹಲವು ಸಿನಿಮಾಗಳು…

Read More “ವೇ’ಶ್ಯೆ ಪಾತ್ರದಲ್ಲಿ ನಟಿಸಲು ದಾಖಲೆ ಮಟ್ಟದಲ್ಲಿ ಸಂಭಾವನೆ ಪಡೆದ ನಟಿ ಆಲಿಯ ಭಟ್, ಎಷ್ಟು ಕೋಟಿ ಗೊತ್ತ.? ನಿಜಕ್ಕೂ ತಲೆ ತಿರುಗುತ್ತೆ ಈ ಮೊತ್ತ ಕೇಳಿದ್ರೆ‌.” »

Cinema Updates

ಸ್ಯಾಂಡಲ್ ವುಡ್ ಟಾಪ್ ನಟರ ಮೊದಲ ಸಂಭಾವನೆ ಎಷ್ಟು ಗೊತ್ತಾ.? ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರ.

Posted on June 6, 2022 By Kannada Trend News No Comments on ಸ್ಯಾಂಡಲ್ ವುಡ್ ಟಾಪ್ ನಟರ ಮೊದಲ ಸಂಭಾವನೆ ಎಷ್ಟು ಗೊತ್ತಾ.? ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರ.
ಸ್ಯಾಂಡಲ್ ವುಡ್ ಟಾಪ್ ನಟರ ಮೊದಲ ಸಂಭಾವನೆ ಎಷ್ಟು ಗೊತ್ತಾ.? ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರ.

ಮೊದಲ ಕೆಲಸ ಮೊದಲ ಸಂಬಳ ಎನ್ನುವುದು ಪ್ರತಿಯೊಬ್ಬರ ಜೀವನದ ಮರೆಯಲಾಗದ ಸನ್ನಿವೇಶ. ಸಾಮಾನ್ಯ ಜನರು ಕೂಡ ಈ ರೀತಿ ಅವರು ಮೊದಲು ಮಾಡಿದ ಕೆಲಸವನ್ನು ಕೊನೆಯವರೆಗೂ ನೆನಪಿಟ್ಟುಕೊಳ್ಳುತ್ತಾರೆ ಮತ್ತು ಅವಕಾಶ ಸಿಕ್ಕಾಗೆಲ್ಲ ತಾವು ಮೊದಲು ಈ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಳ್ಳುತ್ತಾರೆ ಹಾಗೂ ಮೊದಲ ಸಂಬಳದ ವಿಚಾರವೂ ಕೂಡ ಹಾಗೆ. ಮೊದಲ ಸಂಬಳ ಎನ್ನುವುದು ಇನ್ನು ಕೂಡ ಹಲವರಿಗೆ ಅದೊಂದು ಸೆಂಟಿಮೆಂಟ್. ಇದುವರೆಗೆ ತಮ್ಮ ಜೀವನದ ಎಲ್ಲಾ ಆಗುಹೋಗುಗಳಿಗೂ ಹೆತ್ತವರ ಅಥವಾ ಪೋಷಕರ ಮೇಲೆ ಅವಲಂಬಿತರಾಗಿದ್ದವರು. ಮೊದಲ…

Read More “ಸ್ಯಾಂಡಲ್ ವುಡ್ ಟಾಪ್ ನಟರ ಮೊದಲ ಸಂಭಾವನೆ ಎಷ್ಟು ಗೊತ್ತಾ.? ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರ.” »

Cinema Updates

4 ಕೋಟಿ ಕೊಟ್ಟರೆ ಮಾತ್ರ ನಿಮ್ಮ ನಿಮಾದಲ್ಲಿ ನಟಿಸುತ್ತೆನೆ ಎಂದ ರಶ್ಮಿಕಾ ಮಂದಣ್ಣ

Posted on June 5, 2022June 25, 2022 By Kannada Trend News No Comments on 4 ಕೋಟಿ ಕೊಟ್ಟರೆ ಮಾತ್ರ ನಿಮ್ಮ ನಿಮಾದಲ್ಲಿ ನಟಿಸುತ್ತೆನೆ ಎಂದ ರಶ್ಮಿಕಾ ಮಂದಣ್ಣ
4 ಕೋಟಿ ಕೊಟ್ಟರೆ ಮಾತ್ರ ನಿಮ್ಮ ನಿಮಾದಲ್ಲಿ ನಟಿಸುತ್ತೆನೆ ಎಂದ ರಶ್ಮಿಕಾ ಮಂದಣ್ಣ

ರಶ್ಮಿಕ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದಲ್ಲಿನ ಸಿಂಪಲ್ ಹುಡುಗಿಯಾದ ಸಾನ್ವಿ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಈಗ ಬಾಲಿವುಡ್ ನಲ್ಲಿ ಕೂಡ ಮಿಂಚಲು ಸಜ್ಜಾಗುತ್ತಿರುವ ಈ ಕೊಡಗಿನ ಕುವರಿ ಈ ಮಟ್ಟಕ್ಕೆ ಬೆಳೆದು ಬಂದ ಕಥೆಯೇ ಒಂದು ರೋಚಕ. ಕನ್ನಡದಲ್ಲಿ ಕಿರಿಕ್ ಪಾರ್ಟಿ, ಚಮ್ಮಕ್, ಯಜಮಾನ, ಅಂಜನಿಪುತ್ರ, ಪೊಗರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಕನ್ನಡದ ಹುಡುಗಿಯಾದ ರಶ್ಮಿಕ ಮಂದಣ್ಣ ಅವರು ಹೆಚ್ಚಾಗಿ ಮಿಂಚುತ್ತಿರುವುದು ಕಾಲಿವುಡ್ ಹಾಗೂ ಟಾಲಿವುಡ್ ಅಂಗಳದಲ್ಲೇ ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ಕನ್ನಡ…

Read More “4 ಕೋಟಿ ಕೊಟ್ಟರೆ ಮಾತ್ರ ನಿಮ್ಮ ನಿಮಾದಲ್ಲಿ ನಟಿಸುತ್ತೆನೆ ಎಂದ ರಶ್ಮಿಕಾ ಮಂದಣ್ಣ” »

Cinema Updates

ಅಪ್ಪು ಸ್ಮಾರಕಕ್ಕೆ ಧೃತಿ ಜೊತೆ ಬಂದಿದ್ದ ಅಪ್ಪು ಸಾಕಿದ ನಾಯಿ ನಡೆದುಕೊಂಡ ರೀತಿಗೆ ಕಣ್ಣೀರಿಟ್ಟ ಧೃತಿ

Posted on June 5, 2022 By Kannada Trend News No Comments on ಅಪ್ಪು ಸ್ಮಾರಕಕ್ಕೆ ಧೃತಿ ಜೊತೆ ಬಂದಿದ್ದ ಅಪ್ಪು ಸಾಕಿದ ನಾಯಿ ನಡೆದುಕೊಂಡ ರೀತಿಗೆ ಕಣ್ಣೀರಿಟ್ಟ ಧೃತಿ
ಅಪ್ಪು ಸ್ಮಾರಕಕ್ಕೆ ಧೃತಿ ಜೊತೆ ಬಂದಿದ್ದ ಅಪ್ಪು ಸಾಕಿದ ನಾಯಿ ನಡೆದುಕೊಂಡ ರೀತಿಗೆ ಕಣ್ಣೀರಿಟ್ಟ ಧೃತಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಡೀ ಕರ್ನಾಟಕದಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದ ನಟ. ಮನೆಮನೆಗಳಲ್ಲೂ ಕೂಡ ಈ ನಟನಿಗೆ ಅಭಿಮಾನಿಗಳು ಇದ್ದರು. ಚಿಕ್ಕವಯಸ್ಸಿನಿಂದಲೇ ತಂದೆಯ ಜೊತೆ ನಟನೆ ಶುರುಮಾಡಿ ತಮ್ಮ ಮುಗ್ಧ ನಗುವಿನಿಂದ ಅಮೋಘ ಅಭಿನಯದಿಂದ ಹಾಗೂ ಅಪೂರ್ವ ಸಿರಿಕಂಠದಿಂದ ಇಡೀ ಕರ್ನಾಟಕ ಮನಸೆಳೆದರು. ಬೆಳೆಯುತ್ತ ಅಪ್ಪು ಕಲಿತುಕೊಂಡ ಸಂಸ್ಕಾರಕ್ಕೆ ಮಾರು ಹೋಗದವರೇ ಇಲ್ಲ. ಕರ್ನಾಟಕದ ಮೇರು ನಟ ಡಾಕ್ಟರ್ ರಾಜಕುಮಾರ್ ಅವರ ಮುದ್ದಿನ ಮಗನಾದರೂ ಕನ್ನಡ ಸಿನಿಮಾ ಇಂಡಸ್ಟ್ರಿಯ ಅನ್ನಪೂರ್ಣೇಶ್ವರಿ ತಾಯಿ ಎಂದು ಕರೆಸಿಕೊಳ್ಳುವ…

Read More “ಅಪ್ಪು ಸ್ಮಾರಕಕ್ಕೆ ಧೃತಿ ಜೊತೆ ಬಂದಿದ್ದ ಅಪ್ಪು ಸಾಕಿದ ನಾಯಿ ನಡೆದುಕೊಂಡ ರೀತಿಗೆ ಕಣ್ಣೀರಿಟ್ಟ ಧೃತಿ” »

Cinema Updates

ಮುಹೂರ್ತದ ವೇಳೆ ಅಪ್ಪು ಅವರ ಫೋಟೋವನ್ನು ತೋರಿಸಿದ ಉಪೇಂದ್ರ, ಅಪ್ಪು ಗೂ ಉಪ್ಪಿ ಅವರ UI ಸಿನಿಮಾ ಏನು ಸಂಬಂಧ ಗೊತ್ತ.?

Posted on June 4, 2022 By Kannada Trend News No Comments on ಮುಹೂರ್ತದ ವೇಳೆ ಅಪ್ಪು ಅವರ ಫೋಟೋವನ್ನು ತೋರಿಸಿದ ಉಪೇಂದ್ರ, ಅಪ್ಪು ಗೂ ಉಪ್ಪಿ ಅವರ UI ಸಿನಿಮಾ ಏನು ಸಂಬಂಧ ಗೊತ್ತ.?
ಮುಹೂರ್ತದ ವೇಳೆ ಅಪ್ಪು ಅವರ ಫೋಟೋವನ್ನು ತೋರಿಸಿದ ಉಪೇಂದ್ರ, ಅಪ್ಪು ಗೂ ಉಪ್ಪಿ ಅವರ UI ಸಿನಿಮಾ ಏನು ಸಂಬಂಧ ಗೊತ್ತ.?

ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶನ ಮಾಡಿರುವಂತಹ ಸಾಕಷ್ಟು ಸಿನಿಮಾಗಳು ವಿಭಿನ್ನ ಮತ್ತು ವಿಶೇಷತೆಯಿಂದ ಕೂಡಿರುತ್ತದೆ. ಉಪೇಂದ್ರ ಅವರ ನಿರ್ದೇಶನ ಮಾಡಿರುವಂತಹ ಎಲ್ಲಾ ಸಿನಿಮಾಗಳನ್ನೂ ಅಭಿಮಾನಿಗಳು ತುಂಬಾ ಇಷ್ಟಪಟ್ಟು ನೋಡಿದ್ದಾರೆ ಹಾಗೆಯೇ ಅವರ ಮುಂದಿನ ಸಿನಿಮಾಗಳು ಯಾವಾಗ ಬರುತ್ತದೆ ಎಂದು ಕಾತುರದಿಂದ ಕಾಯುತ್ತಿರುತ್ತಾರೆ. ಯಾಕೆಂದರೆ ಉಪೇಂದ್ರ ಅವರ ಸಿನಿಮಾದಲ್ಲಿ ಒಂದು ರೀತಿಯಾದಂತಹ ವಿಶೇಷತೆ ಇರುತ್ತದೆ. ಇವರ ಸಿನಿಮಾಗಳು ಜನರ ಮನಸ್ಸಿನಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಅಲ್ಲದೆ ಜನರನ್ನು ರಂಜಿಸುತ್ತದೆ. ಇದೀಗ ಉಪೇಂದ್ರ ಅವರ ಹೊಸ ಸಿನಿಮಾ ಶುರುವಾಗಿದ್ದು…

Read More “ಮುಹೂರ್ತದ ವೇಳೆ ಅಪ್ಪು ಅವರ ಫೋಟೋವನ್ನು ತೋರಿಸಿದ ಉಪೇಂದ್ರ, ಅಪ್ಪು ಗೂ ಉಪ್ಪಿ ಅವರ UI ಸಿನಿಮಾ ಏನು ಸಂಬಂಧ ಗೊತ್ತ.?” »

Cinema Updates

ಯುಪಿಎಸ್ಸಿ ರಿಸಲ್ಟ್ ಔಟ್, ಅಪ್ಪು ಮುನ್ನಡೆಸುತ್ತಿದ್ದ ಡಾಕ್ಟರ್ ರಾಜಕುಮಾರ್ ಅಕಾಡೆಮಿಯಿಂದ ಪಾಸಾದವರು ಎಷ್ಟು ಜನ ಗೊತ್ತಾ.?

Posted on June 2, 2022 By Kannada Trend News No Comments on ಯುಪಿಎಸ್ಸಿ ರಿಸಲ್ಟ್ ಔಟ್, ಅಪ್ಪು ಮುನ್ನಡೆಸುತ್ತಿದ್ದ ಡಾಕ್ಟರ್ ರಾಜಕುಮಾರ್ ಅಕಾಡೆಮಿಯಿಂದ ಪಾಸಾದವರು ಎಷ್ಟು ಜನ ಗೊತ್ತಾ.?
ಯುಪಿಎಸ್ಸಿ ರಿಸಲ್ಟ್ ಔಟ್, ಅಪ್ಪು ಮುನ್ನಡೆಸುತ್ತಿದ್ದ ಡಾಕ್ಟರ್ ರಾಜಕುಮಾರ್ ಅಕಾಡೆಮಿಯಿಂದ ಪಾಸಾದವರು ಎಷ್ಟು ಜನ ಗೊತ್ತಾ.?

ಯುಪಿಎಸ್ ನಮ್ಮ ದೇಶದ ಅತ್ಯುನ್ನತ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆಯಾಗಿದೆ. ಹೆಸರೇ ಹೇಳುವಂತೆ ಇದು ಐಎಎಸ್, ಐಪಿಎಸ್ ಮತ್ತು ಐಆರ್ಎಸ್ ಹಾಗೂ ಐಎಫ್ಎಸ್ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆ ಆದ್ದರಿಂದ ಅಷ್ಟೇ ಮಟ್ಟದ ಸ್ಪರ್ಧೆ ಈ ಪರೀಕ್ಷೆಗೆ ಇರುತ್ತದೆ. ಪದವಿ ಪಡೆದ ಪ್ರತಿಯೊಬ್ಬರೂ ಈ ಪರೀಕ್ಷೆ ಬರೆಯಬೇಕು ಎಂದು ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಇದರಲ್ಲಿ ಉತ್ತೀರ್ಣ ಹೊಂದಬೇಕು ಎಂದರೆ ಅಷ್ಟೇ ಮಟ್ಟದ ಶ್ರದ್ಧೆ ಹಾಗೂ ಸಮರ್ಪಣಾ ಭಾವದಿಂದ ಓದಿರಬೇಕು. ಇದಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಹಳ್ಳಿ ಬಿಟ್ಟು ಪಟ್ಟಣಕ್ಕೆ ಬಂದು ಕೋಚಿಂಗ್…

Read More “ಯುಪಿಎಸ್ಸಿ ರಿಸಲ್ಟ್ ಔಟ್, ಅಪ್ಪು ಮುನ್ನಡೆಸುತ್ತಿದ್ದ ಡಾಕ್ಟರ್ ರಾಜಕುಮಾರ್ ಅಕಾಡೆಮಿಯಿಂದ ಪಾಸಾದವರು ಎಷ್ಟು ಜನ ಗೊತ್ತಾ.?” »

Cinema Updates

ಅಪ್ಪು ಮಾಡುತ್ತಿದ್ದ ಸಾಮಾಜಿಕ ಜವಾಬ್ದಾರಿಯನ್ನು ಇನ್ನು ಮುಂದೆ ನಾನೇ ನೆಡೆಸಿಕೊಂಡು ಹೋಗುತ್ತೆನೆ ಅಂತ ಹೇಳಿದ್ದ ವಿಶಾಲ್ ಗೆ ಈಗ ಏನಾಗಿದೆ ಗೊತ್ತ.?

Posted on June 2, 2022 By Kannada Trend News No Comments on ಅಪ್ಪು ಮಾಡುತ್ತಿದ್ದ ಸಾಮಾಜಿಕ ಜವಾಬ್ದಾರಿಯನ್ನು ಇನ್ನು ಮುಂದೆ ನಾನೇ ನೆಡೆಸಿಕೊಂಡು ಹೋಗುತ್ತೆನೆ ಅಂತ ಹೇಳಿದ್ದ ವಿಶಾಲ್ ಗೆ ಈಗ ಏನಾಗಿದೆ ಗೊತ್ತ.?
ಅಪ್ಪು ಮಾಡುತ್ತಿದ್ದ ಸಾಮಾಜಿಕ ಜವಾಬ್ದಾರಿಯನ್ನು ಇನ್ನು ಮುಂದೆ ನಾನೇ ನೆಡೆಸಿಕೊಂಡು ಹೋಗುತ್ತೆನೆ ಅಂತ ಹೇಳಿದ್ದ ವಿಶಾಲ್ ಗೆ ಈಗ ಏನಾಗಿದೆ ಗೊತ್ತ.?

ತೆಲುಗು ಚಿತ್ರರಂಗದ ಹಲವಾರು ಸ್ಟಾರ್ ನಟರುಗಳಲ್ಲಿ ವಿಶಾಲ್ ಕೂಡ ಒಬ್ಬರು ಹಲವಾರು ಹಿಟ್ ಸಿನಿಮಾಗಳನ್ನು ಕೊಡುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ವಿಶಾಲ್ ಅವರು ತಮ್ಮ ಸಿನಿಮಾ ಜರ್ಮನಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ತೆಲುಗು ನಟ ವಿಶಾಲ್ ಅವರು ಮೇಲಿಂದ ಮೇಲೆ ಹಲವಾರು ಚಿತ್ರಗಳನ್ನು ಮಾಡುತ್ತಿದ್ದು ಇದೀಗ ಅವರು ತಮ್ಮ ಹೊಸ ಸಿನಿಮಾ ಲಾಠಿ ಚಿತ್ರೀಕರಣದ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ. ವಿಶಾಲ್ ಅವರು ತಮ್ಮ ಹೊಸ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅಪಘಾತಕ್ಕೆ ಈಡಾಗಿದ್ದಾರೆ ಇದು ಎಲ್ಲಾ ಕಡೆ ವೈರಲ್ ಆಗಿದೆ,…

Read More “ಅಪ್ಪು ಮಾಡುತ್ತಿದ್ದ ಸಾಮಾಜಿಕ ಜವಾಬ್ದಾರಿಯನ್ನು ಇನ್ನು ಮುಂದೆ ನಾನೇ ನೆಡೆಸಿಕೊಂಡು ಹೋಗುತ್ತೆನೆ ಅಂತ ಹೇಳಿದ್ದ ವಿಶಾಲ್ ಗೆ ಈಗ ಏನಾಗಿದೆ ಗೊತ್ತ.?” »

Cinema Updates

ಅಪ್ಪು ಅವರ 7ನೇ ತಿಂಗಳ ಪುಣ್ಯ ಕಾರ್ಯ ನೆಡೆಯುವಾಗ ಸ’ಮಾ’ಧಿ ಬಳಿ ಧೃತಿ ವಾಚ್ ಇಟ್ಟುದ್ದೆಕೆ ಗೊತ್ತ.? ಇದನ್ನು ನೋಡಿ ಎಲ್ಲರೂ ಶಾ’ಕ್.!

Posted on June 1, 2022 By Kannada Trend News No Comments on ಅಪ್ಪು ಅವರ 7ನೇ ತಿಂಗಳ ಪುಣ್ಯ ಕಾರ್ಯ ನೆಡೆಯುವಾಗ ಸ’ಮಾ’ಧಿ ಬಳಿ ಧೃತಿ ವಾಚ್ ಇಟ್ಟುದ್ದೆಕೆ ಗೊತ್ತ.? ಇದನ್ನು ನೋಡಿ ಎಲ್ಲರೂ ಶಾ’ಕ್.!
ಅಪ್ಪು ಅವರ 7ನೇ ತಿಂಗಳ ಪುಣ್ಯ ಕಾರ್ಯ ನೆಡೆಯುವಾಗ ಸ’ಮಾ’ಧಿ ಬಳಿ ಧೃತಿ ವಾಚ್ ಇಟ್ಟುದ್ದೆಕೆ ಗೊತ್ತ.? ಇದನ್ನು ನೋಡಿ ಎಲ್ಲರೂ ಶಾ’ಕ್.!

ಕರ್ನಾಟಕದ ಯುವರತ್ನ ಪುನೀತ್ ರಾಜ್ ಕುಮಾರ್ ಅವರು ನಮ್ಮೆಲ್ಲರನ್ನು ಅಗಲಿ ಇನ್ನೇನು 7 ತಿಂಗಳುಗಳೇ ಆಗಿದೆ ಆದರೂ ಸಹ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿದ್ದಾರೆ ನಮ್ಮ ಜೊತೆಯಲ್ಲಿ ಇಲ್ಲ ಎನ್ನುವಂತಹ ಒಂದು ಸಂಗತಿಯನ್ನು ನಾವು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಷ್ಟರ ಮಟ್ಟಿಗೆ ಅಪ್ಪು ಅವರು ನಮ್ಮ ಹೃದಯವನ್ನು ಆವರಿಸಿಕೊಂಡಿದ್ದಾರೆ ಅವರು ಮಾಡಿರುವಂತಹ ಉತ್ತಮವಾದ ಕೆಲಸಗಳು ಅವರನ್ನು ಅಜರಾಮರರನ್ನಾಗಿಸಿದೆ. ಪುನೀತ್ ರಾಜ್ ಕುಮಾರ್ ಅವರು ಸಾವನ್ನಪ್ಪಿದ ನಂತರ ಅವರು ಡಾಕ್ಟರೇಟ್ ಪಡೆದುಕೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಪುನೀತ್…

Read More “ಅಪ್ಪು ಅವರ 7ನೇ ತಿಂಗಳ ಪುಣ್ಯ ಕಾರ್ಯ ನೆಡೆಯುವಾಗ ಸ’ಮಾ’ಧಿ ಬಳಿ ಧೃತಿ ವಾಚ್ ಇಟ್ಟುದ್ದೆಕೆ ಗೊತ್ತ.? ಇದನ್ನು ನೋಡಿ ಎಲ್ಲರೂ ಶಾ’ಕ್.!” »

Cinema Updates

ಅಬ್ಬಬ್ಬಾ ಇದೆಂಥಾ ಅಭಿಮಾನ.? ಅಪ್ಪು ಅಭಿಮಾನಿ ಮಾಡಿದ ಈ ಕೆಲಸ ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ.!

Posted on May 28, 2022 By Kannada Trend News No Comments on ಅಬ್ಬಬ್ಬಾ ಇದೆಂಥಾ ಅಭಿಮಾನ.? ಅಪ್ಪು ಅಭಿಮಾನಿ ಮಾಡಿದ ಈ ಕೆಲಸ ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ.!
ಅಬ್ಬಬ್ಬಾ ಇದೆಂಥಾ ಅಭಿಮಾನ.? ಅಪ್ಪು ಅಭಿಮಾನಿ ಮಾಡಿದ ಈ ಕೆಲಸ ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ.!

ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಆಸ್ತಿ. ಇಡೀ ಕರುನಾಡಿನಲ್ಲಿ ಮನೆಮನೆಗೂ ಕೂಡ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅಪ್ಪು ಅಭಿಮಾನಿಗಳೇ. ಆದರೆ ಅಪ್ಪು ಅವರ ಅಕಾಲಿಕ ಮರಣ ಮಾತ್ರ ಇಡೀ ಕರುನಾಡನ್ನು ಕತ್ತಲೆಗೆ ದೂಡಿದೆ. ಅಷ್ಟೊಂದು ಆರೋಗ್ಯವಾಗಿದ್ದ ವ್ಯಕ್ತಿ ಈ ರೀತಿ ಹೃ’ದ’ಯಾ’ಘಾ’ತ’ಕ್ಕೆ ಒಳಗಾಗುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಬಾಲ್ಯದಿಂದಲೇ ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು, ಯಾರಿವನು, ಎರಡು ನಕ್ಷತ್ರಗಳು, ಭಾಗ್ಯವಂತ, ಬೆಟ್ಟದ ಹೂವು ಇನ್ನು ಮುಂತಾದ ಸಿನಿಮಾಗಳ ಅದ್ಭುತ ಅಭಿನಯದಿಂದ ಸಾಕಷ್ಟು…

Read More “ಅಬ್ಬಬ್ಬಾ ಇದೆಂಥಾ ಅಭಿಮಾನ.? ಅಪ್ಪು ಅಭಿಮಾನಿ ಮಾಡಿದ ಈ ಕೆಲಸ ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ.!” »

Cinema Updates

Posts pagination

Previous 1 … 12 13 14 … 17 Next

Copyright © 2025 Kannada Trend News.


Developed By Top Digital Marketing & Website Development company in Mysore