Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Devotional

ಸುಬ್ರಹ್ಮಣ್ಯ ಸ್ವಾಮಿಯ ತಲೆ ಮೇಲೆ ವಿಷ ಹಾಕಿದ್ರೂ ಅಮೃತವಾಗುತ್ತದೆ ಈ ದೇವಾಲಯಕ್ಕೆ ಬಂದರೆ ಎಲ್ಲಾ ರೋಗಗಳಿಗೂ ನಿವಾರಣೆ ಸಿಗುತ್ತದೆ.!

Posted on May 15, 2023 By Kannada Trend News No Comments on ಸುಬ್ರಹ್ಮಣ್ಯ ಸ್ವಾಮಿಯ ತಲೆ ಮೇಲೆ ವಿಷ ಹಾಕಿದ್ರೂ ಅಮೃತವಾಗುತ್ತದೆ ಈ ದೇವಾಲಯಕ್ಕೆ ಬಂದರೆ ಎಲ್ಲಾ ರೋಗಗಳಿಗೂ ನಿವಾರಣೆ ಸಿಗುತ್ತದೆ.!
ಸುಬ್ರಹ್ಮಣ್ಯ ಸ್ವಾಮಿಯ ತಲೆ ಮೇಲೆ ವಿಷ ಹಾಕಿದ್ರೂ ಅಮೃತವಾಗುತ್ತದೆ ಈ ದೇವಾಲಯಕ್ಕೆ ಬಂದರೆ ಎಲ್ಲಾ ರೋಗಗಳಿಗೂ ನಿವಾರಣೆ ಸಿಗುತ್ತದೆ.!

ಸುಬ್ರಹ್ಮಣ್ಯ ಸ್ವಾಮಿಯನ್ನು ಸ್ಕಂದ, ಮುರುಗ ಹೀಗೆಲ್ಲಾ ಕರೆಯುತ್ತಾರೆ. ನಾವು ಕರ್ನಾಟಕದಲ್ಲಿ ಸುಬ್ರಮಣ್ಯ ಸ್ವಾಮಿ ಎಂದು ಪೂಜೆ ಮಾಡುವ ದೇವರನ್ನು ತಮಿಳಿಗರು ಮುರುಗ ಎಂದು ಆರಾಧಿಸುತ್ತಾರೆ. ಈ ಶಿವನ ಪುತ್ರನ ಅನೇಕ ದೇವಾಲಯಗಳು ಭಾರತದಲ್ಲಿ ಇವೆ. ಅದರಲ್ಲೂ ದಕ್ಷಿಣದಲ್ಲಿ ಮುರುಗನಿಗೆ ಭಕ್ತರ ಅತೀ ದೊಡ್ಡ ದಂಡೇ ಇದೆ. ನಮ್ಮ ಪಕ್ಕದ ರಾಜ್ಯವಾದ ತಮಿಳನಾಡಿನಲ್ಲಿ ಕೂಡ ಮುರುಗನನ್ನು ವಿಶೇಷವಾಗಿ ಪೂಜಿಸುತ್ತಾರೆ, ಅಲ್ಲಿ ಮನೆ ಮನೆಗಳಲ್ಲೂ ಕೂಡ ಮುರುಗನ ಭಕ್ತರಿದ್ದಾರೆ. ದೇವಾಲಯಗಳ ತೊಟ್ಟಿಲು ಎಂದು ಕರೆಸಿಕೊಂಡಿರುವ ತಮಿಳುನಾಡಿನಲ್ಲೂ ಕೂಡ ಅನೇಕ ಪುರಾಣ…

Read More “ಸುಬ್ರಹ್ಮಣ್ಯ ಸ್ವಾಮಿಯ ತಲೆ ಮೇಲೆ ವಿಷ ಹಾಕಿದ್ರೂ ಅಮೃತವಾಗುತ್ತದೆ ಈ ದೇವಾಲಯಕ್ಕೆ ಬಂದರೆ ಎಲ್ಲಾ ರೋಗಗಳಿಗೂ ನಿವಾರಣೆ ಸಿಗುತ್ತದೆ.!” »

Devotional

ಮಕ್ಕಳಾಗಿಲ್ಲ ಅನ್ನೋ ಕೊರಗು ದೂರ ಮಾಡಿಸುತ್ತೆ ಈ ದೇವಸ್ಥಾನ, ಇಲ್ಲಿಗೆ ಭೇಟಿದ್ರೆ ಸಂತಾನ ಫಲ ಪಡೆಯಬಹುದು ಜೊತೆಗೆ ಹಲವು ರೋಗಗಳನ್ನು ದೂರಮಾಡುತ್ತದೆ..!

Posted on May 15, 2023May 15, 2023 By Kannada Trend News No Comments on ಮಕ್ಕಳಾಗಿಲ್ಲ ಅನ್ನೋ ಕೊರಗು ದೂರ ಮಾಡಿಸುತ್ತೆ ಈ ದೇವಸ್ಥಾನ, ಇಲ್ಲಿಗೆ ಭೇಟಿದ್ರೆ ಸಂತಾನ ಫಲ ಪಡೆಯಬಹುದು ಜೊತೆಗೆ ಹಲವು ರೋಗಗಳನ್ನು ದೂರಮಾಡುತ್ತದೆ..!
ಮಕ್ಕಳಾಗಿಲ್ಲ ಅನ್ನೋ ಕೊರಗು ದೂರ ಮಾಡಿಸುತ್ತೆ ಈ ದೇವಸ್ಥಾನ, ಇಲ್ಲಿಗೆ ಭೇಟಿದ್ರೆ ಸಂತಾನ ಫಲ ಪಡೆಯಬಹುದು ಜೊತೆಗೆ ಹಲವು ರೋಗಗಳನ್ನು ದೂರಮಾಡುತ್ತದೆ..!

ನಮಗೆ ತೊಂದರೆಯಾದಾಗ ನಾವು ಬೇಗ ದೇವರ ಮೊರೆ ಹೋಗ್ತೀವಿ. ನಮ್ಮೆಲ್ಲಾ ಕಷ್ಟಗಳಿಗೂ ದೇವರು ಪರಿಹಾರ ನೀಡ್ತಾನೆ ಅನ್ನೋದು ಎಲ್ಲರ ನಂಬಿಕೆ. ಇಲ್ಲೊಂದು ದೇವಸ್ಥಾನವಿದೆ, ಈ ದೇವಾಲಯವು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಈ ದೇವಾಲಯ ಇರೋದಾದ್ರೂ ಎಲ್ಲಿ, ಈ ದೇವಾಲಯದ ಹೆಸರೇನು, ವಿಶೇಷತೆ ಏನು, ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಳೆಯ ಐತಿಹಾಸಿಕ ಹಿನ್ನಲೆ ಹೊಂದಿರುವ ಏಕೈಕ ದೇವಾಲಯವಿದು. ಈ ದೇವಾಲಯಕ್ಕೆ ʻಮರೋಳಿ ಶ್ರೀ ಸೂರ್ಯ ನಾರಾಯಣ…

Read More “ಮಕ್ಕಳಾಗಿಲ್ಲ ಅನ್ನೋ ಕೊರಗು ದೂರ ಮಾಡಿಸುತ್ತೆ ಈ ದೇವಸ್ಥಾನ, ಇಲ್ಲಿಗೆ ಭೇಟಿದ್ರೆ ಸಂತಾನ ಫಲ ಪಡೆಯಬಹುದು ಜೊತೆಗೆ ಹಲವು ರೋಗಗಳನ್ನು ದೂರಮಾಡುತ್ತದೆ..!” »

Devotional

ಮನೆಯ ಮುಂಭಾಗ ಮತ್ತು ಹಿಂಭಾಗ ಈ ಗಿಡ ಬೆಳೆದರೆ ಆರೋಗ್ಯ ಆಯಸ್ಸು ಐಶ್ವರ್ಯ ನೆಮ್ಮದಿ ಗ್ಯಾರಂಟಿ…!

Posted on May 13, 2023February 8, 2025 By Kannada Trend News No Comments on ಮನೆಯ ಮುಂಭಾಗ ಮತ್ತು ಹಿಂಭಾಗ ಈ ಗಿಡ ಬೆಳೆದರೆ ಆರೋಗ್ಯ ಆಯಸ್ಸು ಐಶ್ವರ್ಯ ನೆಮ್ಮದಿ ಗ್ಯಾರಂಟಿ…!
ಮನೆಯ ಮುಂಭಾಗ ಮತ್ತು ಹಿಂಭಾಗ ಈ ಗಿಡ ಬೆಳೆದರೆ ಆರೋಗ್ಯ ಆಯಸ್ಸು ಐಶ್ವರ್ಯ ನೆಮ್ಮದಿ ಗ್ಯಾರಂಟಿ…!

  ಸಾಮಾನ್ಯವಾಗಿ ಹಳ್ಳಿ ಕಡೆ ಎಲ್ಲರೂ ಮನೆ ಮುಂದೆ ಹಾಗೂ ಹಿಂದೆ ಹಿತ್ತಲಿಗೆ ಎಂದು ಬಹಳ ಜಾಗ ಬಿಟ್ಟು ಕೊಂಡಿರುತ್ತಾರೆ. ಅದರಲ್ಲಿ ಮನೆಗೆ ಅಗತ್ಯವಾದ ಕೆಲವು ಸಣ್ಣ ಪುಟ್ಟ ತರಕಾರಿಗಳು, ಔಷಧೀಯ ಸಸ್ಯಗಳು ಮತ್ತು ಅಲಂಕಾರಿಕ ಗಿಡಗಳು ಹಾಗೂ ಹೂವಿನ ಗಿಡಗಳನ್ನು ಬೆಳೆಯುತ್ತಾರೆ. ಪಟ್ಟಣದಲ್ಲಿ ಎಲ್ಲರಿಗೂ ಈ ಅನುಕೂಲತೆ ಇರುವುದಿಲ್ಲ. ಮನೆಯ ಮುಂದೆ ಪಾಟ್ ಗಳಲ್ಲಿ ಆದರೂ ತಮ್ಮಿಂದ ಆದಷ್ಟು ಗಿಡಗಳನ್ನು ಸಾಕುವ ಪ್ರೀತಿ ಉಳಿಸಿಕೊಂಡಿದ್ದಾರೆ. ಈ ರೀತಿ ಗಿಡಗಳನ್ನು ನೆಡುವ ಅಭ್ಯಾಸ ನಿಮಗೆ ಇದ್ದರೆ ಈಗ…

Read More “ಮನೆಯ ಮುಂಭಾಗ ಮತ್ತು ಹಿಂಭಾಗ ಈ ಗಿಡ ಬೆಳೆದರೆ ಆರೋಗ್ಯ ಆಯಸ್ಸು ಐಶ್ವರ್ಯ ನೆಮ್ಮದಿ ಗ್ಯಾರಂಟಿ…!” »

Devotional

ಬ್ರಹ್ಮಾಂಡದಲ್ಲೇ ಅತಿ ಶಕ್ತಿಶಾಲಿಯಾದ ಮಂತ್ರ ಇದು, ಒಂದು ಬಾರಿ ಪಠಣೆ ಮಾಡಿದ್ರೆ ಸಾಕು ಜೀವನದಲ್ಲಿ ಏನು ಬೇಕಾದರೂ ಪಡೆಯಬಹುದು.!

Posted on May 13, 2023 By Kannada Trend News No Comments on ಬ್ರಹ್ಮಾಂಡದಲ್ಲೇ ಅತಿ ಶಕ್ತಿಶಾಲಿಯಾದ ಮಂತ್ರ ಇದು, ಒಂದು ಬಾರಿ ಪಠಣೆ ಮಾಡಿದ್ರೆ ಸಾಕು ಜೀವನದಲ್ಲಿ ಏನು ಬೇಕಾದರೂ ಪಡೆಯಬಹುದು.!
ಬ್ರಹ್ಮಾಂಡದಲ್ಲೇ ಅತಿ ಶಕ್ತಿಶಾಲಿಯಾದ ಮಂತ್ರ ಇದು, ಒಂದು ಬಾರಿ ಪಠಣೆ ಮಾಡಿದ್ರೆ ಸಾಕು ಜೀವನದಲ್ಲಿ ಏನು ಬೇಕಾದರೂ ಪಡೆಯಬಹುದು.!

ಈಗ ಜಗತ್ತು ನಡುತ್ತಿರುವುದು ತಂತ್ರಜ್ಞಾನದಿಂದಲೇ ಇರಬಹುದು. ಟೆಕ್ನಾಲಜಿ ಎಷ್ಟೇ ಮುಂದುವರೆದಿದ್ದರೂ ಕೂಡ ದೇವರು ಎನ್ನುವ ಒಂದು ಶಕ್ತಿಯನ್ನು ಅಥವಾ ಆ ಎನರ್ಜಿಯ ಕುತೂಹಲವನ್ನು ಭೇದಿಸಲು ಯಾವುದೇ ವಿಜ್ಞಾನಿಗಳು ಕೂಡ ಸಾಧ್ಯವಾಗಿಲ್ಲ. ಮನುಷ್ಯ ಗ್ರಹದಿಂದ ಗ್ರಹಕ್ಕೆ ಹಾರಿರಬಹುದು, ನಭವನ್ನು ದಾಟಿರಬಹುದು, ಆದರೆ ದೇವರನ್ನು ತಲುಪಲು ಸಾಧ್ಯವಿಲ್ಲ, ಪ್ರಕೃತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಹಾಗಾಗಿ ಬ್ರಹ್ಮಾಂಡದಲ್ಲಿ ದೇವರು ಎನ್ನುವ ಶಕ್ತಿಯ ಸಾಕಾರ ಇಲ್ಲದೆ ಏನೂ ಇಲ್ಲ ಎಂದು ಒಪ್ಪಿಕೊಳ್ಳಲೇಬೇಕು. ದೇವರು ಎನ್ನುವ ಸಾಕಾರ ಮೂರ್ತಿಯ ಕರ್ಣಾಕೃಪಕಟಾಕ್ಷ ಪಡೆಯಲು ತಲೆಬಾಗಲೇಬೇಕು. ಇದಕ್ಕೆ ಒಬ್ಬೊಬ್ಬರು…

Read More “ಬ್ರಹ್ಮಾಂಡದಲ್ಲೇ ಅತಿ ಶಕ್ತಿಶಾಲಿಯಾದ ಮಂತ್ರ ಇದು, ಒಂದು ಬಾರಿ ಪಠಣೆ ಮಾಡಿದ್ರೆ ಸಾಕು ಜೀವನದಲ್ಲಿ ಏನು ಬೇಕಾದರೂ ಪಡೆಯಬಹುದು.!” »

Devotional

ನಿಮ್ಮ ಮೇಲೆ ಯಾರೇ ಎಷ್ಟೇ ಮಾಟ ಮಂತ್ರ ಪ್ರಯೋಗ ಮಾಡಿದ್ರು ಅದು ನಿಮಗೆ ತಗುಲಬಾರದು ಅಂದ್ರೆ ಈ ಗಿಡದಿಂದ ಚಿಕ್ಕ ಕೆಲಸವೊಂದು ಮಾಡಿ ಸಾಕು ಯಾವ ಶಕ್ತಿಯು ನಿಮಗೆ ಏನು ಮಾಡಲ್ಲ

Posted on May 13, 2023 By Kannada Trend News No Comments on ನಿಮ್ಮ ಮೇಲೆ ಯಾರೇ ಎಷ್ಟೇ ಮಾಟ ಮಂತ್ರ ಪ್ರಯೋಗ ಮಾಡಿದ್ರು ಅದು ನಿಮಗೆ ತಗುಲಬಾರದು ಅಂದ್ರೆ ಈ ಗಿಡದಿಂದ ಚಿಕ್ಕ ಕೆಲಸವೊಂದು ಮಾಡಿ ಸಾಕು ಯಾವ ಶಕ್ತಿಯು ನಿಮಗೆ ಏನು ಮಾಡಲ್ಲ
ನಿಮ್ಮ ಮೇಲೆ ಯಾರೇ ಎಷ್ಟೇ ಮಾಟ ಮಂತ್ರ ಪ್ರಯೋಗ ಮಾಡಿದ್ರು ಅದು ನಿಮಗೆ ತಗುಲಬಾರದು ಅಂದ್ರೆ ಈ ಗಿಡದಿಂದ ಚಿಕ್ಕ ಕೆಲಸವೊಂದು ಮಾಡಿ ಸಾಕು ಯಾವ ಶಕ್ತಿಯು ನಿಮಗೆ ಏನು ಮಾಡಲ್ಲ

ನಮಗೆ ಶತ್ರುಗಳ ಕಾಟಕ್ಕಿಂತ ಶತ್ರುಗಳ ಕಾಟವೇ ಹೆಚ್ಚಾಗಿರುತ್ತದೆ. ಯಾಕೆಂದರೆ ಶತ್ರುಗಳು ನೇರ ನೇರವಾಗಿ ಹೋರಾಡಿದರೆ ಹಿತಶತ್ರುಗಳು ಜೊತೆಗೆ ಇದ್ದುಕೊಂಡು ನಮಗೆ ಕೆಟ್ಟದ್ದನ್ನು ಬಯಸುತ್ತಿರುತ್ತಾರೆ. ಹಾಗಾಗಿ ಅವರು ನೇರವಾಗಿ ಎದುರಿಸದೆ ಅಡ್ಡ ದಾರಿ ಹುಡುಕುತ್ತಾರೆ. ಇದಕ್ಕಾಗಿ ವಾಮಾಚಾರದ ಮಾರ್ಗಗಳನ್ನು ಅನುಸರಿಸಲು ಕೂಡ ಅವರು ಹಿಂಜರಿಯುವುದಿಲ್ಲ. ಈ ರೀತಿ ಹಿತಶತ್ರುಗಳ ಉಂಟಾಗುವುದಕ್ಕೆ ಸಾಕಷ್ಟು ಕಾರಣಗಳಿವೆ. ಯಾರಾದರೂ ಜೀವನದಲ್ಲಿ ಮುಂದೆ ಬರುತ್ತಿದ್ದರೆ, ಯಾರ ಕುಟುಂಬದಲ್ಲಾದರೂ ಸುಖ ಶಾಂತಿ ನೆಮ್ಮದಿ ನೆಲೆಸಿ ಸಂಬಂಧಗಳು ಚೆನ್ನಾಗಿದ್ದರೆ ಹಿತ ಶತ್ರುಗಳಿಗೆ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ…

Read More “ನಿಮ್ಮ ಮೇಲೆ ಯಾರೇ ಎಷ್ಟೇ ಮಾಟ ಮಂತ್ರ ಪ್ರಯೋಗ ಮಾಡಿದ್ರು ಅದು ನಿಮಗೆ ತಗುಲಬಾರದು ಅಂದ್ರೆ ಈ ಗಿಡದಿಂದ ಚಿಕ್ಕ ಕೆಲಸವೊಂದು ಮಾಡಿ ಸಾಕು ಯಾವ ಶಕ್ತಿಯು ನಿಮಗೆ ಏನು ಮಾಡಲ್ಲ” »

Devotional

ಮನೆ ಕಟ್ಟುವ ಆಸೆ ಇದ್ದವರು ಅಥವಾ ಭೂಮಿಗೆ ಸಂಬಂಧಪಟ್ಟ ಸಮಸ್ಯೆ ಇದ್ದವರು ಈ ದೇವಾಲಯಕ್ಕೆ ಭೇಟಿ ಕೊಡಿ ಸಾಕು. ನಿಮ್ಮ ಸಂಕಷ್ಟಗಳು ನಿವಾರಣೆಯಾಗುತ್ತದೆ.

Posted on May 13, 2023May 13, 2023 By Kannada Trend News No Comments on ಮನೆ ಕಟ್ಟುವ ಆಸೆ ಇದ್ದವರು ಅಥವಾ ಭೂಮಿಗೆ ಸಂಬಂಧಪಟ್ಟ ಸಮಸ್ಯೆ ಇದ್ದವರು ಈ ದೇವಾಲಯಕ್ಕೆ ಭೇಟಿ ಕೊಡಿ ಸಾಕು. ನಿಮ್ಮ ಸಂಕಷ್ಟಗಳು ನಿವಾರಣೆಯಾಗುತ್ತದೆ.
ಮನೆ ಕಟ್ಟುವ ಆಸೆ ಇದ್ದವರು ಅಥವಾ ಭೂಮಿಗೆ ಸಂಬಂಧಪಟ್ಟ ಸಮಸ್ಯೆ ಇದ್ದವರು ಈ ದೇವಾಲಯಕ್ಕೆ ಭೇಟಿ ಕೊಡಿ ಸಾಕು. ನಿಮ್ಮ ಸಂಕಷ್ಟಗಳು ನಿವಾರಣೆಯಾಗುತ್ತದೆ.

ಮೈಸೂರಿನಿಂದ ಸುಮಾರು 50 km ದೂರದ ಕಲ್ಲಹಳ್ಳಿ ಎನ್ನುವ ಗ್ರಾಮದಲ್ಲಿ ಪುರಾತನವಾದ ಶ್ರೀ ಭೂ ವರಹನಾಥ ದೇಗುಲವಿದೆ. ಈ ದೇವಾಲಯಕ್ಕೆ ಸುಮಾರು 2500ಕ್ಕೂ ಹೆಚ್ಚಿನ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ದಾಖಲೆಗಳ ಪ್ರಕಾರ ಹೊಯ್ಸಳರ ಕಾಲದಲ್ಲಿ ಹೊಯ್ಸಳರ ದೊರೆ ವೀರಬಳ್ಳಾಲ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದನು ಎಂದು ಹೇಳಲಾಗುತ್ತದೆ. ಈ ದೇವಸ್ಥಾನದ ಅಧಿ ದೇವತೆ ಭೂ ವರಹನಾಥ ಸ್ವಾಮಿ. ಈ ಭೂ ವರಹ ಸ್ವಾಮಿ ದೇವಾಲಯಕ್ಕೆ ಪ್ರತಿನಿತ್ಯ ಕೂಡ ಸಾವಿರಾರು ಸಂಖ್ಯೆಯಲ್ಲಿ ಜನ ಸಾಗರ ಹರಿದು ಬರುತ್ತದೆ. ಆದರೆ…

Read More “ಮನೆ ಕಟ್ಟುವ ಆಸೆ ಇದ್ದವರು ಅಥವಾ ಭೂಮಿಗೆ ಸಂಬಂಧಪಟ್ಟ ಸಮಸ್ಯೆ ಇದ್ದವರು ಈ ದೇವಾಲಯಕ್ಕೆ ಭೇಟಿ ಕೊಡಿ ಸಾಕು. ನಿಮ್ಮ ಸಂಕಷ್ಟಗಳು ನಿವಾರಣೆಯಾಗುತ್ತದೆ.” »

Devotional

ಎಷ್ಟೇ ದುಡಿದ್ರು ಕೈನಲ್ಲಿ ಹಣ ನಿಲ್ಲುತ್ತಿಲ್ಲವೇ, ಉಪ್ಪಿನಿಂದ ಈ ರೀತಿ ಮಾಡಿ ಸಾಕು ಎಲ್ಲಾ ರೀತಿ ಹಣದ ಸಮಸ್ಯೆ ನಿವಾರಣೆ ಆಗುತ್ತೆ.!

Posted on May 12, 2023May 12, 2023 By Kannada Trend News No Comments on ಎಷ್ಟೇ ದುಡಿದ್ರು ಕೈನಲ್ಲಿ ಹಣ ನಿಲ್ಲುತ್ತಿಲ್ಲವೇ, ಉಪ್ಪಿನಿಂದ ಈ ರೀತಿ ಮಾಡಿ ಸಾಕು ಎಲ್ಲಾ ರೀತಿ ಹಣದ ಸಮಸ್ಯೆ ನಿವಾರಣೆ ಆಗುತ್ತೆ.!
ಎಷ್ಟೇ ದುಡಿದ್ರು ಕೈನಲ್ಲಿ ಹಣ ನಿಲ್ಲುತ್ತಿಲ್ಲವೇ, ಉಪ್ಪಿನಿಂದ ಈ ರೀತಿ ಮಾಡಿ ಸಾಕು ಎಲ್ಲಾ ರೀತಿ ಹಣದ ಸಮಸ್ಯೆ ನಿವಾರಣೆ ಆಗುತ್ತೆ.!

ಕೆಲವರಿಗೆ ಎಷ್ಟೇ ದುಡಿದರು ಕೂಡ ಹಣ ಕೈಯಲ್ಲೇ ನಿಲ್ಲುವುದಿಲ್ಲ, ಇನ್ನು ಕೆಲವರಿಗೆ ಅವರು ಬೇರೆಯವರಿಗೆ ಕೊಟ್ಟಿದ್ದ ಹಣ ವಾಪಸ್ಸು ಬರುವುದಿಲ್ಲ, ಕೆಲವರು ಚೀಟಿ ಹಾಕಿ, ಅವಧಿ ಮುಗಿದಿದ್ದರೂ ಹಣ ಸಿಗದೆ ಈ ರೀತಿ ಹಣ ಎಲ್ಲಾದರೂ ಸಿಕ್ಕಿಹಾಕಿಕೊಂಡಿದ್ದರೆ ಅಥವಾ ನೀವು ದುಡಿದ ಹಣ ಉಳಿಯುತ್ತಿಲ್ಲ ಎಂದರೆ ಉಪ್ಪಿನಿಂದ ನೀವು ಉಪಾಯ ಮಾಡಿಕೊಂಡು ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಉಪ್ಪಿಗೆ ಇಷ್ಟೊಂದು ಶಕ್ತಿ ಇದೆ ಯಾಕೆಂದರೆ ಉಪ್ಪನ್ನು ಸಾಕ್ಷಾತ್ ಲಕ್ಷ್ಮಿ ದೇವಿ ಅವತಾರ ಎಂದು ನಂಬಲಾಗಿದೆ. ಲಕ್ಷ್ಮಿ ದೇವಿಯು…

Read More “ಎಷ್ಟೇ ದುಡಿದ್ರು ಕೈನಲ್ಲಿ ಹಣ ನಿಲ್ಲುತ್ತಿಲ್ಲವೇ, ಉಪ್ಪಿನಿಂದ ಈ ರೀತಿ ಮಾಡಿ ಸಾಕು ಎಲ್ಲಾ ರೀತಿ ಹಣದ ಸಮಸ್ಯೆ ನಿವಾರಣೆ ಆಗುತ್ತೆ.!” »

Devotional

500 ರೂಪಾಯಿ ಬಾಡಿಗೆ ಮನೆಯಲ್ಲಿ ಇದ್ದ ನಾನು ಇಂದು 1.5 ಕೋಟಿ ಮೌಲ್ಯದ ಮನೆ ಕಟ್ಟಿದ್ದಿನಿ ಇದೆಲ್ಲದಕ್ಕೂ ಕಾರಣ ಕುಬೇರಲಕ್ಷ್ಮಿ ವ್ರತ, ನೀವು ಒಂದು ಸಲ ಈ ವ್ರತ ಮಾಡಿ ಸಕಲವು ದೊರೆಯುತ್ತದೆ

Posted on May 12, 2023February 5, 2025 By Kannada Trend News No Comments on 500 ರೂಪಾಯಿ ಬಾಡಿಗೆ ಮನೆಯಲ್ಲಿ ಇದ್ದ ನಾನು ಇಂದು 1.5 ಕೋಟಿ ಮೌಲ್ಯದ ಮನೆ ಕಟ್ಟಿದ್ದಿನಿ ಇದೆಲ್ಲದಕ್ಕೂ ಕಾರಣ ಕುಬೇರಲಕ್ಷ್ಮಿ ವ್ರತ, ನೀವು ಒಂದು ಸಲ ಈ ವ್ರತ ಮಾಡಿ ಸಕಲವು ದೊರೆಯುತ್ತದೆ
500 ರೂಪಾಯಿ ಬಾಡಿಗೆ ಮನೆಯಲ್ಲಿ ಇದ್ದ ನಾನು ಇಂದು 1.5 ಕೋಟಿ ಮೌಲ್ಯದ ಮನೆ ಕಟ್ಟಿದ್ದಿನಿ ಇದೆಲ್ಲದಕ್ಕೂ ಕಾರಣ ಕುಬೇರಲಕ್ಷ್ಮಿ ವ್ರತ, ನೀವು ಒಂದು ಸಲ ಈ ವ್ರತ ಮಾಡಿ ಸಕಲವು ದೊರೆಯುತ್ತದೆ

  ಲಕ್ಷ್ಮಿ ಕುಬೇರ ವ್ರತದ ಬಗ್ಗೆ ಆಸಕ್ತಿ ಎಲ್ಲರಿಗೂ ಇರುತ್ತದೆ. ಯಾಕೆಂದರೆ ಈ ವ್ರತ ಪಾಲಿಸುವವರಿಗೆ ತಪ್ಪದೆ ಲಕ್ಷ್ಮಿಯ ಕೃಪಾಕಟಾಕ್ಷ ದೊರೆಯುತ್ತದೆ. ಮನೆಯಲ್ಲಿ ಎಷ್ಟೇ ಆರ್ಥಿಕ ಸಂಕಷ್ಟ ಇದ್ದರೂ ಹಣಕಾಸಿನ ತೊಂದರೆಗಳು ಎಷ್ಟೇ ಭಾದಿಸುತ್ತಿದ್ದರು ಭಕ್ತಿಯಿಂದ ಈ ವ್ರತವನ್ನು ನಿಯಮ ಪ್ರಕಾರ ಪಾಲಿಸಿದರೆ ಅವರೆಲ್ಲಾ ಕಷ್ಟಗಳು ಕೂಡ ದೂರ ಆಗುತ್ತವೆ. ಇದಕ್ಕೆ ಯಾವುದೇ ಬೇಧವಿಲ್ಲದೆ ಪುರುಷರು, ಮಹಿಳೆಯರು, ವಿಧವೆಯರು, ಸುಮಂಗಲಿಯರು ಕನ್ಯೆಯರು ಯಾರು ಬೇಕಾದರೂ ಆಚರಿಸಬಹುದು. ಇದನ್ನು ಅಮಾವಾಸ್ಯೆ ದಿನ ಆರಂಭಿಸಿದರೆ ತುಂಬಾ ಒಳ್ಳೆಯದು ಅಥವಾ ಅಮಾವಾಸ್ಯೆ…

Read More “500 ರೂಪಾಯಿ ಬಾಡಿಗೆ ಮನೆಯಲ್ಲಿ ಇದ್ದ ನಾನು ಇಂದು 1.5 ಕೋಟಿ ಮೌಲ್ಯದ ಮನೆ ಕಟ್ಟಿದ್ದಿನಿ ಇದೆಲ್ಲದಕ್ಕೂ ಕಾರಣ ಕುಬೇರಲಕ್ಷ್ಮಿ ವ್ರತ, ನೀವು ಒಂದು ಸಲ ಈ ವ್ರತ ಮಾಡಿ ಸಕಲವು ದೊರೆಯುತ್ತದೆ” »

Devotional

ಕಳೆದುಕೊಂಡಿದ್ದು ಏನೇ ಆಗಲಿ ಯಾವುದೇ ಆಗಲಿ ಈ ದೇವಲಾಯಕ್ಕೆ ಒಮ್ಮೆ ಭೇಟಿ ನೀಡಿ ಮರಳಿ ಸಿಗುತ್ತೆ.

Posted on May 12, 2023February 4, 2025 By Kannada Trend News No Comments on ಕಳೆದುಕೊಂಡಿದ್ದು ಏನೇ ಆಗಲಿ ಯಾವುದೇ ಆಗಲಿ ಈ ದೇವಲಾಯಕ್ಕೆ ಒಮ್ಮೆ ಭೇಟಿ ನೀಡಿ ಮರಳಿ ಸಿಗುತ್ತೆ.
ಕಳೆದುಕೊಂಡಿದ್ದು ಏನೇ ಆಗಲಿ ಯಾವುದೇ ಆಗಲಿ ಈ ದೇವಲಾಯಕ್ಕೆ ಒಮ್ಮೆ ಭೇಟಿ ನೀಡಿ ಮರಳಿ ಸಿಗುತ್ತೆ.

  ನಮ್ಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ಎನ್ನುವಲ್ಲಿ ಪುರಾಣ ಪ್ರಸಿದ್ದಿಯಾದ ಶ್ರೀ ರಾಜರಾಜೇಶ್ವರಿ ತಾಯಿಯ ದೇವಸ್ಥಾನ ಇದೆ. ಈ ದೇವಾಲಯವನ್ನು ಸಾವಿರ ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ ಎಂದು ನಂಬಲಾಗಿದ್ದು, ಈ ದೇವಸ್ಥಾನದ ಪ್ರತಿಷ್ಠಾಪನೆ ಹಿಂದೆ ಕೂಡ ಒಂದು ಕಥೆ ಇದೆ. ಸುರಥ ಮಹಾರಾಜ ಎನ್ನುವ ಮಹಾರಾಜನು ಯುದ್ಧದಲ್ಲಿ ಸೋತು ಶತ್ರುಗಳಿಂದ ತನ್ನ ಎಲ್ಲಾ ಸಂಪತ್ತನ್ನು ಕಳೆದುಕೊಂಡಿರುತ್ತಾನೆ. ಬಳಿಕ ಜೀವನದಲ್ಲಿ ಬೇಸರವಾಗಿ ಕಾಡು ಮಾರ್ಗದಲ್ಲಿ ಹೋಗುತ್ತಿರುವಾಗ ಸುಮೇಧ ಎನ್ನುವ ಒಬ್ಬ ಮುನಿ ಸಿಗುತ್ತಾರೆ….

Read More “ಕಳೆದುಕೊಂಡಿದ್ದು ಏನೇ ಆಗಲಿ ಯಾವುದೇ ಆಗಲಿ ಈ ದೇವಲಾಯಕ್ಕೆ ಒಮ್ಮೆ ಭೇಟಿ ನೀಡಿ ಮರಳಿ ಸಿಗುತ್ತೆ.” »

Devotional

ಸ್ವಂತ ಮನೆ ಕಟ್ಟುವ ಆಸೆ ಇರುವವರು ಭೂ ವರಹಾ ಸ್ವಾಮಿಯ ಈ ಮಂತ್ರವನ್ನು ಕೇವಲ 21 ಬಾರಿ ಪಠಿಸಿ ನಂತರ ಆಗುವ ಚಮತ್ಕಾರ ನೋಡಿ.

Posted on May 12, 2023 By Kannada Trend News No Comments on ಸ್ವಂತ ಮನೆ ಕಟ್ಟುವ ಆಸೆ ಇರುವವರು ಭೂ ವರಹಾ ಸ್ವಾಮಿಯ ಈ ಮಂತ್ರವನ್ನು ಕೇವಲ 21 ಬಾರಿ ಪಠಿಸಿ ನಂತರ ಆಗುವ ಚಮತ್ಕಾರ ನೋಡಿ.
ಸ್ವಂತ ಮನೆ ಕಟ್ಟುವ ಆಸೆ ಇರುವವರು ಭೂ ವರಹಾ ಸ್ವಾಮಿಯ ಈ ಮಂತ್ರವನ್ನು ಕೇವಲ 21 ಬಾರಿ ಪಠಿಸಿ ನಂತರ ಆಗುವ ಚಮತ್ಕಾರ ನೋಡಿ.

ಪ್ರತಿಯೊಬ್ಬರಿಗೂ ಕೂಡ ಮನೆ ಕಟ್ಟಬೇಕು ಎನ್ನುವ ಆಸೆ ಇರುತ್ತದೆ. ಮನೆ ಎನ್ನುವುದು ಜೀವಮಾನದ ಕನಸು. ಯಾಕೆಂದರೆ ಸ್ವಂತ ಮನೆಯಲ್ಲಿ ಇರುವಷ್ಟು ನೆಮ್ಮದಿ ನಿರಾಳ ಮನೋಭಾವ ಬೇರೆ ಎಲ್ಲೃ ಸಿಗುವುದಿಲ್ಲ. ಹುಟ್ಟಿದಾಗಲಿಂದ ಇನ್ನೊಬ್ಬರ ಮನೆಯಲ್ಲಿ ಅಥವಾ ಬಾಡಿಗೆ ಮನೆಯಲ್ಲಿ ಇದ್ದವರಿಗೆ ಆ ನೋವು ಗೊತಿರುತ್ತದೆ. ಹಾಗಾಗಿ ಅದು ಪುಟ್ಟ ಗೂಡು ಆಗಿದ್ದರೂ ಪರವಾಗಿಲ್ಲ ಆದರೆ ಅದು ಸ್ವತಂತ್ರವಾದ ಅರಮನೆಯಂತೆ ಇರುತ್ತದೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಈ ಕಾರಣಕ್ಕಾಗಿ ಬಹಳ ಚಿಕ್ಕ ವಯಸ್ಸಿನಿಂದಲೇ ಆನೇಕರು ಹಣ ಕೂಡಿಡುತ್ತಾರೆ. ಸಾಲ…

Read More “ಸ್ವಂತ ಮನೆ ಕಟ್ಟುವ ಆಸೆ ಇರುವವರು ಭೂ ವರಹಾ ಸ್ವಾಮಿಯ ಈ ಮಂತ್ರವನ್ನು ಕೇವಲ 21 ಬಾರಿ ಪಠಿಸಿ ನಂತರ ಆಗುವ ಚಮತ್ಕಾರ ನೋಡಿ.” »

Devotional

Posts pagination

Previous 1 … 8 9 10 … 12 Next

Copyright © 2025 Kannada Trend News.


Developed By Top Digital Marketing & Website Development company in Mysore