9 ನಾಣ್ಯಗಳನ್ನು ಸಾಯಿಬಾಬಾ ಮುಂದೆ ಇಟ್ಟು ಈ ರೀತಿ ಮಾಡಿ ಸಾಕು ಅಂದುಕೊಂಡಿರುವ ಕೆಲಸಗಳು, ನಿಮ್ಮ ಮನಸ್ಸಿನ ಬೇಡಿಕೆಗಳೆಲ್ಲಾ ನೆರವೇರುತ್ತದೆ.!

  ಜೀವನದಲ್ಲಿ ಆರೋಗ್ಯದ, ಹಣಕಾಸು, ಸಂತಾನ ಭಾಗ್ಯ, ವಿದ್ಯಾಭ್ಯಾಸ, ಆಸ್ತಿ ವಿಚಾರದಲ್ಲಿ ತೊಂದರೆ ಇನ್ನೂ ಮುಂತಾದ ಯಾವುದೇ ಸಂಕಷ್ಟಗಳು ಇದ್ದರೂ ಕೂಡ ಅಥವಾ ಜೀವನದಲ್ಲಿ ಮನೆ ಕಟ್ಟಬೇಕು ಆಸ್ತಿ ಖರೀದಿಸಬೇಕು ಒಳ್ಳೆಯ ಉದ್ಯೋಗ ಪಡೆಯಬೇಕು ಅಥವಾ ಇಷ್ಟ ಪಟ್ಟವರನ್ನು ಕುಟುಂಬದ ಒಪ್ಪಿಗೆ ಮೇರೆಗೆ ಮದುವೆ ಆಗಬೇಕು ಎನ್ನುವ ಕೋರಿಕೆಗಳು ಇದ್ದರೂ ಕೂಡ ಅದು ಶೀಘ್ರವಾಗಿ ನೆರವೇರಬೇಕು ಎಂದರೆ. ಶ್ರೀ ಸತ್ಯ ಶಿರಡಿ ಸಾಯಿಬಾಬಾ ಅವರ ಪ್ರಾರ್ಥನೆಯನ್ನು ಮಾಡಿ ಈಗ ನಾವು ಹೇಳುವ ಈ ರೀತಿ ಸಾಯಿಬಾಬಾ ಅವರನ್ನು … Read more

ಕೋಟಿ ಸಾಲ ಇದ್ದರೂ ಕೂಡ ತೀರುತ್ತೆ, ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಇದೊಂದು ವಸ್ತು ಕೊಟ್ಟು ಬನ್ನಿ ಸಾಕು.!

  ಪ್ರತಿಯೊಬ್ಬರು ಕೂಡ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನ ಮಾಡುತ್ತಿದ್ದರು ಕೂಡ ತೆಗೆದುಕೊಂಡು ಸಾಲವನ್ನು ಮರಳಿ ತೀರಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕೆಲ ಎಚ್ಚರಿಕೆಗಳನ್ನು ವಹಿಸಬೇಕು. ಯಾಕೆಂದರೆ ಶನಿವಾರದಂದು ಯಾವುದೇ ಕಾರಣಕ್ಕೂ ಸಾಲ ತೆಗೆದುಕೊಳ್ಳಬಾರದು. ಶನಿವಾರದಂದು ತೆಗೆದುಕೊಂಡ ಸಾಲ ಬೇಗ ತೀರುವುದಿಲ್ಲ ಮತ್ತು ಶನಿವಾರದಂದು ಸಾಲ ಪತ್ರಗಳಿಗೆ ಸಹಿ ಕೂಡ ಮಾಡಬಾರದು, ಯಾವುದೇ ಸಾಲ ಪತ್ರಗಳಿಗೆ ಸಹಿ ಮಾಡುವಾಗ ಕಪ್ಪು ಬಣ್ಣದ ಇಂಕನ್ನು ಬಳಸಬಾರದು. ಮತ್ತು 8,17,26 … Read more

ಹನುಮಂತನ ಎದೆಯಲ್ಲಿ ಚಿಮ್ಮುತ್ತದೆ ಅಮೃತ ಜಲ, ಇಲ್ಲಿಗೆ ಬಂದ ಭಕ್ತಾಧಿಗಳ ಕಷ್ಟ ವಾರದೊಳಗೆ ನಿವಾರಣೆಯಾಗುತ್ತದೆ. ಮನಸ್ಸಿನಲ್ಲಿ ಬೇಡಿಕೊಂಡ ಕೆಲಸಗಳು ನೆರವೇರುತ್ತದೆ.!

  ಹನುಮಂತ, ಆಂಜನೇಯ, ಮಾರುತಿ ಎಂದರೆ ಎಲ್ಲರಿಗೂ ಕೂಡ ವಿಶೇಷ ಪ್ರೀತಿ. ಭಕ್ತಿಗೆ, ಯುಕ್ತಿಗೆ ಸಾಹಸಕ್ಕೆ ಹೆಸರುವಾಸಿಯಾದ ಈ ಅಂಜನೀಪುತ್ರ ಕಷ್ಟ ಕಾಲದಲ್ಲಿ ನೆರವಾಗುವ ರಾಮ ಭಂಟ. ಭಾರತದಾದ್ಯಂತ ಆಂಜನೇಯನಿಗೆ ಭಕ್ತಾದಿಗಳು ಇದ್ದಾರೆ. ಆಂಜನೇಯ ಮೇಲಿನ ಭಕ್ತಿಯಿಂದ ಪ್ರೀತಿಯಿಂದ ಭಾರತದಾದ್ಯಂತ ಲಕ್ಷಾಂತರ ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಕೆಲ ದೇವಾಲಯಗಳು ತಮ್ಮ ವಿಶೇಷತೆಯಿಂದ ಎಲ್ಲರ ಗಮನ ಸೆಳೆಯುತ್ತವೆ. ಇಂತಹದ್ದೇ ಒಂದು ವಿಶೇಷವಾದ ದೇವಸ್ಥಾನ ರಾಜಸ್ಥಾನದಲ್ಲಿದೆ. ಇಂದಿಗೂ ಕೂಡ ವೈದ್ಯ ಹಾಗೂ ವಿಜ್ಞಾನ ಲೋಕಕ್ಕೆ ಸವಾಲಾಗುವಂತಹ ಪವಾಡಗಳು ಇಲ್ಲಿರುವ … Read more

ತಿರುಪತಿಗೆ ಹೋಗುವ ಬಹುತೇಕ ಭಕ್ತಾದಿಗಳು ಈ ತಪ್ಪನ್ನು ಮಾಡುವುದರಿಂದ ಅವರಿಗೆ ವೆಂಕಟೇಶ್ವರ ಸ್ವಾಮಿಯ ಸಂಪೂರ್ಣ ಅನುಗ್ರಹ ಸಿಗುತ್ತಿಲ್ಲ.!

  ಸಂಕಟ ಬಂದಾಗ ವೆಂಕಟರಮಣ ಎನ್ನುವ ಗಾದೆಯು ಕನ್ನಡದಲ್ಲಿ ಜನಪ್ರಿಯವಾಗಿದೆ. ನೆರೆ ರಾಜ್ಯವಾದ ಆಂಧ್ರಪ್ರದೇಶದಲ್ಲಿ ನೆಲೆ ನಿಂತಿರುವ ಪುರಾಣ ಪ್ರಸಿದ್ಧವಾದ ಈ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ದೇಶದ ನಾನಾ ಮೂಲೆಗಳಿಂದಲೂ ಕೂಡ ಭಕ್ತರ ದಂಡು ಬರುತ್ತದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಿಂದ ದಿನವೂ ಕೂಡ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ವೆಂಕಟೇಶ್ವರನ ದರ್ಶನಕ್ಕಾಗಿ ಹೋಗುತ್ತಾರೆ. ವೆಂಕಟೇಶ್ವರ ಸ್ವಾಮಿಯು ತನ್ನನ್ನು ಅರಸಿ ಬರುವ ಭಕ್ತರಗಳ ಏನೇ ಸಮಸ್ಯೆ ಇದ್ದರೂ ಕೂಡ ಪರಿಹಾರ ಮಾಡುತ್ತಾರೆ. ಒಂದು ಬಾರಿ ತಿರುಪತಿಯಲ್ಲಿ ನೆಲೆ ನಿಂತಿರುವ … Read more

ಇಂದಿಗೂ ಉಸಿರಾಡುತ್ತಿರುವ ಶನಿ ಪರಮಾತ್ಮ, ಇಲ್ಲಿಗೆ ಬಂದರೆ ಶನಿದೋಷ ನಿವಾರಣೆಯಾಗುತ್ತದೆ. ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಸಂಕಷ್ಟಗಳು ನಿವಾರಣೆಯಾಗುತ್ತದೆ.

  ಶನಿಮಹಾತ್ಮ ಈ ಹೆಸರು ಕೇಳಿದ ತಕ್ಷಣವೇ ಎಲ್ಲರ ಕಿವಿಯು ನೆಟ್ಟಗಾಗುತ್ತದೆ. ಸದಾ ಸನ್ಮಾರ್ಗದಲ್ಲಿ ನಡೆ ಎಂದು ಎಚ್ಚರಿಕೆ ಕೊಡುವ ಶನಿಪರಮೇಶ್ವರನ ಪ್ರಭಾವದ ಬಗ್ಗೆ ಜನರಿಗೆ ಮಾಹಿತಿಗಿಂತ ತಪ್ಪು ತಿಳುವಳಿಕೆ ಹೆಚ್ಚು. ಶನಿಮಹಾತ್ಮ ಎಂದ ತಕ್ಷಣ ಇದು ಕಾಟ ಎಂದು ಭಾವಿಸಿರುವವರಿಗೆ ಶನಿದೇವನ ಅನುಗ್ರಹ ಸಿಕ್ಕರೆ ಎಷ್ಟು ಶಾಂತಿ ನೆಮ್ಮದಿ ಮತ್ತು ಸಂತೋಷ ಹಾಗೂ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎನ್ನುವುದರ ಅರಿವಿರುವುದಿಲ್ಲ. ಶನೇಶ್ವರನು ಬಹಳ ಪ್ರಭಾವಶಾಲಿ ದೇವರು ಸದಾ ಸತ್ಯ, ನ್ಯಾಯ, ಧರ್ಮ, ಪ್ರಾಮಾಣಿಕತೆಗೆ ಪ್ರತಿಬಿಂಬದಂತಿರುವ ಈ ದೇವರ … Read more

ಒಂದು ಗುರುವಾರ ಭಕ್ತಿಯಿಂದ ಬಾಬಾ ಮುಂದೆ 2 ರೂಪಾಯಿ ಇಟ್ಟು, ಈ ರೀತಿ ಪೂಜೆ ಮಾಡಿ ನಿಮ್ಮ ಬೇಡಿಕೆಗಳು ಈಡೇರುತ್ತವೆ.!

  ಸದ್ಗುರು ಸಾಯಿಬಾಬಾ, ಶಿರಡಿ ಸಾಯಿಬಾಬಾ ಎಂದು ಕರೆಸಿಕೊಳ್ಳುವ ಈ ಪವಾಡ ಪುರುಷರು ಕಲಿಯುಗದಲ್ಲಿ ತನ್ನ ಭಕ್ತರ ಸಕಲ ಕಷ್ಟಗಳನ್ನು ಕೂಡ ಪರಿಹಾರ ಮಾಡುತ್ತಿರುವ ದೇವರು. ಇಂದು ಮನೆ ಮನೆಗಳಲ್ಲಿ ಕೂಡ ಸಾಯಿಬಾಬಾರ ಭಕ್ತರಿರುವುದನ್ನು ನಾವು ಕಾಣುತ್ತೇವೆ. ಇದಕ್ಕೆಲ್ಲ ಕಾರಣ ಸಾಯಿಬಾಬಾ ಅವರ ಅನುಗ್ರಹ ಅವರ ಭಕ್ತರ ಮೇಲೆ ಇದ್ದು ಸದಾ ಅವರನ್ನು ಕಷ್ಟಗಳಿಂದ ಪಾರು ಮಾಡಿ ಮಕ್ಕಳ ರೀತಿ ಪೋಷಿಸುತ್ತ ಇರುವುದು. ಸಾಯಿಬಾಬಾ ಅನುಗ್ರಹವನ್ನು ಪಡೆಯುವುದು ಬಹಳ ಸುಲಭ ಆದರೆ ಅದಕ್ಕೆ ಭಕ್ತಿ ಬಹಳ ಮುಖ್ಯ. … Read more

ಒಂದು ಶಿವಲಿಂಗದಲ್ಲಿ 350 ಮುಖಗಳು. ಈ ಅದ್ಭುತ ದೇವಲಾಯದ ಬಗ್ಗೆ ನೀವು ತಿಳಿಯಲೇಬೇಕು.!

  ಭಾರತದಾತ್ಯಂತ ಅನೇಕ ವಿಶೇಷ ದೇವಾಲಯಗಳು ಇವೆ. ಕೆಲವು ಪುರಾಣ ಪ್ರಸಿದ್ಧ ದೇವಾಲಯಗಳಾಗಿದ್ದರೆ ಕೆಲವು ಇತಿಹಾಸದಲ್ಲಿ ಉಲ್ಲೇಖವಾಗಿರುವ ವಿಶೇಷ ದೇವಾಲಯಗಳಾಗಿವೆ. ಪ್ರತಿಯೊಂದು ದೇವಸ್ಥಾನದ ನಿರ್ಮಾಣದ ಹಿಂದೆ ಒಂದೊಂದು ವಿಶೇಷತೆ ಇದ್ದು, ಕೆಲವು ವಾಸ್ತುಶಿಲ್ಪ ಶೈಲಿಯಿಂದಲೇ ಗಮನ ಸೆಳೆಯುತ್ತದೆ. ಇನ್ನು ಕೆಲವು ದೇವಸ್ಥಾನಗಳು ಅಲ್ಲಿ ನಡೆಯುವ ಪವಾಡಗಳಿಂದ ಹೆಚ್ಚು ಹೆಸರುವಾಸಿಯಾಗಿ ಜನರನ್ನು ಆಕರ್ಷಿಸುತ್ತಿವೆ. ಇಂತಹ ವಿಶೇಷತೆಗಳನ್ನು ಹೊಂದಿರುವ ದೇವಸ್ಥಾನಗಳು ಕರ್ನಾಟಕದಲ್ಲಿ ಸಾಕಷ್ಟು ಇವೆ. ಅದರಲ್ಲಿ ಶಿವನ ದೇವಸ್ಥಾನಗಳೇ ಅನೇಕ. ಕರ್ನಾಟಕದಲ್ಲಿರುವ ಒಂದು ಶಿವನ ದೇವಾಲಯದಲ್ಲಿ ಮಾತ್ರ 359 ಮುಖಗಳನ್ನು … Read more

ಹನುಮಂತನನ್ನು ಸಂಕಷ್ಟಹರ ಎಂದು ಏಕೆ ಕರೆಯುತ್ತಾರೆ ಗೊತ್ತಾ.? ಮಂಗಳವಾರ & ಶನಿವಾರ ಹನುಮಂತನನ್ನು ಆರಾಧಿಸಿದರೆ ಈ 10 ಸಮಸ್ಯೆಗಳು ನಿವಾರಣೆಯಾಗುತ್ತದೆ.!

  ಲಕ್ಷ್ಮಣನನ್ನು ಬದುಕಿಸಲು ಸಂಜೀವಿನಿ ಪರ್ವತವನ್ನು ಅಂಗೈಯಲ್ಲಿ ತೆಗೆದು ಕೊಂಡು ಬಂದಂತಹ ಸಾಹಸವಂತ ಈ ಧೀರ ಆಂಜನೇಯ. ಸೀತಾ ಮಾತೆಯು ಲಂಕೆಯಲ್ಲಿ ಅಶೋಕವನದಲ್ಲಿ ಬಂದಿ ಆಗಿದ್ದಾಗ ಆಕೆಯನ್ನು ರಾವಣನ ಬಂಧನದಿಂದ ಬಿಡಿಸಲು ಶ್ರೀರಾಮನಿಗೆ ಯುದ್ಧದಲ್ಲಿ ಸಹಾಯ ಮಾಡಿದಂತ ಹನುಮಂತ. ಈ ರೀತಿ ದೇವಾನುದೇವತೆಗಳಿಗೆ ಅವರ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಈ ಅಂಜನಿಪುತ್ರ ಭಕ್ತಿಯಿಂದ ಕೈ ಮುಗಿದು ಬೇಡಿದರೆ ತಕ್ಷಣವೇ ಒಯ್ಯುವಂತಹ ಕಲಿಯುಗದ ಪ್ರತ್ಯಕ್ಷ ದೈವ. ಹಾಗಾಗಿ ಈತನ ಪ್ರಭಾವವನ್ನು ಕಂಡಿರುವ ಅನುಭವಿಸಿರುವ ಈತನ ಭಕ್ತರು ಸಂಕಷ್ಟಕರ … Read more

ವೆಂಕಟೇಶ್ವರ ಸ್ವಾಮಿಗೆ ಈ ರೀತಿ ಮುಡುಪು ಕಟ್ಟಿದರೆ 48 ದಿನದ ಒಳಗೆ ಅಂದುಕೊಂಡ ಕೆಲಸ ಆಗುತ್ತದೆ. ಕಷ್ಟಗಳು ಕಳೆದು ದೈವಬಲ ಸಿದ್ಧಿಯಾಗುತ್ತದೆ.!

  ಪ್ರತಿಯೊಬ್ಬರೂ ಕೂಡ ತಮಗೆ ಕಷ್ಟಗಳು ಬಂದಾಗ ಅಥವಾ ಯಾವುದಾದರೂ ಕೋರಿಕೆಗಳು ನೆರವೇರಬೇಕು ಎಂದಾಗ ಅವರ ಮನೆ ದೇವರಿಗೆ ಮುಡುಪನ್ನು ಕಟ್ಟಿಕೊಳ್ಳುತ್ತಾರೆ ಅಥವಾ ಇಷ್ಟ ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ವೆಂಕಟೇಶ್ವರನಿಗೆ ಒಂದು ವಿಶೇಷವಾದ ವಿಧಾನದ ಮೂಲಕ ಈ ರೀತಿ ಮುಡುಪು ಕಟ್ಟಿಕೊಂಡರೆ ಎಂತಹ ಸಮಸ್ಯೆ ಇದ್ದರೂ ಕೂಡ ಅದು ಶೀಘ್ರವಾಗಿ ಪರಿಹಾರ ಆಗುತ್ತದೆ, ಈ ರೀತಿ ಮುಡುಪು ಕಟ್ಟಿಕೊಂಡ ನಲವತ್ತೆಂಟು ದಿನಗಳಾದ ಒಳಗೆ ಆಗುತ್ತದೆ ಎನ್ನುವುದು ನಂಬಿಕೆ. ಯಾಕೆಂದರೆ ಕಲಿಯುಗದ ದೈವ ಎಂದು ಕರೆಸಿಕೊಂಡಿರುವ ಶ್ರೀ ವೆಂಕಟೇಶ್ವರ … Read more

ಗುರುವಾರದಂದು ಈ ರೀತಿ ಉಪವಾಸ ಇದ್ದು ನೋಡಿ. ನಿಮ್ಮ ಬೇಡಿಕೆ ಬೇಗ ಈಡೇರುತ್ತದೆ.! ಮನಸ್ಸಿನಲ್ಲಿ ಅಂದುಕೊಂಡ ಕೆಲಸ 100% ನಡೆಯುತ್ತದೆ.!

  ಶ್ರೀ ಸದ್ಗುರು ಸಾಯಿಬಾಬಾ ಅವರ ಜೀವನವೇ ಒಂದು ಆದರ್ಶ. ಹಾಗಾಗಿ ಇಂದು ಸಾಕಷ್ಟು ಮಂದಿ ಅವರ ಅನುಯಾಯಿಗಳಾಗಿ, ಭಕ್ತರಾಗಿ ಅವರ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಕಲಿಯುದ ಸಾಕ್ಷಾತ್ ದೇವರಂತೆ ಗುರುಗಳಂತೆ ಅವರನ್ನು ಸ್ವೀಕರಿಸಿ ಅವರ ಕೃಪಾಕಟಾಕ್ಷದಲ್ಲಿ ಬದುಕುತ್ತಿದ್ದಾರೆ. ಈ ಸಾಯಿಬಾಬಾ ಅವರು ಮಾಡಿರುವ ಪವಾಡಗಳ ಬಗ್ಗೆ ನಾವು ಕೇಳಿದ್ದೇವೆ. ಅವರು ಬದುಕಿದ ರೀತಿಯಲ್ಲಿ ಸರ್ವ ಧರ್ಮಗಳನ್ನು ಸಮನಾಗಿ ಕಂಡು ಹಾಗೆ ಸಕಲ ಮನುಷ್ಯರನ್ನು ಕೂಡ ಒಳ್ಳೆಯದನ್ನೇ ಕಂಡು ಯಾರಿಂದ ಏನನ್ನು ಬಯಸದೆ, ಯಾರಿಗೂ ಕೂಡ ನೋವು ಮಾಡದೆ … Read more