Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Devotional

ಈ ಶಿವಲಿಂಗವನ್ನು ಮುಟ್ಟಿದ್ರೆ ಸಾಕು ಬೆನ್ನು ನೋವು, ಸೊಂಟ ನೋವು, ಮೂಳೆ ನೋವು 7 ದಿನದಲ್ಲಿ ಗುಣಮುಖವಾಗುತ್ತದೆ..!

Posted on May 25, 2023June 5, 2024 By Kannada Trend News No Comments on ಈ ಶಿವಲಿಂಗವನ್ನು ಮುಟ್ಟಿದ್ರೆ ಸಾಕು ಬೆನ್ನು ನೋವು, ಸೊಂಟ ನೋವು, ಮೂಳೆ ನೋವು 7 ದಿನದಲ್ಲಿ ಗುಣಮುಖವಾಗುತ್ತದೆ..!
ಈ ಶಿವಲಿಂಗವನ್ನು ಮುಟ್ಟಿದ್ರೆ ಸಾಕು ಬೆನ್ನು ನೋವು, ಸೊಂಟ ನೋವು, ಮೂಳೆ ನೋವು 7 ದಿನದಲ್ಲಿ ಗುಣಮುಖವಾಗುತ್ತದೆ..!

  ಬಿಲ್ವಾಣಂ ದರ್ಶನಂ ಪುಣ್ಯಂ, ಸ್ಪರ್ಶನಂ ಪಾಪ ನಾಶನಂ॥ ಎನ್ನುವ ಸ್ತೋತ್ರವನ್ನು ನಾವು ಕೇಳಿದ್ದೇವೆ ಈ ಸ್ತ್ರೊತ್ರದಲ್ಲಿರುವ ಪ್ರತಿಯೊಂದು ಪದವು ಕೂಡ ಅಕ್ಷರಶಃ ಸತ್ಯ. ಈಗಾಗಲೇ ನಾವು ಈ ರೀತಿ ಶಿವ ಹಾಗೂ ಶಿವನ ಮಹಾತ್ಮೆಯನ್ನು ಕುರಿತ ಸಾಕಷ್ಟು ಪುರಾಣ ಕಥೆಗಳನ್ನು ಕೇಳಿದ್ದೇವೆ. ಈ ಜಗತ್ತಿಗೆ ಒಬ್ಬನೇ ಒಡೆಯ ಅದು ಈಶ್ವರ ಮಾತ್ರ ಎನ್ನುವುದನ್ನು ನಂಬಿ ಜಗತೌ ಪಿತರೌ ಒಂದೇ ಪಾರ್ವತಿ ಪರಮೇಶ್ವರಃ ಎಂದು ಜಪಿಸಿದ್ದೇವೆ. ಓಂಕಾರ ಸ್ವರೂಪಿಯಾದ ಈ ಶಿವನನ್ನು ನಾವೆಲ್ಲರೂ ಲಿಂಗ ಸ್ವರೂಪಿಯಾಗಿ ಕಾಣುತ್ತೇವೆ…

Read More “ಈ ಶಿವಲಿಂಗವನ್ನು ಮುಟ್ಟಿದ್ರೆ ಸಾಕು ಬೆನ್ನು ನೋವು, ಸೊಂಟ ನೋವು, ಮೂಳೆ ನೋವು 7 ದಿನದಲ್ಲಿ ಗುಣಮುಖವಾಗುತ್ತದೆ..!” »

Devotional

ಈ ದೇವಾಲಯಕ್ಕೆ ಒಮ್ಮೆ ಭೇಟಿ ನಿಡಿದ್ರೆ ಸರ್ಪದೋಷ ನಿವಾರಣೆಯಾಗಿ ವಿವಾಹ ಹಾಗೂ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ.! ನಂಬಿ ಬಂದ ಭಕ್ತರ ಕಷ್ಟ ನಿವಾರಣೆ ಮಾಡುವ ದೈವ

Posted on May 24, 2023February 11, 2025 By Kannada Trend News No Comments on ಈ ದೇವಾಲಯಕ್ಕೆ ಒಮ್ಮೆ ಭೇಟಿ ನಿಡಿದ್ರೆ ಸರ್ಪದೋಷ ನಿವಾರಣೆಯಾಗಿ ವಿವಾಹ ಹಾಗೂ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ.! ನಂಬಿ ಬಂದ ಭಕ್ತರ ಕಷ್ಟ ನಿವಾರಣೆ ಮಾಡುವ ದೈವ
ಈ ದೇವಾಲಯಕ್ಕೆ ಒಮ್ಮೆ ಭೇಟಿ ನಿಡಿದ್ರೆ ಸರ್ಪದೋಷ ನಿವಾರಣೆಯಾಗಿ ವಿವಾಹ ಹಾಗೂ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ.! ನಂಬಿ ಬಂದ ಭಕ್ತರ ಕಷ್ಟ ನಿವಾರಣೆ ಮಾಡುವ ದೈವ

  ನಮ್ಮ ನಾಡಿನ ಒಂದೊಂದು ದೇವಾಲಯಕ್ಕೂ ಕೂಡ ಒಂದೊಂದು ರೀತಿಯ ವಿಶೇಷತೆ ಇದೆ. ಅನೇಕ ದೇವಾಲಯಗಳು ರಾಜರುಗಳ ಕಾಲದಲ್ಲಿ ಜೀರ್ಣೋದ್ದಾರವಾದರೂ ಅವು ಸೃಷ್ಟಿಯಾದ ಕಾಲದ ಕಥೆ ಕೇಳಿದಾಗ ಮೈ ರೋಮಾಂಚನವಾಗುತ್ತದೆ. ಒಂದೊಂದು ದೇವಾಲಯ ನಿರ್ಮಾಣವಾದದ್ದರ ಹಿಂದೆ ಒಂದೊಂದು ದಂತ ಕಥೆ ಇದೆ. ದೇವಾಲಯಗಳಲ್ಲಿ ನೆಲೆ ನಿಂತಿರುವ ದೇವತೆಗಳು, ಪ್ರತಿಯೊಂದು ದೇವರ ವಿಗ್ರಹಗಳು, ದೇವಸ್ಥಾನದಲ್ಲಿ ನೆರವೇರುವ ವಿಶೇಷ ಆಚರಣೆಗಳ ಹಿನ್ನೆಲೆ ಹಿಂದೆ ಇರುವ ಕಥೆಯೇ ವಿಶೇಷ. ಕೆಲ ದೇವಾಲಯಗಳಿಗೆ ಭೇಟಿಕೊಡುವುದರಿಂದ ಮನೆ ಕಟ್ಟುವ ಭಾಗ್ಯ ಬರುತ್ತದೆ ಎಂದು ಜನ…

Read More “ಈ ದೇವಾಲಯಕ್ಕೆ ಒಮ್ಮೆ ಭೇಟಿ ನಿಡಿದ್ರೆ ಸರ್ಪದೋಷ ನಿವಾರಣೆಯಾಗಿ ವಿವಾಹ ಹಾಗೂ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ.! ನಂಬಿ ಬಂದ ಭಕ್ತರ ಕಷ್ಟ ನಿವಾರಣೆ ಮಾಡುವ ದೈವ” »

Devotional

ಅಭಿಷೇಕ ಮಾಡುವಾಗ ಕಣ್ಣು ಮುಚ್ಚುವ ದೇವಿ, ಈ ಪವಾಡವನ್ನು ನೀವೇ ನಿಮ್ಮ ಕಣ್ಣಾರೆ ಈ ವಿಡಿಯೋದಲ್ಲಿ ನೋಡಿ.!

Posted on May 20, 2023 By Kannada Trend News No Comments on ಅಭಿಷೇಕ ಮಾಡುವಾಗ ಕಣ್ಣು ಮುಚ್ಚುವ ದೇವಿ, ಈ ಪವಾಡವನ್ನು ನೀವೇ ನಿಮ್ಮ ಕಣ್ಣಾರೆ ಈ ವಿಡಿಯೋದಲ್ಲಿ ನೋಡಿ.!
ಅಭಿಷೇಕ ಮಾಡುವಾಗ ಕಣ್ಣು ಮುಚ್ಚುವ ದೇವಿ, ಈ ಪವಾಡವನ್ನು ನೀವೇ ನಿಮ್ಮ ಕಣ್ಣಾರೆ ಈ ವಿಡಿಯೋದಲ್ಲಿ ನೋಡಿ.!

ಭಾರತ ದೇಶದಾದ್ಯಂತ ಅನೇಕ ದೇವಾಲಯಗಳು ಇವೆ. ಅದರಲ್ಲೂ ದಕ್ಷಿಣ ಆಗದಲ್ಲಂತೂ ಇವುಗಳ ಸಂಖ್ಯೆ ಇನ್ನೂ ಅಧಿಕ. ಇಲ್ಲಿ ಒಂದೊಂದು ದೇವಸ್ಥಾನದಲ್ಲಿ ನೆಲೆಸಿರುವ ಒಂದೊಂದು ತಾಯಿಯದು ವಿಶೇಷ ಶಕ್ತಿ ಹಾಗೂ ಒಂದೊಂದು ದೇವಸ್ಥಾನದ ನಿರ್ಮಾಣದ ಬಗ್ಗೆಯೂ ಕೂಡ ಒಂದೊಂದು ದಂತ ಕಥೆ ಇದೆ. ಇದೇ ರೀತಿಯ ಒಂದು ಪುರಾತನ ಪ್ರಸಿದ್ಧವಾದ ಭದ್ರಕಾಳಿ ಅಮ್ಮನವರ ದೇವಾಲಯವು ಪಕ್ಕದ ರಾಜ್ಯವಾದ ತೆಲಂಗಾಣದ ವಾರಂಗಲ್ ಸಮೀಪದಲ್ಲಿ ಇದೆ. ವಾರಂಗಲ್ ನಗರದಿಂದ ಈ ದೇವಸ್ಥಾನಕ್ಕೆ 10 ಕಿಲೋಮೀಟರ್ ಆಗುತ್ತದೆ. ಇಲ್ಲಿ ಸುಮಾರು 7,000 ವರ್ಷಗಳ…

Read More “ಅಭಿಷೇಕ ಮಾಡುವಾಗ ಕಣ್ಣು ಮುಚ್ಚುವ ದೇವಿ, ಈ ಪವಾಡವನ್ನು ನೀವೇ ನಿಮ್ಮ ಕಣ್ಣಾರೆ ಈ ವಿಡಿಯೋದಲ್ಲಿ ನೋಡಿ.!” »

Devotional

ವಾಹನ ಖರೀದಿಗೆ ಸರಿಯಾದ ಸಮಯ ಯಾವುದು ಗೊತ್ತಾ? ಯಾವುದೇ ತೊಂದರೆ ಇಲ್ಲದೆ ಹಲವು ವರ್ಷಗಳವರೆಗೆ ವಾಹನ ನಮ್ಮ ಜೊತೆಗೆ ಇರಬೇಕು ಎಂದರೆ ಈ ಉಪಾಯ ಮಾಡಿ.!

Posted on May 19, 2023February 8, 2025 By Kannada Trend News No Comments on ವಾಹನ ಖರೀದಿಗೆ ಸರಿಯಾದ ಸಮಯ ಯಾವುದು ಗೊತ್ತಾ? ಯಾವುದೇ ತೊಂದರೆ ಇಲ್ಲದೆ ಹಲವು ವರ್ಷಗಳವರೆಗೆ ವಾಹನ ನಮ್ಮ ಜೊತೆಗೆ ಇರಬೇಕು ಎಂದರೆ ಈ ಉಪಾಯ ಮಾಡಿ.!
ವಾಹನ ಖರೀದಿಗೆ ಸರಿಯಾದ ಸಮಯ ಯಾವುದು ಗೊತ್ತಾ? ಯಾವುದೇ ತೊಂದರೆ ಇಲ್ಲದೆ ಹಲವು ವರ್ಷಗಳವರೆಗೆ ವಾಹನ ನಮ್ಮ ಜೊತೆಗೆ ಇರಬೇಕು ಎಂದರೆ ಈ ಉಪಾಯ ಮಾಡಿ.!

  ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ವಾಹನಗಳ ಅಗತ್ಯ ಇದೆ. ಪ್ರತಿಯೊಂದು ಮನೆಗೂ ಕೂಡ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರದ್ದೇ ಆಗಲಿ ಒಂದು ವಾಹನ ಬೇಕೇ ಬೇಕು. ಇಂದಿನ ಧಾವಂತ ಬದುಕಿನಲ್ಲಿ ಸಮಯಕ್ಕೆ ಸರಿಯಾಗಿ ನಮ್ಮ ಕೆಲಸಗಳು ಆಗಬೇಕು ಎಂದರೆ ವಾಹನಗಳ ಮೊರೆ ಹೋಗಲೇಬೇಕು. ಆದರೆ ಈ ರೀತಿ ವಾಹನಗಳ ಖರೀದಿಗೆ ಬಹಳ ಶ್ರಮ ಹಾಕಬೇಕು. ಹಲವು ದಿನಗಳ ವರೆಗೆ ದುಡಿದ ಹಣವನ್ನು ಹೂಡಿಕೆ ಮಾಡಿ ಅಥವಾ ಇದಕ್ಕಾಗಿ ಲೋನ್ ಮಾಡಿ ವಾಹನಗಳನ್ನು ಖರೀದಿಸುತ್ತೇವೆ. ಒಂದು…

Read More “ವಾಹನ ಖರೀದಿಗೆ ಸರಿಯಾದ ಸಮಯ ಯಾವುದು ಗೊತ್ತಾ? ಯಾವುದೇ ತೊಂದರೆ ಇಲ್ಲದೆ ಹಲವು ವರ್ಷಗಳವರೆಗೆ ವಾಹನ ನಮ್ಮ ಜೊತೆಗೆ ಇರಬೇಕು ಎಂದರೆ ಈ ಉಪಾಯ ಮಾಡಿ.!” »

Devotional

ಬೇಗ ಸಾಲ ತೀರಿಸಬೇಕಾ.? ನಿಮ್ಮ ಮನೆ ವಾಸ್ತುವಿನಲ್ಲಿ ಈ ಚಿಕ್ಕ ಬದಲಾವಣೆ ಮಾಡಿಕೊಳ್ಳಿ ಸಾಕು.!

Posted on May 19, 2023February 8, 2025 By Kannada Trend News No Comments on ಬೇಗ ಸಾಲ ತೀರಿಸಬೇಕಾ.? ನಿಮ್ಮ ಮನೆ ವಾಸ್ತುವಿನಲ್ಲಿ ಈ ಚಿಕ್ಕ ಬದಲಾವಣೆ ಮಾಡಿಕೊಳ್ಳಿ ಸಾಕು.!
ಬೇಗ ಸಾಲ ತೀರಿಸಬೇಕಾ.? ನಿಮ್ಮ ಮನೆ ವಾಸ್ತುವಿನಲ್ಲಿ ಈ ಚಿಕ್ಕ ಬದಲಾವಣೆ ಮಾಡಿಕೊಳ್ಳಿ ಸಾಕು.!

  ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಸಾಲ ಎನ್ನುವುದು ಒಂದು ಋಣ ಇದ್ದಂತೆ. ಅದರಿಂದ ಮುಕ್ತರಾಗಬೇಕು ಎಂದು ಜನ ತಮ್ಮಿಂದ ಆದಷ್ಟು ಬೇಗ ಸಾಲ ತೀರಿಸಲು ಪ್ರಯತ್ನ ಪಡುತ್ತಾರೆ. ಎಷ್ಟೇ ದುಡಿದರೂ, ಕೈಯಲ್ಲಿ ಹಣಕಾಸು ಓಡಾಡುತ್ತಿದ್ದರು ಕೆಲ ಸಮಯದಲ್ಲಿ ಸಾಲ ತೀರಿಸಲು ಆಗುವುದಿಲ್ಲ. ಈ ರೀತಿ ಆಗುತ್ತಿದೆ ಎಂದರೆ ಮನೆಯಲ್ಲಿರುವ ವಾಸು ದೋಷ ಕೂಡ ಇದಕ್ಕೆ ಕಾರಣ ಆಗಿರುತ್ತದೆ. ಏಕೆಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಾಸ್ತುಶಾಸ್ತ್ರವನ್ನು ಪಾಲಿಸುತ್ತೇವೆ….

Read More “ಬೇಗ ಸಾಲ ತೀರಿಸಬೇಕಾ.? ನಿಮ್ಮ ಮನೆ ವಾಸ್ತುವಿನಲ್ಲಿ ಈ ಚಿಕ್ಕ ಬದಲಾವಣೆ ಮಾಡಿಕೊಳ್ಳಿ ಸಾಕು.!” »

Devotional

ಈ ರೀತಿ ಏನಾದರೂ ನೀವು ರಂಗೋಲಿ ಹಾಕಿದ್ರೆ ನಿಮ್ಮ ಮನೆಯಲ್ಲಿ ಕಷ್ಟ ತಪ್ಪೋದಿಲ್ಲ, ಹೊಸ್ತಿಲು ಪೂಜೆ ಮಾಡುವ ಸರಿಯಾದ ವಿಧಾನ ಇದು.!

Posted on May 16, 2023February 6, 2025 By Kannada Trend News No Comments on ಈ ರೀತಿ ಏನಾದರೂ ನೀವು ರಂಗೋಲಿ ಹಾಕಿದ್ರೆ ನಿಮ್ಮ ಮನೆಯಲ್ಲಿ ಕಷ್ಟ ತಪ್ಪೋದಿಲ್ಲ, ಹೊಸ್ತಿಲು ಪೂಜೆ ಮಾಡುವ ಸರಿಯಾದ ವಿಧಾನ ಇದು.!
ಈ ರೀತಿ ಏನಾದರೂ ನೀವು ರಂಗೋಲಿ ಹಾಕಿದ್ರೆ ನಿಮ್ಮ ಮನೆಯಲ್ಲಿ ಕಷ್ಟ ತಪ್ಪೋದಿಲ್ಲ, ಹೊಸ್ತಿಲು ಪೂಜೆ ಮಾಡುವ ಸರಿಯಾದ ವಿಧಾನ ಇದು.!

  ನಮ್ಮ ಹಿಂದೂ ಸಂಪ್ರದಾಯದಲ್ಲಿ ಅನೇಕ ಸ್ಥಳಗಳಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆ ಎಂದು ನಂಬಿದ್ದೇವೆ. ಅದರಲ್ಲಿ ಮನೆಯ ಮುಂಭಾಗದಲ್ಲಿರುವ ಹೊಸ್ತಿಲು ಕೂಡ ಒಂದು. ಹೊಸ್ತಿಲು ಇರುವ ಲಕ್ಷಣವನ್ನು ನೋಡಿ ಮನೆಯ ವಾತಾವರಣವನ್ನು ನಿರ್ಧರಿಸಿ ಇಡಬಹುದು. ಯಾಕೆಂದರೆ ಹೊಸ್ತಿಲು ಪೂಜೆ ಮಾಡುವುದರಿಂದ ಆ ಮನೆಯ ಅದೃಷ್ಟವೇ ಬದಲಾಗುತ್ತದೆ ಹಾಗೆಯೇ ಹೊಸ್ತಿಲಿಗೆ ಏನಾದರೂ ತಪ್ಪಾದ ವಿಧಾನದಿಂದ ರಂಗೋಲಿ ಹಾಕಿದರೆ ಪೂಜೆ ಮಾಡಿದರೆ ಕಷ್ಟ ತಪ್ಪಿದ್ದಲ್ಲ. ಆದ್ದರಿಂದ ಹೊಸ್ತಿಲು ಪೂಜೆ ಮಾಡುವ ಸರಿಯಾದ ವಿಧಾನ ಯಾವುದು, ಯಾವ ರೀತಿ ಅದಕ್ಕೆ ರಂಗೋಲಿ ಹಾಕಬೇಕು…

Read More “ಈ ರೀತಿ ಏನಾದರೂ ನೀವು ರಂಗೋಲಿ ಹಾಕಿದ್ರೆ ನಿಮ್ಮ ಮನೆಯಲ್ಲಿ ಕಷ್ಟ ತಪ್ಪೋದಿಲ್ಲ, ಹೊಸ್ತಿಲು ಪೂಜೆ ಮಾಡುವ ಸರಿಯಾದ ವಿಧಾನ ಇದು.!” »

Devotional

ಹಣದ ಅವಶ್ಯಕತೆ ಬಹಳ ಇದ್ದಾಗ ಈ ಮಂತ್ರ ಪಠಿಸಿ ಸಾಕು, ಧನಪ್ರಾಪ್ತಿ ಮಾಡುವಂತಹ ವಿಶೇಷವಾದ ಮಂತ್ರ ಇದು.

Posted on May 16, 2023February 6, 2025 By Kannada Trend News No Comments on ಹಣದ ಅವಶ್ಯಕತೆ ಬಹಳ ಇದ್ದಾಗ ಈ ಮಂತ್ರ ಪಠಿಸಿ ಸಾಕು, ಧನಪ್ರಾಪ್ತಿ ಮಾಡುವಂತಹ ವಿಶೇಷವಾದ ಮಂತ್ರ ಇದು.
ಹಣದ ಅವಶ್ಯಕತೆ ಬಹಳ ಇದ್ದಾಗ ಈ ಮಂತ್ರ ಪಠಿಸಿ ಸಾಕು, ಧನಪ್ರಾಪ್ತಿ ಮಾಡುವಂತಹ ವಿಶೇಷವಾದ ಮಂತ್ರ ಇದು.

  ಪ್ರತಿಯೊಬ್ಬರಿಗೂ ಕೂಡ ಅವರ ಜೀವನದಲ್ಲಿ ಹೆಚ್ಚು ಹಣ ಹೊಂದಬೇಕು ಶ್ರೀಮಂತಿಕೆ ಪಡೆಯಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಯಾವುದೇ ಬಿಸಿನೆಸ್ ಆಗಲಿ, ಉದ್ಯೋಗವೇ ಆಗಲಿ ಅದರ ಮುಖ್ಯ ಉದ್ದೇಶ ಹಣ ಗಳಿಕೆಯೇ ಆಗಿದೆ. ಗಳಿಕೆ ಹಾಗಿರುವ ಹಣವನ್ನು ಉಳಿಸಿಕೊಳ್ಳುವುದು ಅಥವಾ ಇನ್ನಷ್ಟು ವೃದ್ಧಿಯಾಗುವಂತೆ ಮಾಡುವುದು ಅದಕ್ಕಾಗಿ ಇನ್ನಷ್ಟು ಆದಾಯ ಮೂಲಗಳನ್ನು ಹುಡುಕುವುದು ಮನುಷ್ಯನ ಸಹಜ ಗುಣ. ಇದಕ್ಕಾಗಿ ಆತ ಕಷ್ಟಪಟ್ಟು ಹಗಲುರಾತ್ರಿ ಶ್ರಮ ಹಾಕಿ ದುಡಿಯುವುದು ಮಾತ್ರವಲ್ಲದೆ ಪೂಜೆ ಪುನಸ್ಕಾರಗಳನ್ನು ಮಾಡಿ ದೇವರ ಮೊರೆ ಹೋಗುತ್ತಾನೆ….

Read More “ಹಣದ ಅವಶ್ಯಕತೆ ಬಹಳ ಇದ್ದಾಗ ಈ ಮಂತ್ರ ಪಠಿಸಿ ಸಾಕು, ಧನಪ್ರಾಪ್ತಿ ಮಾಡುವಂತಹ ವಿಶೇಷವಾದ ಮಂತ್ರ ಇದು.” »

Devotional

ಭಕ್ತರಿಗೆ ಬಂಗಾರದ ಬಿಸ್ಕೆಟ್ ನೀಡುವ ಏಕೈಕ ದೇವಸ್ಥಾನ ಇದು. ಈ ದೇವಸ್ಥಾನಕ್ಕೆ ಹೋದ ಭಕ್ತರ ಸಂಕಷ್ಟ ನಿವಾರಣೆ ಆಗುವುದು 100% ಸತ್ಯ.

Posted on May 16, 2023 By Kannada Trend News No Comments on ಭಕ್ತರಿಗೆ ಬಂಗಾರದ ಬಿಸ್ಕೆಟ್ ನೀಡುವ ಏಕೈಕ ದೇವಸ್ಥಾನ ಇದು. ಈ ದೇವಸ್ಥಾನಕ್ಕೆ ಹೋದ ಭಕ್ತರ ಸಂಕಷ್ಟ ನಿವಾರಣೆ ಆಗುವುದು 100% ಸತ್ಯ.
ಭಕ್ತರಿಗೆ ಬಂಗಾರದ ಬಿಸ್ಕೆಟ್ ನೀಡುವ ಏಕೈಕ ದೇವಸ್ಥಾನ ಇದು. ಈ ದೇವಸ್ಥಾನಕ್ಕೆ ಹೋದ ಭಕ್ತರ ಸಂಕಷ್ಟ ನಿವಾರಣೆ ಆಗುವುದು 100% ಸತ್ಯ.

ಸಾಮಾನ್ಯವಾಗಿ ಭಕ್ತರುಗಳು ದೇವಸ್ಥಾನಕ್ಕೆ ಹೋದಾಗ ದೇವರಿಗೆ ತಮ್ಮ ಕೈಲಾದಷ್ಟು ಹಣ ಕಾಣಿಕೆಯಾಗಿ ಹಾಕುತ್ತಾರೆ. ವಿಶೇಷ ಹರಕೆ ಹೊತ್ತಿದ್ದರೆ ಚಿನ್ನ ಮತ್ತು ಬೆಳ್ಳಿಯನ್ನು ಅರ್ಪಿಸುತ್ತಾರೆ. ಆದರೆ ಪ್ರಪಂಚದಲ್ಲಿ ಒಂದು ದೇವಸ್ಥಾನದಲ್ಲಿ ಮಾತ್ರ ಭಕ್ತರಿಗೆ ಚಿನ್ನದ ಬಿಸ್ಕೆಟ್ ಅನ್ನು ಕೊಡಲಾಗುತ್ತದೆ ಇಂತಹ ಒಂದು ದೇವಸ್ಥಾನ ಹಾಗೂ ಆಚರಣೆ ನಿಜವಾಗಲೂ ಭೂಮಿ ಮೇಲೆ ಇದೆಯಾ ಎನ್ನುವ ಆಶ್ಚರ್ಯ ಉಂಟಾದರೂ ಈ ರೀತಿ ಇರುವುದು ಖಂಡಿತ ಸತ್ಯ. ಯಾಕೆಂದರೆ ಜಪಾನ್ ದೇಶದ ದೇವಸ್ಥಾನ ಒಂದರಲ್ಲಿ ಇಂತಹ ಆಚರಣೆ ಇದೆ. ಈ ದೇವಸ್ಥಾನದ ಬಗ್ಗೆ…

Read More “ಭಕ್ತರಿಗೆ ಬಂಗಾರದ ಬಿಸ್ಕೆಟ್ ನೀಡುವ ಏಕೈಕ ದೇವಸ್ಥಾನ ಇದು. ಈ ದೇವಸ್ಥಾನಕ್ಕೆ ಹೋದ ಭಕ್ತರ ಸಂಕಷ್ಟ ನಿವಾರಣೆ ಆಗುವುದು 100% ಸತ್ಯ.” »

Devotional

ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ.? ಪ್ರತಿಯೊಬ್ಬ ಮಹಿಳೆಯು ತಪ್ಪದೆ ತಿಳಿದುಕೊಳ್ಳ ಬೇಕಾದ ಮಾಹಿತಿ ಇದು.!

Posted on May 15, 2023February 6, 2025 By Kannada Trend News No Comments on ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ.? ಪ್ರತಿಯೊಬ್ಬ ಮಹಿಳೆಯು ತಪ್ಪದೆ ತಿಳಿದುಕೊಳ್ಳ ಬೇಕಾದ ಮಾಹಿತಿ ಇದು.!
ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ.? ಪ್ರತಿಯೊಬ್ಬ ಮಹಿಳೆಯು ತಪ್ಪದೆ ತಿಳಿದುಕೊಳ್ಳ ಬೇಕಾದ ಮಾಹಿತಿ ಇದು.!

  ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗ ಅಲ್ಲಿ ಕಳಶ ಪ್ರತಿಷ್ಠಾಪಿಸುತ್ತಾರೆ. ಮನೆಗಳಲ್ಲೂ ಕೂಡ ಕಳಸ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ. ತಮ್ಮ ತಮ್ಮ ಮನೆ ದೇವರ ಹೆಸರನ್ನು ಹೇಳಿ ಅಥವಾ ಮಹಾಲಕ್ಷ್ಮಿಯ ಸ್ವರೂಪ ಎಂದು ಅಥವಾ ತಾಯಿ ಗೌರಿಯ ಸಂಕೇತ ಎಂದು ಮನೆಯಲ್ಲಿ ಕಳಶಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ರೀತಿ ಕಳಶವು ದೇಶರ ಮನೆಯಲ್ಲಿದ್ದರೆ ಸಾಕ್ಷಾತ್ ತಾಯಿಯೇ ಮನೆಯಲ್ಲಿ ನೆಲೆಸಿದ್ದಾಳೆ ಎನ್ನುವ ಭಾವ. ಆ ನಂಬಿಕೆಯೊಂದಿಗೆ ಪೂಜೆ ಮಾಡಲಾಗುತ್ತದೆ. ದೇವರ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಈ ಕಳಶವು…

Read More “ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ.? ಪ್ರತಿಯೊಬ್ಬ ಮಹಿಳೆಯು ತಪ್ಪದೆ ತಿಳಿದುಕೊಳ್ಳ ಬೇಕಾದ ಮಾಹಿತಿ ಇದು.!” »

Devotional

ಭಕ್ತರ ಬೇಡಿಕೆ ಕೇಳಿ ಕಣ್ಣೀರು ಸುರಿಸುವ ಆಂಜನೇಯ ದೇವಸ್ಥಾನ ಈ ದೇವಾಲಯದಲ್ಲಿ ಏನೇ ಬೇಡಿಕೊಂಡ್ರು ನೆರವೇರುತ್ತದೆ.

Posted on May 15, 2023 By Kannada Trend News No Comments on ಭಕ್ತರ ಬೇಡಿಕೆ ಕೇಳಿ ಕಣ್ಣೀರು ಸುರಿಸುವ ಆಂಜನೇಯ ದೇವಸ್ಥಾನ ಈ ದೇವಾಲಯದಲ್ಲಿ ಏನೇ ಬೇಡಿಕೊಂಡ್ರು ನೆರವೇರುತ್ತದೆ.
ಭಕ್ತರ ಬೇಡಿಕೆ ಕೇಳಿ ಕಣ್ಣೀರು ಸುರಿಸುವ ಆಂಜನೇಯ ದೇವಸ್ಥಾನ ಈ ದೇವಾಲಯದಲ್ಲಿ ಏನೇ ಬೇಡಿಕೊಂಡ್ರು ನೆರವೇರುತ್ತದೆ.

ಬೆಂಗಳೂರು ನಗರದಲ್ಲಿ ಸುಮಾರು 1000ಕ್ಕೂ ಹೆಚ್ಚು ದೇವಾಲಯಗಳಿವೆ. ಬೆಂಗಳೂರಿನಲ್ಲಿ ಶಿವ ಪಾರ್ವತಿ, ವಿಷ್ಣು, ವೆಂಕಟೇಶ್ವರ, ಅಣ್ಣಮ್ಮ ಈ ರೀತಿ ಶಕ್ತಿ ದೇವತೆಗಳಿಂದ ಹಿಡಿದು ಗಣಪತಿ, ನವಗ್ರಹಗಳು ರಾಮ ಸೀತ ಆಂಜನೇಯ ದೇವರ ದೇವಸ್ಥಾನಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ಬೆಂಗಳೂರಿನಲ್ಲಿರುವ ಒಟ್ಟು ದೇವಾಲಯಗಳಲ್ಲಿ 200 ಹೆಚ್ಚು ಆಂಜನೇಯ ದೇವಾಲಯಗಳೇ ಇವೆ. ಒಂದೊಂದು ದೇವಾಲಯಗಳು ಕೂಡ ಒಂದೊಂದು ರೀತಿಯ ವಿಶೇಷವನ್ನು ಹೊಂದಿದ್ದು ಬಾಣಸವಾಡಿಯಲ್ಲಿರುವ ದೇವಾಲಯವು ತೆಂಗಿನ ಕಾಯಿ ಆಂಜನೇಯ ದೇವಸ್ಥಾನ ಎಂದು ಹೆಸರು ಪಡೆದಿದೆ. ಮೆಜೆಸ್ಟಿಕ್ ಇಂದ 12…

Read More “ಭಕ್ತರ ಬೇಡಿಕೆ ಕೇಳಿ ಕಣ್ಣೀರು ಸುರಿಸುವ ಆಂಜನೇಯ ದೇವಸ್ಥಾನ ಈ ದೇವಾಲಯದಲ್ಲಿ ಏನೇ ಬೇಡಿಕೊಂಡ್ರು ನೆರವೇರುತ್ತದೆ.” »

Devotional

Posts pagination

Previous 1 … 7 8 9 … 12 Next

Copyright © 2025 Kannada Trend News.


Developed By Top Digital Marketing & Website Development company in Mysore