Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Cinema Updates

ಮನೆ ಬಾಗಿಲಿಗೆ ಬಂದ ಅಭಿಮಾನಿಯ ಮಗುವಿಗೆ ಅಪ್ಪುವಿನ ಹೆಸರಿಟ್ಟು ಉಡುಗೊರೆ ಕೊಟ್ಟ ರಾಘಣ್ಣ ಈ ವಿಡಿಯೋ ನೋಡಿ.

Posted on September 1, 2022 By Kannada Trend News No Comments on ಮನೆ ಬಾಗಿಲಿಗೆ ಬಂದ ಅಭಿಮಾನಿಯ ಮಗುವಿಗೆ ಅಪ್ಪುವಿನ ಹೆಸರಿಟ್ಟು ಉಡುಗೊರೆ ಕೊಟ್ಟ ರಾಘಣ್ಣ ಈ ವಿಡಿಯೋ ನೋಡಿ.
ಮನೆ ಬಾಗಿಲಿಗೆ ಬಂದ ಅಭಿಮಾನಿಯ ಮಗುವಿಗೆ ಅಪ್ಪುವಿನ ಹೆಸರಿಟ್ಟು ಉಡುಗೊರೆ ಕೊಟ್ಟ ರಾಘಣ್ಣ ಈ ವಿಡಿಯೋ ನೋಡಿ.

ಇಡೀ ಕರ್ನಾಟಕದ ತುಂಬೆಲ್ಲ ಗಣೇಶ ಚತುರ್ಥಿಯ ಸಂಭ್ರಮ, ತಿಂಗಳುಗಳ ಹಿಂದೆಯಿಂದಲೇ ಇದಕ್ಕಾಗಿ ಭಾರತದಾದ್ಯಂತ ತಯಾರಿ ಶುರುವಾಗಿದೆ. ಆದರೆ ಕರ್ನಾಟಕದ ಮಟ್ಟಕ್ಕೆ ಈ ಬಾರಿ ಗಣೇಶನ ಉತ್ಸವದಲ್ಲಿ ಒಂಚೂರು ಮಂಕು ಕವಿದ ಭಾವ ಜೊತೆಗೆ ದೊಡ್ಮನೆಗೆ ವರ್ಷದಿಂದ ಯಾವುದೇ ಹಬ್ಬದ ಸಂಭ್ರಮವೇ ಇಲ್ಲ. ಕಾರಣ ಕರುನಾಡಿನ ಮಗನನ್ನು ಕಳೆದುಕೊಂಡಿರುವ ಆ ನೋವು ದುಃಖ. ಆಗಸ್ಟ್ 29ಕ್ಕೆ ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು 10 ತಿಂಗಳು ತುಂಬಿದೆ. ಈ ಪ್ರಯುಕ್ತ ಕುಟುಂಬಸ್ಥರೆಲ್ಲ ಕಂಠೀರವ ಸ್ಟುಡಿಯೋ ಅಲ್ಲಿರುವ…

Read More “ಮನೆ ಬಾಗಿಲಿಗೆ ಬಂದ ಅಭಿಮಾನಿಯ ಮಗುವಿಗೆ ಅಪ್ಪುವಿನ ಹೆಸರಿಟ್ಟು ಉಡುಗೊರೆ ಕೊಟ್ಟ ರಾಘಣ್ಣ ಈ ವಿಡಿಯೋ ನೋಡಿ.” »

Cinema Updates, Entertainment

ಯಶ್ ವರ್ತನೆ ನೋಡಿ ಕೆಂಡಮಂಡಲವಾದ ನೆಟ್ಟಿಗರು ಯಶಸ್ಸು ಸಿಕ್ಕ ಮೇಲೆ ಮಾನವೀಯತೆ ಮರೆತರ ಯಶ್.? ಈ ವಿಡಿಯೋ ನೋಡಿ.

Posted on September 1, 2022 By Kannada Trend News No Comments on ಯಶ್ ವರ್ತನೆ ನೋಡಿ ಕೆಂಡಮಂಡಲವಾದ ನೆಟ್ಟಿಗರು ಯಶಸ್ಸು ಸಿಕ್ಕ ಮೇಲೆ ಮಾನವೀಯತೆ ಮರೆತರ ಯಶ್.? ಈ ವಿಡಿಯೋ ನೋಡಿ.
ಯಶ್ ವರ್ತನೆ ನೋಡಿ ಕೆಂಡಮಂಡಲವಾದ ನೆಟ್ಟಿಗರು ಯಶಸ್ಸು ಸಿಕ್ಕ ಮೇಲೆ ಮಾನವೀಯತೆ ಮರೆತರ ಯಶ್.? ಈ ವಿಡಿಯೋ ನೋಡಿ.

ರಾಕಿಂಗ್ ಸ್ಟಾರ್ ಯಶ್ ಈ ಹೆಸರು ಎಷ್ಟೋ ಎಂಗೆಳೆಯರ ಸ್ಪೂರ್ತಿ ಹೇಗೆ ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಎನ್ನುವ ಹುಡುಗ ಹಠದಿಂದ ತಾನು ಕೊಟ್ಟ ಮಾತು ಉಳಿಸಿಕೊಳ್ಳಲು ಕಷ್ಟ ಬಿದ್ದು ಸಾಮ್ರಾಜ್ಯ ಕಟ್ಟುತ್ತಾನೋ ಹಾಗೆ ನಿಜ ಜೀವನದಲ್ಲೂ ಕೂಡ ಯಶ್ ಅವರಿಗೆ ಆ ವ್ಯಕ್ತಿತ್ವ ಹೋಲುತ್ತದೆ ಎನ್ನಬಹುದು. ತಾನೊಬ್ಬ ಸ್ಟಾರ್ ನಟ ಆಗಿ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಕಟ್ ಔಟ್ ನಿಲ್ಲಿಸಿಕೊಳ್ಳಬೇಕು ಎಂದು ಆಸೆ ಪಟ್ಟಿದ್ದ ಯಶ್ ಅವರು ಕಠಿಣ ಪರಿಶ್ರಮದ ನಂತರ ಈಗ ಕರ್ನಾಟಕದ ಮನೆ…

Read More “ಯಶ್ ವರ್ತನೆ ನೋಡಿ ಕೆಂಡಮಂಡಲವಾದ ನೆಟ್ಟಿಗರು ಯಶಸ್ಸು ಸಿಕ್ಕ ಮೇಲೆ ಮಾನವೀಯತೆ ಮರೆತರ ಯಶ್.? ಈ ವಿಡಿಯೋ ನೋಡಿ.” »

Cinema Updates, Entertainment

ಹಬ್ಬದ ದಿನವೇ ಶುಭ ಸುದ್ದಿ ಕೊಟ್ಟ ಮೋಹಕ ತಾರೆ ರಮ್ಯ.

Posted on August 31, 2022 By Kannada Trend News No Comments on ಹಬ್ಬದ ದಿನವೇ ಶುಭ ಸುದ್ದಿ ಕೊಟ್ಟ ಮೋಹಕ ತಾರೆ ರಮ್ಯ.
ಹಬ್ಬದ ದಿನವೇ ಶುಭ ಸುದ್ದಿ ಕೊಟ್ಟ ಮೋಹಕ ತಾರೆ ರಮ್ಯ.

ಕನ್ನಡ ಚಿತ್ರರಂಗದ ಮೋಹಕ ತಾರೆ ಎಂದು ಕರೆಸಿಕೊಂಡಿರುವ ಹಲವು ವರ್ಷಗಳ ವರೆಗೆ ಚಂದನವನವನ್ನು ಆಳಿದ ಸ್ಟಾರ್ ನಟಿಯರ ಪಟ್ಟಿಯಲ್ಲಿ ಸೇರಿ ಸಿನಿಮಾ ರಂಗದ ಪದ್ಮಾವತಿ ಎಂದು ಕರೆಸಿಕೊಂಡಿರುವ ರಮ್ಯ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಅವರು ಮಂಡ್ಯ ಕ್ಷೇತ್ರದಲ್ಲಿ ತಮ್ಮಿಂದ ಆದಷ್ಟು ಜನಸೇವೆ ಮಾಡುತ್ತಾ ಎಲ್ಲಾ ರಾಜಕೀಯ ನಾಯಕರುಗಳಿಗೆ ಮಾದರಿ ಆಗಿ ಕೆಲಸ ಮಾಡಿ ತೋರಿಸಿದ್ದರು. ಮತ್ತು…

Read More “ಹಬ್ಬದ ದಿನವೇ ಶುಭ ಸುದ್ದಿ ಕೊಟ್ಟ ಮೋಹಕ ತಾರೆ ರಮ್ಯ.” »

Cinema Updates, Entertainment

38 ವರ್ಷವಾದರೂ ಪೂಜಾ ಗಾಂಧಿ ಇನ್ನೂ ಸಿಂಗಲ್ ಆಗಿ ಇರುವುದಕ್ಕೆ ಕಾರಣವೇನು ಗೊತ್ತಾ.?

Posted on August 31, 2022 By Kannada Trend News No Comments on 38 ವರ್ಷವಾದರೂ ಪೂಜಾ ಗಾಂಧಿ ಇನ್ನೂ ಸಿಂಗಲ್ ಆಗಿ ಇರುವುದಕ್ಕೆ ಕಾರಣವೇನು ಗೊತ್ತಾ.?
38 ವರ್ಷವಾದರೂ ಪೂಜಾ ಗಾಂಧಿ ಇನ್ನೂ ಸಿಂಗಲ್ ಆಗಿ ಇರುವುದಕ್ಕೆ ಕಾರಣವೇನು ಗೊತ್ತಾ.?

2006ರಲ್ಲಿ ತೆರೆ ಕಂಡ ಮುಂಗಾರು ಮಳೆ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಪೂಜಾ ಗಾಂಧಿ ಅವರು ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲಿಯೇ ಒಳ್ಳೆಯ ಹೆಸರು ಕೀರ್ತಿಯನ್ನು ಗಳಿಸಿಕೊಂಡರು ಈ ಸಿನಿಮಾ ನೂರು ದಿನಗಳ ಕಾಲ ಪೂರೈಸಿ ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತು. ಅಷ್ಟೇ ಅಲ್ಲದೆ ದಕ್ಷಿಣ ಭಾರತದಲ್ಲಿ 50 ಕೋಟಿ ಕಲೆಕ್ಷನ್ ಮಾಡಿದ ಮೊಟ್ಟ ಮೊದಲ ಸಿನಿಮಾ ಅಂದರೆ ಅದು ಮುಂಗಾರು ಮಳೆ ಅಂತಾನೆ ಹೇಳಬಹುದು….

Read More “38 ವರ್ಷವಾದರೂ ಪೂಜಾ ಗಾಂಧಿ ಇನ್ನೂ ಸಿಂಗಲ್ ಆಗಿ ಇರುವುದಕ್ಕೆ ಕಾರಣವೇನು ಗೊತ್ತಾ.?” »

Cinema Updates, Entertainment

ಕ್ಯಾನ್ಸರ್ ನಿಂದ ಬಳಲುತ್ತಿರುವ ಹರೀಶ್ ರೈ ಅವರನ್ನು ಭೇಟಿ ಮಾಡಿ ಚಿಕಿತ್ಸೆಗೆ ನೆರವು ನೀಡಿದ ಯಶ್, ಹರೀಶ್ ರೈ ಗೆ ರಾಕಿ ಭಾಯ್ ಕೊಟ್ಟ ಹಣವೆಷ್ಟು ಗೊತ್ತ.?

Posted on August 30, 2022 By Kannada Trend News No Comments on ಕ್ಯಾನ್ಸರ್ ನಿಂದ ಬಳಲುತ್ತಿರುವ ಹರೀಶ್ ರೈ ಅವರನ್ನು ಭೇಟಿ ಮಾಡಿ ಚಿಕಿತ್ಸೆಗೆ ನೆರವು ನೀಡಿದ ಯಶ್, ಹರೀಶ್ ರೈ ಗೆ ರಾಕಿ ಭಾಯ್ ಕೊಟ್ಟ ಹಣವೆಷ್ಟು ಗೊತ್ತ.?
ಕ್ಯಾನ್ಸರ್ ನಿಂದ ಬಳಲುತ್ತಿರುವ ಹರೀಶ್ ರೈ ಅವರನ್ನು ಭೇಟಿ ಮಾಡಿ ಚಿಕಿತ್ಸೆಗೆ ನೆರವು ನೀಡಿದ ಯಶ್, ಹರೀಶ್ ರೈ ಗೆ ರಾಕಿ ಭಾಯ್ ಕೊಟ್ಟ ಹಣವೆಷ್ಟು ಗೊತ್ತ.?

ನಟ ಹರೀಶ್ ರೈ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸುಮಾರು ಎರಡು ದಶಕಗಳಿಂದಲೂ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ ಗುರುತಿಸಿಕೊಂಡಿದ್ದಾರೆ. ಖಳನಾಯಕನ ಪಾತ್ರದಲ್ಲಿ ಹೆಚ್ಚು ಫೇಮಸ್ ಆದವರು ಕನ್ನಡ ತಮಿಳು ತೆಲುಗು ಸೇರಿದಂತೆ ದಕ್ಷಿಣ ಭಾರತದ ಸಾಕಷ್ಟು ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇವರಿಗೆ ಪರಭಾಷೆಯಲ್ಲಿ ಎಲ್ಲಿಯೂ ಕೂಡ ಹೆಚ್ಚಿನ ಮನ್ನಣೆ ಮತ್ತು ಅವಕಾಶ ದೊರೆಯಲಿಲ್ಲ. ಆದರೆ ಕನ್ನಡ ಚಿತ್ರರಂಗ ಮಾತ್ರ ಇವರನ್ನು ಎಂದಿಗೂ ಕೈ ಬಿಡಲಿಲ್ಲ ಸುಮಾರು 300ಕ್ಕೂ ಅಧಿಕ ಸಿನಿಮಾದಲ್ಲಿ ಇವರು ಅಭಿನಯಿಸಿದ್ದಾರೆ. ಇತ್ತೀಚಿಗಷ್ಟೇ…

Read More “ಕ್ಯಾನ್ಸರ್ ನಿಂದ ಬಳಲುತ್ತಿರುವ ಹರೀಶ್ ರೈ ಅವರನ್ನು ಭೇಟಿ ಮಾಡಿ ಚಿಕಿತ್ಸೆಗೆ ನೆರವು ನೀಡಿದ ಯಶ್, ಹರೀಶ್ ರೈ ಗೆ ರಾಕಿ ಭಾಯ್ ಕೊಟ್ಟ ಹಣವೆಷ್ಟು ಗೊತ್ತ.?” »

Cinema Updates, Entertainment

ಚಿತ್ರರಂಗದಿಂದ ನನ್ನ ಮಗ ದೂರ ಆಗುವುದಕ್ಕೆ ಇವರೇ ಕಾರಣ ಎಂದು ಬಿಕ್ಕಿ-ಬಿಕ್ಕಿ ಅತ್ತ ಲೀಲಾವತಿ.

Posted on August 30, 2022 By Kannada Trend News No Comments on ಚಿತ್ರರಂಗದಿಂದ ನನ್ನ ಮಗ ದೂರ ಆಗುವುದಕ್ಕೆ ಇವರೇ ಕಾರಣ ಎಂದು ಬಿಕ್ಕಿ-ಬಿಕ್ಕಿ ಅತ್ತ ಲೀಲಾವತಿ.
ಚಿತ್ರರಂಗದಿಂದ ನನ್ನ ಮಗ ದೂರ ಆಗುವುದಕ್ಕೆ ಇವರೇ ಕಾರಣ ಎಂದು ಬಿಕ್ಕಿ-ಬಿಕ್ಕಿ ಅತ್ತ ಲೀಲಾವತಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ವಿನೋದ್ ರಾಜಕುಮಾರ್ ಅವರು ಅದ್ಭುತ ಕಲಾವಿದ ಅದ್ಭುತ ಡ್ಯಾನ್ಸರ್ ಕೂಡ ಡ್ಯಾನ್ಸ್ ರಾಜ ಡ್ಯಾನ್ಸ್ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಒಂದು ಕಾಲದಲ್ಲಿ ವಿನೋದ್ ರಾಜಕುಮಾರ್ ಅಂದರೆ ಎಲ್ಲಿಲ್ಲದ ಕ್ರೇಜ್ ಇವರ ಡ್ಯಾನ್ಸ್ ಗೆ ಮಾರು ಹೋಗದವರೇ ಇಲ್ಲ ಒಂದು ರೀತಿಯಲ್ಲಿ ಹೇಳಬೇಕಾದರೆ ಕನ್ನಡದ ಮೈಕಲ್ ಜಾಕ್ಸನ್ ಅಂತಾನೆ ಹೇಳಬಹುದು. 90ರ ದಶಕದಲ್ಲಿ ವಿನೋದ್ ರಾಜಕುಮಾರ್ ಅವರ ಮಾದರಿಯಲ್ಲಿ ಯಾರೂ ಕೂಡ ಡಾನ್ಸ್…

Read More “ಚಿತ್ರರಂಗದಿಂದ ನನ್ನ ಮಗ ದೂರ ಆಗುವುದಕ್ಕೆ ಇವರೇ ಕಾರಣ ಎಂದು ಬಿಕ್ಕಿ-ಬಿಕ್ಕಿ ಅತ್ತ ಲೀಲಾವತಿ.” »

Cinema Updates, Entertainment

ಸೀರೆಯಲ್ಲಿ ಸೌಂದರ್ಯ ದೇವತೆಯೇ ಎದ್ದು ಬರುವ ರೀತಿ ಡ್ಯಾನ್ಸ್ ಮಾಡಿದ ರಾಗಿಣಿ ಪ್ರಜ್ವಲ್ ಕ್ಯೂಟ್ ವಿಡಿಯೋ ನೋಡಿ.

Posted on August 30, 2022 By Kannada Trend News No Comments on ಸೀರೆಯಲ್ಲಿ ಸೌಂದರ್ಯ ದೇವತೆಯೇ ಎದ್ದು ಬರುವ ರೀತಿ ಡ್ಯಾನ್ಸ್ ಮಾಡಿದ ರಾಗಿಣಿ ಪ್ರಜ್ವಲ್ ಕ್ಯೂಟ್ ವಿಡಿಯೋ ನೋಡಿ.
ಸೀರೆಯಲ್ಲಿ ಸೌಂದರ್ಯ ದೇವತೆಯೇ ಎದ್ದು ಬರುವ ರೀತಿ ಡ್ಯಾನ್ಸ್ ಮಾಡಿದ ರಾಗಿಣಿ ಪ್ರಜ್ವಲ್ ಕ್ಯೂಟ್ ವಿಡಿಯೋ ನೋಡಿ.

ಸ್ಯಾಂಡಲ್ ವುಡ್ ನ ಮೋಸ್ಟ ಬ್ಯೂಟಿಫುಲ್ ಮತ್ತು ಕ್ಯೂಟ್ ಜೋಡಿಗಳಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಜೋಡಿಯು ಕೂಡ ಒಂದು. ಇವರಿಬ್ಬರೂ ಕೂಡ ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದಿದೆ ಪ್ರಜ್ವಲ್ ಅವರು ರಾಗಿಣಿಯವರನ್ನು ಬಾಲ್ಯದಿಂದಲೂ ಕೂಡ ಇಷ್ಟ ಪಡುತ್ತಿದ್ದರು ಇವರಿಬ್ಬರೂ ಕೂಡ ಆತ್ಮೀಯ ಸ್ನೇಹಿತರಾಗಿದ್ದರು. ತದನಂತರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇಬ್ಬರು ಪ್ರೀತಿ ಎಂಬ ಬಿಸಿಗೆಯಲ್ಲಿ ಬೆಳೆದು ತದನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು ನಟ ಪ್ರಜ್ವಲ್ ಅವರು ಗೆಳೆಯ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ…

Read More “ಸೀರೆಯಲ್ಲಿ ಸೌಂದರ್ಯ ದೇವತೆಯೇ ಎದ್ದು ಬರುವ ರೀತಿ ಡ್ಯಾನ್ಸ್ ಮಾಡಿದ ರಾಗಿಣಿ ಪ್ರಜ್ವಲ್ ಕ್ಯೂಟ್ ವಿಡಿಯೋ ನೋಡಿ.” »

Cinema Updates, Entertainment

ಅಪ್ಪು ಇಲ್ಲಿಯವರೆಗೂ ದಾನ ಧರ್ಮ ಅಂತ ಎಷ್ಟು ಕೋಟಿ ಖರ್ಚು ಮಾಡಿದ್ದಾರೆ ಗೊತ್ತ.? ಸತ್ಯ ಬಿಚ್ಚಿಟ್ಟ ನಟ ಮೈಕೋ ನಾಗರಾಜ್

Posted on August 30, 2022 By Kannada Trend News No Comments on ಅಪ್ಪು ಇಲ್ಲಿಯವರೆಗೂ ದಾನ ಧರ್ಮ ಅಂತ ಎಷ್ಟು ಕೋಟಿ ಖರ್ಚು ಮಾಡಿದ್ದಾರೆ ಗೊತ್ತ.? ಸತ್ಯ ಬಿಚ್ಚಿಟ್ಟ ನಟ ಮೈಕೋ ನಾಗರಾಜ್
ಅಪ್ಪು ಇಲ್ಲಿಯವರೆಗೂ ದಾನ ಧರ್ಮ ಅಂತ ಎಷ್ಟು ಕೋಟಿ ಖರ್ಚು ಮಾಡಿದ್ದಾರೆ ಗೊತ್ತ.? ಸತ್ಯ ಬಿಚ್ಚಿಟ್ಟ ನಟ ಮೈಕೋ ನಾಗರಾಜ್

ಅಪ್ಪು ಇದೊಂದು ಹೆಸರಲ್ಲ ಶಕ್ತಿ ಶಕ್ತಿಗಿಂತಲೂ ಮನಸ್ಸಿಗೆ ಬಹಳ ಹತ್ತಿರವಾದಂತಹ ಹೆಸರು ಅಂತ ಹೇಳಿದರೆ ತಪ್ಪಾಗಲಾರದು ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿ 10 ತಿಂಗಳ ಕಳೆಯುತ್ತಾ ಬಂದಿದೆ. ಈ 10 ತಿಂಗಳಲ್ಲಿ ಅಪ್ಪು ಅವರನ್ನು ನಾವು ಸ್ಮರಿಸಿಕೊಳ್ಳದ ನೆನಪಿಸಿಕೊಳ್ಳದ ದಿನವೇ ಇಲ್ಲ ಅಂತ ಹೇಳಬಹುದು. ಪ್ರತಿನಿತ್ಯವೂ ಪ್ರತಿಕ್ಷಣವೂ ಒಂದಲ್ಲ ಒಂದು ವಿಚಾರಕ್ಕೆ ನಾವು ನೆನಪಿಸಿಕೊಳ್ಳುತ್ತಲೇ ಇರುತ್ತೇವೆ. ಅಪ್ಪು ಅವರು ಮಾಡಿರುವಂತಹ ದಾನ ಧರ್ಮದ ಬಗ್ಗೆ ಹೆಚ್ಚಾಗಿ ಹೇಳಬೇಕಾದಂತಹ ಅಗತ್ಯ ಇಲ್ಲ ಏಕೆಂದರೆ ಅಪ್ಪು ಅವರು ಬದುಕಿದ್ದಾಗ…

Read More “ಅಪ್ಪು ಇಲ್ಲಿಯವರೆಗೂ ದಾನ ಧರ್ಮ ಅಂತ ಎಷ್ಟು ಕೋಟಿ ಖರ್ಚು ಮಾಡಿದ್ದಾರೆ ಗೊತ್ತ.? ಸತ್ಯ ಬಿಚ್ಚಿಟ್ಟ ನಟ ಮೈಕೋ ನಾಗರಾಜ್” »

Cinema Updates, Entertainment

ದರ್ಶನ್ ಅಭಿಮಾನಿಗಳು ಮಾಡಿದ್ದ ದಾಖಲೆಯನ್ನು ಮುರಿದ ಕಿಚ್ಚ ಸುದೀಪ್ ಅಭಿಮಾನಿಗಳು ಶುರು ಆಯ್ತು ಮತ್ತೊಂದು ಟ್ರೆಂಡ್

Posted on August 29, 2022 By Kannada Trend News No Comments on ದರ್ಶನ್ ಅಭಿಮಾನಿಗಳು ಮಾಡಿದ್ದ ದಾಖಲೆಯನ್ನು ಮುರಿದ ಕಿಚ್ಚ ಸುದೀಪ್ ಅಭಿಮಾನಿಗಳು ಶುರು ಆಯ್ತು ಮತ್ತೊಂದು ಟ್ರೆಂಡ್
ದರ್ಶನ್ ಅಭಿಮಾನಿಗಳು ಮಾಡಿದ್ದ ದಾಖಲೆಯನ್ನು ಮುರಿದ ಕಿಚ್ಚ ಸುದೀಪ್ ಅಭಿಮಾನಿಗಳು ಶುರು ಆಯ್ತು ಮತ್ತೊಂದು ಟ್ರೆಂಡ್

ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಮತ್ತು ಸುದೀಪ್ ಕನ್ನಡ ಚಿತ್ರರಂಗದ ಎರಡು ಧ್ರುವತಾರೆಗಳು ಅಂತಾನೆ ಹೇಳಬಹುದು ಒಬ್ಬೊಬ್ಬರು ಕೂಡ ಒಂದೊಂದು ರೀತಿಯಾದಂತಹ ಫ್ಯಾನ್ಸ್ ಬೇಸ್ ಅನ್ನು ಕ್ರಿಯೇಟ್ ಮಾಡಿಕೊಂಡಿದ್ದಾರೆ. ಇನ್ನು ಒಂದು ಕಾಲದಲ್ಲಿ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಕೂಡ ಆತ್ಮೀಯ ಸ್ನೇಹಿತರಾಗಿದ್ದರು ಆದರೆ ಕೆಲವು ವಿಚಾರಗಳಿಗಾಗಿ ಇಬ್ಬರಲ್ಲೂ ಕೂಡ ಮನಸ್ತಾಪವಿದೆ ಹಾಗಾಗಿ ಇಬ್ಬರೂ ಕೂಡ ಮೊದಲಿನಂತೆ ಇಲ್ಲ. ಒಂದು ರೀತಿಯಲ್ಲಿ ಹೇಳಬೇಕಾದರೆ ದರ್ಶನ್ ಇರುವ ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸುವುದಿಲ್ಲ ಸುದೀಪ್ ಇರುವಂತಹ ಸಮಾರಂಭಗಳಿಗೆ ದರ್ಶನ್ ಭೇಟಿ…

Read More “ದರ್ಶನ್ ಅಭಿಮಾನಿಗಳು ಮಾಡಿದ್ದ ದಾಖಲೆಯನ್ನು ಮುರಿದ ಕಿಚ್ಚ ಸುದೀಪ್ ಅಭಿಮಾನಿಗಳು ಶುರು ಆಯ್ತು ಮತ್ತೊಂದು ಟ್ರೆಂಡ್” »

Cinema Updates, Entertainment

ಸತತ ಸೊಲುಗಳಿಂದ ಕಂಗೆಟ್ಟಿದ ನನಗೆ ಮಗಳ ಮದುವೆ ಮಾಡುವುದಕ್ಕೂ ಹಣ ಇಲ್ಲದೆ ಇದ್ದಾಗ ಹಣ ಒಡವೆ ಕೊಟ್ಟು ಸಹಾಯ ಮಾಡಿದ ವ್ಯಕ್ತಿ ಇವರೆ ಎಂದು ಭಾವುಕರಾದ ರವಿಚಂದ್ರನ್

Posted on August 9, 2022August 31, 2022 By Kannada Trend News No Comments on ಸತತ ಸೊಲುಗಳಿಂದ ಕಂಗೆಟ್ಟಿದ ನನಗೆ ಮಗಳ ಮದುವೆ ಮಾಡುವುದಕ್ಕೂ ಹಣ ಇಲ್ಲದೆ ಇದ್ದಾಗ ಹಣ ಒಡವೆ ಕೊಟ್ಟು ಸಹಾಯ ಮಾಡಿದ ವ್ಯಕ್ತಿ ಇವರೆ ಎಂದು ಭಾವುಕರಾದ ರವಿಚಂದ್ರನ್
ಸತತ ಸೊಲುಗಳಿಂದ ಕಂಗೆಟ್ಟಿದ ನನಗೆ ಮಗಳ ಮದುವೆ ಮಾಡುವುದಕ್ಕೂ ಹಣ ಇಲ್ಲದೆ ಇದ್ದಾಗ ಹಣ ಒಡವೆ ಕೊಟ್ಟು ಸಹಾಯ ಮಾಡಿದ ವ್ಯಕ್ತಿ ಇವರೆ ಎಂದು ಭಾವುಕರಾದ ರವಿಚಂದ್ರನ್

ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾವನ್ನೇ ತನ್ನ ಜೀವನ ಅಂತ ಅಂದುಕೊಂಡಿದ್ದಾರೆ ಸಿನಿಮಾರಂಗಕ್ಕೆ ಎಂಟ್ರಿಯಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ವಿಭಿನ್ನ ಮಾದರಿಯ ಸಿನಿಮಾಗಳನ್ನು ತೆಗೆಯಬೇಕು ಎಂಬ ಉದ್ದೇಶವನ್ನು ಒಳಗೊಂಡಿದ್ದರೆ. ಈ ಕಾರಣಕ್ಕಾಗಿ ರವಿಚಂದ್ರನ್ ಅವರು ನಟನೆ ಮಾಡಿದ ಇವರಿಗಿನ ಎಲ್ಲಾ ಸಿನಿಮಾವು ಕೂಡ ತುಂಬಾ ವಿಭಿನ್ನವಾದ ಕಥೆಯನ್ನು ಒಳಗೊಂಡಿದೆ. ರವಿಚಂದ್ರನ್ ಸಿನಿಮಾ ಅಂದರೆ ಅಲ್ಲಿ ಹೆಣ್ಣು ಮತ್ತು ಹೂವಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ ಬಹಳ ರೋಮ್ಯಾಂಟಿಕ್ ಆಗಿ ಕಾಣುವಂತಹ ರವಿಚಂದ್ರನ್ ಅವರು ಈ ಸಿನಿಮಾದ ಮೂಲಕ ಜನರಿಗೆ…

Read More “ಸತತ ಸೊಲುಗಳಿಂದ ಕಂಗೆಟ್ಟಿದ ನನಗೆ ಮಗಳ ಮದುವೆ ಮಾಡುವುದಕ್ಕೂ ಹಣ ಇಲ್ಲದೆ ಇದ್ದಾಗ ಹಣ ಒಡವೆ ಕೊಟ್ಟು ಸಹಾಯ ಮಾಡಿದ ವ್ಯಕ್ತಿ ಇವರೆ ಎಂದು ಭಾವುಕರಾದ ರವಿಚಂದ್ರನ್” »

Cinema Updates, Entertainment

Posts pagination

Previous 1 … 4 5 6 … 17 Next

Copyright © 2025 Kannada Trend News.


Developed By Top Digital Marketing & Website Development company in Mysore