Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: News

ನೀವು ಮಂತ್ರಾಲಯಕ್ಕೆ ಹೋದಾಗ ತಪ್ಪದೆ ರಾಯರ ಬಳಿ ಇದನ್ನು ಬೇಡಿಕೊಳ್ಳಿ.!

Posted on July 28, 2023 By Kannada Trend News No Comments on ನೀವು ಮಂತ್ರಾಲಯಕ್ಕೆ ಹೋದಾಗ ತಪ್ಪದೆ ರಾಯರ ಬಳಿ ಇದನ್ನು ಬೇಡಿಕೊಳ್ಳಿ.!
ನೀವು ಮಂತ್ರಾಲಯಕ್ಕೆ ಹೋದಾಗ ತಪ್ಪದೆ ರಾಯರ ಬಳಿ ಇದನ್ನು ಬೇಡಿಕೊಳ್ಳಿ.!

ಪ್ರತಿಯೊಬ್ಬರಿಗೂ ತಿಳಿದಿರುವಂತೆ ಗುರುರಾಯರ ಪವಾಡದ ಹಲವಾರು ಕಥೆಗಳು ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಯಾರು ಏನು ಬೇಕು ಎಂದು ಬೇಡಿಕೊಳ್ಳುತ್ತಾರೋ ಅದೆಲ್ಲವನ್ನು ಸಹ ಗುರುರಾಯರು ಕರುಣಿಸುತ್ತಾರೆ ಹೌದು. ಅದು ಕೇವಲ ಹಣಕಾಸು ಆಗಿರಲಿ ಅವರ ವ್ಯಾಪಾರ ವ್ಯವಹಾರದಲ್ಲಿ ಲಾಭ ಬರುವುದಾಗಿರಲಿ, ನಿಮ್ಮ ಇಷ್ಟಾರ್ಥ ಗಳು ನೆರವೇರುವುದಾಗಿರಲಿ, ಹೀಗೆ ಪ್ರತಿಯೊಂದು ಕೂಡ ಅವರು ಅಂದುಕೊಂಡ ಹಾಗೆ ಎಲ್ಲವೂ ಕೂಡ ನೆರವೇರುತ್ತದೆ. ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ದೂರದ ಊರುಗಳಿಂದ ದೇಶ ವಿದೇಶಗಳಿಂದ ಗುರುರಾಯರ ದರ್ಶನವನ್ನು ಪಡೆಯಲು ಬರುತ್ತಾರೆ. ಅದೇ ರೀತಿಯಾಗಿ ಗುರುರಾಯರು…

Read More “ನೀವು ಮಂತ್ರಾಲಯಕ್ಕೆ ಹೋದಾಗ ತಪ್ಪದೆ ರಾಯರ ಬಳಿ ಇದನ್ನು ಬೇಡಿಕೊಳ್ಳಿ.!” »

News

ಈ ನಾಲ್ಕು ಜನರು ಸಾಯುವವರೆಗೂ ಬಡವರಾಗಿಯೇ ಇರುತ್ತಾರೆ.!

Posted on July 28, 2023 By Kannada Trend News No Comments on ಈ ನಾಲ್ಕು ಜನರು ಸಾಯುವವರೆಗೂ ಬಡವರಾಗಿಯೇ ಇರುತ್ತಾರೆ.!
ಈ ನಾಲ್ಕು ಜನರು ಸಾಯುವವರೆಗೂ ಬಡವರಾಗಿಯೇ ಇರುತ್ತಾರೆ.!

  ಗರುಡ ಪುರಾಣದಲ್ಲಿ ಮಾನವನ ಕೆಲವು ಅಭ್ಯಾಸಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ. ಈ ಅಭ್ಯಾಸಗಳಿಂದಾಗಿ ಮನುಷ್ಯನು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗು ಇದರೊಂದಿಗೆ ಹಣದ ಕೊರತೆಯಿಂದ ಬಡತನವೂ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಅಭ್ಯಾಸಗಳನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸಿಕೊಳ್ಳುವುದು ಅವಶ್ಯಕವಾಗಿದೆ. * ಗರುಡ ಪುರಾಣದ ಪ್ರಕಾರ ಯಾವಾಗಲೂ ಇತರರ ನ್ಯೂನತೆಗಳನ್ನು ಕಂಡುಹಿಡಿಯುವವರು ಸಮಸ್ಯೆಗಳನ್ನು ಎದುರಿಸುತ್ತಾರಂತೆ. ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಿ ಅವಮಾನ ಮಾಡುವ ಜನರ ಮೇಲೆ ತಾಯಿ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳಂತೆ. ಇಂತಹವರ ಮನೆಗೆ ಎಂದಿಗೂ…

Read More “ಈ ನಾಲ್ಕು ಜನರು ಸಾಯುವವರೆಗೂ ಬಡವರಾಗಿಯೇ ಇರುತ್ತಾರೆ.!” »

News

ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದಂತಹ ವಿಷಯಗಳು.!

Posted on July 28, 2023 By Kannada Trend News No Comments on ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದಂತಹ ವಿಷಯಗಳು.!
ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದಂತಹ ವಿಷಯಗಳು.!

  ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಪ್ರತಿಯೊಂದು ವಿಷಯ ಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಆ ವಿಷಯಗಳು ಅವರಿಗೆ ಒಂದಲ್ಲ ಒಂದು ಸಮಯದಲ್ಲಿ ಅನುಕೂಲ ವಾಗುತ್ತದೆ. ಆದರೆ ಕೆಲವೊಂದಷ್ಟು ಜನ ಇಂತಹ ವಿಷಯದ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ. ಆದರೆ ಅವರಿಗೆ ಅಂತಹ ಒಂದು ಪರಿಸ್ಥಿತಿ ಬಂದಾಗ ಆ ಒಂದು ಪರಿಸ್ಥಿತಿಯಲ್ಲಿ ಅದಕ್ಕೆ ಪರಿಹಾರವನ್ನು ಹೇಗೆ ಕಂಡುಕೊಳ್ಳುವುದು ಎನ್ನುವುದು ಸಹ ತಿಳಿಯುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ವಿಷಯವಾಗಿರಬಹುದು ಆ ಒಂದು ವಿಷಯದ ಬಗ್ಗೆ ಆ ಒಂದು…

Read More “ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದಂತಹ ವಿಷಯಗಳು.!” »

News

ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 14.5 ಲಕ್ಷ.!

Posted on July 28, 2023July 10, 2024 By Kannada Trend News No Comments on ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 14.5 ಲಕ್ಷ.!
ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 14.5 ಲಕ್ಷ.!

  ಮನೆಯಲ್ಲಿ ಹೆಣ್ಣು ಮಗಳು ಹುಟ್ಟಿದರೆ ಅವಳ ವಿದ್ಯಾಭ್ಯಾಸ ಹಾಗೂ ಅವಳ ಮದುವೆಗೆ ಅಂತ ಅವರ ತಂದೆ ತಾಯಿಗಳು ಹಣವನ್ನು ಖರ್ಚು ಮಾಡುವುದು ಸರ್ವೇಸಾಮಾನ್ಯ ಹೌದು ಹಾಗೂ ಅದು ಅವರ ಕರ್ತವ್ಯ ವೂ ಕೂಡ ಆಗಿರುತ್ತದೆ. ಆದ್ದರಿಂದ ಮನೆಯಲ್ಲಿರುವ ತಂದೆ ತಾಯಿಗಳು ಹೆಣ್ಣು ಮಗು ಹುಟ್ಟಿದರೆ ಅವಳು ಹುಟ್ಟಿದ ಕ್ಷಣದಿಂದ ಅವಳಿಗೆ ನಾವು ಇಂತಿಷ್ಟು ಎಂಬಂತೆ ಹಣವನ್ನು ಕೂಡಿಡಬೇಕು. ಅವಳ ಮುಂದಿನ ಭವಿಷ್ಯಕ್ಕೆ ನಾವು ಯಾವುದೇ ರೀತಿಯ ತೊಂದರೆಯಾಗದಂತೆ ಇಂದಿನಿಂದಲೇ ಸ್ವಲ್ಪಮಟ್ಟಿಗಾದರೂ ಹಣವನ್ನು ಕೂಡಿಡಬೇಕು ಎಂದು ಪ್ರತಿಯೊಬ್ಬ…

Read More “ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 14.5 ಲಕ್ಷ.!” »

News

ಗಂಗಾ ಕಲ್ಯಾಣ ಯೋಜನೆ ಜಾಮೀನಿನಲ್ಲಿ ಬೋರ್ವೆಲ್ ಹಾಕಿಸಲು ರೈತರಿಗೆ 3.5 ಲಕ್ಷ ಸಹಾಯಧನ.! ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

Posted on July 27, 2023July 10, 2024 By Kannada Trend News No Comments on ಗಂಗಾ ಕಲ್ಯಾಣ ಯೋಜನೆ ಜಾಮೀನಿನಲ್ಲಿ ಬೋರ್ವೆಲ್ ಹಾಕಿಸಲು ರೈತರಿಗೆ 3.5 ಲಕ್ಷ ಸಹಾಯಧನ.! ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!
ಗಂಗಾ ಕಲ್ಯಾಣ ಯೋಜನೆ ಜಾಮೀನಿನಲ್ಲಿ ಬೋರ್ವೆಲ್ ಹಾಕಿಸಲು ರೈತರಿಗೆ 3.5 ಲಕ್ಷ ಸಹಾಯಧನ.! ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಈ ಗಂಗಾ ಕಲ್ಯಾಣ ಯೋಜನೆ ಕೂಡ ಒಂದು. ರೈತರಿಗೆ ಅನುಕೂಲವಾಗುವಂತೆ ಅವರು ಕೂಡ ತಮ್ಮ ಜಮೀನಿನಲ್ಲಿ ಬೋರ್ವೆಲ್ ಹಾಕಿಸಿಕೊಳ್ಳುವುದರ ಮೂಲಕ ಹಲವಾರು ಬೆಳೆಗಳನ್ನು ಬೆಳೆಯಬಹುದಾಗಿದೆ ಹೌದು ಕೆಲವೊಂದಷ್ಟು ಜನ ರೈತರು ತಮ್ಮದೇ ಹಣವನ್ನು ಖರ್ಚು ಮಾಡಿ ತಮ್ಮ ಜಮೀನುಗಳಲ್ಲಿ ಬೋರ್ವೆಲ್ ಹಾಕಿಸಿಕೊಳ್ಳುತ್ತಾರೆ. ಆದರೆ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆಯನ್ನು ಸದುಪಯೋಗಪಡಿಸಿ ಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆಂದರೆ ಕೆಲವೊಂದಷ್ಟು ರೈತರಿಗೆ ಇದರ…

Read More “ಗಂಗಾ ಕಲ್ಯಾಣ ಯೋಜನೆ ಜಾಮೀನಿನಲ್ಲಿ ಬೋರ್ವೆಲ್ ಹಾಕಿಸಲು ರೈತರಿಗೆ 3.5 ಲಕ್ಷ ಸಹಾಯಧನ.! ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!” »

News

ರೇಷನ್‌ ಕಾರ್ಡ್‌ನಲ್ಲಿ ಮನೆ ಯಜಮಾನಿ ಅಂತಾ ಹೆಸರು ಬದಲಾಯಿಸಲು ಏನು ಮಾಡಬೇಕು.? ಇಲ್ಲಿದೆ ಸಂಪೂರ್ಣ ಮಾಹಿತಿ

Posted on July 27, 2023 By Kannada Trend News No Comments on ರೇಷನ್‌ ಕಾರ್ಡ್‌ನಲ್ಲಿ ಮನೆ ಯಜಮಾನಿ ಅಂತಾ ಹೆಸರು ಬದಲಾಯಿಸಲು ಏನು ಮಾಡಬೇಕು.? ಇಲ್ಲಿದೆ ಸಂಪೂರ್ಣ ಮಾಹಿತಿ
ರೇಷನ್‌ ಕಾರ್ಡ್‌ನಲ್ಲಿ ಮನೆ ಯಜಮಾನಿ ಅಂತಾ ಹೆಸರು ಬದಲಾಯಿಸಲು ಏನು ಮಾಡಬೇಕು.? ಇಲ್ಲಿದೆ ಸಂಪೂರ್ಣ ಮಾಹಿತಿ

  ನಮ್ಮಲ್ಲಿರುವ ಅಗತ್ಯ ದಾಖಲೆಗಳ ಪೈಕಿ ರೇಷನ್ ಕಾರ್ಡ್ ಕೂಡಾ ಒಂದಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಮುಖ್ಯವಾಗಿ ಇತ್ತೀಚೆಗೆ ಹಲವಾರು ಯೋಜನೆಗಳ ಪ್ರಯೋಜನವನ್ನು ಪಡೆಯಲು ರೇಷನ್ ಕಾರ್ಡ್ ಅತೀ ಮುಖ್ಯವಾಗಿದೆ. ರಾಜ್ಯದಲ್ಲಿ ಪ್ರಸ್ತುತ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಅದರಲ್ಲಿ ಕೆಲವು ಯೋಜನೆಗಳಿಗೆ ರೇಷನ್ ಕಾರ್ಡ್ ಮುಖ್ಯವಾಗಿದೆ. ಅನ್ನದಾತ ಯೋಜನೆಯಡಿಯಲ್ಲಿ ಹತ್ತು ಕೆಜಿ ಅಕ್ಕಿ ಒದಗಿಸುವ ಭರವಸೆಯನ್ನು ನೀಡಲಾಗಿತ್ತು. ಆದರೆ, ಈಗ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಹಾಗೂ ಪ್ರತಿ ಕೆಜಿ ಅಕ್ಕಿಗೆ 34…

Read More “ರೇಷನ್‌ ಕಾರ್ಡ್‌ನಲ್ಲಿ ಮನೆ ಯಜಮಾನಿ ಅಂತಾ ಹೆಸರು ಬದಲಾಯಿಸಲು ಏನು ಮಾಡಬೇಕು.? ಇಲ್ಲಿದೆ ಸಂಪೂರ್ಣ ಮಾಹಿತಿ” »

News

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಚಿಂತೆ ಬೇಡ, ಮನೆಯಿಂದಲೇ ಅರ್ಜಿ ಹಾಕಬಹುದು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

Posted on July 26, 2023 By Kannada Trend News No Comments on ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಚಿಂತೆ ಬೇಡ, ಮನೆಯಿಂದಲೇ ಅರ್ಜಿ ಹಾಕಬಹುದು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಚಿಂತೆ ಬೇಡ, ಮನೆಯಿಂದಲೇ ಅರ್ಜಿ ಹಾಕಬಹುದು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಕರ್ನಾಟಕ ಸರ್ಕಾರದ (Karnata government) ಗ್ಯಾರಂಟಿ ಕಾರ್ಡ್ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆಗೆ (Gruhalakshmi Sceme) ಜುಲೈ 19 ರಿಂದ ಅರ್ಜಿ ಸಲ್ಲಿಸಲು ಸರ್ಕಾರ ಚಾಲನೆ ನೀಡಿದೆ. ಸರ್ಕಾರವೇ ಸೂಚಿಸಿರುವ ಸೇವಾಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಮೊದಲು ಸರ್ಕಾರ ಸಹಾಯವಾಣಿಯನ್ನು ನೀಡಿತ್ತು. ಆ ಸಂಖ್ಯೆಗೆ RC ಸಂಖ್ಯೆಯನ್ನು SMS ಕಳುಹಿಸಿದವರಿಗೆ ಅರ್ಜಿ ಸಲ್ಲಿಸುವ ವೇಳಾಪಟ್ಟಿಯನ್ನು ಮರು ಸಂದೇಶವಾಗಿ ಕಳುಹಿಸಿ ಕೊಡುತ್ತಿತ್ತು. ಬಳಿಕ…

Read More “ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಚಿಂತೆ ಬೇಡ, ಮನೆಯಿಂದಲೇ ಅರ್ಜಿ ಹಾಕಬಹುದು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!” »

News

ಧರ್ಮಸ್ಥಳ ಸಂಘದಲ್ಲಿ ಸಾಲ ಪಡೆದವರಿಗೆ ಸಿಹಿ ಸುದ್ದಿ, ಶೀಘ್ರದಲ್ಲೇ ನಿಮ್ಮ ಸಾಲ ಮನ್ನಾ.!

Posted on July 11, 2023 By Kannada Trend News No Comments on ಧರ್ಮಸ್ಥಳ ಸಂಘದಲ್ಲಿ ಸಾಲ ಪಡೆದವರಿಗೆ ಸಿಹಿ ಸುದ್ದಿ, ಶೀಘ್ರದಲ್ಲೇ ನಿಮ್ಮ ಸಾಲ ಮನ್ನಾ.!
ಧರ್ಮಸ್ಥಳ ಸಂಘದಲ್ಲಿ ಸಾಲ ಪಡೆದವರಿಗೆ ಸಿಹಿ ಸುದ್ದಿ, ಶೀಘ್ರದಲ್ಲೇ ನಿಮ್ಮ ಸಾಲ ಮನ್ನಾ.!

    ಧರ್ಮಸ್ಥಳ ಸಂಘ(Dharmasthala sangha)ದಲ್ಲಿ ಇದ್ದಂತವರಿಗೆ ಇಲ್ಲಿದೆ ಖುಷಿ ವಿಚಾರ. ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿದವರಿಗೆ ಇದು ಸಿಹಿ ಸುದ್ದಿಯಾಗಿದ್ದು, ಶೀಘ್ರದಲ್ಲೇ ಸಾಲ ಮನ್ನಾ ಮಾಡುವ ವಿಚಾರವನ್ನ ಸಂಸ್ಥೆ ನೀಡಬಹುದು ಎನ್ನಲಾಗಿದೆ. ಧರ್ಮ ನೆಲೆಸಿರುವ ಸ್ಥಳವೇ ʻಧರ್ಮಸ್ಥಳʼವೆಂಬುದು ಭಕ್ತರ ನಂಬಿಕೆ. ಕರ್ನಾಟಕದಲ್ಲಿ ಅತಿ ಹೆಚ್ಚು ಶಿವಭಕ್ತರು ಭೇಟಿ ನೀಡುವಂತಹ ಸ್ಥಳ ಇದಾಗಿದೆ. ಇದು ಬಹಳ ಪ್ರಾಚೀನವಾದದ್ದು ಹಾಗೂ ತುಂಬಾ ಖ್ಯಾತಿ ಹೊಂದಿರುವ ದೇವಸ್ಥಾನ. ಧರ್ಮಸ್ಥಳ ಕ್ಷೇತ್ರವು ಭಕ್ತಿ ಪ್ರಧಾನ ಕೇಂದ್ರ ಈ ದೇವಸ್ಥಾನಕ್ಕೆ ಜನಸಾಗರವೇ ಹರಿದು…

Read More “ಧರ್ಮಸ್ಥಳ ಸಂಘದಲ್ಲಿ ಸಾಲ ಪಡೆದವರಿಗೆ ಸಿಹಿ ಸುದ್ದಿ, ಶೀಘ್ರದಲ್ಲೇ ನಿಮ್ಮ ಸಾಲ ಮನ್ನಾ.!” »

News

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ. ಬೇಕಾಗುವ ದಾಖಲೆ & ಅರ್ಹತೆಗಳೇನು ನೋಡಿ.!

Posted on June 2, 2023 By Kannada Trend News No Comments on ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ. ಬೇಕಾಗುವ ದಾಖಲೆ & ಅರ್ಹತೆಗಳೇನು ನೋಡಿ.!
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ. ಬೇಕಾಗುವ ದಾಖಲೆ & ಅರ್ಹತೆಗಳೇನು ನೋಡಿ.!

  ಕರ್ನಾಟಕ ರಾಜ್ಯದ ಜನತೆ ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನೌನ್ಸ್ಮೆಂಟ್ ಇಂದು ನಡೆದಿದೆ. ಸಚಿವ ಸಂಪುಟದ ಜೊತೆ ಕ್ಯಾಬಿನೆಟ್ ಮೀಟಿಂಗ್ ನಡೆಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಸುದ್ದಿಗೋಷ್ಠಿ ನಡೆಸಿ 5 ಗ್ಯಾರಂಟಿ ಕಾರ್ಡ್ ಯೋಜನೆಗಳಿಗೂ ಇರುವ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ವಿವರವಾಗಿ ತಿಳಿಸಿದ್ದಾರೆ. ಇದರಲ್ಲಿ ಎರಡನೇ ಗ್ಯಾರಂಟಿ ಕಾರ್ಡ್ ಆದ ಗೃಹಲಕ್ಷ್ಮಿ ಯೋಜನೆ ಅನೌನ್ಸ್ಮೆಂಟ್ ಬಗ್ಗೆ ಕರ್ನಾಟಕ ಎಲ್ಲಾ ಮಹಿಳೆಯರೂ ಕಾಯುತ್ತಿದ್ದರು. ಯಾಕೆಂದರೆ ಸರ್ಕಾರದ ವತಿಯಿಂದ ಇನ್ನು ಮುಂದೆ ಕುಟುಂಬದ…

Read More “ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ. ಬೇಕಾಗುವ ದಾಖಲೆ & ಅರ್ಹತೆಗಳೇನು ನೋಡಿ.!” »

News

ಕಷ್ಟ ಬಂದಾಗ ಕೊರಗಜ್ಜನನ್ನು ನೆನೆದು ಒಂದು ರೂಪಾಯಿ ನಾಣ್ಯದಿಂದ ಮನೆಯಲ್ಲಿ ಈ ರೀತಿ ಹರಕೆ ಕಟ್ಟಿಕೊಳ್ಳಿ.! 3 ದಿನದಲ್ಲಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.!

Posted on June 2, 2023February 11, 2025 By Kannada Trend News No Comments on ಕಷ್ಟ ಬಂದಾಗ ಕೊರಗಜ್ಜನನ್ನು ನೆನೆದು ಒಂದು ರೂಪಾಯಿ ನಾಣ್ಯದಿಂದ ಮನೆಯಲ್ಲಿ ಈ ರೀತಿ ಹರಕೆ ಕಟ್ಟಿಕೊಳ್ಳಿ.! 3 ದಿನದಲ್ಲಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.!
ಕಷ್ಟ ಬಂದಾಗ ಕೊರಗಜ್ಜನನ್ನು ನೆನೆದು ಒಂದು ರೂಪಾಯಿ ನಾಣ್ಯದಿಂದ ಮನೆಯಲ್ಲಿ ಈ ರೀತಿ ಹರಕೆ ಕಟ್ಟಿಕೊಳ್ಳಿ.! 3 ದಿನದಲ್ಲಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.!

  ತುಳುನಾಡಿನ ಆರಾಧ್ಯ ದೈವ ವಾಗಿರುವಂತಹ ಕೊರಗಜ್ಜನನ್ನು ಅಲ್ಲಿಯ ಜನರು ಭಕ್ತಿಯಿಂದ ಪೂಜಿಸುತ್ತಾರೆ ಹಾಗೂ ಅವರು ಏನೇ ಕಷ್ಟ ಬಂದರೂ ಕೂಡ ಅಜ್ಜನನ್ನು ನೆನೆದರೆ ಸಾಕು ಅವರ ಕಷ್ಟವೆಲ್ಲವೂ ಕೂಡ ದೂರವಾಗುತ್ತದೆ ಎಂದೇ ಅಲ್ಲಿನ ಜನರು ನಂಬಿದ್ದಾರೆ.ಅದೇ ರೀತಿಯಾಗಿ ಕೊರಗಜ್ಜ ಅಲ್ಲಿಯ ಜನರಿಗೆ ಎಲ್ಲಾ ರೀತಿಯಲ್ಲಿಯೂ ಕೂಡ ಒಳ್ಳೆಯದನ್ನೇ ಮಾಡುತ್ತಿದ್ದಾರೆ.   ಹಾಗೂ ಅಜ್ಜನನ್ನು ಕಷ್ಟದ ಸಮಯ ಗಳಲ್ಲಿ ನೆನಪಿಸಿಕೊಂಡರೆ ಸಾಕು ಅವರ ಕಷ್ಟ ದೂರವಾಗುತ್ತದೆ ಎಂದೇ ಹೇಳಬಹುದು. ಅಲ್ಲಿಯ ಜನ ಯಾವುದೇ ರೀತಿಯ ತಪ್ಪನ್ನು ಮಾಡಿದರೆ…

Read More “ಕಷ್ಟ ಬಂದಾಗ ಕೊರಗಜ್ಜನನ್ನು ನೆನೆದು ಒಂದು ರೂಪಾಯಿ ನಾಣ್ಯದಿಂದ ಮನೆಯಲ್ಲಿ ಈ ರೀತಿ ಹರಕೆ ಕಟ್ಟಿಕೊಳ್ಳಿ.! 3 ದಿನದಲ್ಲಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.!” »

News

Posts pagination

Previous 1 … 10 11 12 … 28 Next

Copyright © 2025 Kannada Trend News.


Developed By Top Digital Marketing & Website Development company in Mysore