Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: News

ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಟ ಸಿಂಹ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ಯಾಕೆ ಗೊತ್ತಾ.? ಈ ವಿಚಾರ ತಿಳಿದ್ರೆ ನಿಜಕ್ಕೂ ಶಾ-ಕ್ ಆಗಬಹುದು ಆದ್ರೂ ಕೂಡ ಇದು ಸತ್ಯ.

Posted on December 5, 2022 By Kannada Trend News No Comments on ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಟ ಸಿಂಹ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ಯಾಕೆ ಗೊತ್ತಾ.? ಈ ವಿಚಾರ ತಿಳಿದ್ರೆ ನಿಜಕ್ಕೂ ಶಾ-ಕ್ ಆಗಬಹುದು ಆದ್ರೂ ಕೂಡ ಇದು ಸತ್ಯ.
ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಟ ಸಿಂಹ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ಯಾಕೆ ಗೊತ್ತಾ.? ಈ ವಿಚಾರ ತಿಳಿದ್ರೆ ನಿಜಕ್ಕೂ ಶಾ-ಕ್ ಆಗಬಹುದು ಆದ್ರೂ ಕೂಡ ಇದು ಸತ್ಯ.

ಹರಿಪ್ರಿಯಾ ವಶಿಷ್ಠ ಸಿಂಹ   ನಮ್ಮ ಚಂದನವನದಲ್ಲಿ ಸಾಕಷ್ಟು ನಟ ನಟಿಯರು ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾಗಿರುವ ವಿಚಾರ ನಿಮಗೆ ತಿಳಿದೇ ಇದೆ ದರ್ಶನ್, ಸುದೀಪ್, ಗಣೇಶ್, ಉಪೇಂದ್ರ, ಯಶ್ ರಾಧಿಕಾ ಪಂಡಿತ್ ಹೀಗೆ ಸಾಲು ಸಾಲು ನಟ ನಟಿಯರು ತಾವು ಜೊತೆಯಲ್ಲಿ ಸಿನಿಮಾ ಮಾಡಿರುವಂತಹ ನಟ ನಟಿಯರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇದೀಗ ಅದೇ ಸಾಲಿಗೆ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಟ ಸಿಂಹ ಅವರು ಕೂಡ ಸೇರ್ಪಡೆಯಾಗುತ್ತಿದ್ದಾರೆ‌. ನೀರ್ ದೋಸೆ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಖ್ಯಾತಿಯನ್ನು ಗಳಿಸಿದಂತಹ…

Read More “ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಟ ಸಿಂಹ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ಯಾಕೆ ಗೊತ್ತಾ.? ಈ ವಿಚಾರ ತಿಳಿದ್ರೆ ನಿಜಕ್ಕೂ ಶಾ-ಕ್ ಆಗಬಹುದು ಆದ್ರೂ ಕೂಡ ಇದು ಸತ್ಯ.” »

News

ಅದ್ದೂರಿಯಾಗಿ ಮಗಳ ಹುಟ್ಟುಹಬ್ಬ ಮಾಡಿದ ರಾಕಿಂಗ್ ಸ್ಟಾರ್ ಯಶ್ ದಂಪತಿ ಈ ಕ್ಯೂಟ್ ವಿಡಿಯೋ ನೋಡಿ.

Posted on December 5, 2022 By Kannada Trend News No Comments on ಅದ್ದೂರಿಯಾಗಿ ಮಗಳ ಹುಟ್ಟುಹಬ್ಬ ಮಾಡಿದ ರಾಕಿಂಗ್ ಸ್ಟಾರ್ ಯಶ್ ದಂಪತಿ ಈ ಕ್ಯೂಟ್ ವಿಡಿಯೋ ನೋಡಿ.
ಅದ್ದೂರಿಯಾಗಿ ಮಗಳ ಹುಟ್ಟುಹಬ್ಬ ಮಾಡಿದ ರಾಕಿಂಗ್ ಸ್ಟಾರ್ ಯಶ್ ದಂಪತಿ ಈ ಕ್ಯೂಟ್ ವಿಡಿಯೋ ನೋಡಿ.

ಯಶ್ ಅವರ ಮುದ್ದು ಮಗಳು ಐರಾ ಬರ್ತಡೇ ಪಾರ್ಟಿ ಹೇಗಿತ್ತು ನೋಡಿ. ರಾಕಿಂಗ್ ಸ್ಟಾರ್ ಯಶ್ ಅವರು ಪಕ್ಕ ಫ್ಯಾಮಿಲಿ ಮ್ಯಾನ್, ತಾವು ಎಷ್ಟೆ ಸೂಪರ್ ಸ್ಟಾರ್ ಆಗಿ ಬೆಳೆದಿದ್ದರು ಕುಟುಂಬಕ್ಕಾಗಿ ಸಮಯ ಮೀಸಲಿಡುತ್ತಾರೆ. ಅಲ್ಲದೆ ತಮ್ಮ ಪತ್ನಿ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಸಂಬಂಧ ಪಟ್ಟ ವಿಶೇಷ ಸಂದರ್ಭಗಳನ್ನು ವಿಶೇಷವಾಗಿ ಆಚರಿಸುತ್ತಾರೆ. ಎಲ್ಲಾ ಹುಡುಗಿಯರು ಕೂಡ ಇಷ್ಟಪಡುವಂತಹ ವ್ಯಕ್ತಿತ್ವ ಯಶ್ ಅವರದ್ದು ಆಗಿದ್ದು. ಅವರ ಬದುಕು ಎಷ್ಟು ಸ್ಪೂರ್ತಿದಾಯಕವಾಗಿದೆಯೋ ವೈಯಕ್ತಿಕ ಜೀವನ ಕೂಡ ಅಷ್ಟೇ ಆದರ್ಶಮಯವಾಗಿದೆ. ಸಿನಿಮಾ…

Read More “ಅದ್ದೂರಿಯಾಗಿ ಮಗಳ ಹುಟ್ಟುಹಬ್ಬ ಮಾಡಿದ ರಾಕಿಂಗ್ ಸ್ಟಾರ್ ಯಶ್ ದಂಪತಿ ಈ ಕ್ಯೂಟ್ ವಿಡಿಯೋ ನೋಡಿ.” »

News

ಅಪ್ಪು ಮಾಡುತ್ತಿದ್ದ ಸಮಾಜ ಸೇವೆ ಮುಂದುವರಿಸಿಕೊಂಡು ಹೋಗಲು ಶಿವಣ್ಣ ವರ್ಷಕ್ಕೆ ಖರ್ಚು ಮಾಡುತ್ತಿರುವ ಹಣವೆಷ್ಟು ಗೊತ್ತ.?

Posted on December 5, 2022 By Kannada Trend News No Comments on ಅಪ್ಪು ಮಾಡುತ್ತಿದ್ದ ಸಮಾಜ ಸೇವೆ ಮುಂದುವರಿಸಿಕೊಂಡು ಹೋಗಲು ಶಿವಣ್ಣ ವರ್ಷಕ್ಕೆ ಖರ್ಚು ಮಾಡುತ್ತಿರುವ ಹಣವೆಷ್ಟು ಗೊತ್ತ.?
ಅಪ್ಪು ಮಾಡುತ್ತಿದ್ದ ಸಮಾಜ ಸೇವೆ ಮುಂದುವರಿಸಿಕೊಂಡು ಹೋಗಲು ಶಿವಣ್ಣ ವರ್ಷಕ್ಕೆ ಖರ್ಚು ಮಾಡುತ್ತಿರುವ ಹಣವೆಷ್ಟು ಗೊತ್ತ.?

ಅಪ್ಪು ಸಮಾಜಿಕ ಕಾರ್ಯ ಅಪ್ಪು ಅವರು ಸಮಾಜ ಕಾರ್ಯ ಮಾಡುತ್ತಿದ್ದ ವಿಚಾರ ನಿಮಗೆ ತಿಳಿದೇ ಇದೆ ಚಲನಚಿತ್ರ ನಟನಾಗಿದ್ದರೂ ಕೂಡ ತಮ್ಮ ಆದಾಯದ ಭಾಗಶಃ ಹಣವನ್ನು ಸಮಾಜ ಸೇವೆಗಾಗಿ ಮೀಸಲು ಇಡುತ್ತಿದ್ದರು. ಅದೆಷ್ಟೋ ಜನಕ್ಕೆ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ ಆದರೆ ತಾವು ಸಹಾಯ ಮಾಡಿದಂತಹ ವಿಚಾರವನ್ನು ಅವರು ಎಲ್ಲಿಯೂ ಕೂಡ ಹೇಳಿಕೊಳ್ಳುತ್ತಿರಲಿಲ್ಲ‌. ಬಲಗೈನಲ್ಲಿ ಕೊಟ್ಟದ್ದು ಎಡಗೈಗೂ ಕೂಡ ತಿಳಿಯಬಾರದು ಎಂಬಂತೆ ಬದುಕಿ ತೋರಿಸಿ ಕೊಟ್ಟ ಮಹಾನ್ ಪುಣ್ಯಾತ್ಮ ನಿಜ ಹೇಳಬೇಕು ಅಂದರೆ ಡಾಕ್ಟರ್ ರಾಜಕುಮಾರ್ ಕುಟುಂಬದಲ್ಲಿ…

Read More “ಅಪ್ಪು ಮಾಡುತ್ತಿದ್ದ ಸಮಾಜ ಸೇವೆ ಮುಂದುವರಿಸಿಕೊಂಡು ಹೋಗಲು ಶಿವಣ್ಣ ವರ್ಷಕ್ಕೆ ಖರ್ಚು ಮಾಡುತ್ತಿರುವ ಹಣವೆಷ್ಟು ಗೊತ್ತ.?” »

News

ಮುಂಬೈನಾ ಆಗರ್ಭ ಶ್ರೀಮಂತ ಸಾವಿರಾರು ಕೋಟಿ ಒಡೆಯ ಒಂದೇ ಒಂದು ಸೆಲ್ಫಿಗಾಗಿ ಯಶ್ ಹಿಂದೆ ಸುತ್ತಿದ ವಿಡಿಯೋ ವೈರಲ್ ಯಶ್ ಹವಾ ಮುಂಬೈನಲ್ಲಿ ಹೇಗಿದೆ ನೋಡಿ.

Posted on December 5, 2022 By Kannada Trend News No Comments on ಮುಂಬೈನಾ ಆಗರ್ಭ ಶ್ರೀಮಂತ ಸಾವಿರಾರು ಕೋಟಿ ಒಡೆಯ ಒಂದೇ ಒಂದು ಸೆಲ್ಫಿಗಾಗಿ ಯಶ್ ಹಿಂದೆ ಸುತ್ತಿದ ವಿಡಿಯೋ ವೈರಲ್ ಯಶ್ ಹವಾ ಮುಂಬೈನಲ್ಲಿ ಹೇಗಿದೆ ನೋಡಿ.
ಮುಂಬೈನಾ ಆಗರ್ಭ ಶ್ರೀಮಂತ ಸಾವಿರಾರು ಕೋಟಿ ಒಡೆಯ ಒಂದೇ ಒಂದು ಸೆಲ್ಫಿಗಾಗಿ ಯಶ್ ಹಿಂದೆ ಸುತ್ತಿದ ವಿಡಿಯೋ ವೈರಲ್ ಯಶ್ ಹವಾ ಮುಂಬೈನಲ್ಲಿ ಹೇಗಿದೆ ನೋಡಿ.

ಯಶ್ ಕ್ರೇಜ್ ಇಂಡಿಯಾದ ಗೋಲ್ಡನ್ ಗೈಸ್ ಎಂದೇ ಕರೆಸಿಕೊಂಡಿರುವ ಸನ್ನಿ ಅಲಿಯಾಸ್ ಸನ್ನಿ ನಾನ ಸಾಹೇಬ್ ಹಾಗೂ ಬಂಟಿ ಅಲಿಯಾಸ್ ಸಂಜಯ್ ಗುಜ್ಜಾರ್ ಬಗ್ಗೆ ಸೋಶಿಯಲ್ ಮೀಡಿಯಾ ಬಳಕೆದಾರರೆಲ್ಲರಿಗೂ ಗೊತ್ತಿದೆ.ತಮ್ಮ ಗೋಲ್ಡ್ ಕ್ರೇಝ್ ಇಂದಲೇ ಫೇಮಸ್ ಆಗಿರುವ ಇವರು ಸದ್ಯಕ್ಕೆ ಯಾವ ಸೆಲೆಬ್ರಿಟಿ ಗಳಿಗೂ ಕಡಿಮೆ ಇಲ್ಲ. ಇವರು ಹೋದಲ್ಲೆಲ್ಲಾ ಇವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಜನ ಕಾಯುತ್ತಿರುತ್ತಾರೆ. ಇವರ ಕುರಿತ ಸಣ್ಣ ವಿಷಯಗಳು ಕೂಡ ದೊಡ್ಡ ಸುದ್ದಿಯಾಗಿ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಡುತ್ತವೆ….

Read More “ಮುಂಬೈನಾ ಆಗರ್ಭ ಶ್ರೀಮಂತ ಸಾವಿರಾರು ಕೋಟಿ ಒಡೆಯ ಒಂದೇ ಒಂದು ಸೆಲ್ಫಿಗಾಗಿ ಯಶ್ ಹಿಂದೆ ಸುತ್ತಿದ ವಿಡಿಯೋ ವೈರಲ್ ಯಶ್ ಹವಾ ಮುಂಬೈನಲ್ಲಿ ಹೇಗಿದೆ ನೋಡಿ.” »

News

ಕಾಂತರ ಸಕ್ಸಸ್ ನಂತರ ಅಭಿಷೇಕ್ ಅಂಬರೀಶ್ ಅಭಿನಯದ ಕಾಳಿ ಚಿತ್ರಕ್ಕೆ ನಟಿ ಸಪ್ತಮಿ ಗೌಡ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತ.

Posted on December 4, 2022 By Kannada Trend News No Comments on ಕಾಂತರ ಸಕ್ಸಸ್ ನಂತರ ಅಭಿಷೇಕ್ ಅಂಬರೀಶ್ ಅಭಿನಯದ ಕಾಳಿ ಚಿತ್ರಕ್ಕೆ ನಟಿ ಸಪ್ತಮಿ ಗೌಡ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತ.
ಕಾಂತರ ಸಕ್ಸಸ್ ನಂತರ ಅಭಿಷೇಕ್ ಅಂಬರೀಶ್ ಅಭಿನಯದ ಕಾಳಿ ಚಿತ್ರಕ್ಕೆ ನಟಿ  ಸಪ್ತಮಿ ಗೌಡ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತ.

ಅಭಿಷೇಕ್ ಅಂಬರೀಶ್ ಜೊತೆ ಕಾಳಿ ಸಿನಿಮಾದಲ್ಲಿ ಅಭಿನಯಿಸುತ್ತಿರುವ ನಟಿ ಸಪ್ತಮಿ ಗೌಡ ಕಾಂತರಾ ಎನ್ನುವ ಅದ್ಭುತ ಚಲನಚಿತ್ರವು ಇಡೀ ಚಿತ್ರತಂಡದ ಅದೃಷ್ಟವನ್ನೇ ಬದಲಾಯಿಸಿದೆ. ಈ ಒಂದು ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರಿಷಬ್ ಶೆಟ್ಟಿ ಬದಲಾಗಿದ್ದು ದಿವೈನ್ ಸ್ಟಾರ್ ಎನ್ನುವ ಸ್ಟಾರ್ ಗಿರಿ ಕೂಡ ಪಡೆದುಕೊಂಡಿದ್ದಾರೆ. ಈ ಸಿನಿಮಾವನ್ನು ಇವರೇ ನಿರ್ದೇಶನ ಮಾಡಿದ್ದ ಕಾರಣ ನಟನೆ ಹಾಗೂ ನಿರ್ದೇಶನ ಎರಡನ್ನು ಮೆಚ್ಚಿ ದೇಶದ ಎಲ್ಲಾ ಸಿನಿ ಪ್ರೇಕ್ಷಕರು ಶಭಾಷ್ ಹೇಳುತ್ತಿದ್ದಾರೆ. ಸಿನಿಮಾವು ನಿರೀಕ್ಷೆಗೂ ಮೀರಿದ…

Read More “ಕಾಂತರ ಸಕ್ಸಸ್ ನಂತರ ಅಭಿಷೇಕ್ ಅಂಬರೀಶ್ ಅಭಿನಯದ ಕಾಳಿ ಚಿತ್ರಕ್ಕೆ ನಟಿ ಸಪ್ತಮಿ ಗೌಡ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತ.” »

News

ಕರುನಾಡ ಅತ್ತಿಗೆ ನಟಿ ಮೇಘಾನ ರಾಜ್ ಮಾಡಿರುವ ಈ ಕೆಲಸ ಗೊತ್ತದ್ರೆ ನಿಜಕ್ಕೂ ನಿಂತಲ್ಲೆ ಡ್ಯಾನ್ಸ್ ಮಾಡೋಕೆ ಸ್ಟಾರ್ಟ್ ಮಾಡ್ತಿರಾ.

Posted on December 4, 2022 By Kannada Trend News No Comments on ಕರುನಾಡ ಅತ್ತಿಗೆ ನಟಿ ಮೇಘಾನ ರಾಜ್ ಮಾಡಿರುವ ಈ ಕೆಲಸ ಗೊತ್ತದ್ರೆ ನಿಜಕ್ಕೂ ನಿಂತಲ್ಲೆ ಡ್ಯಾನ್ಸ್ ಮಾಡೋಕೆ ಸ್ಟಾರ್ಟ್ ಮಾಡ್ತಿರಾ.
ಕರುನಾಡ ಅತ್ತಿಗೆ ನಟಿ ಮೇಘಾನ ರಾಜ್ ಮಾಡಿರುವ ಈ ಕೆಲಸ ಗೊತ್ತದ್ರೆ ನಿಜಕ್ಕೂ ನಿಂತಲ್ಲೆ ಡ್ಯಾನ್ಸ್ ಮಾಡೋಕೆ ಸ್ಟಾರ್ಟ್ ಮಾಡ್ತಿರಾ.

ನಟಿಯಾಗಿರುವುದರ ಜೊತೆಗೆ ಇನ್ನು ಒಂದು ಹೆಜ್ಜೆ ಮುಂದೆ ನಡೆದ ಮೇಘನಾ ರಾಜ್. ಮೇಘನಾ ರಾಜ್ ಅವರು ಬಾಲ್ಯದಿಂದಲೂ ಅಭಿನಯದಲಿ ತೊಡಗಿಕೊಂಡಿದ್ದು ರಂಗಭೂಮಿ ಕಲಾವದೆ ಆಗಿ ಮತ್ತು ಈಗ ಕನ್ನಡ ಚಲನಚಿತ್ರರಂಗದ ಫೇಮಸ್ ನಟಿ ಆಗಿ ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೇ ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಲ್ಲೂ ಅಭಿನಯಿಸಿರುವ ಇವರು ಕನ್ನಡ ಮತ್ತು ಮಲಯಾಳಂ ಚಲನಚಿತ್ರ ರಂಗದ ಬೇಡಿಕೆಯ ನಟಿ. ಮೇಘನಾ ರಾಜ್ ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ ರಾಜಾಹುಲಿ, ಬಹುಪರಾಕ್, ಆಟಗಾರ ಮತ್ತು ಇರುವುದೆಲ್ಲವ ಬಿಟ್ಟು…

Read More “ಕರುನಾಡ ಅತ್ತಿಗೆ ನಟಿ ಮೇಘಾನ ರಾಜ್ ಮಾಡಿರುವ ಈ ಕೆಲಸ ಗೊತ್ತದ್ರೆ ನಿಜಕ್ಕೂ ನಿಂತಲ್ಲೆ ಡ್ಯಾನ್ಸ್ ಮಾಡೋಕೆ ಸ್ಟಾರ್ಟ್ ಮಾಡ್ತಿರಾ.” »

News

ಭಿಕ್ಷುಕಿ ಅವತಾರದಲ್ಲಿ ಕಾಣಿಸಿಕೊಂಡ ನಿವೇದಿತ ಗೌಡ ಫನ್ನಿ ವಿಡಿಯೋ, ಹೊಣ್ಣೆ ಹುಣ್ಣಗುವಷ್ಟು ನಗ್ತಿರ ಪಕ್ಕಾ.

Posted on December 4, 2022 By Kannada Trend News No Comments on ಭಿಕ್ಷುಕಿ ಅವತಾರದಲ್ಲಿ ಕಾಣಿಸಿಕೊಂಡ ನಿವೇದಿತ ಗೌಡ ಫನ್ನಿ ವಿಡಿಯೋ, ಹೊಣ್ಣೆ ಹುಣ್ಣಗುವಷ್ಟು ನಗ್ತಿರ ಪಕ್ಕಾ.
ಭಿಕ್ಷುಕಿ ಅವತಾರದಲ್ಲಿ ಕಾಣಿಸಿಕೊಂಡ ನಿವೇದಿತ ಗೌಡ ಫನ್ನಿ ವಿಡಿಯೋ, ಹೊಣ್ಣೆ ಹುಣ್ಣಗುವಷ್ಟು ನಗ್ತಿರ ಪಕ್ಕಾ.

ನಿವೇದಿತಾ ಗೌಡ ನ್ಯೂವ್ ವರ್ಸನ್ ನಿವೇದಿತ ಗೌಡ ಅವರು ಕನ್ನಡ ಕಿರುತೆರೆಯ ಗೊಂಬೆ ಆಗಿ ಫೇಮಸ್ ಆಗಿದ್ದಾರೆ ಮೈಸೂರಿನಲ್ಲಿ ಹುಟ್ಟಿ ಬೆಳೆದ ಈಕೆ ಇಲ್ಲೇ ವಿದ್ಯಾಭ್ಯಾಸ ಮುಗಿಸಿ ನೆಲೆ ಕಂಡುಕೊಂಡಿದ್ದಾರೆ. ಇವರ ಹಾವಭಾವ ವಿಶೇಷತೆಯಿಂದ ವಿಶೇಷವಾಗಿ ಗುರುತಿಸಿಕೊಂಡಿರುವವರು ನಿವೇದಿತ ಗೌಡ ಅವರ ಇಂಗ್ಲಿಷ್ ಮಿಶ್ರಿತ ಕನ್ನಡ ಮತ್ತು ಬೇಬಿ ಡಾಲ್ ಅಂತಹ ಲುಕ್ ಕಿರುತೆರೆ ಪ್ರೇಕ್ಷಕರಿಗೆ ಇಷ್ಟವಾಗಿದ್ದು ಕನ್ನಡಿಗರು ಈಕೆಯನ್ನು ಮನೆಮಗಳಂತೆ ಕಾಣುತ್ತಿದ್ದಾರೆ. ಕಿರುತೆರೆಯ ಬಹು ಬೇಡಿಕೆ ಆಗಿರುವ ನಿವಿಗೆ ಬಿಗ್ ಬಾಸ್ ಸೀಸನ್ ಐದರಲ್ಲಿ ಭಾಗವಹಿಸಿದ…

Read More “ಭಿಕ್ಷುಕಿ ಅವತಾರದಲ್ಲಿ ಕಾಣಿಸಿಕೊಂಡ ನಿವೇದಿತ ಗೌಡ ಫನ್ನಿ ವಿಡಿಯೋ, ಹೊಣ್ಣೆ ಹುಣ್ಣಗುವಷ್ಟು ನಗ್ತಿರ ಪಕ್ಕಾ.” »

News

ಕನ್ನಡದಲ್ಲಿ ಇದುವರೆಗೂ ಯಾರು ನಿರ್ಮಿಸದ ಹೊಸ ಸಿನಿಮಾ ನಿರ್ಮಾಣ ಮಾಡಿ ನೂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರ ನಟ ಕ್ರೇಜಿಸ್ಟಾರ್ ರವಿಚಂದ್ರನ್

Posted on December 4, 2022 By Kannada Trend News No Comments on ಕನ್ನಡದಲ್ಲಿ ಇದುವರೆಗೂ ಯಾರು ನಿರ್ಮಿಸದ ಹೊಸ ಸಿನಿಮಾ ನಿರ್ಮಾಣ ಮಾಡಿ ನೂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರ ನಟ ಕ್ರೇಜಿಸ್ಟಾರ್ ರವಿಚಂದ್ರನ್
ಕನ್ನಡದಲ್ಲಿ ಇದುವರೆಗೂ ಯಾರು ನಿರ್ಮಿಸದ ಹೊಸ ಸಿನಿಮಾ ನಿರ್ಮಾಣ ಮಾಡಿ ನೂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರ ನಟ ಕ್ರೇಜಿಸ್ಟಾರ್ ರವಿಚಂದ್ರನ್

ಕ್ರೇಜಿ ಸ್ಟಾರ್ ರವಿಚಂದ್ರನ್   ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚಂದನವನಕ್ಕೆ ಹೊಸರೂಪದ ಚಲನಚಿತ್ರಗಳನ್ನು ನೀಡಿದವರು. ಅಲ್ಲಿವರೆಗೆ ಇದ್ದ ಒಂದು ಪದ್ಧತಿಯನ್ನು ತಿದ್ದಿ ನೂತನ ಯುಗದ ಸಿನಿಮಾಗಳಿಗೆ ನಾಂದಿ ಬರೆದವರು. ಈಗಲೂ 60 ದಾಟಿದ ವಯಸ್ಸಾಗಿದ್ದರು ಸಹ ನಟನೆ ಉತ್ಸಾಹ ಮತ್ತು ಸಿನಿಮಾ ಬಗೆಗಿನ ಕ್ರೇಝ್ ಇನ್ನೂ ಕಡಿಮೆ ಆಗಿಲ್ಲ. ತನ್ನ ಜೀವನವನ್ನೇ ಸಿನಿಮಾಗಾಗಿ ಮೀಸಲಿಟ್ಟ ರವಿಚಂದ್ರನ್ ಅವರು ಈವರೆಗೆ ಕನ್ನಡದಲ್ಲಿ ನಿರ್ದೇಶನ ಮಾಡಿದ್ದಾರೆ, ನಿರ್ಮಾಣ ಮಾಡಿದ್ದಾರೆ ಹಾಗೂ ನಟನೆ ಕೂಡ ಮಾಡಿದ್ದಾರೆ. ಈಗಲೂ ಕೂಡ ರವಿಚಂದ್ರನ್ ಅವರಿಗೆ…

Read More “ಕನ್ನಡದಲ್ಲಿ ಇದುವರೆಗೂ ಯಾರು ನಿರ್ಮಿಸದ ಹೊಸ ಸಿನಿಮಾ ನಿರ್ಮಾಣ ಮಾಡಿ ನೂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರ ನಟ ಕ್ರೇಜಿಸ್ಟಾರ್ ರವಿಚಂದ್ರನ್” »

News

ಆಫರ್ ಗಳು ಇಲ್ಲದೆ ನಟನೆಗೆ ಗುಡ್ ಬೈ ಹೇಳಿ ಗಂಡ ಹಂಡ್ತಿ ಇಬ್ರು ಈಗ ಅಡುಗೆ ಕೆಲಸಕ್ಕೆ ಕೈ ಹಾಕಿದ್ದಾರೆ. ಎಲ್ಲಿದೆ ಗೊತ್ತಾ ಇವರ ನೂತನ ಹೋಟೆಲ್.

Posted on December 3, 2022 By Kannada Trend News No Comments on ಆಫರ್ ಗಳು ಇಲ್ಲದೆ ನಟನೆಗೆ ಗುಡ್ ಬೈ ಹೇಳಿ ಗಂಡ ಹಂಡ್ತಿ ಇಬ್ರು ಈಗ ಅಡುಗೆ ಕೆಲಸಕ್ಕೆ ಕೈ ಹಾಕಿದ್ದಾರೆ. ಎಲ್ಲಿದೆ ಗೊತ್ತಾ ಇವರ ನೂತನ ಹೋಟೆಲ್.
ಆಫರ್ ಗಳು ಇಲ್ಲದೆ ನಟನೆಗೆ ಗುಡ್ ಬೈ ಹೇಳಿ ಗಂಡ ಹಂಡ್ತಿ ಇಬ್ರು ಈಗ ಅಡುಗೆ ಕೆಲಸಕ್ಕೆ ಕೈ ಹಾಕಿದ್ದಾರೆ. ಎಲ್ಲಿದೆ ಗೊತ್ತಾ ಇವರ ನೂತನ ಹೋಟೆಲ್.

ಚಂದನ್ ಕುಮಾರ್ ಕವಿತ ಗೌಡ ಕನ್ನಡ ಕಿರುತೆರೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸಕ್ರಿಯರಾಗಿರುವ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಅವರಿಬ್ಬರಿಗೂ ಅಪಾರ ಪ್ರಮಾಣದ ಅಭಿಮಾನಿಗಳನ್ನು ಇದ್ದಾರೆ. ಇಬ್ಬರು ಸಹ ನೋಡಲು ಸ್ಪುರಧ್ರೂಪಿಗಳು, ನಟನೆ ವಿಷಯದಲ್ಲಿ ಇಬ್ಬರು ಸಹ ಅಷ್ಟೇ ಅದ್ಭುತ ಕಲೆಗಾರರು. ರಾಧಾ ಕಲ್ಯಾಣ ಎನ್ನುವ ಧಾರವಾಹಿ ಮೂಲಕ ಚಂದನ್ ಗೌಡ ಅವರು ಕಿರುತೆರೆಲೋಕವನ್ನು ಪ್ರವೇಶಿಸಿದರು. ನಂತರ ಲಕ್ಷ್ಮೀ ಬಾರಮ್ಮ ಎನ್ನುವ ಮೇಘ ಧಾರವಾಹಿ ಇವರಿಗೆ ದೊಡ್ಡ ಪ್ರಮಾಣದ ಹಿಟ್ ಕೊಟ್ಟಿತ್ತು. ಈ ಸಕ್ಸಸ್ಸಿನಿಂದ ಬೆಳ್ಳಿತೆರೆ…

Read More “ಆಫರ್ ಗಳು ಇಲ್ಲದೆ ನಟನೆಗೆ ಗುಡ್ ಬೈ ಹೇಳಿ ಗಂಡ ಹಂಡ್ತಿ ಇಬ್ರು ಈಗ ಅಡುಗೆ ಕೆಲಸಕ್ಕೆ ಕೈ ಹಾಕಿದ್ದಾರೆ. ಎಲ್ಲಿದೆ ಗೊತ್ತಾ ಇವರ ನೂತನ ಹೋಟೆಲ್.” »

News

ವಿಷ್ಣುವರ್ಧನ್ ಎರಡನೇ ಪುತ್ರಿ ಚಂದನ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ವಿಷ್ಣು ಹೋದ ಮೇಲೆ ಕುಟುಂಬದಲ್ಲಿ ಮನಸ್ತಾಪ, ಗುಟ್ಟು ಬಿಟ್ಟು ಕೊಡದ ಭಾರತಿ ವಿಷ್ಣುವರ್ಧನ್.

Posted on December 3, 2022 By Kannada Trend News No Comments on ವಿಷ್ಣುವರ್ಧನ್ ಎರಡನೇ ಪುತ್ರಿ ಚಂದನ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ವಿಷ್ಣು ಹೋದ ಮೇಲೆ ಕುಟುಂಬದಲ್ಲಿ ಮನಸ್ತಾಪ, ಗುಟ್ಟು ಬಿಟ್ಟು ಕೊಡದ ಭಾರತಿ ವಿಷ್ಣುವರ್ಧನ್.
ವಿಷ್ಣುವರ್ಧನ್ ಎರಡನೇ ಪುತ್ರಿ ಚಂದನ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ವಿಷ್ಣು ಹೋದ ಮೇಲೆ ಕುಟುಂಬದಲ್ಲಿ ಮನಸ್ತಾಪ, ಗುಟ್ಟು ಬಿಟ್ಟು ಕೊಡದ ಭಾರತಿ ವಿಷ್ಣುವರ್ಧನ್.

ವಿಷ್ಣು ವರ್ಧನ್ ಕರುನಾಡ ದಾದಾ ಸಾಹಸಸಿಂಹ ವಿಷ್ಣುವರ್ಧನ್ ಅವರು ಒಬ್ಬ ಸಂತನಂತೆ ತಮ್ಮ ಜೀವನ ಸಾಗಿಸಿದ್ದಾರೆ. ಭಾರತಿ ಅವರನ್ನು ವಿವಾಹವಾಗಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು ಚೆನ್ನಾಗಿ ಬೆಳೆಸಿದ ಇದರ ಬದುಕು ಅನೇಕ ಪಾಲಿಗೆ ಆದರ್ಶಮಯ. ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸದಾ ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಸಂಬಂಧಪಟ್ಟ ಹಾಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ಮತ್ತು ಅವರ ಸಮಾಧಿಗೆ ಸಂಬಂಧಪಟ್ಟ ವಿವಾದಗಳು ಇಂತಹ ಸಮಯದಲ್ಲೆಲ್ಲ ಕುಟುಂಬಸ್ಥರು ಮೀಡಿಯಾ ಮುಂದೆ…

Read More “ವಿಷ್ಣುವರ್ಧನ್ ಎರಡನೇ ಪುತ್ರಿ ಚಂದನ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ವಿಷ್ಣು ಹೋದ ಮೇಲೆ ಕುಟುಂಬದಲ್ಲಿ ಮನಸ್ತಾಪ, ಗುಟ್ಟು ಬಿಟ್ಟು ಕೊಡದ ಭಾರತಿ ವಿಷ್ಣುವರ್ಧನ್.” »

News

Posts pagination

Previous 1 … 13 14 15 … 28 Next

Copyright © 2025 Kannada Trend News.


Developed By Top Digital Marketing & Website Development company in Mysore