Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Public Vishya

ಗಂಡನ ಮನೆಯಲ್ಲಿನ ಕಿರುಕುಳ ತಾಳಲಾರದೆ ಹೊರ ಬಂದಾಕೆ ಈಗ IAS ಅಧಿಕಾರಿ; ಹೆಣ್ಣು ಮನಸ್ಸು ಮಾಡಿದ್ರೆ ಎಲ್ಲವೂ ಸಾಧ್ಯ.!

Posted on July 8, 2023 By Kannada Trend News No Comments on ಗಂಡನ ಮನೆಯಲ್ಲಿನ ಕಿರುಕುಳ ತಾಳಲಾರದೆ ಹೊರ ಬಂದಾಕೆ ಈಗ IAS ಅಧಿಕಾರಿ; ಹೆಣ್ಣು ಮನಸ್ಸು ಮಾಡಿದ್ರೆ ಎಲ್ಲವೂ ಸಾಧ್ಯ.!
ಗಂಡನ ಮನೆಯಲ್ಲಿನ ಕಿರುಕುಳ ತಾಳಲಾರದೆ ಹೊರ ಬಂದಾಕೆ ಈಗ IAS ಅಧಿಕಾರಿ; ಹೆಣ್ಣು ಮನಸ್ಸು ಮಾಡಿದ್ರೆ ಎಲ್ಲವೂ ಸಾಧ್ಯ.!

ಹೆಣ್ಣು ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡುತ್ತಾಳೆ ಅನ್ನೋ ಮಾತನ್ನ ಎಷ್ಟೋ ಮಂದಿ ಹೆಣ್ಣು ಮಕ್ಕಳು, ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಅಂತದ್ದೇ ಒಂದು ಸ್ಟೋರಿ ಬಗ್ಗೆ ಇಂದು ನಾವು ಹೇಳಲು ಹೊರಟಿದ್ದೇವೆ. ಕೆಲವರು ಜೀವನದಲ್ಲಿ ಆಗುವ ಸಣ್ಣಪುಟ್ಟ ಏರಿಳಿತಗಳಿಗೆ ಹೆದರಿ ಬಿಡುತ್ತಾರೆ. ಆದರೆ, ಕೆಲವರು ಪ್ರತಿ ಕೆಟ್ಟ ಪರಿಸ್ಥಿತಿಯಲ್ಲೂ ಹೋರಾಡುವ ಮೂಲಕ ಜಯಿಸುತ್ತಾರೆ. ಮಧ್ಯಪ್ರದೇಶದ ಬಡ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಸವಿತಾ ಪ್ರಧಾನ್ ಇಂದಿನ ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಅತಿಥಿ. ಅವರ ಹೋರಾಟದ ಬದುಕಿನ…

Read More “ಗಂಡನ ಮನೆಯಲ್ಲಿನ ಕಿರುಕುಳ ತಾಳಲಾರದೆ ಹೊರ ಬಂದಾಕೆ ಈಗ IAS ಅಧಿಕಾರಿ; ಹೆಣ್ಣು ಮನಸ್ಸು ಮಾಡಿದ್ರೆ ಎಲ್ಲವೂ ಸಾಧ್ಯ.!” »

Public Vishya

KSRTC ಬಸ್ ಬಸ್ ನಿಲ್ಲಸಲಿಲ್ಲ ಅಂತ ಕಲ್ಲು ಹೊಡೆದ ಮಹಿಳೆ.! ಶಕ್ತಿ ಯೋಜನೆ ಎಫೆಕ್ಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.!

Posted on June 27, 2023June 27, 2023 By Kannada Trend News No Comments on KSRTC ಬಸ್ ಬಸ್ ನಿಲ್ಲಸಲಿಲ್ಲ ಅಂತ ಕಲ್ಲು ಹೊಡೆದ ಮಹಿಳೆ.! ಶಕ್ತಿ ಯೋಜನೆ ಎಫೆಕ್ಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.!
KSRTC ಬಸ್ ಬಸ್ ನಿಲ್ಲಸಲಿಲ್ಲ ಅಂತ ಕಲ್ಲು ಹೊಡೆದ ಮಹಿಳೆ.! ಶಕ್ತಿ ಯೋಜನೆ ಎಫೆಕ್ಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.!

ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ​ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ (Shakti Yojana) ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ. ಸಹಸ್ರಾರು ಮಹಿಳಾ ಪ್ರಯಾಣಿಕರು ಉಚಿತವಾಗಿ ಸುಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಬಸ್​ಗಳು ತುಂಬಿತುಳುಕುತ್ತಿವೆ. ಇನ್ನು ಕೆಲವೆಡೆ ಪ್ರಯಾಣಿಕರು ಹಾಗೂ ಬಸ್​ ಚಾಲಕ-ನಿರ್ವಹಕರ ನಡುವೆ ಗಲಾಟೆಗಳು ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದರ ನಡುವೆ ಇಲ್ಲೋರ್ವ ಮಹಿಳಾ ಪ್ರಯಾಣಿರೊಬ್ಬರು ಬಸ್​ಗೆ ಕಲ್ಲೆಸಿದಿದ್ದಾಳೆ. ತನ್ನ ಊರಿಗೆ ತೆರಳಲು ಯಾವುದೊಂದು ಬಸ್​ ನಿಲ್ಲಿಸದ ಕಾರಣ, ಕೊಪ್ಪಳದಿಂದ – ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್​ಗೆ…

Read More “KSRTC ಬಸ್ ಬಸ್ ನಿಲ್ಲಸಲಿಲ್ಲ ಅಂತ ಕಲ್ಲು ಹೊಡೆದ ಮಹಿಳೆ.! ಶಕ್ತಿ ಯೋಜನೆ ಎಫೆಕ್ಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.!” »

Public Vishya

ವರ್ಷಕ್ಕೆ ಕೇವಲ 4 ದಿನ ಮಾತ್ರ ಕೆಲಸ, ಸಂಬಳ ಮಾತ್ರ 1 ಕೋಟಿ, ಯಾವುದೇ ವಿದ್ಯಾಭ್ಯಾಸ ಇಲ್ಲದಿದ್ದರೂ ಕೂಡ ಈ ಕೆಲಸಕ್ಕೆ ಸೇರಿಕೊಳ್ಳಬಹುದು.! ಅದ್ಯಾವ ಹುದ್ದೆ ಗೊತ್ತಾ.?

Posted on June 21, 2023 By Kannada Trend News No Comments on ವರ್ಷಕ್ಕೆ ಕೇವಲ 4 ದಿನ ಮಾತ್ರ ಕೆಲಸ, ಸಂಬಳ ಮಾತ್ರ 1 ಕೋಟಿ, ಯಾವುದೇ ವಿದ್ಯಾಭ್ಯಾಸ ಇಲ್ಲದಿದ್ದರೂ ಕೂಡ ಈ ಕೆಲಸಕ್ಕೆ ಸೇರಿಕೊಳ್ಳಬಹುದು.! ಅದ್ಯಾವ ಹುದ್ದೆ ಗೊತ್ತಾ.?
ವರ್ಷಕ್ಕೆ ಕೇವಲ 4 ದಿನ ಮಾತ್ರ ಕೆಲಸ, ಸಂಬಳ ಮಾತ್ರ 1 ಕೋಟಿ, ಯಾವುದೇ ವಿದ್ಯಾಭ್ಯಾಸ ಇಲ್ಲದಿದ್ದರೂ ಕೂಡ ಈ ಕೆಲಸಕ್ಕೆ ಸೇರಿಕೊಳ್ಳಬಹುದು.! ಅದ್ಯಾವ ಹುದ್ದೆ ಗೊತ್ತಾ.?

  ಪ್ರತಿಯೊಬ್ಬರ ವಿದ್ಯಾರ್ಥಿಯ ಜೀವನದ ಮಹತ್ವಕಾಂಕ್ಷೆ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಹೋಗಿ ಕೈ ತುಂಬ ಸಂಬಳ ಸಂಪಾದನೆ ಮಾಡಬೇಕು ಎನ್ನುವುದು. ಆ ಮೂಲಕ ಉತ್ತಮ ಗುಟ್ಟ ಮಟ್ಟದ ಜೀವನ ನಡೆಸಿ ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು. ಜೊತೆಗೆ ಈಗಿನ ಕಾಲದಲ್ಲಿ ಒಬ್ಬ ವ್ಯಕ್ತಿಯ ಸಾಧನೆಯನ್ನು ಆತ ಮಾಡುತ್ತಿರುವ ಉದ್ಯೋಗ, ಆತ ತೆಗೆದುಕೊಳ್ಳುವ ಸಂಬಳದ ಆಧಾರದ ಮೇಲೆ ಲೆಕ್ಕ ಹಾಕಿಬಿಡುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಹೆಚ್ಚು ಸಂಬಳ ಸಿಗುವ ಉದ್ಯೋಗದ ಕಡೆ ಮನಸ್ಸು ಮಾಡುತ್ತಾರೆ. ಕೆಲವರು ಅವರ…

Read More “ವರ್ಷಕ್ಕೆ ಕೇವಲ 4 ದಿನ ಮಾತ್ರ ಕೆಲಸ, ಸಂಬಳ ಮಾತ್ರ 1 ಕೋಟಿ, ಯಾವುದೇ ವಿದ್ಯಾಭ್ಯಾಸ ಇಲ್ಲದಿದ್ದರೂ ಕೂಡ ಈ ಕೆಲಸಕ್ಕೆ ಸೇರಿಕೊಳ್ಳಬಹುದು.! ಅದ್ಯಾವ ಹುದ್ದೆ ಗೊತ್ತಾ.?” »

Public Vishya

ಪ್ರೀತಿಸಿದ ಹುಡುಗಿಗಾಗಿ ಹಿಂದು ಧರ್ಮವನ್ನು ಸ್ವೀಕರಿಸಿದ ಮುಸ್ಲಿಂ ಯುವಕ…

Posted on June 21, 2023 By Kannada Trend News No Comments on ಪ್ರೀತಿಸಿದ ಹುಡುಗಿಗಾಗಿ ಹಿಂದು ಧರ್ಮವನ್ನು ಸ್ವೀಕರಿಸಿದ ಮುಸ್ಲಿಂ ಯುವಕ…
ಪ್ರೀತಿಸಿದ ಹುಡುಗಿಗಾಗಿ ಹಿಂದು ಧರ್ಮವನ್ನು ಸ್ವೀಕರಿಸಿದ ಮುಸ್ಲಿಂ ಯುವಕ…

  ಪರಿಶುದ್ಧವಾದ ಪ್ರೀತಿಗೆ ಜಾತಿ, ಧರ್ಮ, ಹಣ, ಅಂತಸ್ತು, ದೇಶ, ಗಡಿಯ ಬೇಧ ಇಲ್ಲ ಎನ್ನುವುದು ನಿಜವಾದರೂ ಬಳಿಕ ಆ ಜೋಡಿ ಮದುವೆ ಆಗುವುದಕ್ಕೆ ಇದು ಅಡ್ಡಿಯಾಗುತ್ತದೆ. ಇದುವರೆಗೆ ನಾವು ಅನೇಕ ಪಾಪುಲರ್ ಲವ್ ಸ್ಟೋರಿಗಳ ಬಗ್ಗೆ ಕೇಳಿರುತ್ತೇವೆ. ಏಳು ಸಮುದ್ರಗಳನ್ನು ದಾಟಿ ಪ್ರೀತಿ ಹುಡುಕಿ ಬಂದವರ ಕಥೆ, ಅರಮನೆಯಂತಹ ವೈಭೋಗದಲ್ಲಿ ಬೆಳೆದವರು ಮನೆ ಆಳನ್ನು ಪ್ರೀತಿಸಿ ಕುಟುಂಬದ ವಿರೋಧ ಬಂದಾಗ ಪ್ರೀತಿ ಒಪ್ಪಿಕೊಂಡು ಎಲ್ಲವನ್ನು ಬಿಟ್ಟು ಪ್ರೇಮಿ ಜೊತೆ ಬಡತನದಲ್ಲೇ ಬದುಕು ಕಳೆದ ಕಥೆಗಳು ಚರಿತ್ರೆಯ…

Read More “ಪ್ರೀತಿಸಿದ ಹುಡುಗಿಗಾಗಿ ಹಿಂದು ಧರ್ಮವನ್ನು ಸ್ವೀಕರಿಸಿದ ಮುಸ್ಲಿಂ ಯುವಕ…” »

Public Vishya

ಹಿಂದೂ ಧರ್ಮವನ್ನು ಸ್ವೀಕರಿಸಿದ ಪಾಕಿಸ್ತಾನದ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ.!

Posted on June 18, 2023 By Kannada Trend News No Comments on ಹಿಂದೂ ಧರ್ಮವನ್ನು ಸ್ವೀಕರಿಸಿದ ಪಾಕಿಸ್ತಾನದ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ.!
ಹಿಂದೂ ಧರ್ಮವನ್ನು ಸ್ವೀಕರಿಸಿದ ಪಾಕಿಸ್ತಾನದ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ.!

  ಇಡೀ ಪ್ರಪಂಚದ ಎಲ್ಲಾ ಧರ್ಮಗಳಿಗಿಂತಲೂ ಕೂಡ ಹಳೆಯದಾದ ಧರ್ಮ ಹಿಂದೂ ಧರ್ಮ ಇದನ್ನು ಸನಾತನ ಧರ್ಮ ಎಂದು ಕೂಡ ಕರೆಯುತ್ತೇವೆ. ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ವಾಸ ಮಾಡುತ್ತಿದ್ದಾರೆ ಮತ್ತು ಪ್ರಪಂಚದಾದ್ಯಂತ ಕೂಡ ಹಿಂದೂ ಧರ್ಮವನ್ನು ಅನುಸರಿಸುವ ಅನೇಕರಿದ್ದಾರೆ ಹಾಗೂ ಇಂದು ಅಖಂಡ ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ದೇಶಗಳಾಗಿ ನಿರ್ಮಾಣವಾಗಿರುವ ಭಾರತದ ನೆರೆ ದೇಶಗಳನ್ನು ಕೂಡ ಹಿಂದೂ ಧರ್ಮದವರು ಇದ್ದಾರೆ. ಭಾರತದ ನೆರೆ ದೇಶಗಳಲ್ಲಿ ಇಂದು ಅನೇಕರು ಬೇರೆ ಧರ್ಮವನ್ನು ಅನುಸರಿಸಿದರು ಕೂಡ ಅವರೆಲ್ಲರ…

Read More “ಹಿಂದೂ ಧರ್ಮವನ್ನು ಸ್ವೀಕರಿಸಿದ ಪಾಕಿಸ್ತಾನದ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ.!” »

Public Vishya

ಫ್ರೀ ಬಸ್ ಹತ್ತಲು ಮಹಿಳೆಯರ ಪೈಪೋಟಿ, ಬಸ್ ಬಾಗಿಲನ್ನೆ ಕಿತ್ತು ಹಾಕಿದ ಪ್ರಯಾಣಿಕರು.!

Posted on June 18, 2023 By Kannada Trend News No Comments on ಫ್ರೀ ಬಸ್ ಹತ್ತಲು ಮಹಿಳೆಯರ ಪೈಪೋಟಿ, ಬಸ್ ಬಾಗಿಲನ್ನೆ ಕಿತ್ತು ಹಾಕಿದ ಪ್ರಯಾಣಿಕರು.!
ಫ್ರೀ ಬಸ್ ಹತ್ತಲು ಮಹಿಳೆಯರ ಪೈಪೋಟಿ, ಬಸ್ ಬಾಗಿಲನ್ನೆ ಕಿತ್ತು ಹಾಕಿದ ಪ್ರಯಾಣಿಕರು.!

  ಜೂನ್ 11ರಂದು ಕಾಂಗ್ರೆಸ್ ಸರ್ಕಾರವು ಘೋಷಿಸಿದ್ದ ಪಂಚಖಾತ್ರಿ ಯೋಜನೆಗಳಲ್ಲಿ ಮೊದಲನೆಯದಾಗಿ ಶಕ್ತಿ ಯೋಜನೆಯು ರಾಜ್ಯದಾದ್ಯಂತ ಜಾರಿಗೆ ಬಂದಿದೆ. ಈ ಯೋಜನೆಯ ಪ್ರಯೋಜನವನ್ನು ಈಗ ನಾಡಿನ ಎಲ್ಲಾ ಮಹಿಳೆಯರು ಕೂಡ ಪಡೆದುಕೊಳ್ಳುತ್ತಿದ್ದಾರೆ. ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕದ ನಿವಾಸಿಗಳಾದ ಎಲ್ಲಾ ಮಹಿಳೆಯರು ಕೂಡ ಕರ್ನಾಟಕ ಸಾರಿಗೆ ಸಂಸ್ಥೆಯ ನಿಗಮದ ಬಸ್ ಗಳಾದ KSRTC, BMTC, ವಾಯುವ್ಯ ಕರ್ನಾಟಕ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತವಾಗಿ ಕರ್ನಾಟಕದ ಗಡಿಯೊಳಗೆ…

Read More “ಫ್ರೀ ಬಸ್ ಹತ್ತಲು ಮಹಿಳೆಯರ ಪೈಪೋಟಿ, ಬಸ್ ಬಾಗಿಲನ್ನೆ ಕಿತ್ತು ಹಾಕಿದ ಪ್ರಯಾಣಿಕರು.!” »

Public Vishya

ಗೃಹಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಇಡೀ KSRTC ಬಸ್ ಅನ್ನು ಬುಕ್ ಮಾಡಲು ಬಂದ ಅಜ್ಜಿ.!

Posted on June 17, 2023 By Kannada Trend News No Comments on ಗೃಹಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಇಡೀ KSRTC ಬಸ್ ಅನ್ನು ಬುಕ್ ಮಾಡಲು ಬಂದ ಅಜ್ಜಿ.!
ಗೃಹಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಇಡೀ KSRTC ಬಸ್ ಅನ್ನು ಬುಕ್ ಮಾಡಲು ಬಂದ ಅಜ್ಜಿ.!

  ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿಗಳಲ್ಲಿ ಮೊದಲನೇ ಗ್ಯಾರಂಟಿ ಆಗಿ ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಪಕ್ಷವು ನೀಡಿದ ಗ್ಯಾರಂಟಿ ಕಾರ್ಡ್ ಯೋಜನೆಗಳ ಪೈಕಿ ಸದ್ಯಕ್ಕೀಗ ಕರ್ನಾಟಕದ ಮಹಿಳೆಯರು ಈ ಯೋಜನೆಯ ಅನುಕೂಲತೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಕರ್ನಾಟಕದ ಮಹಿಳೆಯರಿಗೆ ಮಾತ್ರ ಈ ಯೋಜನೆಗಳ ಫಲಾನುಭವಿಗಳ ಆಗಲು ಅವಕಾಶ ಇದ್ದು ಕರ್ನಾಟಕದ ಗಡಿ ಒಳಗೆ ಅವರು ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಸ್ಗಳಲ್ಲೂ ಕೂಡ ಬಸ್ ಚಾರ್ಜ್ ನೀಡದೆ ಟಿಕೆಟ್…

Read More “ಗೃಹಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಇಡೀ KSRTC ಬಸ್ ಅನ್ನು ಬುಕ್ ಮಾಡಲು ಬಂದ ಅಜ್ಜಿ.!” »

Public Vishya

ಟ್ರಿಪ್ ಕ್ಯಾನ್ಸಲ್ ಮಾಡದಿದ್ದಕ್ಕೆ ಪ್ರಯಾಣಿಕನಿಗೆ ಆಟೋದಿಂದ ಗುದ್ದಿ ಹಲ್ಲೆ ಮಾಡಿದ ಆಟೋ ಚಾಲಕ. ವಿಡಿಯೋ ವೈರಲ್

Posted on June 17, 2023 By Kannada Trend News No Comments on ಟ್ರಿಪ್ ಕ್ಯಾನ್ಸಲ್ ಮಾಡದಿದ್ದಕ್ಕೆ ಪ್ರಯಾಣಿಕನಿಗೆ ಆಟೋದಿಂದ ಗುದ್ದಿ ಹಲ್ಲೆ ಮಾಡಿದ ಆಟೋ ಚಾಲಕ. ವಿಡಿಯೋ ವೈರಲ್
ಟ್ರಿಪ್ ಕ್ಯಾನ್ಸಲ್ ಮಾಡದಿದ್ದಕ್ಕೆ ಪ್ರಯಾಣಿಕನಿಗೆ ಆಟೋದಿಂದ ಗುದ್ದಿ ಹಲ್ಲೆ ಮಾಡಿದ ಆಟೋ ಚಾಲಕ. ವಿಡಿಯೋ ವೈರಲ್

  ಬೆಂಗಳೂರಿನಲ್ಲಿ ಆಟೋ ಚಾಲಕರ ಸುಲಿಗೆ ಮತ್ತು ದುರ್ವರ್ತನೆಯ ಕುರಿತು ಸಾಕಷ್ಟು ಆರೋಪಗಳು ಪ್ರತಿನಿತ್ಯವೂ ಕೂಡ ದಾಖಲಾಗುತ್ತಿವೆ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಆಗುತ್ತಲೇ ಇವೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ಈ ರೀತಿ ಆಟೋ ಚಾಲಕರು ಪ್ರಯಾಣಿಕರ ಮೇಲೆ ಮಾಡುತ್ತಿರುವ ದೌರ್ಜನ್ಯಗಳ ಬಗ್ಗೆ ವಿಡಿಯೋಗಳು ವೈರಲ್ ಆಗುತ್ತಲಿವೆ. ಬೆಂಗಳೂರಿನ ಮಹಾನಗರದಲ್ಲಂತೂ ಕೆಲ ಆಟೋ ಚಾಲಕರ ಈ ರೀತಿ ನಡತೆಯಿಂದ ಆಟೋ ಚಾಲಕರೆಲ್ಲರೂ ಗೂಂಡಾಗಳು ಎನ್ನುವಂತಹ ಭಾವನೆ ಬರುವ ರೀತಿ ಆಗಿಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಆಟೋ ಚಾಲಕರಿಗೂ ಕ್ಯಾಬ್…

Read More “ಟ್ರಿಪ್ ಕ್ಯಾನ್ಸಲ್ ಮಾಡದಿದ್ದಕ್ಕೆ ಪ್ರಯಾಣಿಕನಿಗೆ ಆಟೋದಿಂದ ಗುದ್ದಿ ಹಲ್ಲೆ ಮಾಡಿದ ಆಟೋ ಚಾಲಕ. ವಿಡಿಯೋ ವೈರಲ್” »

Public Vishya

ಅಪ್ಪ ಮಗುಳು ಇಬ್ಬರಿಗೂ ಕ್ಯಾನ್ಸರ್, ನನ್ನಿಂದಲೇ ಮಗಳಿಗೂ ಕ್ಯಾನ್ಸರ್ ಬಂತು ಎಂದು ಮನನೊಂದು ನೇಣಿಗೆ ಶರಣಾದ ಪೊಲೀಸ್, ಬೆಂಗಳೂರಿನಲ್ಲಿ ನಡೆಯಿತೊಂದು ಹೃದಯವಿದ್ರಾವಕ ಘಟನೆ…

Posted on June 16, 2023 By Kannada Trend News No Comments on ಅಪ್ಪ ಮಗುಳು ಇಬ್ಬರಿಗೂ ಕ್ಯಾನ್ಸರ್, ನನ್ನಿಂದಲೇ ಮಗಳಿಗೂ ಕ್ಯಾನ್ಸರ್ ಬಂತು ಎಂದು ಮನನೊಂದು ನೇಣಿಗೆ ಶರಣಾದ ಪೊಲೀಸ್, ಬೆಂಗಳೂರಿನಲ್ಲಿ ನಡೆಯಿತೊಂದು ಹೃದಯವಿದ್ರಾವಕ ಘಟನೆ…
ಅಪ್ಪ ಮಗುಳು ಇಬ್ಬರಿಗೂ ಕ್ಯಾನ್ಸರ್, ನನ್ನಿಂದಲೇ ಮಗಳಿಗೂ ಕ್ಯಾನ್ಸರ್ ಬಂತು ಎಂದು ಮನನೊಂದು ನೇಣಿಗೆ ಶರಣಾದ ಪೊಲೀಸ್, ಬೆಂಗಳೂರಿನಲ್ಲಿ ನಡೆಯಿತೊಂದು ಹೃದಯವಿದ್ರಾವಕ ಘಟನೆ…

  ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ಮೌಲ್ಯವೇ ಹೊರಟು ಹೋಗಿದೆ ಎನ್ನುವ ರೀತಿ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟು ಸಿಗುತ್ತಿವೆ. ಹೆತ್ತ ಮಕ್ಕಳು ಹಾಗೂ ಪೋಷಕರ ನಡುವೆ ಅಂತದ್ದೊಂದು ಭಾವನಾತ್ಮಕ ಸಂಬಂಧ ಕಳೆದು ಹೋಗಿ ಒಬ್ಬರಿಗೊಬ್ಬರು ಶತ್ರುಗಳ ರೀತಿ ವರ್ತಿಸಿರುವ ಉದಾಹರಣೆಗಳನ್ನು ಕಂಡಿದ್ದೇವೆ. ಇದೆಲ್ಲದರ ನಡುವೆ ಬೆಂಗಳೂರಿನಲ್ಲಿ ನಡೆದ ಒಂದು ಘಟನೆ ಎಲ್ಲರೂ ಇಂದು ಈ ತಂದೆ ಮಗಳ ಸಂಬಂಧದ ಬಗ್ಗೆ ಮಾತನಾಡುವ ರೀತಿ ಮಾಡಿದೆ. ಬೆಂಗಳೂರಿನಲ್ಲಿ ಒಬ್ಬ ಪೊಲೀಸ್ ಹೆಡ್ ಕಾನ್ಸ್ಟೇಬಲ್ ತಮ್ಮಿಂದ ಮಗಳಿಗೆ ಕ್ಯಾನ್ಸರ್…

Read More “ಅಪ್ಪ ಮಗುಳು ಇಬ್ಬರಿಗೂ ಕ್ಯಾನ್ಸರ್, ನನ್ನಿಂದಲೇ ಮಗಳಿಗೂ ಕ್ಯಾನ್ಸರ್ ಬಂತು ಎಂದು ಮನನೊಂದು ನೇಣಿಗೆ ಶರಣಾದ ಪೊಲೀಸ್, ಬೆಂಗಳೂರಿನಲ್ಲಿ ನಡೆಯಿತೊಂದು ಹೃದಯವಿದ್ರಾವಕ ಘಟನೆ…” »

Public Vishya

ನಿಜವಾದ ಶಿವನ ಕೈ ಇರುವ ಶಿವಲಿಂಗ ಇಂದಿಗೂ ಕೈ ಬೆರಳುಗಳು ಅಲಗಾಡುತ್ತೆ.! ಈ ಅದ್ಭುತ ದೃಶ್ಯವನ್ನು ನೀವೇ ನಿಮ್ಮ ಕಣ್ಣಾರೆ ನೋಡಿ.!

Posted on June 11, 2023 By Kannada Trend News No Comments on ನಿಜವಾದ ಶಿವನ ಕೈ ಇರುವ ಶಿವಲಿಂಗ ಇಂದಿಗೂ ಕೈ ಬೆರಳುಗಳು ಅಲಗಾಡುತ್ತೆ.! ಈ ಅದ್ಭುತ ದೃಶ್ಯವನ್ನು ನೀವೇ ನಿಮ್ಮ ಕಣ್ಣಾರೆ ನೋಡಿ.!
ನಿಜವಾದ ಶಿವನ ಕೈ ಇರುವ ಶಿವಲಿಂಗ ಇಂದಿಗೂ ಕೈ ಬೆರಳುಗಳು ಅಲಗಾಡುತ್ತೆ.! ಈ ಅದ್ಭುತ ದೃಶ್ಯವನ್ನು ನೀವೇ ನಿಮ್ಮ ಕಣ್ಣಾರೆ ನೋಡಿ.!

ಭಾರತ ದೇಶದಲ್ಲಿ ಲೆಕ್ಕ ಹಾಕಿದರೆ 12 ಲಕ್ಷದ 700 ಉದ್ಭವ ಗೊಂಡ ಶಿವಲಿಂಗವನ್ನು ನೋಡಬಹುದು. ಮತ್ತೊಂದು ಕಡೆ ಪ್ರತಿಷ್ಠಾಪನೆ ಮಾಡಿ ದಂತಹ ಶಿವಲಿಂಗವನ್ನು ಲೆಕ್ಕ ಹಾಕುವುದಕ್ಕೆ ಸಾಧ್ಯವಿಲ್ಲ ಅಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಇದೆ. ಒಂದು ಸರ್ವೆ ಹೇಳುತ್ತದೆ ಪ್ರತಿಷ್ಠಾಪನೆ ಮಾಡಿದಂತಹ ಶಿವಲಿಂಗವು ಪ್ರಪಂಚದಾದ್ಯಂತ ಕಂಡುಬರುತ್ತದೆ. ಭಾರತ ದೇಶದಲ್ಲಿ ಸುಮಾರು ಏಳು ಕೋಟಿಗೂ ಅಧಿಕ ಪ್ರತಿಷ್ಠಾಪನೆ ಗೊಂಡ ಶಿವಲಿಂಗಗಳು ಇದೆ ಎಂದು ಹೇಳಲಾಗಿದೆ. ಆದರೆ ಈ ದಿನ ನಾವು ಹೇಳಲು ಹೊರಟಿರುವಂತಹ ಈ ಶಿವಲಿಂಗದ ಬಗ್ಗೆ ನೀವೇನಾ ದರೂ…

Read More “ನಿಜವಾದ ಶಿವನ ಕೈ ಇರುವ ಶಿವಲಿಂಗ ಇಂದಿಗೂ ಕೈ ಬೆರಳುಗಳು ಅಲಗಾಡುತ್ತೆ.! ಈ ಅದ್ಭುತ ದೃಶ್ಯವನ್ನು ನೀವೇ ನಿಮ್ಮ ಕಣ್ಣಾರೆ ನೋಡಿ.!” »

Public Vishya

Posts pagination

Previous 1 2 3 4 … 11 Next

Copyright © 2026 Kannada Trend News.


Developed By Top Digital Marketing & Website Development company in Mysore