Mysore: ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತು ನೀಡಲು ನಟಿ ತಮನ್ನಾ ಪಡೆದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಶಾಕ್ ಆಗುತ್ತೆ.!

ಮಿಲ್ಕಿ ಬ್ಯೂಟಿ ತಮನ್ನಾ (ACTRESS THAMANNA)ಎಲ್ಲರಿಗೂ ಇಷ್ಟ ಪಾನ್ ಇಂಡಿಯ ನಟಿಯಾಗಿರುವ ಈಕೆಗೆ ಕರ್ನಾಟಕ ಸೇರಿದಂತೆ ಪ್ರಪಂಚದಾದ್ಯಂತ ದೊಡ್ಡಮಟ್ಟದ ಅಭಿಮಾನಿಗಳು ಇದ್ದಾರೆ. ಆದರೆ ಕರ್ನಾಟಕದ ಉತ್ಪನ್ನವಾದ ಮೈಸೂರು ಸ್ಟ್ಯಾಂಡರ್ಡ್ ಸೋಪ್ ಗೆ (MYSORE SANDAL SOAP) ಈಕೆಯನ್ನು ರಾಯಭಾರಿಯಾಗಿ (BRAND AMBASSADOR) ಜೀವಿಸಿರುವ ವಿಚಾರ ಮಾತ್ರ ಕರ್ನಾಟಕ ಇಚ್ಛೆಗೆ ವಿರೋಧವಾಗಿದೆ ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಚರ್ಚೆಯಿಂದ ಸ್ಪಷ್ಟವಾಗಿದೆ. ಕಳೆದೊಂದು ವಾರದಿಂದ ಈ ಒಂದು ವಿಷಯ ಬಾರಿ ಚರ್ಚೆ ಆಗುತ್ತಿದೆ. ಕನ್ನಡ ಪರ ಸಂಘಟನೆಗಳು ಹಾಗೂ … Read more

ಸರ್ಕಾರಿ ನೌಕರರಿಗೆ ‘7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಅಧಿಕೃತ ಆದೇಶ.!

ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಸಿದ್ಧರಾಮಯ್ಯ ಅವರು ದಿನಾಂಕ 01-07-2022ರಿಂದಲೇ ಜಾರಿಗೆ ಬರುವಂತೆ 7ನೇ ವೇತನ ಆಯೋಗ(7th Pay Commission)ದ ವರದಿಯಂತೆ ವೇತನ (Salary)ಜಾರಿಗೊಳಿಸುವುದಾಗಿ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ರಾಜ್ಯ ಸರ್ಕಾರ(State Govt)ದಿಂದ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಸಂಬಂಧ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್ ಅವರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ದಿನಾಂಕ: 19.11.2022ರ ಆದೇಶದಲ್ಲಿ ರಚಿಸಲಾಗಿದ್ದ 7ನೇ ರಾಜ್ಯ ವೇತನ … Read more

ದೇವರ ಹುಂಡಿಗೆ ಎಷ್ಟು ಹಣ ಹಾಕಿದರೆ ಏನು ಫಲ ನೋಡಿ.!

  * ಜೀವನದ ಕಷ್ಟ ಮತ್ತು ದೋಷಗಳು ದೂರವಾಗಲು ದೇವರಲ್ಲಿ ನಾವು ಪ್ರಾರ್ಥನೆ ಮಾಡುವುದು ಸಹಜ. ಅದರಲ್ಲೂ ನಾವು ಮಾಡುವ ಕೆಲವು ಪರಿಹಾರಗಳು ವಿಶೇಷ ಫಲಗಳನ್ನು ನೀಡುತ್ತದೆ. ದೇವಸ್ಥಾನಗಳಿಗೆ ಹೋಗಿ ದೇವರ ಹುಂಡಿಗೆ ಕಾಣಿಕೆ ಅರ್ಪಿಸಿ ಬರುವುದು ಕೂಡ ಒಂದು ರೀತಿಯ ಪರಿಹಾರವೇ ಆಗಿದೆ. * ಹುಂಡಿಗೆ ಹಣ ಹಾಕುವ ಮೂಲಕ ದೇವರು ನಮ್ಮೆಲ್ಲಾ ಸಂಕಷ್ಟಗಳನ್ನು ದೂರ ಮಾಡಿ ಸುಖ ಸಮೃದ್ಧಿ ನೀಡುತ್ತಾನೆಂಬ ನಂಬಿಕೆ ಇದೆ. ಇದರಿಂದ ಮನಸ್ಸಿಗೂ ಸಮಾಧಾನ ಸಿಗುತ್ತದೆ. * ಇದು ಕೇವಲ ಒಂದು … Read more

ಈ ನಕ್ಷತ್ರದಲ್ಲಿ ನೀವು ಜನಿಸಿದ್ದರೆ ನೀವೇ ಅದೃಷ್ಟವಂತರು, ಬೇಕಿದ್ದರೆ ಪರೀಕ್ಷಿಸಿ ನೋಡಿ.!

  27 ನಕ್ಷತ್ರಪುಂಜಗಳಲ್ಲಿ ಕೆಲವೊಂದು ನಕ್ಷತ್ರಗಳಲ್ಲಿ ಜನಿಸಿದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಶುಭಫಲಗಳನ್ನು ಕೊಡುತ್ತವೆ ಆ ನಕ್ಷತ್ರಗಳು. ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ಜಯ ಶೀಲರನ್ನಾಗಿ ಮಾಡುತ್ತದೆ. ಕೇವಲ ಅವರ ಕೆಲಸ ಕಾರ್ಯಗಳಷ್ಟೇ ಅಲ್ಲದೆ ಅವರ ಜೀವನದುದ್ದಕ್ಕೂ ಕೂಡ ಅವರು ಎಲ್ಲದರಲ್ಲಿಯೂ ಕೂಡ ಯಶಸ್ಸನ್ನೇ ಕಾಣಬಹುದು. ಹೀಗೆ ಈ ವಿಚಾರವಾಗಿ ಸಂಬಂಧಿಸಿ ದಂತೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಅನುಗುಣವಾಗಿ ಯಾವ ನಕ್ಷತ್ರ ಹೊಂದಿದವರು ತಮ್ಮ ಜೀವನದಲ್ಲಿ ಅತಿ ಹೆಚ್ಚಿನ ಅದೃಷ್ಟವನ್ನು ಪಡೆಯುತ್ತಾರೆ ಹಾಗೂ … Read more

ಹೆಣ್ಣು ಮಕ್ಕಳಿಗೆ ಈ ಹೆಸರುಗಳನ್ನು ಇಟ್ಟರೆ ತೊಂದರೆಗಳೇ ಹೆಚ್ಚು.!

  ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಂದು ಹೆಸರಿಗೂ ಕೂಡ ಅದರದ್ದೆ ಆದಂತಹ ಕೆಲವೊಂದು ಶಕ್ತಿ ಇರುತ್ತದೆ ಎಂದೇ ಹೇಳುತ್ತಾರೆ. ಅದೇ ರೀತಿಯಾಗಿ ಹೆಣ್ಣುಮಕ್ಕಳಿಗೆ ಕೆಲವೊಂದು ಹೆಸರುಗಳನ್ನು ಇಡುವುದ ರಿಂದ ಅವರು ತಮ್ಮ ಜೀವನದಲ್ಲಿ ಆದಷ್ಟು ನಷ್ಟವನ್ನೇ ಅನುಭವಿಸುತ್ತಾರೆ ಎನ್ನುವಂತಹ ಮಾತನ್ನು ಸಹ ಸಂಖ್ಯಾ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹೌದು ಸಂಖ್ಯಾಶಾಸ್ತ್ರದಲ್ಲಿ ಕೆಲವೊಂದು ಅಕ್ಷರದಿಂದ ಪ್ರಾರಂಭವಾಗು ವುದು ಹಾಗೂ ತಮ್ಮ ಹೆಸರಿನ ಕೊನೆಯಲ್ಲಿ ಈ ಒಂದು ಅಕ್ಷರ ಬಂದರೆ ಅದು ಅವರಿಗೆ ನಷ್ಟವನ್ನು ತಂದು ಕೊಡುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ … Read more

ಮೊಬೈಲ್‌ನಲ್ಲಿ ದೇವರ ವಾಲ್ ಪೇಪರ್ ಇದ್ರೆ ಹುಷಾರ್.!

  ಪ್ರತಿಯೊಬ್ಬರೂ ಕೂಡ ತಮ್ಮ ಮೊಬೈಲ್ ಗಳಲ್ಲಿ ಒಂದೊಂದು ರೀತಿಯ ವಾಲ್ಪೇಪರ್ ಅನ್ನು ಇಟ್ಟುಕೊಳ್ಳುತ್ತಾರೆ ಆದರೆ ಕೆಲವೊಂದಷ್ಟು ಜನ ತಮ್ಮ ವಾಲ್ಪೇಪರ್ ಗೆ ಕೆಲವೊಂದಷ್ಟು ದೇವರ ಫೋಟೋಗಳನ್ನು ಹಾಕಿಕೊಳ್ಳುತ್ತಾರೆ. ಆದರೆ ನಾವು ನಮ್ಮ ಮೊಬೈಲ್ ನಲ್ಲಿ ಹಾಕಿಕೊಳ್ಳುವ ವಾಲ್ಪೇಪರ್ ಕೂಡ ನಮ್ಮ ಜೀವನದ ಕೆಲವೊಂದಷ್ಟು ಪರಿಸ್ಥಿತಿಗಳನ್ನು ಸಂದರ್ಭಗಳನ್ನು ಸರಿಪಡಿಸುತ್ತದೆ ಎಂದರೆ ಪ್ರತಿಯೊಬ್ಬರೂ ಕೂಡ ನಂಬಲೇಬೇಕು. ಹಾಗಾದರೆ ಮೊಬೈಲ್ ನಲ್ಲಿ ನಾವು ಯಾವುದೆಲ್ಲ ರೀತಿಯ ದೇವರ ಫೋಟೋಗಳನ್ನು ವಾಲ್ಪೇಪರ್ ಆಗಿ ನಿಲ್ಲಿಸಿಕೊಳ್ಳ ಬಹುದು ಹಾಗೂ ಆ ದೇವರ ಫೋಟೋ … Read more

ಬಕೆಟ್ ಗೆ ಕಟ್ಟಿದ ಉಪ್ಪಿನ ಕಲೆಗಳನ್ನು ಈ ರೀತಿಯಾಗಿ ಸುಲಭವಾಗಿ ಕ್ಲೀನ್ ಮಾಡುವ ವಿಧಾನ.!

  ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಶ್ ರೂಮ್ ಗಳಲ್ಲಿ ಬಕೆಟ್ ಇಟ್ಟಿರುತ್ತೇವೆ. ಸ್ನಾನದ ಮನೆ ಹಾಗೂ ಟಾಯ್ಲೆಟ್ ಬಕೆಟ್ ಗಳಲ್ಲಿ ಸದಾ ಕಾಲ ನೀರು ತುಂಬಿರುವುದರಿಂದ ಅವು ಕಲೆ ಕಟ್ಟುತ್ತವೆ. ನಮ್ಮ ಮನೆಗೆ ಬರುವ ನೀರು ಗಡುಸಾಗಿದ್ದರೆ ಇದರ ಸುತ್ತ ಕಲೆ ಕಟ್ಟಿ ಬಿಡುತ್ತದೆ ಇದು ಹೇಗಾಗುತ್ತದೆ ಎಂದರೆ ಬಕೆಟ್ ಬಣ್ಣ ಹೋಗಿ ಮೇಲೆ ಬಿಳಿ ಬಣ್ಣದಲ್ಲಿ ಚಕ್ಕೆ ರೀತಿ ಕಟ್ಟಿಕೊಂಡು ಬಿಟ್ಟಿರುತ್ತದೆ. ಇದನ್ನು ಬಳಸುವುದಕ್ಕೆ ಬೇಸರ ಯಾರಾದರೂ ಸ್ನೇಹಿತರು ನೆಂಟರು ಬಂದಾಗ ಇದನ್ನು ನೋಡಿದರೆ ಕ್ಲೀನ್ … Read more

ವಯಸ್ಸಾದವರು ಬೀಳಬಾರದೆಂದರೆ ಈ 5 ವ್ಯಾಯಾಮ ಮಾಡಿ ಸಾಕು.!

  ವಯಸ್ಸಾದವರು ಅಲ್ಲಲ್ಲಿ ಕುಸಿದು ಬೀಳುತ್ತಾರೆ. ಇದು ಅವರಿಗೆ ಹಾಗೂ ಅವರ ಕುಟುಂಬದವರಿಗೆ ದೊಡ್ಡ ಟೆನ್ಶನ್ ಆಗಿರುತ್ತದೆ. ಇದು ವಯೋಸಹಜ ಸಮಸ್ಯೆ ಕೂಡ ಎನಿಸಿ ಕೊಂಡಿದೆ. WHO ಸಂಶೋಧನೆಯ ಪ್ರಕಾರವಾಗಿ 65 ವಯಸ್ಸಾದವರಲ್ಲಿ 35% ಜನ ವರ್ಷಕ್ಕೆ ಒಮ್ಮೆಯಾದರೂ ಬೀಳುತ್ತಾರೆ. ವಯಸ್ಸಾಗುತ್ತಾ ಹೋದಂತೆ ದೇಹದ ಸಮತೋಲನ ತಪ್ಪುತ್ತದೆ, ಮಾಂಸಖಂಡಗಳಲ್ಲಿ ಶಕ್ತಿ ಕಡಿಮೆ ಆಗುತ್ತದೆ, ಮೂಳೆಗಳು ದುರ್ಬಲವಾಗುತ್ತದೆ, ದೃಷ್ಟಿ ಮಂದವಾಗುವುದು ಅಥವಾ ಇನ್ಯಾವುದೋ ಕಾಯಿಲೆಗೆ ತೆಗೆದುಕೊಳ್ಳುವ ಔಷಧಿಗಳ ಮಂಪರಿನ ಕಾರಣವೂ ಈ ರೀತಿ ಕುಸಿಯುವುದಕ್ಕೆ ಕಾರಣವಾಗಿದೆ. ಈ ರೀತಿ … Read more

ಯುಗಾದಿಗೂ ಮುಂಚೆ ಈ ನಾಲ್ಕು ವಸ್ತುಗಳಲ್ಲಿ ಯಾವುದಾದರೂ ಒಂದನ್ನು ನಿಮ್ಮ ಮನೆಗೆ ತಂದರೆ ನೀವೇ ಧನವಂತರು.

  ಯುಗಾದಿ ಎಂದರೆ ಯುಗದ ಆದಿ. ಯುಗಾದಿ ದಿನದಂದು ಹೊಸ ಸಂವತ್ಸರ ಆರಂಭವಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರವಾಗಿ ಇದೇ ಹೊಸ ವರ್ಷ, ಈ ವರ್ಷ ಏಪ್ರಿಲ್ 9ರಂದು ಶುಭಕೃತ್ ಸಂವತ್ಸರ ಮುಗಿದು ಕ್ರೋಧಿ ಸಂವತ್ಸರ ಆರಂಭವಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ನೀವು ನಿಮ್ಮ ಮನೆಗೆ ಕೆಲ ವಸ್ತುಗಳನ್ನು ಖರೀದಿಸಿ ತರುವುದರಿಂದ ನಿಮ್ಮ ಯೋಗ ವೃದ್ಧಿಯಾಗುತ್ತದೆ ಮತ್ತು ಈ ವರ್ಷ ಪೂರ್ತಿ ನಿಮ್ಮ ಮನೆಯಲ್ಲಿ ಧನ ಧಾನ್ಯ ಸಂಪತ್ತು ಐಶ್ವರ್ಯ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ತಾಯಿ ಮಹಾಲಕ್ಷ್ಮಿ … Read more

ಮೀನಾ ರಾಶಿಯವರಿಗೆ ಏಪ್ರಿಲ್-2024 ತಿಂಗಳ ಭವಿಷ್ಯ ಹೇಗಿರುತ್ತದೆ ಗೊತ್ತಾ.?

  ಮೀನ ರಾಶಿಯವರಿಗೆ ಈಗಾಗಲೇ ಸಾಡೇಸಾತಿ ಪ್ರಭಾವ ಕಾಡುತ್ತಿದೆ. ಆದರೂ ಇದರ ನಡುವೆ ಹೊಸ ವರ್ಷವು ಹೊಸ ರೀತಿ ಬದಲಾವಣೆ ತರಲಿದಿಯೋ ಇಲ್ಲವೋ ಎನ್ನುವ ನಿರೀಕ್ಷೆ ಖಂಡಿತಾ ಇರುತ್ತದೆ. ಸಾಡೆ ಸಾತಿ ಸಮಯವನ್ನು ಅರಗಿಸಿಕೊಂಡು ಬುದ್ಧಿ ಕಲಿತು ಜೀವನದ ಮಹತ್ವವನ್ನು ಬದುಕಿನ ಪಾವಿತ್ರತೆಯನ್ನು ಅರಿತು ಅನುಭವ ಪಡೆಯಲೇಬೇಕು, ಇದು ಪರಮಾತ್ಮ ನಿಯಮ. ಆದರೂ ಇಷ್ಟು ಕಷ್ಟದ ಸಮಯದಲ್ಲೂ ಭರವಸೆ ಮಾಡುವಂತಹ ಒಂದಷ್ಟು ಶುಭ ವಿಚಾರಗಳು ನಡೆದರೆ ನಮ್ಮನ್ನು ಇನ್ನಷ್ಟು ದಿನಗಳು ಮುಂದೆ ನಡೆಯುವ ಹಾಗೆ ಮಾಡುತ್ತದೆ. ಅಂತಹ … Read more