ಪರ್ಸ್ ಅಥವಾ ಬ್ಯಾಗ್ ನಲ್ಲಿ ಈ ವಸ್ತು ಇಡುವುದರಿಂದ ದುಡ್ಡಿನ ಸಮಸ್ಯೆ ದೂರ ಆಗಿ ಸಂಪಾದನೆ ಹೆಚ್ಚಾಗುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ.

  ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಬ್ಯಾಂಕಿಂಗ್, ಡಿಜಿಟಲ್ ವ್ಯವಹಾರ ಇವೆಲ್ಲ ರೂಢಿ ಆಗಿರುವುದರಿಂದ ಪರ್ಸ್, ಬ್ಯಾಗಗಳಲ್ಲಿ ದುಡ್ಡು ಇಟ್ಟುಕೊಳ್ಳುವ ಅಭ್ಯಾಸವೇ ರೂಢಿ ತಪ್ಪಿ ಹೋಗಿದೆ. ಆದರೂ ಕೂಡ ಆಪತ್ಕಾಲಕ್ಕೆ ಎಂದುಕೊಂಡಾದರೂ ಅಥವಾ ಲಕ್ಷ್ಮಿ ತಾಯಿಯ ಅನುಗ್ರಹ ಆಗಲಿ ಎನ್ನುವ ಕಾರಣಕ್ಕಾಗಾದರೂ ಪರ್ಸಲ್ಲಿ ಹಣ ಇಟ್ಟುಕೊಂಡಿರಲೇಬೇಕು. ಈ ರೀತಿ ಪರ್ಸನಲ್ ಹಣ ಇಟ್ಟುಕೊಳ್ಳುವ ವಿಧಾನದಿಂದ ಕೂಡ ಲಕ್ಷ್ಮಿ ದೇವಿ ಅನುಗ್ರಹ ಪಡೆದು ಹಣ ಹೆಚ್ಚಾಗುವಂತೆ ಮಾಡಬಹುದು. ಪರ್ಸ್ ಗಳು ಮತ್ತು ಹ್ಯಾಂಡ್ ಬ್ಯಾಗ್ಗಳಲ್ಲೂ ಕೂಡ ಹಣ ಇಡುವುದರಿಂದ ಅದು … Read more

ಮಹಿಳೆಯರು ತಾಳಿಯ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ. ಗಂಡನ ಆಯಸ್ಸು, ಶ್ರೇಯಸ್ಸು ಇದರಲ್ಲಿಯೇ ನಿರ್ಧಾರವಾಗುವುದು.!

ಮಾಂಗಲ್ಯ ಎಂಬುವುದು ಮುತ್ತೈದೆಯರಿಗೆ ಒಂದು ಸೌಭಾಗ್ಯ. ಮದುವೆ ಆಗಿರುವ ಸುಮಂಗಲಿಗೆ ಮಾತ್ರ ಅದನ್ನು ಧರಿಸಲು ಸಾಧ್ಯ. ಮಾಂಗಲ್ಯ ಎನ್ನುವುದು ಒಂದು ಬಂಗಾರದ ಒಡವೆ ಮಾತ್ರ ಆಗಿರದೆ ಆಕೆಯ ಸುಖ ಸೌಭಾಗ್ಯ ಎಲ್ಲವೂ ಆಗಿರುತ್ತದೆ. ಮುತ್ತೈದೆತನ ಎನ್ನುವುದು ಹೆಣ್ಣಿನ ಜೀವನದ ಅತಿದೊಡ್ಡ ಸಂಪತ್ತು ಮದುವೆ ಆದ ಪ್ರತಿಹೆಣ್ಣು ಕೂಡ ತನಗೆ ಶಾಶ್ವತವಾಗಿ ತಾಳಿಭಾಗ್ಯ ಸಿಗಲಿ ಎಂದು ದೇವರಲ್ಲಿ ಕೇಳುತ್ತಾಳೆ. ಮದುವೆಯಾದ ಹೆಣ್ಣು ಮಕ್ಕಳು ಯಾವ ಒಡವೆಯನ್ನು ಧರಿಸದೆ ಇದ್ದರೂ ಕೂಡ ಅವರ ಕೊರಳಿನಲ್ಲಿರುವ ಮಾಂಗಲ್ಯವೇ ಅವರಿಗೆ ಶ್ರೀರಕ್ಷೆಯಾಗಿ ಕಾವಲಿರುತ್ತದೆ. … Read more

ಪ್ರತಿದಿನ ಸಾಯಂಕಾಲ ಮಾಯವಾಗುವ ಶಿವನ ದೇವಾಲಯ ಇದು, ನಿಮ್ಮ ಕಣ್ಣ ಮುಂದೆಯೇ ಈ ಚಮತ್ಕಾರ ನಡೆಯುತ್ತದೆ.! ಈ ದೇಗುಲ ಎಲ್ಲಿದೆ ಗೊತ್ತಾ.?

ನಮ್ಮ ದೇಶದಲ್ಲಿ ಹಿಂದಿನ ರಾಜ ಮಹಾರಾಜರ ಕಾಲದಿಂದ ಹಿಡಿದು ಋಷಿಮುನಿಗಳು ಇದ್ದ ಸಮಯದಿಂದ ಈಗಿನ ಕಲಿಗಾಲದಲ್ಲೂ ಸಾಕಷ್ಟು ಶಿವ ದೇವಾಲಯಗಳು ನಿರ್ಮಾಣ ಆಗಿವೆ. ಆದರೆ ಈಗಿನ ದೇವಾಲಯಗಳಿಂದ ಈ ಹಿಂದೆ ನಿರ್ಮಿಸಲಾಗಿರುವ ದೇವಾಲಯಗಳು ಬಹಳ ವಿಶೇಷತೆ ಹೊಂದಿವೆ. ಅವುಗಳಲ್ಲಿ ಕೆಲವೊಂದು ಸಾಕ್ಷಾತ್ ದೇವತೆಗಳೇ ನಿರ್ಮಾಣ ಮಾಡಿದ್ದಾರೆ ಎನ್ನುವುದು ಪುರಾಣಗಳಲ್ಲಿ ಉಲ್ಲೇಖ ಆಗಿದೆ. ಇದೇ ರೀತಿ ಶಿವನ ಪುತ್ರ ಸ್ಕಂದನಿಂದ ನಿರ್ಮಾಣವಾದ ದೇವಾಲಯ ಒಂದು ಗುಜರಾತಿನಲ್ಲಿ ಇದೆ. ಈ ದೇವಾಲಯವು ತನ್ನ ವಿಶೇಷತೆಯಿಂದ ಪ್ರತಿ ದಿನ ಸಹಸ್ರಾರು ಸಂಖ್ಯೆಯ … Read more

ಶಾಲೆಗೆ ಅಡ್ಮಿಷನ್ ಮಾಡಲು ಆಗದೆ ಆ.ತ್ಮ.ಹ.ತ್ಯೆ ಮಾಡಿಕೊಳ್ಳಲು ತೀರ್ಮಾನ ಮಾಡಿದೆ. ಆಗ ರಾಯರು ಮಾಡಿದ ಪವಾಡ ಇದು.! ಇಂದು ಎಲ್ಲಾ ಕಷ್ಟ ನಿವಾರಣೆಯಾಗಿದೆ.

ಆ.ತ್ಮಹ‌.ತ್ಯೆ ನಿರ್ಧಾರ ಮಾಡಿದವರ ಬದುಕಿನಲ್ಲಿ ರಾಯರು ಮಾಡಿದ ಪವಾಡ ಎಂತಹದ್ದು ಗೊತ್ತಾ? ಮುಡುಪು ಅನುಷ್ಟಾನಕ್ಕೆ ಇಷ್ಟೊಂದು ಶಕ್ತಿ ಇದೆಯಾ?. ಕಲಿಯುಗದ ದೇವರು ಭಕ್ತರಪಾಲಿನ ಕಾಮಧೇನು ಕಲ್ಪವೃಕ್ಷ ಆಗಿರುವ ಗುರುರಾಯರ ಕರುಣೆ ಕೃಪಾಕಟಾಕ್ಷ ಭಕ್ತರ ಮೇಲೆ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ರಾಯರಿದ್ದಾರೆ ಎನ್ನುವ ಒಂದೇ ಒಂದು ಪದವೇ ಸಾಕು ಶಕ್ತಿಯಂತೆ ನೊಂದವರ ಪಾಲಿಗೆ ಆಸರೆಯಾಗಿ ಕಾಪಾಡುತ್ತದೆ. ಜೀವನದಲ್ಲಿ ಯಾರು ಕೈ ಬಿಟ್ಟರೂ ಕೂಡ ರಾಯರು ಎಂದಿಗೂ ತಮ್ಮ ಭಕ್ತರನ್ನು ಕೈಬಿಡುವುದಿಲ್ಲ. ಮನಸಾರೆ ರಾಯರನ್ನು ಪ್ರಾರ್ಥಿಸಿ, ನಂಬಿಕೆ ಇಟ್ಟು … Read more

ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುವ ವರಾಹಿ ದೇವಿ ಅಧ್ಬುತ ಮಂತ್ರ

  ವರಾಹಿ ತಾಯಿಯ ಬಗ್ಗೆ ನಾಡಿನ ಅನೇಕರಿಗೆ ತಿಳಿದೇ ಇದೆ. ದೇವಿಯ ರೂಪ ಹಾಗೂ ಹಂದಿಯ ಮುಖ ಹೊಂದಿರುವ ಈ ತಾಯಿಯನ್ನು ಭಕ್ತಿಯಿಂದ ಪಂಚಪೂಜಾದಿಯಿಂದ ಪ್ರಾರ್ಥಿಸಿದರೆ ಅವರ ಎಲ್ಲ ಕಷ್ಟಗಳು ಕೂಡ ಪರಿಹಾರ ಆಗುತ್ತದೆ. ಹೆಚ್ಚಿನ ಜನರು ಈ ವರಾಹಿ ಅಮ್ಮನನ್ನು ತಮ್ಮ ಗೊಂದಲಗಳಿಗೆ ಪರಿಹಾರ ಕೇಳುವ ಸಲುವಾಗಿ ಪೂಜಿಸುತ್ತಾರೆ. ಪುರಾಣಗಳ ಪ್ರಕಾರ ಭೂಮಿ ಮೇಲೆ 330 ಕೋಟಿ ದೇವತೆಗಳು ಇದ್ದಾರೆ. ಒಬ್ಬೊಬ್ಬರಿಗೂ ಕೂಡ ಒಂದೊಂದು ರೀತಿಯ ಕ್ರಮದಿಂದ ಪೂಜೆ ಮಾಡಿದರೆ ಇಷ್ಟ ಆಗುತ್ತದೆ. ಆ ದೇವರ … Read more

ಕಲ್ಲು ಉಪ್ಪು ಮತ್ತು ಕುಂಕುಮದಿಂದ ಭಾನುವಾರ ರಾತ್ರಿ ಈ ರೀತಿ ಮಾಡಿ, ಹಣಕಾಸಿನ ಸಮಸ್ಯೆ ಇನ್ನು ಮುಂದೆ ಬರುವುದಿಲ್ಲ.!

  ಮನುಷ್ಯನಿಗೆ ಸದಾ ಕಾಲ ಒಂದಲ್ಲ ಒಂದು ತೊಂದರೆಗಳು ಬರುತ್ತಲೇ ಇರುತ್ತವೆ. ಕೆಲವೊಮ್ಮೆ ಎಲ್ಲ ಸಮಸ್ಯೆಗಳಿಗೂ ಕೂಡ ಪರಿಹಾರ ಇರುವುದಿಲ್ಲ. ಇದ್ದರು ಕೆಲವು ಸಮಸ್ಯೆಗಳಿಗೆ ಕೆಲವು ತೊಂದರೆಗಳಿಗೆ ತಂತ್ರಶಾಸ್ತ್ರದ ಮೂಲಕ ಅಥವಾ ಸಿದ್ದಿ ಶಾಸ್ತ್ರ ಮೂಲಕ ಪರಿಹಾರ ಕಂಡು ಕೊಳ್ಳಬೇಕಾಗುತ್ತದೆ. ಮುಖ್ಯವಾಗಿ ಕಣ್ಣು ದೃಷ್ಟಿ, ಹಿತ ಶತ್ರುಗಳ ಕಾಟ, ಕುಟುಂಬದಲ್ಲಿ ಗಂಡ ಹೆಂಡತಿ ನಡುವೆ ಮನಸ್ತಾಪ, ಆರ್ಥಿಕ ಸಮಸ್ಯೆ, ಪ್ರೇಮದ ವೈಫಲ್ಯ ಮದುವೆ ಸಂಬಂಧಿತ ಸಮಸ್ಯೆಗಳು, ಉದ್ಯೋಗದಲ್ಲಿನ ಸಮಸ್ಯೆಗಳು ಮತ್ತು ವ್ಯಾಪಾರದಲ್ಲಿನ ಯಾವುದೇ ಸಮಸ್ಯೆ ಬಂದರೂ ಕೂಡ … Read more

ಹರಕೆ ಕಟ್ಟಿ ಮರೆತು ಹೋದ್ರಾ.? ಮಾಡಿಕೊಂಡು ತೀರಿಸದೆ ಹೋದ್ರೆ ನಮ್ಮ ಜೀವನದಲ್ಲಿ ಏನಾಗುತ್ತೆ ಗೊತ್ತ.? ಎಚ್ಚರ..!

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ದೇವರನ್ನು ವಿವಿಧ ರೀತಿಯಲ್ಲಿ ಪೂಜೆ ಮಾಡುತ್ತೇವೆ. ಕಷ್ಟಗಳು ಬಂದಾಗ ಮನೆಯಲ್ಲಿ ಪೂಜೆಗಳನ್ನು ಮಾಡಿಸುವುದು ಹೋಮಗಳನ್ನು ಮಾಡಿಸುವುದು ಒಂದು ರೀತಿ ಆದರೆ ಅನುಕೂಲತೆ ಇಲ್ಲದೆ ಹೋದಾಗ ಬಹಳ ಕಷ್ಟದಲ್ಲಿದ್ದಾಗ ಕೈಯಲ್ಲಿರುವ ಕಾಣಿಕೆಯನ್ನು ಹಾಕಿ ಕೋರಿಕೆ ಕೇಳಿಕೊಂಡು ಹರಕೆ ಕಟ್ಟಿಕೊಳ್ಳುತ್ತೇವೆ. ಸಾಮಾನ್ಯವಾಗಿ ಹೆಚ್ಚಿನ ಜನರು ಯಾವ ದೇವರಿಗೆ ಹರಕೆ ಮಾಡಿಕೊಡುತ್ತಾರೋ ಆ ದೇವರ ವಾರ ಇದ್ದ ದಿನ ಮನೆಯನ್ನು ಶುದ್ಧಗೊಳಿಸಿ ಪೂಜೆ ಮಾಡಿ ಮಡಿ ಉಟ್ಟುಕೊಂಡು ಒಂದು ಅರಿಶಿಣದ ಬಟ್ಟೆಯಲ್ಲಿ ಒಂದು ನಾಣ್ಯವನ್ನು ಹಾಕಿ … Read more

ಮಧುಮೇಹ ಗುಣಪಡಿಸುವ ವಿಸ್ಮಯಕಾರಿ ದೇವಾಲಯ. ಇಲ್ಲಿ ಭಕ್ತಿಯಿಂದ ಬೇಡಿಕೊಂಡ್ರೆ ಸಾಕು, ಸಕ್ಕರೆ ಖಾಯಿಲೆ ಸಂಪೂರ್ಣ ವಾಸಿಯಾಗುತ್ತದೆ.

  ನಮ್ಮ ಭಾರತ ದೇಶದಲ್ಲಿ ದೇವಾಲಯಗಳು ಇಲ್ಲದ ಊರು ಇಲ್ಲವೇ ಇಲ್ಲ ಎಂದು ಹೇಳಬಹುದು. ಪ್ರತಿಯೊಂದು ಊರಿನಲ್ಲೂ ಸಹ ಒಂದಕ್ಕಿಂತ ಹೆಚ್ಚು ದೇವಾಲಯಗಳು ಇರುತ್ತವೆ. ಅದರಲ್ಲಿ ಹಲವು ದೇವಾಲಯಗಳು ಅಲ್ಲಿರುವ ದೇವತೆಗಳ ಶಕ್ತಿಯಿಂದ ಆಗುವ ಲೋಕವಿಖ್ಯಾತಿಗೊಂಡು ಹೆಚ್ಚು ಭಕ್ತರನ್ನು ಆಕರ್ಷಿಸುತ್ತದೆ. ಇದುವರೆಗೂ ಕೂಡ ನಾವು ಈ ರೀತಿ ಅನೇಕ ಉದಾಹರಣೆಗಳನ್ನು ಕೇಳಿದ್ದೇವೆ. ವಿದ್ಯಾಭ್ಯಾಸದ ಆರಂಭಕ್ಕಾಗಿ ಹಾಗೂ ವಿದ್ಯಾಭ್ಯಾಸ ಚೆನ್ನಾಗಿ ಪಡೆಯಬೇಕು ಎಂದರೆ ಈ ದೇವಾಲಯಕ್ಕೆ ಹೋಗಬೇಕು, ಮಕ್ಕಳ ಭಾಗ್ಯ ಬೇಕು ಎಂದರೆ ಆ ದೇವಾಲಯಕ್ಕೆ ಹೋಗಿ ಈ … Read more

ದೀಪದ ಬತ್ತಿ ಪೂರ್ತಿ ಸುಟ್ಟು ಹೋಗುವುದರ ಸಂಕೇತ ಏನು ಗೊತ್ತಾ.? ಪ್ರತಿಯೊಬ್ಬರು ತಿಳಿಯಲೇ ಬೇಕಾದ ಮಾಹಿತಿ ಇದು.

  ದೇವರ ಕೋಣೆಯಲ್ಲಿ ಹಚ್ಚುವ ದೀಪಗಳಿಗೆ ವಿಶೇಷ ಮಹತ್ವ. ಯಾಕೆಂದರೆ ಪ್ರತಿದಿನ ನಾವು ದೇವರ ಕೊನೆಯಲ್ಲಿ ಹಚ್ಚುವ ದೀಪಗಳಲ್ಲಿ ಸಕರಾತ್ಮಕ ಶಕ್ತಿ ತುಂಬಿರುತ್ತದೆ. ಆ ದೀಪಗಳು ಕೂಡ ದೈವಾಂಶ ಸಂಭೂತವಾಗಿರುತ್ತದೆ. ಪದೇ ಪದೇ ದೇವರ ಕೋಣೆಯಲ್ಲಿ ಇಡುವ ದೀಪಗಳನ್ನು ಬದಲಾಯಿಸಬಾರದು. ನಮ್ಮ ಹಿರಿಯರು ಯಾವ ದೀಪಗಳನ್ನು ಬಳಸಿಕೊಂಡು ಬರುತ್ತಿದ್ದರೂ ಪರವಾಗಿಲ್ಲ ಅದನ್ನೇ ಬಳಸಬೇಕು. ಒಂದು ವೇಳೆ ಅದು ಪೂರ್ತಿ ಹಾಳಾಗಿದೆ ಅಥವಾ ಅದರಲ್ಲಿ ಭಿನ್ನವಾಗಿದೆ ಎನ್ನುವ ಸಮಯದಲ್ಲಿ ಮಾತ್ರ ನಾವು ಬೇರೆ ದೀಪಗಳನ್ನು ಬಳಸಬೇಕು. ಯಾಕೆಂದರೆ ನೀವು … Read more

ಗಂಡನ ಏಳಿಗೆ ಪ್ರಗತಿ ಬಯಸುವ ಹೆಂಡತಿ ಈ ಸಣ್ಣ ಉಪಾಯ ಮಾಡಿದ್ರೆ ಸಾಕು, ರಾತ್ರೋ ರಾತ್ರಿ ಅದೃಷ್ಟವೇ ಬದಲಾಗುತ್ತದೆ.!

  ಗಂಡ ಹೆಂಡತಿ ಸಂಬಂಧ ಎನ್ನುವುದು ಅತಿ ಶ್ರೇಷ್ಠವಾದ ಸಂಬಂಧ. ಅದರಲ್ಲೂ ಭಾರತದಂತಹ ದೇಶದಲ್ಲಿ ಪತಿ-ಪತ್ನಿಯನ್ನು ಬೇರೆಯಾಗಿ ಕಾಣುವುದಿಲ್ಲ ದಂಪತಿಯನ್ನು ಒಂದೇ ಹೆಸರಿನಿಂದ ಅವರನ್ನು ಕರೆಯುತ್ತೇವೆ. ಅರ್ಧನಾರೀಶ್ವರ ತತ್ವವನ್ನು ನಂಬಿದ ದೇಶ ನಮ್ಮದು. ಹಾಗಾಗಿ ಜೀವನ ಸಂಗಾತಿಗೆ ಅರ್ಧಾಂಗಿ ಎನ್ನುವ ಅಧಿಕಾರವನ್ನು ಕೊಟ್ಟಿರುತ್ತೇವೆ. ಇದರ ಅರ್ಥ ಗಂಡ ಹಾಗೂ ಹೆಂಡತಿ ಇಬ್ಬರೂ ಬೇರೆ ಬೇರೆ ಅಲ್ಲ ಇವರಿಬ್ಬರು ಎರಡು ದೇಹ ಒಂದೇ ಉಸಿರು ಎಂದು. ಹಾಗಾಗಿ ವಿವಾಹ ಬಂಧನಕ್ಕೆ ಇಬ್ಬರು ಒಳಪಟ್ಟ ಮೇಲೆ ಅವರ ಜೀವನದಲ್ಲಿ ಯಾವುದೇ … Read more