Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Cinema Updates

ದೊಡ್ಮನೆ ಅಭಿಮಾನಿಗಳಿಗೆ ಸಿಹಿಸುದ್ದಿ, ವಿನಯ್ ರಾಜ್ ಗೆ ಜೋಡಿಯಾದ ನಟಿ ಸ್ವತಿಷ್ಠ ಕೃಷ್ಣ.

Posted on January 27, 2023 By Kannada Trend News No Comments on ದೊಡ್ಮನೆ ಅಭಿಮಾನಿಗಳಿಗೆ ಸಿಹಿಸುದ್ದಿ, ವಿನಯ್ ರಾಜ್ ಗೆ ಜೋಡಿಯಾದ ನಟಿ ಸ್ವತಿಷ್ಠ ಕೃಷ್ಣ.
ದೊಡ್ಮನೆ ಅಭಿಮಾನಿಗಳಿಗೆ ಸಿಹಿಸುದ್ದಿ, ವಿನಯ್ ರಾಜ್ ಗೆ ಜೋಡಿಯಾದ ನಟಿ ಸ್ವತಿಷ್ಠ ಕೃಷ್ಣ.

  ಕಮಲ್ ಹಾಸನ್ (Kamal Hasan ) ಅವರ ವಿಕ್ರಂ (Vikram) ಸಿನಿಮಾವನ್ನು ತಮಿಳಿಗರು ಮಾತ್ರವಲ್ಲದೆ ಇದು ಪಾನ್ ಇಂಡಿಯಾ ಸಿನಿಮಾ ಆದ ಕಾರಣ ಭಾರತದಾದ್ಯಂತ ಅನೇಕರು ನೋಡಿದ್ದಾರೆ. ಕಳೆದ ವರ್ಷ ಭಾರತದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು ಎಂದು ಹೆಸರಾಗಿದ್ದ ಈ ಸಿನಿಮಾವನ್ನು ಎಲ್ಲರೂ ಒಪ್ಪಿ ಅಪ್ಪಿಕೊಂಡಿದ್ದಾರೆ. ಈ ಸಿನಿಮಾದ ಇತರೆ ಅಂಶಗಳ ಜೊತೆಗೆ ಆ ಸಿನಿಮಾದಲ್ಲಿ ನಾಯಕ ನಟಿ ಆಗಿದ್ದ ಸ್ವತಿಷ್ಠ ಕೃಷ್ಣ (Swathista Krishna) ಕೂಡ ಹೆಸರುವಾಸಿಯಾಗಿದ್ದಾರೆ. ಇದರಲ್ಲಿ ಕನ್ನಡಿಗರು ಹೆಮ್ಮೆ ಪಡುವಂತ…

Read More “ದೊಡ್ಮನೆ ಅಭಿಮಾನಿಗಳಿಗೆ ಸಿಹಿಸುದ್ದಿ, ವಿನಯ್ ರಾಜ್ ಗೆ ಜೋಡಿಯಾದ ನಟಿ ಸ್ವತಿಷ್ಠ ಕೃಷ್ಣ.” »

Cinema Updates

ಪಠಾಣ್ ಸಿನಿಮಾದಲ್ಲಿ ಆ ಸೀನ್ ನನ್ಗೆ ಸಿಕ್ಕಾಪಟ್ಟೆ ಇಷ್ಟ ಎಂದು ನಿಸ್ಸಕೊಂಚವಾಗಿ ಹೇಳಿದ ದೀಪಿಕಾ ಪಡುಕೋಣೆ. ಈಕೆ ಮಾತು ಕೇಳಿ ಎಲ್ಲರೂ ನಿಬ್ಬೆರಗು.

Posted on January 27, 2023 By Kannada Trend News No Comments on ಪಠಾಣ್ ಸಿನಿಮಾದಲ್ಲಿ ಆ ಸೀನ್ ನನ್ಗೆ ಸಿಕ್ಕಾಪಟ್ಟೆ ಇಷ್ಟ ಎಂದು ನಿಸ್ಸಕೊಂಚವಾಗಿ ಹೇಳಿದ ದೀಪಿಕಾ ಪಡುಕೋಣೆ. ಈಕೆ ಮಾತು ಕೇಳಿ ಎಲ್ಲರೂ ನಿಬ್ಬೆರಗು.
ಪಠಾಣ್ ಸಿನಿಮಾದಲ್ಲಿ ಆ ಸೀನ್ ನನ್ಗೆ ಸಿಕ್ಕಾಪಟ್ಟೆ ಇಷ್ಟ ಎಂದು ನಿಸ್ಸಕೊಂಚವಾಗಿ ಹೇಳಿದ ದೀಪಿಕಾ ಪಡುಕೋಣೆ. ಈಕೆ ಮಾತು ಕೇಳಿ ಎಲ್ಲರೂ ನಿಬ್ಬೆರಗು.

ದೀಪಿಕಾ ಪಡುಕೋಣೆ (Deepika Padukone) ಅವರು ಮೂಲತಃ ಕನ್ನಡದ ನಟಿ. ಮಂಗಳೂರು ಮೂಲದವರಾದ ಇವರು ಇಂದು ಬಾಲಿವುಡ್ ನ (Bollywood) ನಂಬರ್ ಒನ್ ಹೀರೋಯಿನ್ ಆಗಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು ಮಾಡೆಲ್ ಕ್ಷೇತ್ರವನ್ನು ಆಯ್ದುಕೊಂಡ ಇವರು ಮೊದಲ ಬಾರಿಗೆ ಕನ್ನಡದ ಐಶ್ವರ್ಯ (Aishwarya) ಸಿನಿಮಾದಲ್ಲಿ ಉಪೇಂದ್ರ (Upendra) ಅವರಿಗೆ ಜೋಡಿಯಾಗಿ ಬಣ್ಣ ಹಚ್ಚಿದ್ದರು. ಇದಾದ ಬಳಿಕ ಯಾವ ಘಳಿಗೆಯಲ್ಲಿ ಅವರ ಅದೃಷ್ಟ ಬದಲಾಯಿತು ಗೊತ್ತಿಲ್ಲ. ಈಕೆ ಅಲ್ಲಿಯೇ ಬದುಕು ಕಟ್ಟಿಕೊಂಡರು. ಬಾಲಿವುಡ್ ಅಂಗಳದಲ್ಲಿ ಬಾರಿ ಸಂಭಾವನೆ…

Read More “ಪಠಾಣ್ ಸಿನಿಮಾದಲ್ಲಿ ಆ ಸೀನ್ ನನ್ಗೆ ಸಿಕ್ಕಾಪಟ್ಟೆ ಇಷ್ಟ ಎಂದು ನಿಸ್ಸಕೊಂಚವಾಗಿ ಹೇಳಿದ ದೀಪಿಕಾ ಪಡುಕೋಣೆ. ಈಕೆ ಮಾತು ಕೇಳಿ ಎಲ್ಲರೂ ನಿಬ್ಬೆರಗು.” »

Cinema Updates

ಕ್ರಾಂತಿ 1st ಡೇ ಕಲೆಕ್ಷನ್ ಎಷ್ಟು ಗೊತ್ತ.? ಎಲ್ಲಾ ದಾಖಲೆ ಉಡೀಸ್, ಸಿನಿಮಾ ನೋಡಿದ ಪ್ರೇಕ್ಷಕ ಪ್ರಭುಗಳೇದ್ದೆನು, ಕ್ರಾಂತಿ OTT ಬಿಡುಗಡೆ ಯಾವಾಗ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Posted on January 27, 2023 By Kannada Trend News No Comments on ಕ್ರಾಂತಿ 1st ಡೇ ಕಲೆಕ್ಷನ್ ಎಷ್ಟು ಗೊತ್ತ.? ಎಲ್ಲಾ ದಾಖಲೆ ಉಡೀಸ್, ಸಿನಿಮಾ ನೋಡಿದ ಪ್ರೇಕ್ಷಕ ಪ್ರಭುಗಳೇದ್ದೆನು, ಕ್ರಾಂತಿ OTT ಬಿಡುಗಡೆ ಯಾವಾಗ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕ್ರಾಂತಿ 1st ಡೇ ಕಲೆಕ್ಷನ್ ಎಷ್ಟು ಗೊತ್ತ.? ಎಲ್ಲಾ ದಾಖಲೆ ಉಡೀಸ್, ಸಿನಿಮಾ ನೋಡಿದ ಪ್ರೇಕ್ಷಕ ಪ್ರಭುಗಳೇದ್ದೆನು, ಕ್ರಾಂತಿ OTT ಬಿಡುಗಡೆ ಯಾವಾಗ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

(Kranti 1st day collection)ಮೊದಲ ದಿನವೇ ಬಾರಿ ಕಲೆಕ್ಷನ್ ಮಾಡಿದ ಕ್ರಾಂತಿ, ಇದುವರೆಗಿನ ಎಲ್ಲಾ ದಾಖಲೆಗಳು ಉಡೀಸ್, ಕಥೆ ಏನು ಮತ್ತು ಓಟಿಟಿಯಲ್ಲಿ ರಿಲೀಸ್ ಯಾವಾಗ ಎನ್ನುವ ಮಾಹಿತಿ ಇಲ್ಲಿದೆ ನೋಡಿ. ಇಷ್ಟು ದಿನ ದರ್ಶನ್ (Darshan) ಅಭಿಮಾನಿಗಳೆಲ್ಲ ತುದಿಗಾಲಲ್ಲಿ ಕಾಯುತ್ತಿದ್ದ ಸಿನಿಮಾ ಕ್ರಾಂತಿ (Kranti) ಇಂದು ಭರ್ಜರಿಯಾಗಿ ಪ್ರದರ್ಶನಗೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರವಾದ ಕ್ರಾಂತಿ ಈ ದಿನ ಬಿಡುಗಡೆ ಆಗಿದ್ದು ಇಷ್ಟು ದಿನ ಇದ್ದ ಜನರ ಕುತೂಹಲಕ್ಕೆ ಇಂದು ತೆರೆ…

Read More “ಕ್ರಾಂತಿ 1st ಡೇ ಕಲೆಕ್ಷನ್ ಎಷ್ಟು ಗೊತ್ತ.? ಎಲ್ಲಾ ದಾಖಲೆ ಉಡೀಸ್, ಸಿನಿಮಾ ನೋಡಿದ ಪ್ರೇಕ್ಷಕ ಪ್ರಭುಗಳೇದ್ದೆನು, ಕ್ರಾಂತಿ OTT ಬಿಡುಗಡೆ ಯಾವಾಗ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.” »

Cinema Updates

ಸಿಹಿಸುದ್ದಿ ನೀಡಿದ ಪ್ರಜ್ವಲ್ ದೇವರಾಜ್‌ ಪತ್ನಿ ರಾಗಿಣಿ, ಅಭಿಮಾನಿಗಳಿಂದ ಹರಿದು ಬಂದಿದೆ ಶುಭಾಶಯದ ಮಹಾಪುರ.

Posted on September 11, 2022 By Kannada Trend News No Comments on ಸಿಹಿಸುದ್ದಿ ನೀಡಿದ ಪ್ರಜ್ವಲ್ ದೇವರಾಜ್‌ ಪತ್ನಿ ರಾಗಿಣಿ, ಅಭಿಮಾನಿಗಳಿಂದ ಹರಿದು ಬಂದಿದೆ ಶುಭಾಶಯದ ಮಹಾಪುರ.
ಸಿಹಿಸುದ್ದಿ ನೀಡಿದ ಪ್ರಜ್ವಲ್ ದೇವರಾಜ್‌ ಪತ್ನಿ ರಾಗಿಣಿ, ಅಭಿಮಾನಿಗಳಿಂದ ಹರಿದು ಬಂದಿದೆ ಶುಭಾಶಯದ ಮಹಾಪುರ.

ಕಾದಂಬರಿ ಆಧಾರಿತ ಚಿತ್ರಕ್ಕೆ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ರಾಗಿಣಿ ಪ್ರಜ್ವಲ್ ಡೈನಾಮಿಕ್ ಹೀರೋ ದೇವರಾಜ್ ಅವರ ಪುತ್ರ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರನ್ನು ರಂಜಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಇವರ ಇನ್ಸ್ಪೆಕ್ಟರ್ ವಿಕ್ರಂ ಚಿತ್ರವು ಉತ್ತಮ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿತ್ತು ಹಾಗೆಯೇ ಡ್ರಗ್ಸ್ ವಿರುದ್ದ ಹೋರಾಡುವ ಇವರ ಜೆಂಟಲ್ ಮ್ಯಾನ್ ಚಿತ್ರ ಮತ್ತು ಅರ್ಜುನ್ ಗೌಡ ಚಿತ್ರ ಕೂಡ ಉತ್ತಮ ಪ್ರದರ್ಶನ ಕಂಡಿದೆ. ಇದೀಗ ಇವರ ಪತ್ನಿ…

Read More “ಸಿಹಿಸುದ್ದಿ ನೀಡಿದ ಪ್ರಜ್ವಲ್ ದೇವರಾಜ್‌ ಪತ್ನಿ ರಾಗಿಣಿ, ಅಭಿಮಾನಿಗಳಿಂದ ಹರಿದು ಬಂದಿದೆ ಶುಭಾಶಯದ ಮಹಾಪುರ.” »

Cinema Updates, Entertainment

ಲಕ್ಕಿಮ್ಯಾನ್ ಸಿನಿಮಾದಲ್ಲಿ ಅಪ್ಪು ಎಂಟ್ರಿ ನೋಡಿ ಕಣ್ಣಿರಿಟ್ಡ ಯುವರಾಜ್ ತಾಯಿ & ಮಡದಿ.

Posted on September 10, 2022 By Kannada Trend News No Comments on ಲಕ್ಕಿಮ್ಯಾನ್ ಸಿನಿಮಾದಲ್ಲಿ ಅಪ್ಪು ಎಂಟ್ರಿ ನೋಡಿ ಕಣ್ಣಿರಿಟ್ಡ ಯುವರಾಜ್ ತಾಯಿ & ಮಡದಿ.
ಲಕ್ಕಿಮ್ಯಾನ್ ಸಿನಿಮಾದಲ್ಲಿ ಅಪ್ಪು ಎಂಟ್ರಿ ನೋಡಿ ಕಣ್ಣಿರಿಟ್ಡ ಯುವರಾಜ್ ತಾಯಿ & ಮಡದಿ.

ಅಪ್ಪು ಅವರು ಇನ್ನಿಲ್ಲ ಎಂಬ ಸುದ್ದಿ ಬರ ಸಿಡಿಲಿನಂತೆ ಕರುನಾಡಿಗೆ ಬಡಿದ ಆ ದಿನದಿಂದ ಈ ದಿನದವರೆಗೂ ಅಪ್ಪು ಒಮ್ಮೊಮ್ಮೆ ಮಾತ್ರ ಮಿಂಚುವ ಮಿಂಚುಳ್ಳಿ ನಕ್ಷತ್ರದಂತೆ ಕಣ್ಣಿಗೆ ಕಾಣಿಸಿ ಮಾಯವಾಗಿ ಅಭಿಮಾನಿಗಳ ಕಣ್ಣಲ್ಲಿ ಅಭಿಮಾನದ ಮಳೆಗರೆದು ಮೌನಕ್ಕೆ ಶರಣಾಗುತ್ತಿದ್ದಾರೆ. ಇತ್ತ ಇಂದು ಸಹ ಇದೆ ಆಗಿದೆ ಅಪ್ಪುವಿನ ಯಾವುದೇ ಚಿತ್ರ ತೆರೆಗೆ ಬಂದಾಗ ಅಪ್ಪುವನ್ನು ನೋಡಿ ಸಿಳ್ಳೆ ಹಾಕುತ್ತಿದ್ದ ಅಭಿಮಾನಿಗಳು ಇಂದು ಅಪ್ಪು ಮ.ರ.ಣ‌.ದ ನಂತರ ಬಂದ ಜೇಮ್ಸ್ ಚಿತ್ರ ತೆರೆಗೆ ಬಂದಾಗ ಮೌನ ಮಳೆಗರೆದು ನೋವು…

Read More “ಲಕ್ಕಿಮ್ಯಾನ್ ಸಿನಿಮಾದಲ್ಲಿ ಅಪ್ಪು ಎಂಟ್ರಿ ನೋಡಿ ಕಣ್ಣಿರಿಟ್ಡ ಯುವರಾಜ್ ತಾಯಿ & ಮಡದಿ.” »

Cinema Updates, Entertainment

ಅನಾರೋಗ್ಯದಿಂದ ಹಾಸಿಗೆ ಹಿಡಿದ ಲೀಲಾವತಿ ನನ್ನ ಮಗನ ಕೈ ಬಿಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಎಂಥವರ ಮನಸ್ಸಾದ್ರೂ ಕರಗತ್ತೆ.

Posted on September 8, 2022 By Kannada Trend News No Comments on ಅನಾರೋಗ್ಯದಿಂದ ಹಾಸಿಗೆ ಹಿಡಿದ ಲೀಲಾವತಿ ನನ್ನ ಮಗನ ಕೈ ಬಿಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಎಂಥವರ ಮನಸ್ಸಾದ್ರೂ ಕರಗತ್ತೆ.
ಅನಾರೋಗ್ಯದಿಂದ ಹಾಸಿಗೆ ಹಿಡಿದ ಲೀಲಾವತಿ ನನ್ನ ಮಗನ ಕೈ ಬಿಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಎಂಥವರ ಮನಸ್ಸಾದ್ರೂ ಕರಗತ್ತೆ.

ಕನ್ನಡದ ಹಿರಿಯ ನಟಿ ಲೀಲಾವತಿಯವರಿಗೆ ಅನಾರೋಗ್ಯ ಸಮಸ್ಯೆ ಕಂಡು ಬಂದಿದ್ದರಿಂದ ಕಳೆದ 15 ದಿನದಿಂದ ಆರೋಗ್ಯದಲ್ಲಿ ತೀ.ವ್ರ ಸಮಸ್ಯೆ ಉಂಟಾಗಿದೆ ಈ ಕಾರಣ ಹಾಸಿಗೆಯನ್ನು ಹಿಡಿದಿದ್ದಾರೆ. ಲೀಲಾವತಿಯವರ ಸಂಪೂರ್ಣ ಆರೋಗ್ಯ ಜವಾಬ್ದಾರಿ ಯೋಗ ಕ್ಷೇಮವನ್ನು ವಿನೋದ್ ರಾಜಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ ಕನ್ನಡ ಚಲನಚಿತ್ರ ರಂಗಕ್ಕೆ ಸಂಬಂಧಪಟ್ಟಂತಹ ಕೆಲವು ನಾಯಕ ನಟರು ಪೋಷಕ ನಟರು ಲೀಲಾವತಿ ಅವರ ಆರೋಗ್ಯವನ್ನು ವಿಚಾರಿಸುವುದಕ್ಕೆ ನೆಲಮಂಗಲದ ಸಮೀಪದಲ್ಲಿ ಇರುವಂತಹ ಗ್ರಾಮ ಒಂದಕ್ಕೆ ಭೇಟಿ ನೀಡಿ ಲೀಲಾವತಿಯ ಮನೆಗೆ ಬಂದು ಅವರ ಆರೋಗ್ಯವನ್ನು…

Read More “ಅನಾರೋಗ್ಯದಿಂದ ಹಾಸಿಗೆ ಹಿಡಿದ ಲೀಲಾವತಿ ನನ್ನ ಮಗನ ಕೈ ಬಿಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಎಂಥವರ ಮನಸ್ಸಾದ್ರೂ ಕರಗತ್ತೆ.” »

Cinema Updates, Entertainment

ಇದೇ ಮೊದಲ ಬಾರಿಗೆ ತಾವು ಪಡೆಯುವ ಸಂಭಾವನೆಯನ್ನು ರಿವೀಲ್ ಮಾಡಿದ ಜಗ್ಗೇಶ್ ಅಷ್ಟಕ್ಕೂ ನಟ ಜಗ್ಗೇಶ್ ಪಡೆಯುವ ಹಣವೆಷ್ಟು ಗೊತ್ತಾ.? ನಿಜಕ್ಕೂ ಬೆಚ್ಚಿ ಬೆರಗಾಗಿ ಹೋಗುತ್ತೀರಾ.

Posted on September 6, 2022September 6, 2022 By Kannada Trend News No Comments on ಇದೇ ಮೊದಲ ಬಾರಿಗೆ ತಾವು ಪಡೆಯುವ ಸಂಭಾವನೆಯನ್ನು ರಿವೀಲ್ ಮಾಡಿದ ಜಗ್ಗೇಶ್ ಅಷ್ಟಕ್ಕೂ ನಟ ಜಗ್ಗೇಶ್ ಪಡೆಯುವ ಹಣವೆಷ್ಟು ಗೊತ್ತಾ.? ನಿಜಕ್ಕೂ ಬೆಚ್ಚಿ ಬೆರಗಾಗಿ ಹೋಗುತ್ತೀರಾ.
ಇದೇ ಮೊದಲ ಬಾರಿಗೆ ತಾವು ಪಡೆಯುವ ಸಂಭಾವನೆಯನ್ನು ರಿವೀಲ್ ಮಾಡಿದ ಜಗ್ಗೇಶ್ ಅಷ್ಟಕ್ಕೂ ನಟ ಜಗ್ಗೇಶ್ ಪಡೆಯುವ ಹಣವೆಷ್ಟು ಗೊತ್ತಾ.? ನಿಜಕ್ಕೂ ಬೆಚ್ಚಿ ಬೆರಗಾಗಿ ಹೋಗುತ್ತೀರಾ.

ನವರಸ ನಾಯಕ ಜಗ್ಗೇಶ್ ಅವರು ಇದೇ ಮೊದಲ ಬಾರಿಗೆ ತಮ್ಮ ಸಂಭಾವನೆಯ ವಿಚಾರವನ್ನು ರಿವೀಲ್ ಮಾಡಿದ್ದಾರೆ ಸಾಮಾನ್ಯವಾಗಿ ಯಾವುದೇ ನಟ ಆಗಿರಬಹುದು ನಟಿ ಆಗಿರಬಹುದು ತಾವು ಪಡೆಯುವ ಸಂಭಾವನೆಯನ್ನು ಎಲ್ಲಿಯೂ ಕೂಡ ಹೇಳಿಕೊಳ್ಳುವುದಿಲ್ಲ. ಇದೊಂದು ವಿಚಾರವನ್ನು ಗುಟ್ಟಾಗಿಯೇ ಇಟ್ಟುಕೊಳ್ಳುತ್ತಾರೆ ಆದರೆ ಇದೇ ಮೊದಲ ಬಾರಿಗೆ ನವರಸ ನಾಯಕ ಜಗ್ಗೇಶ್ ಅವರು ತಮಗೆ ದೊರೆಯುವಂತಹ ಸಂಭಾವನೆಯ ವಿಚಾರವನ್ನು ಪಬ್ಲಿಕ್ ನಲ್ಲಿ ಹೇಳಿಕೊಂಡಿದ್ದಾರೆ. ಹೌದು ನಟ ಜಗ್ಗೇಶ್ ಅವರು ಸದ್ಯಕ್ಕೆ ತೋತಾಪುರಿ ಸಿನಿಮಾದಲ್ಲಿ ನಟನೆ ಮಾಡಿದ್ದು ಈ ಸಿನಿಮಾ ಇದೇ…

Read More “ಇದೇ ಮೊದಲ ಬಾರಿಗೆ ತಾವು ಪಡೆಯುವ ಸಂಭಾವನೆಯನ್ನು ರಿವೀಲ್ ಮಾಡಿದ ಜಗ್ಗೇಶ್ ಅಷ್ಟಕ್ಕೂ ನಟ ಜಗ್ಗೇಶ್ ಪಡೆಯುವ ಹಣವೆಷ್ಟು ಗೊತ್ತಾ.? ನಿಜಕ್ಕೂ ಬೆಚ್ಚಿ ಬೆರಗಾಗಿ ಹೋಗುತ್ತೀರಾ.” »

Cinema Updates, Entertainment

ಚಿತ್ರರಂಗಕ್ಕೆ ಕಾಲಿಟ್ಟ ವಂಶಿಕಾ ಮೊದಲ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಯಾವ ನಟಿಗೂ ಕಮ್ಮಿ ಇಲ್ಲ.

Posted on September 4, 2022 By Kannada Trend News No Comments on ಚಿತ್ರರಂಗಕ್ಕೆ ಕಾಲಿಟ್ಟ ವಂಶಿಕಾ ಮೊದಲ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಯಾವ ನಟಿಗೂ ಕಮ್ಮಿ ಇಲ್ಲ.
ಚಿತ್ರರಂಗಕ್ಕೆ ಕಾಲಿಟ್ಟ ವಂಶಿಕಾ ಮೊದಲ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಯಾವ ನಟಿಗೂ ಕಮ್ಮಿ ಇಲ್ಲ.

ಸದ್ಯಕ್ಕೆ ಕಿರುತೆರೆಯಲ್ಲಿ ಆಳುತ್ತಿರುವ ಬಾಲ ನಟಿಯರ ಪೈಕಿ ವಂಶಿಕಾ ಅವರು ಮೊದಲ ಸ್ಥಾನದಲ್ಲಿ ನಿಂತುಕೊಳ್ಳುತ್ತಾರೆ, ಹೌದು ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದ ಮೂಲಕ ಜಗತ್ಪ್ರಸಿದ್ಧಿ ಆದಂತಹ ವಂಶಿಕ ಇದೀಗ ಎಲ್ಲಿಲ್ಲದ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಕಾರ್ಯಕ್ರಮ ಇರಬಹುದು ಸಿನಿಮಾ ಇರಬಹುದು ಜಾಹೀರಾತು ಇರಬಹುದು ಎಲ್ಲದರಲ್ಲೂ ಕೂಡ ಇದೀಗ ವಂಶಿಕ ಅವರು ನಟನೆ ಮಾಡುತ್ತಿದ್ದಾರೆ ತನ್ನ ಪ್ರತಿಭೆಯಿಂದಲೇ ಇದೀಗ ಎಲ್ಲರ ಮನೆ ಮಾತಾಗಿದ್ದಾಳೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ…

Read More “ಚಿತ್ರರಂಗಕ್ಕೆ ಕಾಲಿಟ್ಟ ವಂಶಿಕಾ ಮೊದಲ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಯಾವ ನಟಿಗೂ ಕಮ್ಮಿ ಇಲ್ಲ.” »

Cinema Updates, Entertainment

ಸ್ಯಾಂಡಲ್ ವುಡ್ ಗೂ ಬಂತು ಬಾಯ್ಕಾಟ್ ಬಿಸಿ, ಬನಾರಸ್ ಸಿನಿಮಾವನ್ನು ಬಾಯ್ಕಾಟ್ ಮಾಡುತ್ತಿರುವುದೇಕೆ ಗೊತ್ತಾ.?

Posted on September 3, 2022 By Kannada Trend News No Comments on ಸ್ಯಾಂಡಲ್ ವುಡ್ ಗೂ ಬಂತು ಬಾಯ್ಕಾಟ್ ಬಿಸಿ, ಬನಾರಸ್ ಸಿನಿಮಾವನ್ನು ಬಾಯ್ಕಾಟ್ ಮಾಡುತ್ತಿರುವುದೇಕೆ ಗೊತ್ತಾ.?
ಸ್ಯಾಂಡಲ್ ವುಡ್ ಗೂ ಬಂತು ಬಾಯ್ಕಾಟ್ ಬಿಸಿ, ಬನಾರಸ್ ಸಿನಿಮಾವನ್ನು ಬಾಯ್ಕಾಟ್ ಮಾಡುತ್ತಿರುವುದೇಕೆ ಗೊತ್ತಾ.?

ಬಾಯ್ಕಾಟ್ ಎಂಬುದು ಇತ್ತೀಚಿನ ದಿನದಲ್ಲೇ ಟ್ರೆಂಡ್ ಆಗಿದೆ ಹೌದು ಮೊದಲೆಲ್ಲ ಈ ಹೆಸರು ಬಾಲಿವುಡ್ ನಲ್ಲಿ ಮಾತ್ರ ಕೇಳಿ ಬರುತ್ತಿತ್ತು ಆದರೆ ಇತ್ತೀಚಿನ ದಿನದಲ್ಲಿ ಈ ಹೆಸರು ನಮ್ಮ ಸ್ಯಾಂಡಲ್ವುಡ್ ನಲ್ಲಿ ಕೂಡ ಕೇಳಿ ಬರುತ್ತಿದೆ ಇದಕ್ಕೆ ಮುಖ್ಯ ಕಾರಣವಾದರೂ ಏನು ಎಂಬುದನ್ನು ನೋಡುವುದಾದರೆ. ಬನಾರಸ್ ಸಿನಿಮಾದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅವರು ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್…

Read More “ಸ್ಯಾಂಡಲ್ ವುಡ್ ಗೂ ಬಂತು ಬಾಯ್ಕಾಟ್ ಬಿಸಿ, ಬನಾರಸ್ ಸಿನಿಮಾವನ್ನು ಬಾಯ್ಕಾಟ್ ಮಾಡುತ್ತಿರುವುದೇಕೆ ಗೊತ್ತಾ.?” »

Cinema Updates, Entertainment

ಕಿರುತೆರೆ, ಜಾಹೀರಾತಿನ ನಂತರ ಸಿನಿಮಾದಲ್ಲು ನಟಿಸಲು ಮುಂದಾದ ವಂಶಿಕಾ, ಯಾವ ಹೀರೋ ಜೊತೆ ನಟಿಸುತ್ತಿದ್ದಾರೆ ನೋಡಿ.

Posted on September 1, 2022 By Kannada Trend News No Comments on ಕಿರುತೆರೆ, ಜಾಹೀರಾತಿನ ನಂತರ ಸಿನಿಮಾದಲ್ಲು ನಟಿಸಲು ಮುಂದಾದ ವಂಶಿಕಾ, ಯಾವ ಹೀರೋ ಜೊತೆ ನಟಿಸುತ್ತಿದ್ದಾರೆ ನೋಡಿ.
ಕಿರುತೆರೆ, ಜಾಹೀರಾತಿನ ನಂತರ ಸಿನಿಮಾದಲ್ಲು ನಟಿಸಲು ಮುಂದಾದ ವಂಶಿಕಾ, ಯಾವ ಹೀರೋ ಜೊತೆ ನಟಿಸುತ್ತಿದ್ದಾರೆ ನೋಡಿ.

ನಟಿ ವಂಶಿಕಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತನ್ನ ಮುಗ್ಧ ಪ್ರತಿಭೆಯಿಂದಲೇ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ ಕಿರಿಕರೆಯಲ್ಲಿ ಪ್ರಾರಂಭವಾದ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಮೊಟ್ಟಮೊದಲ ಬಾರಿಗೆ ಕಿರುತೆರೆ ಲೋಕದಲ್ಲಿ ನಟಿ ವಂಶಿಕ ಕಾಣಿಸಿಕೊಂಡಳು. ನನ್ನಮ್ಮ ಸೂಪರ್ ಸ್ಟಾರ್ ನಲ್ಲಿ ಅದ್ಭುತವಾಗಿ ನಟನೆ ಮಾಡುವುದರ ಮೂಲಕ ಈ ಒಂದು ಕಾರ್ಯಕ್ರಮದಲ್ಲಿ ವಿಜೇತಳಾದಳು. ಇಲ್ಲಿಂದ ವಂಶಿಕ ಅವರ ಬದುಕೆ ಬದಲಾಯಿತು ಅಂತ ಹೇಳಬಹುದು ಒಂದು ಕಾಲದಲ್ಲಿ ಯಾರಿಗೂ ತಿಳಿಯದಂತಹ ವಂಶಿಕ ಇದೀಗ ಕರ್ನಾಟಕದ ಅತ್ಯಂತ…

Read More “ಕಿರುತೆರೆ, ಜಾಹೀರಾತಿನ ನಂತರ ಸಿನಿಮಾದಲ್ಲು ನಟಿಸಲು ಮುಂದಾದ ವಂಶಿಕಾ, ಯಾವ ಹೀರೋ ಜೊತೆ ನಟಿಸುತ್ತಿದ್ದಾರೆ ನೋಡಿ.” »

Cinema Updates, Entertainment

Posts pagination

Previous 1 … 3 4 5 … 17 Next

Copyright © 2025 Kannada Trend News.


Developed By Top Digital Marketing & Website Development company in Mysore