Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: News

ರಕ್ಷಣಾ ಇಲಾಖೆಯಲ್ಲಿ ಉದ್ಯೋಗವಕಾಶ, 10ನೇ ತರಗತಿಯಾಗಿದ್ದರು ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ…

Posted on June 2, 2023 By Kannada Trend News No Comments on ರಕ್ಷಣಾ ಇಲಾಖೆಯಲ್ಲಿ ಉದ್ಯೋಗವಕಾಶ, 10ನೇ ತರಗತಿಯಾಗಿದ್ದರು ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ…
ರಕ್ಷಣಾ ಇಲಾಖೆಯಲ್ಲಿ ಉದ್ಯೋಗವಕಾಶ, 10ನೇ ತರಗತಿಯಾಗಿದ್ದರು ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ…

ಕರ್ನಾಟಕದಾತ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಸಿಹಿಸುದ್ದಿ. ಯಾಕೆಂದರೆ ಕೇಂದ್ರ ಸರ್ಕಾರ ರಕ್ಷಣಾ ಇಲಾಖೆ ಅಡಿಯಲ್ಲಿ ಬರುವ ಸಂಸ್ಥೆಯಲ್ಲಿ ಇರುವ ಖಾಲಿ ಇರುವ ಸಂಸ್ಥೆಯಲ್ಲಿ ಅಪ್ರೆಂಟಿಸ್ ಶಿಪ್ ನಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಭಾರತದಾದ್ಯಂತ ಇರುವ ಎಲ್ಲಾ ಹತ್ತನೇ ತರಗತಿ ಮತ್ತು ITI ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು ವಯಸ್ಸಿನ ವಿಚಾರದಲ್ಲಿ ಕೂಡ ಬಾರಿ ವಿನಾಯಿತಿ ಇದೆ. 15 ವರ್ಷ ವಯಸ್ಸಿನವರು ಕೂಡ ಅರ್ಜಿ ಸಲ್ಲಿಸಿ ಈ…

Read More “ರಕ್ಷಣಾ ಇಲಾಖೆಯಲ್ಲಿ ಉದ್ಯೋಗವಕಾಶ, 10ನೇ ತರಗತಿಯಾಗಿದ್ದರು ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ…” »

News

ರಾತ್ರಿ ಮಲಗುವಾಗ 1 ರೂಪಾಯಿ ನಾಣ್ಯವನ್ನು ಈ ಜಾಗದಲ್ಲಿ ಇಟ್ಟು ಮಲಗಿ ಸಾಕು, ನಿಮ್ಮ ಬಡತನ ಕಳೆದು ಶ್ರೀಮಂತರಾಗುತ್ತಿರಾ.!

Posted on June 2, 2023February 11, 2025 By Kannada Trend News No Comments on ರಾತ್ರಿ ಮಲಗುವಾಗ 1 ರೂಪಾಯಿ ನಾಣ್ಯವನ್ನು ಈ ಜಾಗದಲ್ಲಿ ಇಟ್ಟು ಮಲಗಿ ಸಾಕು, ನಿಮ್ಮ ಬಡತನ ಕಳೆದು ಶ್ರೀಮಂತರಾಗುತ್ತಿರಾ.!
ರಾತ್ರಿ ಮಲಗುವಾಗ 1 ರೂಪಾಯಿ ನಾಣ್ಯವನ್ನು ಈ ಜಾಗದಲ್ಲಿ ಇಟ್ಟು ಮಲಗಿ ಸಾಕು, ನಿಮ್ಮ ಬಡತನ ಕಳೆದು ಶ್ರೀಮಂತರಾಗುತ್ತಿರಾ.!

  ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲಾ ಒಂದು ಸಮಸ್ಯೆ ಇರುತ್ತದೆ. ಕೆಲವೊಮ್ಮೆ ನಮ್ಮ ತಪ್ಪಿನಿಂದ ನಾವು ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುತ್ತೇವೆ ಇದಕ್ಕೆ ಬೇಗ ಪರಿಹಾರ ಸಿಗುತ್ತದೆ ಸಹ ಇದನ್ನು ಹೇಗಾದರೂ ಮಾಡಿ ಪರಿಹಾರ ಮಾಡಿಕೊಳ್ಳುತ್ತೇವೆ. ಕೆಲವೊಮ್ಮೆ ನಮ್ಮ ತಪ್ಪುಗಳು ಏನು ಇಲ್ಲದಿದ್ದರೂ ಕೂಡ ಸಮಸ್ಯೆಗಳು ಬಂದು ಬಾಧಿಸುತ್ತವೆ. ಕೆಲವು ಸಮಸ್ಯೆಗಳಿಗೆ ಎಷ್ಟೇ ಪರಿಹಾರ ಹುಡುಕಿದರೂ ಕೂಡ ಅದು ಸಾಲ್ವ್ ಆಗುವುದಿಲ್ಲ.   ಬದಲಾಗಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ ಈ ರೀತಿ ಪದೇ ಪದೇ ಸಮಸ್ಯೆಗಳು ನಮ್ಮನ್ನು ಕಾಡಿ ನಮ್ಮ…

Read More “ರಾತ್ರಿ ಮಲಗುವಾಗ 1 ರೂಪಾಯಿ ನಾಣ್ಯವನ್ನು ಈ ಜಾಗದಲ್ಲಿ ಇಟ್ಟು ಮಲಗಿ ಸಾಕು, ನಿಮ್ಮ ಬಡತನ ಕಳೆದು ಶ್ರೀಮಂತರಾಗುತ್ತಿರಾ.!” »

News

ನಾವು ಪ್ರತಿದಿನ ಎಷ್ಟು ಯೂನಿಟ್ ವಿದ್ಯುತ್ ಬಳಕೆ ಮಾಡಿದ್ದೇವೆ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತಾ.? ಈ ಸಿಂಪಲ್ ಟ್ರಿಕ್ಸ್ ಬಳಸಿ ಸಾಕು

Posted on June 2, 2023June 28, 2024 By Kannada Trend News No Comments on ನಾವು ಪ್ರತಿದಿನ ಎಷ್ಟು ಯೂನಿಟ್ ವಿದ್ಯುತ್ ಬಳಕೆ ಮಾಡಿದ್ದೇವೆ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತಾ.? ಈ ಸಿಂಪಲ್ ಟ್ರಿಕ್ಸ್ ಬಳಸಿ ಸಾಕು
ನಾವು ಪ್ರತಿದಿನ ಎಷ್ಟು ಯೂನಿಟ್ ವಿದ್ಯುತ್ ಬಳಕೆ ಮಾಡಿದ್ದೇವೆ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತಾ.? ಈ ಸಿಂಪಲ್ ಟ್ರಿಕ್ಸ್ ಬಳಸಿ ಸಾಕು

  ಇದುವರೆಗೆ ಎಲ್ಲರೂ ಕೂಡ ಬಿದ್ದು ಬಿಲ್ ಕಟ್ಟುವಾಗ ಮಾತ್ರ ಒಂದು ತಿಂಗಳಿಗೆ ಎಷ್ಟು ಚಾರ್ಜಸ್ ಬಂದಿದೆ ಎಂದು ನೋಡುತ್ತಿದ್ದರೆ ಹೊರತು ಅದರಲ್ಲಿರುವ ಅಂಕಿ ಅಂಶಗಳ ಬಗ್ಗೆ ಗಮನ ಕೊಟ್ಟಿದ್ದು ತೀರಾ ಕಡಿಮೆ. ಎಲ್ಲೋ ಕೆಲವೊಂದಿಷ್ಟು ಮಂದಿ ಮಾತ್ರ ವಿದ್ಯುತ್ ದರ ಹೆಚ್ಚಾದಾಗ ವಿಡಿಯೋದಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ಹೆಚ್ಚು ಚರ್ಚೆ ಆದಾಗ ಯೂನಿಟ್ ಎನ್ನುವ ಪದವನ್ನು ಕೇಳಿರಬಹುದು ಅಷ್ಟೇ.   ಆದರೆ ಯಾವಾಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್ತನ್ನು…

Read More “ನಾವು ಪ್ರತಿದಿನ ಎಷ್ಟು ಯೂನಿಟ್ ವಿದ್ಯುತ್ ಬಳಕೆ ಮಾಡಿದ್ದೇವೆ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತಾ.? ಈ ಸಿಂಪಲ್ ಟ್ರಿಕ್ಸ್ ಬಳಸಿ ಸಾಕು” »

News

ನೇಲ್ ಕಟರ್ ನಲ್ಲಿರುವ ಎಕ್ಸ್ಟ್ರಾ ಕಟರ್ ಗಳನ್ನು ಏನಕ್ಕೆ ಬಳಸುತ್ತಾರೆ ಗೊತ್ತ.?

Posted on June 1, 2023 By Kannada Trend News No Comments on ನೇಲ್ ಕಟರ್ ನಲ್ಲಿರುವ ಎಕ್ಸ್ಟ್ರಾ ಕಟರ್ ಗಳನ್ನು ಏನಕ್ಕೆ ಬಳಸುತ್ತಾರೆ ಗೊತ್ತ.?
ನೇಲ್ ಕಟರ್ ನಲ್ಲಿರುವ ಎಕ್ಸ್ಟ್ರಾ ಕಟರ್ ಗಳನ್ನು ಏನಕ್ಕೆ ಬಳಸುತ್ತಾರೆ ಗೊತ್ತ.?

    ಪ್ರತಿನಿತ್ಯ ಬಳಸುವ ಎಷ್ಟೋ ವಸ್ತುಗಳ ಬಗ್ಗೆ ನಾವು ಸೂಕ್ಷ್ಮವಾಗಿ ಗಮನವನ್ನು ಕೊಟ್ಟಿರುವುದಿಲ್ಲ. ಅತಿ ಹೆಚ್ಚಾಗಿ ಬಳಸುವ ವಸ್ತುಗಳ ಸಂಪೂರ್ಣ ಮಾಹಿತಿಯು ನಮಗೆ ಗೊತ್ತಿರುವುದೇ ಇಲ್ಲ. ಯಾರಾದರೂ ಅಚಾನಕ್ಕಾಗಿ ಪ್ರಶ್ನೆ ಕೇಳಿದಾಗ ಮಾತ್ರ ಅಯ್ಯೋ ಇಷ್ಟು ದಿನಗಳ ವರೆಗೆ ನಾವು ಇದರ ಬಗ್ಗೆ ಯೋಚನೆ ಕೂಡ ಮಾಡಿರಲಿಲ್ಲವಲ್ಲ ಎನಿಸುತ್ತದೆ. ಉದಾಹರಣೆಗೆ ಹೇಳುವುದಾದರೆ ನಾವು ಪ್ರತಿನಿತ್ಯ ಬಳಸುವ ಒಂದು ಅವಶ್ಯಕತೆ ಎಂದರೆ ಅದು ನೇಲ್ ಕಟರ್. ಪ್ರತಿನಿತ್ಯ ಕೂಡ ನಾವು ಇದನಕ ಬಳಸಲಿಲ್ಲ ಎಂದರೂ ಸಹಾ ವಾರಕ್ಕೊಮ್ಮೆ…

Read More “ನೇಲ್ ಕಟರ್ ನಲ್ಲಿರುವ ಎಕ್ಸ್ಟ್ರಾ ಕಟರ್ ಗಳನ್ನು ಏನಕ್ಕೆ ಬಳಸುತ್ತಾರೆ ಗೊತ್ತ.?” »

News

ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಅಡ್ರೆಸ್ ತಿದ್ದುಪಡಿ ಮಾಡುವ ವಿಧಾನ.!

Posted on June 1, 2023June 28, 2024 By Kannada Trend News No Comments on ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಅಡ್ರೆಸ್ ತಿದ್ದುಪಡಿ ಮಾಡುವ ವಿಧಾನ.!
ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಅಡ್ರೆಸ್ ತಿದ್ದುಪಡಿ ಮಾಡುವ ವಿಧಾನ.!

  ಜನನ ಮತ್ತು ಮರಣ ನೋಂದಣಿ ಮಾಡಿಸುವುದು ಈಗ ಭಾರತದಲ್ಲಿ ಕಡ್ಡಾಯ ಕಾನೂನಾಗಿದೆ. ಈ ದಾಖಲೆ ಪತ್ರಗಳು ಒಂದಲ್ಲ ಒಂದು ಕಾರಣಕ್ಕಾಗಿ ಬಳಕೆ ಆಗುತ್ತವೆ. ಮಗುವಿನ ಶಾಲೆ ದಾಖಲಾತಿಯಿಂದ ಹಿಡಿದು ಹಲವಾರು ವಿಷಯಗಳಿಗೆ ಮುಖ್ಯ ಆಧಾರವಾಗಿ ಈ ಜನನ ಪ್ರಮಾಣ ಪತ್ರವನ್ನು ಪಡೆಯಲು ಜನನ ನೋಂದಣಿಯನ್ನು ಮಗು ಹುಟ್ಟಿದ ಸಮಯದಲ್ಲಿಯೇ ಪ್ರತಿಯೊಬ್ಬ ಪೋಷಕರು ಕೂಡ ಮಾಡಬೇಕು.   ಈ ರೀತಿ ಪಡೆದ ಜನನ ಪ್ರಮಾಣ ಪತ್ರದಲ್ಲಿ ಹಲವಾರು ದೋಷಗಳು ಉಂಟಾಗಿರುತ್ತವೆ. ಕೆಲವೊಮ್ಮೆ ಮಗುವಿನ ಹೆಸರನ್ನೇ ತಿದ್ದುಪಡಿ ಮಾಡಸಬೇಕಾದ…

Read More “ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಅಡ್ರೆಸ್ ತಿದ್ದುಪಡಿ ಮಾಡುವ ವಿಧಾನ.!” »

News

APL ರೇಷನ್ ಕಾರ್ಡ್ ರದ್ದು ಪಡಿಸಿ BPL ರೇಷನ್ ಕಾರ್ಡ್ ಮಾಡಿಸುವುದು ಹೇಗೆ ಗೊತ್ತಾ.?

Posted on June 1, 2023February 11, 2025 By Kannada Trend News No Comments on APL ರೇಷನ್ ಕಾರ್ಡ್ ರದ್ದು ಪಡಿಸಿ BPL ರೇಷನ್ ಕಾರ್ಡ್ ಮಾಡಿಸುವುದು ಹೇಗೆ ಗೊತ್ತಾ.?
APL ರೇಷನ್ ಕಾರ್ಡ್ ರದ್ದು ಪಡಿಸಿ BPL ರೇಷನ್ ಕಾರ್ಡ್ ಮಾಡಿಸುವುದು ಹೇಗೆ ಗೊತ್ತಾ.?

  ಕರ್ನಾಟಕದಲ್ಲಿ ಮೂರು ರೀತಿಯ ರೇಷನ್ ಕಾರ್ಡ್ ಗಳು ಚಾಲ್ತಿಯಲ್ಲಿ ಇವೆ. ಅದರಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ BPL ರೇಷನ್ ಕಾರ್ಡ್ ಅನ್ನು ನೀಡಲಾಗುತ್ತದೆ. ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ ಶ್ರೀಮಂತರಿಗೆ APL ರೇಷನ್ ಕಾರ್ಡ್ ಕೊಡಲಾಗುತ್ತದೆ. ಅತಿ ಬಡತನದಿಂದ ಬಳಲುತ್ತಾ ಇರುವವರಿಗೆ AAY ರೇಷನ್ ಕಾರ್ಡ್ ಅಂದರೆ ಅಂತ್ಯೋದಯ ಪಡಿತರ ಚೀಟಿಯನ್ನು ನೀಡಲಾಗುತ್ತದೆ.   ಆದರೆ ಕೆಲವೊಮ್ಮೆ APL ಕಾರ್ಡ್ ಇದ್ದವರು ತಮ್ಮ ಕಾರ್ಡನ್ನು BPL ಕಾರ್ಡಿಗೆ ಬದಲಾಯಿಸುವ ಪರಿಸ್ಥಿತಿ ಬರುತ್ತದೆ. ಇಂತಹ ಸಮಯದಲ್ಲಿ…

Read More “APL ರೇಷನ್ ಕಾರ್ಡ್ ರದ್ದು ಪಡಿಸಿ BPL ರೇಷನ್ ಕಾರ್ಡ್ ಮಾಡಿಸುವುದು ಹೇಗೆ ಗೊತ್ತಾ.?” »

News

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೊದಲ ಸಂತಾನ ಈ ವಾರಗಳಲ್ಲಿ ಜನಿಸಿದ್ದರೆ ಹೆತ್ತವರು ಕೋಟ್ಯಾಧೀಶರಾಗುತ್ತಾರೆ.!

Posted on May 31, 2023February 11, 2025 By Kannada Trend News No Comments on ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೊದಲ ಸಂತಾನ ಈ ವಾರಗಳಲ್ಲಿ ಜನಿಸಿದ್ದರೆ ಹೆತ್ತವರು ಕೋಟ್ಯಾಧೀಶರಾಗುತ್ತಾರೆ.!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೊದಲ ಸಂತಾನ ಈ ವಾರಗಳಲ್ಲಿ ಜನಿಸಿದ್ದರೆ ಹೆತ್ತವರು ಕೋಟ್ಯಾಧೀಶರಾಗುತ್ತಾರೆ.!

  ಜ್ಯೋತಿಷ್ಯ ಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರವು ಈ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿ ಇದೆ ಹಾಗೂ ಇದು ಸತ್ಯ ಎನ್ನುವಂತೆ ಜೊತೆಗೆ ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ಪಾಲಿಸುವುದರಿಂದ ಕೆಲವು ಕಷ್ಟ ಸುಖಗಳ ಮುನ್ಸೂಚಿಗಳು ಸಿಗುತ್ತದೆ ಎನ್ನುವುದು ಹಲವರಿಗೆ ಅನುಭವ ಆಗಿದೆ. ಆದ್ದರಿಂದ ಇವುಗಳನ್ನು ಹೊಂದಾಣಿಕೆ ಮಾಡಿಕೊಂಡು ಹೆಸರು ಇಡುವುದು, ಶುಭ ಕಾರ್ಯಗಳನ್ನು ಆರಂಭಿಸುವುದು ಇತ್ಯಾದಿಗಳನ್ನು ಮಾಡುತ್ತಾರೆ.   ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿ ನಕ್ಷತ್ರ ಇವುಗಳನ್ನು ಆಧಾರವಾಗಿಟ್ಟುಕೊಂಡು ಹುಟ್ಟಿದ ವಾರದ ಆಧಾರದ ಮೇಲೆ ಸಹ…

Read More “ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೊದಲ ಸಂತಾನ ಈ ವಾರಗಳಲ್ಲಿ ಜನಿಸಿದ್ದರೆ ಹೆತ್ತವರು ಕೋಟ್ಯಾಧೀಶರಾಗುತ್ತಾರೆ.!” »

News

ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಯಾವಾಗ ಸಿಗುವುದಿಲ್ಲ ಗೊತ್ತಾ.?

Posted on May 31, 2023 By Kannada Trend News No Comments on ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಯಾವಾಗ ಸಿಗುವುದಿಲ್ಲ ಗೊತ್ತಾ.?
ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಯಾವಾಗ ಸಿಗುವುದಿಲ್ಲ ಗೊತ್ತಾ.?

  ಈಗ ಕಾನೂನಿನಲ್ಲಿ ಹಿಂದೂ ಉತ್ತರಾಧಿಕಾರತ್ವದ ಕಾಯ್ದೆ ತಿದ್ದುಪಡಿ ಪ್ರಕಾರ ತಂದೆಯ ಆಸ್ತಿಯಲ್ಲಿ ಹೆಣ್ಣು ಹೆಣ್ಣು ಮಕ್ಕಳಿಗೂ ಕೂಡ ಸಮಾನ ಪಾಲು ಕೊಡಬೇಕು ಎನ್ನುವುದು ತೀರ್ಮಾನವಾಗಿದೆ. ಹೀಗಿದ್ದರೂ ಕೂಡ ಕೆಲವೊಂದು ಸನ್ನಿವೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಅವರ ತಂದೆ ಆಸ್ತಿ ಸಿಗುವುದಿಲ್ಲ. ಎಷ್ಟೋ ಹೆಣ್ಣುಮಕ್ಕಳು ಈಗ ನ್ಯಾಯಾಲಯಗಳಲ್ಲಿ ನ್ಯಾಯಕ್ಕಾಗಿ ಕೇಸ್ ಹಾಕಿಕೊಂಡು ಅಣ್ಣ-ತಮ್ಮಂದಿರ ಜೊತೆ ತಂದೆಯ ಆಸ್ತಿ ವಿಚಾರಕ್ಕೆ ಕಲಹ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೂ ಮುನ್ನ ಹೆಣ್ಣು ಮಕ್ಕಳು ಯಾವ ಯಾವ ಸನ್ನಿವೇಶಗಳಲ್ಲಿ ತಂದೆ ಆಸ್ತಿಯಲ್ಲಿ ಪಾಲು ಕೇಳಲು…

Read More “ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಯಾವಾಗ ಸಿಗುವುದಿಲ್ಲ ಗೊತ್ತಾ.?” »

News

10th ಪಾಸ್ ಆದವರಿಗೆ ಸರ್ವೆ ಇಲಾಖೆಯಲ್ಲಿ ಹುದ್ದೆ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಸಂಬಳ 63,200/-

Posted on May 31, 2023 By Kannada Trend News No Comments on 10th ಪಾಸ್ ಆದವರಿಗೆ ಸರ್ವೆ ಇಲಾಖೆಯಲ್ಲಿ ಹುದ್ದೆ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಸಂಬಳ 63,200/-
10th ಪಾಸ್ ಆದವರಿಗೆ ಸರ್ವೆ ಇಲಾಖೆಯಲ್ಲಿ ಹುದ್ದೆ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಸಂಬಳ 63,200/-

  ಸರ್ವೆ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಹಾಗೂ SSLC ಪಾಸಾದವ್ರು ಅರ್ಜಿ ಸಲ್ಲಿಸಬಹುದಾಗಿದೆ. ಹೌದು, ಸರ್ವೆ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಮೋಟಾರ್ ಡ್ರೈವರ್, ವಿವಿಧ ಮೆಕಾನಿಕಲ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ…

Read More “10th ಪಾಸ್ ಆದವರಿಗೆ ಸರ್ವೆ ಇಲಾಖೆಯಲ್ಲಿ ಹುದ್ದೆ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಸಂಬಳ 63,200/-” »

News

ಯಾವುದೇ ರೇಷನ್ ಕಾರ್ಡ್ ಇದ್ದರು ಜೂನ್ ತಿಂಗಳಿನಿಂದ 10kg ಅಕ್ಕಿ ಜೊತೆ ಈ 2 ಧಾನ್ಯಗಳು ಕೂಡ ಉಚಿತ.!

Posted on May 31, 2023 By Kannada Trend News No Comments on ಯಾವುದೇ ರೇಷನ್ ಕಾರ್ಡ್ ಇದ್ದರು ಜೂನ್ ತಿಂಗಳಿನಿಂದ 10kg ಅಕ್ಕಿ ಜೊತೆ ಈ 2 ಧಾನ್ಯಗಳು ಕೂಡ ಉಚಿತ.!
ಯಾವುದೇ ರೇಷನ್ ಕಾರ್ಡ್ ಇದ್ದರು ಜೂನ್ ತಿಂಗಳಿನಿಂದ 10kg ಅಕ್ಕಿ ಜೊತೆ ಈ 2 ಧಾನ್ಯಗಳು ಕೂಡ ಉಚಿತ.!

ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಸರ್ಕಾರವು ಜಾರಿ ಮಾಡವುದಾಗಿ ಹೇಳಿರುವ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆ ಚರ್ಚೆ ಹೆಚ್ಚಾಗಿದೆ. ಈಗಾಗಲೇ ಸಚಿವ ಸಂಪುಟ ಸಭೆ ಜೊತೆ ಚರ್ಚಿಸಿ ತಾತ್ವಿಕ ಅನುಮೋದನೆ ಆದೇಶ ಪತ್ರ ಹೊರಡಿಸಿರುವ ಮಾನ್ಯ ಮುಖ್ಯಮಂತ್ರಿಗಳೇ ಈ ಎಲ್ಲಾ ಗ್ಯಾರಂಟಿ ಕಾರ್ಡ್ ಯೋಜನೆಗಳಿಗೆ ಇರುವ ಮಾರ್ಗಸೂಚಿ ಮತ್ತು ಮಾನದಂಡಗಳನ್ನು ಜೂನ್ 1ರಂದು ಘೋಷಣೆ ಮಾಡಿತ್ತಾರೆ ಎನ್ನುವುದನ್ನು ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರುಗಳು ಹೇಳುತ್ತಿದ್ದಾರೆ. ಈಗ ಎಲ್ಲರ ಗಮನವೂ ಕೂಡ ಜೂನ್ 1 ರಂದು ನಡೆಯುವ ಮತ್ತೊಂದು…

Read More “ಯಾವುದೇ ರೇಷನ್ ಕಾರ್ಡ್ ಇದ್ದರು ಜೂನ್ ತಿಂಗಳಿನಿಂದ 10kg ಅಕ್ಕಿ ಜೊತೆ ಈ 2 ಧಾನ್ಯಗಳು ಕೂಡ ಉಚಿತ.!” »

News

Posts pagination

Previous 1 … 11 12 13 … 28 Next

Copyright © 2025 Kannada Trend News.


Developed By Top Digital Marketing & Website Development company in Mysore