Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Cinema Updates

ಸ್ಟಾರ್ ನಟ ಆಗಿದ್ದರು ಅಪ್ಪು ಸಿನಿಮಾದಲ್ಲಿ ನಟನೆ ಮಾಡಲು ಪಡೆಯುತಿದ್ದ ಸಂಭಾವನೆ ಇಷ್ಟೇನಾ.?

Posted on July 16, 2022September 22, 2022 By Kannada Trend News No Comments on ಸ್ಟಾರ್ ನಟ ಆಗಿದ್ದರು ಅಪ್ಪು ಸಿನಿಮಾದಲ್ಲಿ ನಟನೆ ಮಾಡಲು ಪಡೆಯುತಿದ್ದ ಸಂಭಾವನೆ ಇಷ್ಟೇನಾ.?
ಸ್ಟಾರ್ ನಟ ಆಗಿದ್ದರು ಅಪ್ಪು ಸಿನಿಮಾದಲ್ಲಿ ನಟನೆ ಮಾಡಲು ಪಡೆಯುತಿದ್ದ ಸಂಭಾವನೆ ಇಷ್ಟೇನಾ.?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಹೆಸರು ಕೇಳಿದ ತಕ್ಷಣ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಯಾಕೆಂದರೆ ಇವರೊಬ್ಬ ಪ್ರತಿಭಾನ್ವಿತ ನಟ ಎನ್ನುವುದಕ್ಕಿಂತ ಹೆಚ್ಚಾಗಿ ಸರಳ ಸಜ್ಜನಿಕೆಯ ವಿಶಾಲ ಹೃದಯ ಹೊಂದಿರುವ ಕರುಣಾಮಯಿ ಎನ್ನಬಹುದು. ತೆರೆ ಮೇಲೆ ಹೀರೋ ಆಗಿ ಮಿಂಚುತ್ತಿದ್ದ ಇವರು ತೆರೆ ಹಿಂದೆ ಕೂಡ ಹಾಗೆ ಬದುಕಿ ತೋರಿಸಿದವರು ಎಂದು. ಇವರು ಬದುಕಿದ ಈ ಬದುಕು ಎಷ್ಟೋ ಜನರಿಗೆ ಆದರ್ಶವಾಗಿದೆ. ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ…

Read More “ಸ್ಟಾರ್ ನಟ ಆಗಿದ್ದರು ಅಪ್ಪು ಸಿನಿಮಾದಲ್ಲಿ ನಟನೆ ಮಾಡಲು ಪಡೆಯುತಿದ್ದ ಸಂಭಾವನೆ ಇಷ್ಟೇನಾ.?” »

Cinema Updates

ವಿಕ್ರಾಂತ್ ರೋಣ ಸಿನಿಮಾಗೆ ಕಿಚ್ಚ ಸುದೀಪ್ ಪಡೆದಿರುವ ದಾಖಲೆ ಮಟ್ಟದ ಸಂಭಾವನೆ ಎಷ್ಟು ಗೊತ್ತಾ.?

Posted on July 14, 2022 By Kannada Trend News No Comments on ವಿಕ್ರಾಂತ್ ರೋಣ ಸಿನಿಮಾಗೆ ಕಿಚ್ಚ ಸುದೀಪ್ ಪಡೆದಿರುವ ದಾಖಲೆ ಮಟ್ಟದ ಸಂಭಾವನೆ ಎಷ್ಟು ಗೊತ್ತಾ.?
ವಿಕ್ರಾಂತ್ ರೋಣ ಸಿನಿಮಾಗೆ ಕಿಚ್ಚ ಸುದೀಪ್ ಪಡೆದಿರುವ ದಾಖಲೆ ಮಟ್ಟದ ಸಂಭಾವನೆ ಎಷ್ಟು ಗೊತ್ತಾ.?

ವಿಕ್ರಾಂತ್ ರೋಣ ಸದ್ಯಕ್ಕೆ ಕನ್ನಡದಲ್ಲಿ ತಯಾರಾಗಿರುವ ಬಹು ನಿರೀಕ್ಷಿತ ಸಿನಿಮಾ. ಕೆಜಿಎಫ್ ಸಿನಿಮಾದ ನಂತರ ಕನ್ನಡದಲ್ಲಿ ತಯಾರಾಗಿರುವ ಹೈ ಬಜೆಟ್ ಸಿನಿಮಾ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ವಾಗಿ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅಬ್ಬರಿಸಲು ಸಿದ್ಧವಾಗಿದೆ. ನಟ ಕಿಚ್ಚ ಸುದೀಪ್ ಅವರು ತಮ್ಮ ಅಭಿನಯ ಚಾತುರ್ಯತೆಯನ್ನು ಈಗಾಗಲೇ ಕನ್ನಡದ ಹಲವು ಸಿನಿಮಾಗಳಲ್ಲಿ ಪ್ರಯೋಗ ಮಾಡಿ ನಿರೂಪಿಸಿದ್ದಾರೆ. ಕಿಚ್ಚ ಸುದೀಪ್ ಅವರು ಕನ್ನಡದ ನಂಬರ್ ಒನ್ ಸ್ಟಾರ್ ಪಟ್ಟಿಯಲ್ಲಿದ್ದಾರೆ. ಕನ್ನಡದಲ್ಲಿ ಈಗಾಗಲೇ ಬಹುತೇಕ ಅತ್ಯುತ್ತಮ ಸಂಖ್ಯೆಯಲ್ಲಿ…

Read More “ವಿಕ್ರಾಂತ್ ರೋಣ ಸಿನಿಮಾಗೆ ಕಿಚ್ಚ ಸುದೀಪ್ ಪಡೆದಿರುವ ದಾಖಲೆ ಮಟ್ಟದ ಸಂಭಾವನೆ ಎಷ್ಟು ಗೊತ್ತಾ.?” »

Cinema Updates

ಹುಡುಗಿರ ಗ್ಲಾಮರ್ ತೋರಿಸೋಕೆ ರವಿಚಂದ್ರನ್ ಇಂದ ಮಾತ್ರ ಸಾಧ್ಯ ಎಂಬ ಶಾ-ಕಿಂ-ಗ್ ಹೇಳಿಕೆ ನೀಡಿದ ಪ್ರಿಯಾಂಕಾ ಉಪೇಂದ್ರ.

Posted on July 14, 2022 By Kannada Trend News No Comments on ಹುಡುಗಿರ ಗ್ಲಾಮರ್ ತೋರಿಸೋಕೆ ರವಿಚಂದ್ರನ್ ಇಂದ ಮಾತ್ರ ಸಾಧ್ಯ ಎಂಬ ಶಾ-ಕಿಂ-ಗ್ ಹೇಳಿಕೆ ನೀಡಿದ ಪ್ರಿಯಾಂಕಾ ಉಪೇಂದ್ರ.
ಹುಡುಗಿರ ಗ್ಲಾಮರ್ ತೋರಿಸೋಕೆ ರವಿಚಂದ್ರನ್ ಇಂದ ಮಾತ್ರ ಸಾಧ್ಯ ಎಂಬ ಶಾ-ಕಿಂ-ಗ್ ಹೇಳಿಕೆ ನೀಡಿದ ಪ್ರಿಯಾಂಕಾ ಉಪೇಂದ್ರ.

ಪ್ರಿಯಾಂಕ ಉಪೇಂದ್ರ ಅವರು ಕಳೆದ ಎರಡು ದಶಕಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಸಕ್ರಿಯರಾಗಿದ್ದಾರೆ ಇದುವರೆಗೂ ಸುಮಾರು 50 ಸಿನಿಮಾಗಳನ್ನು ಕನ್ನಡದಲ್ಲಿ ನಟಿಸಿರುವ ಈ ನಟಿ ಇಂದಿಗೂ ಕೂಡ ಕನ್ನಡ ಮಾತ್ರವಲ್ಲದೇ ಬೆಂಗಾಳಿ ಒರಿಯ ತಮಿಳು ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲೂ ಕೂಡ ಬೇಡಿಕೆ ಇರುವ ನಟಿ. ಉಪೇಂದ್ರ ಅವರ ಜೊತೆ ಎಚ್2ಓ ಎನ್ನುವ ಸಿನಿಮಾದ ಮೂಲಕ ಕನ್ನಡ ಚಲನಚಿತ್ರರಂಗ ಪಾದಾರ್ಪಣೆ ಮಾಡಿದ ಇವರು ಕನ್ನಡದ ಒಬ್ಬ ಪ್ರಮುಖ ನಟಿಯಾಗಿ ಬದಲಾಗಿದ್ದಾರೆ. ಮದುವೆಯಾದ ಬಳಿಕ ಸಿನಿಮಾಗಳಿಂದ ಸ್ವಲ್ಪ ಬ್ರೇಕ್…

Read More “ಹುಡುಗಿರ ಗ್ಲಾಮರ್ ತೋರಿಸೋಕೆ ರವಿಚಂದ್ರನ್ ಇಂದ ಮಾತ್ರ ಸಾಧ್ಯ ಎಂಬ ಶಾ-ಕಿಂ-ಗ್ ಹೇಳಿಕೆ ನೀಡಿದ ಪ್ರಿಯಾಂಕಾ ಉಪೇಂದ್ರ.” »

Cinema Updates

ಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು ನೋಡಿ ತಬ್ಬಿಬ್ಬಾಗಿ ಹೋಗ್ತಿರಾ.!

Posted on July 9, 2022 By Kannada Trend News No Comments on ಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು ನೋಡಿ ತಬ್ಬಿಬ್ಬಾಗಿ ಹೋಗ್ತಿರಾ.!
ಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು ನೋಡಿ ತಬ್ಬಿಬ್ಬಾಗಿ ಹೋಗ್ತಿರಾ.!

ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಟು ಸಿನಿಮಾದ ನಂತರ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ತಮ್ಮ ಕ್ರೇಝನ್ನು ಸೃಷ್ಟಿಸಿಕೊಂಡಿದ್ದಾರೆ. ಕೆಜಿಎಫ್ ಸಿನಿಮಾದ ಅದ್ಭುತ ಗೆಲುವು ರಾಕಿಂಗ್ ಸ್ಟಾರ್ ಯಶ್ ಅವರನ್ನು ಇಡೀ ಪ್ರಪಂಚಕ್ಕೆ ರಾಖಿ ಭಾಯ್ ಎಂದು ಪರಿಚಯ ಮಾಡಿ ಕೊಟ್ಟಿದೆ. ಕೆಜಿಎಫ್ ಟು ಸಿನಿಮಾ ಕೂಡ ಸಿನಿಮಾ ರಸಿಕರಿಗೆ ನಿರೀಕ್ಷೆಗಿಂತ ಹೆಚ್ಚಿನ ಮನರಂಜನೆಯನ್ನು ನೀಡಿದ್ದು ಸಿನಿಮಾ ಅಂತ್ಯದಲ್ಲಿ ಕೊಟ್ಟ ಓಪನ್ ಎಂಡಿಂಗ್ ಕೆಜಿಎಫ್ ತ್ರೀ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಕೆಜಿಎಫ್ 3 ಸಿನಿಮಾದ…

Read More “ಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು ನೋಡಿ ತಬ್ಬಿಬ್ಬಾಗಿ ಹೋಗ್ತಿರಾ.!” »

Cinema Updates

ವಿಕ್ರಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ನಟಿ ಜಾಕ್ವೇಲಿನ್ ಪಡೆದ ದುಬಾರಿ ಎಷ್ಟು ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ತಲೆ ತಿರುಗುತ್ತೆ.

Posted on July 7, 2022 By Kannada Trend News No Comments on ವಿಕ್ರಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ನಟಿ ಜಾಕ್ವೇಲಿನ್ ಪಡೆದ ದುಬಾರಿ ಎಷ್ಟು ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ತಲೆ ತಿರುಗುತ್ತೆ.
ವಿಕ್ರಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ನಟಿ ಜಾಕ್ವೇಲಿನ್ ಪಡೆದ ದುಬಾರಿ ಎಷ್ಟು ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ತಲೆ ತಿರುಗುತ್ತೆ.

ವಿಕ್ರಾಂತ್ ರೋಣ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಚಿತ್ರ. ಅನೂಪ್ ಭಂಡಾರಿ ಅವರ ನಿರ್ದೇಶನದ ಈ ಸಿನಿಮಾ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹೊಸದೊಂದು ಟ್ರೆಂಡ್ ಸೃಷ್ಟಿ ಮಾಡುತ್ತಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ವಿಶೇಷತೆಯಿಂದ ಸುದ್ದಿಯಾಗಿರುವ ಈ ಸಿನಿಮಾ ಜುಲೈ ತಿಂಗಳಿನ 29ನೇ ತಾರೀಖಿನಂದು ಬಿಡುಗಡೆಯಾಗಲು ಸಜ್ಜು ಮಾಡಿಕೊಳ್ಳುತ್ತಿದೆ. ಈ ಸಂಬಂಧವಾಗಿ ಈಗಾಗಲೇ ಪ್ರಚಾರ ಕಾರ್ಯಕ್ರಮಕ್ಕೆ ಚಾಲ್ತಿ ನೀಡಿರುವ ಸಿನಿಮಾ ತಂಡ ಟ್ರೈಲರ್ ಕೂಡ ಲಾಂಚ್ ಮಾಡಿದೆ. ಈ ಸಿನಿಮಾದ ಫಸ್ಟ್ ಲುಕ್ ಹಾಗೂ…

Read More “ವಿಕ್ರಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ನಟಿ ಜಾಕ್ವೇಲಿನ್ ಪಡೆದ ದುಬಾರಿ ಎಷ್ಟು ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ತಲೆ ತಿರುಗುತ್ತೆ.” »

Cinema Updates

ಪವಿತ್ರ ಲೋಕೇಶ್ ಅವರನ್ನು ತೆಲುಗು ಚಿತ್ರರಂಗದಿಂದ ಬ್ಯಾನ್ ಮಾಡಿದ್ದಾರೆ ಯಾಕೆ ಗೊತ್ತಾ.?

Posted on July 7, 2022July 7, 2022 By Kannada Trend News No Comments on ಪವಿತ್ರ ಲೋಕೇಶ್ ಅವರನ್ನು ತೆಲುಗು ಚಿತ್ರರಂಗದಿಂದ ಬ್ಯಾನ್ ಮಾಡಿದ್ದಾರೆ ಯಾಕೆ ಗೊತ್ತಾ.?
ಪವಿತ್ರ ಲೋಕೇಶ್ ಅವರನ್ನು ತೆಲುಗು ಚಿತ್ರರಂಗದಿಂದ ಬ್ಯಾನ್ ಮಾಡಿದ್ದಾರೆ ಯಾಕೆ ಗೊತ್ತಾ.?

ಕಳೆದ ಕೆಲವು ದಿನಗಳಿಂದ ಕನ್ನಡ ಹಾಗೂ ತೆಲುಗು ಭಾಷೆಯ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಟಿ ಪವಿತ್ರ ಲೋಕೇಶ್ ಹಾಗೂ ತೆಲುಗು ನಿರ್ಮಾಪಕ ನರೇಶ್ ಅವರ ಸಂಬಂಧದ ವಿಚಾರ ಸುದ್ದಿಯಾಗುತ್ತಲೇ ಇದೆ. ಮೊದಮೊದಲಿಗೆ ಇವರಿಬ್ಬರಿಗೂ ಮದುವೆ ಆಗಿದೆ ಎಂದು ಶುರುವಾದ ಈ ಸುದ್ದಿ ಎಲ್ಲಾ ಕಡೆ ಹಬ್ಬುತ್ತಿದ್ದಂತೆ ದಿಢೀರ್ ಎಂದು ಮಾಧ್ಯಮಗಳ ಮುಂದೆ ಬಂದ ನರೇಶ್ ಅವರ ಮೂರನೇ ಪತ್ನಿ ಇವರಬ್ಬಿರ ನಡುವೆ ಇರುವುದು ಬಿಜಿನೆಸ್ ಅಷ್ಟೇ ಎನ್ನುವ ಹೇಳಿಕೆಯನ್ನು ಕೊಟ್ಟರು. ಹಾಗೆಯೇ ಮಾಧ್ಯಮಗಳ ಮುಂದೆ ಕೂತು…

Read More “ಪವಿತ್ರ ಲೋಕೇಶ್ ಅವರನ್ನು ತೆಲುಗು ಚಿತ್ರರಂಗದಿಂದ ಬ್ಯಾನ್ ಮಾಡಿದ್ದಾರೆ ಯಾಕೆ ಗೊತ್ತಾ.?” »

Cinema Updates

ಹಳೆ ದ್ವೇ’ಷ ಮರೆತು ಮತ್ತೆ ಒಂದಾದ ಡಿ ಬಾಸ್ ಮತ್ತು ಕಿಚ್ಚ ವೈರಲ್ ಆಗುತ್ತಿದೆ ಇಬ್ಬರು ಒಟ್ಟಾಗಿರುವ ಫೋಟೋಸ್.

Posted on July 4, 2022 By Kannada Trend News No Comments on ಹಳೆ ದ್ವೇ’ಷ ಮರೆತು ಮತ್ತೆ ಒಂದಾದ ಡಿ ಬಾಸ್ ಮತ್ತು ಕಿಚ್ಚ ವೈರಲ್ ಆಗುತ್ತಿದೆ ಇಬ್ಬರು ಒಟ್ಟಾಗಿರುವ ಫೋಟೋಸ್.
ಹಳೆ ದ್ವೇ’ಷ ಮರೆತು ಮತ್ತೆ ಒಂದಾದ ಡಿ ಬಾಸ್ ಮತ್ತು ಕಿಚ್ಚ ವೈರಲ್ ಆಗುತ್ತಿದೆ ಇಬ್ಬರು ಒಟ್ಟಾಗಿರುವ ಫೋಟೋಸ್.

ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಲನಚಿತ್ರ ರಂಗಕ್ಕೆ ಎರಡು ಕಣ್ಣುಗಳಿದ್ದಂತೆ. ಅಭಿಮಾನಿಗಳ ವಿಷಯದಲ್ಲೂ ಅಷ್ಟೇ, ಇಬ್ಬರಿಗೂ ಕೋಟ್ಯಾಂತರ ಸಂಖ್ಯೆಯ ಅಭಿಮಾನಿಗಳು ಸಮವಾಗಿ ಕರ್ನಾಟಕದಲ್ಲಿ ಇದ್ದಾರೆ. ಇಬ್ಬರು ಸಹ ಒಂದೇ ಸಮಯದಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರೂ ಇವರಿಬ್ಬರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ ಎನ್ನುವ ನೋವು ಅಭಿಮಾನಿಗಳಿಗೆ ಇನ್ನು ಕಾಡುತ್ತಿದೆ. ಒಬ್ಬರಿಗೊಬ್ಬರು ಸಿನಿಮಾಗಳಲ್ಲಿ ಪೈಪೋಟಿ ಕೊಡುತ್ತಿದ್ದರು ಕೂಡ ಇವರಿಬ್ಬರ ನಡುವೆ ಮೌನವಾದ ಸ್ನೇಹ ಸಂಬಂಧವಿತ್ತು. ಮೊದನಿಂದಲೂ ಎಲ್ಲೂ ಒಟ್ಟಾಗಿ ಕಾಣಿಸಿಕೊಳ್ಳದೆ ಒಬ್ಬರ ಬಗ್ಗೆ…

Read More “ಹಳೆ ದ್ವೇ’ಷ ಮರೆತು ಮತ್ತೆ ಒಂದಾದ ಡಿ ಬಾಸ್ ಮತ್ತು ಕಿಚ್ಚ ವೈರಲ್ ಆಗುತ್ತಿದೆ ಇಬ್ಬರು ಒಟ್ಟಾಗಿರುವ ಫೋಟೋಸ್.” »

Cinema Updates

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಪುನೀತ್ ಫೋಟೋ ಕಂಡ ಕೂಡಲೇ ಗಳಗಳನೆ ಕಣ್ಣೀರು ಹಾಕಿದ ಕಿಚ್ಚ ಸುದೀಪ್.

Posted on July 3, 2022July 3, 2022 By Kannada Trend News No Comments on ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಪುನೀತ್ ಫೋಟೋ ಕಂಡ ಕೂಡಲೇ ಗಳಗಳನೆ ಕಣ್ಣೀರು ಹಾಕಿದ ಕಿಚ್ಚ ಸುದೀಪ್.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಪುನೀತ್ ಫೋಟೋ ಕಂಡ ಕೂಡಲೇ ಗಳಗಳನೆ ಕಣ್ಣೀರು ಹಾಕಿದ ಕಿಚ್ಚ ಸುದೀಪ್.

ನಟ ಕಿಚ್ಚ ಸುದೀಪ್ ಪುನೀತ್ ಅವರ ಜೊತೆ ಒಳ್ಳೆ ಬಾಂಧವ್ಯವನ್ನು ಹೊಂದಿದ್ದರು ಕಿಚ್ಚ ಸುದೀಪ್ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾನೇ ಹೆಸರು ಮಾಡಿದ್ದಾರೆ ಅವರು ಮಾಡಿದ ಸಾಧನೆ ಹಾಗೂ ಅವರು ನಮ್ಮ ಕನ್ನಡ ಸಿನಿಮಾಗೆ ತಂದಿರುವ ಕೀರ್ತಿ ತುಂಬಾನೇ ಅಪಾರ ಇನ್ನು ನಮ್ಮ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿ ತುಂಬಾನೇ ದಿನಗಳು ಕಳೆದವು ಆದರೆ ಅವರು ನೆನಪುಗಳು ಮಾತ್ರ ನಮ್ಮನ್ನು ಬಿಟ್ಟು ಹೋಗಿಲ್ಲ ಅವರು ನನ್ನ ನೆನೆಸಿಕೊಂಡು ತುಂಬಾನೇ ಜನ ಈಗಲೂ ಅಳುತ್ತಾರೆ. ವಿಕ್ರಾಂತ್‌…

Read More “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಪುನೀತ್ ಫೋಟೋ ಕಂಡ ಕೂಡಲೇ ಗಳಗಳನೆ ಕಣ್ಣೀರು ಹಾಕಿದ ಕಿಚ್ಚ ಸುದೀಪ್.” »

Cinema Updates

ಅಪ್ಪು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಅಶ್ವಿನಿ, ಅಪ್ಪು ಕಂಡ ಕನಸುಗಳಿಗೆ ರೆಕ್ಕೆಯಾದ ಅಶ್ವಿನಿ.

Posted on July 3, 2022 By Kannada Trend News No Comments on ಅಪ್ಪು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಅಶ್ವಿನಿ, ಅಪ್ಪು ಕಂಡ ಕನಸುಗಳಿಗೆ ರೆಕ್ಕೆಯಾದ ಅಶ್ವಿನಿ.
ಅಪ್ಪು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಅಶ್ವಿನಿ, ಅಪ್ಪು ಕಂಡ ಕನಸುಗಳಿಗೆ ರೆಕ್ಕೆಯಾದ ಅಶ್ವಿನಿ.

ಅಭಿಮಾನಿಗಳೇ ನಮ್ಮ ಮನೆ ದೇವರೆಂದ ದೇವರು ನಮ್ಮನ್ನು ಅ’ಗ’ಲಿ 8 ಮಾಸಗಳು ಉರುಳಿವೆ ಹೌದು ಅಭಿಮಾನಿ ದೇವರುಗಳಿಗೆ ದೇವರಾಗಿದ್ದರು ನಮ್ಮ ಅಪ್ಪು. ಇಂದು ಅವರ ಅಗಲಿಕೆಯ ನೆನಪು ಪ್ರತಿಯೊಬ್ಬ ಕನ್ನಡಿಗನ ಹೃದಯ ಮಿಡಿಯುವಿಕೆಗೆ ಸಾಕ್ಷಿಯಾಗಿದೆ. ನವೀನ್ ಸಜ್ಜು ರವರ ಗಾಯನದಂತೆ ಅಂದು ಅಭಿಮಾನಿ ದೇವರೆಂದ ಪುಣ್ಯಾತ್ಮ ಇಂದು ಮನೆ ದೇವರಾಗಿ ಕುಳಿತು ಮೌನತಪಸ್ವಿಯಾಗಿದ್ದಾರೆ ನಮ್ಮ ಅಪ್ಪು. ಅಪ್ಪು ರವರು ಅಭಿಮಾನಿಗಳಿಗಷ್ಟೇ ಸೀಮಿತವಾಗಿರದೆ ಕರ್ನಾಟಕದ ಪ್ರತಿಯೊಂದು ಮನೆ-ಮನಗಳನ್ನು ತಲುಪಿದ್ದರು. ಇವರ ಅಗಲಿಕೆಯ ನಂತರ “ಜೊತೆಗಿರದ ಜೀವ ಎಂದಿಗಿಂತ ಜೀವಂತ”…

Read More “ಅಪ್ಪು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಅಶ್ವಿನಿ, ಅಪ್ಪು ಕಂಡ ಕನಸುಗಳಿಗೆ ರೆಕ್ಕೆಯಾದ ಅಶ್ವಿನಿ.” »

Cinema Updates

ಮತ್ತೆ ಹುಟ್ಟಿ ಬಂದ ಸಮನ್ವಿ, ಸಂತಸದ ಸುದ್ದಿ ಹಂಚಿಕೊಂಡ ಅಮೃತ ನಾಯ್ಡು.

Posted on July 2, 2022 By Kannada Trend News No Comments on ಮತ್ತೆ ಹುಟ್ಟಿ ಬಂದ ಸಮನ್ವಿ, ಸಂತಸದ ಸುದ್ದಿ ಹಂಚಿಕೊಂಡ ಅಮೃತ ನಾಯ್ಡು.
ಮತ್ತೆ ಹುಟ್ಟಿ ಬಂದ ಸಮನ್ವಿ, ಸಂತಸದ ಸುದ್ದಿ ಹಂಚಿಕೊಂಡ ಅಮೃತ ನಾಯ್ಡು.

ಅಮೃತ ನಾಯ್ಡು ಅವರು ಕನ್ನಡ ಕಿರುತೆರೆಯ ಫೇಮಸ್ ಫೇಸ್, ಕಳೆದೆರಡು ದಶಕಗಳಿಂದ ಕನ್ನಡದ ಹಲವಾರು ಸೀರಿಯಲ್ ಗಳಲ್ಲಿ ಮುಖ್ಯಪಾತ್ರಗಳಲ್ಲಿ ಹಾಗೂ ಪೋಷಕ ಪಾತ್ರಗಳಲ್ಲಿ ಸಕ್ರಿಯವಾಗಿದ್ದಾರೆ ಇವರು. ಗಂಗೋತ್ರಿ, ಕುಸುಮಾಂಜಲಿ, ಪುಣ್ಯಕೋಟಿ ಮತ್ತು ಇತ್ತೀಚೆಗೆ ಸತ್ಯ ಇನ್ನು ಮುಂತಾದ ಹಲವಾರು ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ ಅಮೃತ ನಾಯ್ಡು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಅಲ್ಲಿ ಕೂಡ ಅಮೃತ ನಾಯ್ಡು ಮತ್ತು ಅವರ ಆರು ವರ್ಷದ ಮಗಳು ಸಮನ್ವಿ ಭಾಗವಹಿಸಿದ್ದರು. ಈ…

Read More “ಮತ್ತೆ ಹುಟ್ಟಿ ಬಂದ ಸಮನ್ವಿ, ಸಂತಸದ ಸುದ್ದಿ ಹಂಚಿಕೊಂಡ ಅಮೃತ ನಾಯ್ಡು.” »

Cinema Updates

Posts pagination

Previous 1 … 5 6 7 … 17 Next

Copyright © 2025 Kannada Trend News.


Developed By Top Digital Marketing & Website Development company in Mysore